ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಕವಲ್ ದಾರಿ

March 28, 2008 - 9:36am — agilenag

ಉ: ಕವಲ್ ದಾರಿ

agilenag's picture

ಬೋ ಸಂದಾಗದೆ, ಕವಲ್ ದಾರಿ ಕಥೆ. ಆದ್ರೆ, ಈ ಬಸ್ ಬಂದಿದ್ದು, ಲೈಟು ಬಂದಿದ್ದು, ಟಿವಿ ಬಂದಿದ್ದು, ಮನೇ ತಾವ್ಕೆ ನಲ್ಲಿ ನೀರು ಬಂದಿದ್ದು ನಮ್ ಅಳಿಗಳ ಮಾರೇನೇ ಬದ್ಲಾಯ್ಸ್ ಬುಟ್ಟೈತಲ್ವಾ. ಅಂಗೇನೇ ಅಲ್ಲೀ ಜನಗೋಳ್ ರೀತಿ, ನೀತಿ, ನಡವಳ್ಕೆನೂ ಬದ್ಲಾಯಿಸ್ಬುಟ್ಟೈತೆ !!! ಅವ್ರ ಬಾಯಲ್ಲಿ ಈಗ ರಾಜ್ಕಾರ್ಣಾ ಬಿಟ್ರೆ ಬ್ಯಾರೆ ಮಾತೈತಾ? ಐವತ್ ವರ್ಸಕ್ಕೇ ನೂರ್ ವರ್ಸೋದಾರಾಗೆ ಮುದ್ಯಾಗೋಗ್ತಾ ಇದಾರಲ್ಲಾ. ಉಳೋಕಾಗೋಲ್ಲ, ನೀರ್ ಒಡೆಯೋಕಾಗೋಲ್ಲ, ದನ ಕರು ಕುರಿ ಕೋಳಿ ಸಾಕೋಕಾಗಲ್ಲ ಅಂತಾ ಈ ಆಗೋಲ್ಗಳ ಪಟ್ಟಿ ಬೆಳೀತಿದ್ಯೆ ಹೊರ್ತು ಅವ್ರಿಂದ ಏನಾಯ್ತೀತೆ ಅಂತಾ ಏಚ್ನೇನೇ ಮಾಡ್ತಾ ಇಲ್ವಾಲ್ಲಾ?? ಎಲ್ಲಾಕೂ ಸರ್ಕಾರಾನೇ ಬೇಕು, ರಾಜ್ಕಾರ್ಣಿಗಳೇ ಬೇಕು. ಬ್ಯಾಂಕು ಮಾರ್ವಾಡಿಗಳ್ ಸಾಲಾನೇ ಬೇಕು ಅಂದ್ರೆ ಎಂಗೇ? ಯೋಳಿ ಮತ್ತೆ . . .

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕವಲ್ ದಾರಿ By: karihaida (4 replies) March 27, 2008 - 9:15pm
  • ಉ: ಕವಲ್ ದಾರಿ By: ವೈಭವ (Mar 29 2008 - 8:41pm)
    • ಉ: ಕವಲ್ ದಾರಿ By: karihaida (Mar 29 2008 - 11:35pm)
  • ಉ: ಕವಲ್ ದಾರಿ By: mahesha (Mar 28 2008 - 10:22am)
  • ಉ: ಕವಲ್ ದಾರಿ By: agilenag (Mar 28 2008 - 9:36am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
  • vikashegde
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:31pm
  • kannadakanda
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:30pm
  • kpbolumbu
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:27pm
  • vikashegde
    ಉ: ಕನ್ನಡದಲ್ಲಿ ಓಸಿಆರ್‍ ಇದೆಯೇ?
    July 25, 2008 - 12:25pm
  • kannadakanda
    ಉ: ಅದ್ದು
    July 25, 2008 - 12:25pm
  • tarlesubba
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:23pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 12:22pm
ಇನ್ನಷ್ಟು


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator