ಬೋ ಸಂದಾಗದೆ, ಕವಲ್ ದಾರಿ ಕಥೆ. ಆದ್ರೆ, ಈ ಬಸ್ ಬಂದಿದ್ದು, ಲೈಟು ಬಂದಿದ್ದು, ಟಿವಿ ಬಂದಿದ್ದು, ಮನೇ ತಾವ್ಕೆ ನಲ್ಲಿ ನೀರು ಬಂದಿದ್ದು ನಮ್ ಅಳಿಗಳ ಮಾರೇನೇ ಬದ್ಲಾಯ್ಸ್ ಬುಟ್ಟೈತಲ್ವಾ. ಅಂಗೇನೇ ಅಲ್ಲೀ ಜನಗೋಳ್ ರೀತಿ, ನೀತಿ, ನಡವಳ್ಕೆನೂ ಬದ್ಲಾಯಿಸ್ಬುಟ್ಟೈತೆ !!! ಅವ್ರ ಬಾಯಲ್ಲಿ ಈಗ ರಾಜ್ಕಾರ್ಣಾ ಬಿಟ್ರೆ ಬ್ಯಾರೆ ಮಾತೈತಾ? ಐವತ್ ವರ್ಸಕ್ಕೇ ನೂರ್ ವರ್ಸೋದಾರಾಗೆ ಮುದ್ಯಾಗೋಗ್ತಾ ಇದಾರಲ್ಲಾ. ಉಳೋಕಾಗೋಲ್ಲ, ನೀರ್ ಒಡೆಯೋಕಾಗೋಲ್ಲ, ದನ ಕರು ಕುರಿ ಕೋಳಿ ಸಾಕೋಕಾಗಲ್ಲ ಅಂತಾ ಈ ಆಗೋಲ್ಗಳ ಪಟ್ಟಿ ಬೆಳೀತಿದ್ಯೆ ಹೊರ್ತು ಅವ್ರಿಂದ ಏನಾಯ್ತೀತೆ ಅಂತಾ ಏಚ್ನೇನೇ ಮಾಡ್ತಾ ಇಲ್ವಾಲ್ಲಾ?? ಎಲ್ಲಾಕೂ ಸರ್ಕಾರಾನೇ ಬೇಕು, ರಾಜ್ಕಾರ್ಣಿಗಳೇ ಬೇಕು. ಬ್ಯಾಂಕು ಮಾರ್ವಾಡಿಗಳ್ ಸಾಲಾನೇ ಬೇಕು ಅಂದ್ರೆ ಎಂಗೇ? ಯೋಳಿ ಮತ್ತೆ . . .
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ಉ: ಕವಲ್ ದಾರಿ
ಬೋ ಸಂದಾಗದೆ, ಕವಲ್ ದಾರಿ ಕಥೆ. ಆದ್ರೆ, ಈ ಬಸ್ ಬಂದಿದ್ದು, ಲೈಟು ಬಂದಿದ್ದು, ಟಿವಿ ಬಂದಿದ್ದು, ಮನೇ ತಾವ್ಕೆ ನಲ್ಲಿ ನೀರು ಬಂದಿದ್ದು ನಮ್ ಅಳಿಗಳ ಮಾರೇನೇ ಬದ್ಲಾಯ್ಸ್ ಬುಟ್ಟೈತಲ್ವಾ. ಅಂಗೇನೇ ಅಲ್ಲೀ ಜನಗೋಳ್ ರೀತಿ, ನೀತಿ, ನಡವಳ್ಕೆನೂ ಬದ್ಲಾಯಿಸ್ಬುಟ್ಟೈತೆ !!! ಅವ್ರ ಬಾಯಲ್ಲಿ ಈಗ ರಾಜ್ಕಾರ್ಣಾ ಬಿಟ್ರೆ ಬ್ಯಾರೆ ಮಾತೈತಾ? ಐವತ್ ವರ್ಸಕ್ಕೇ ನೂರ್ ವರ್ಸೋದಾರಾಗೆ ಮುದ್ಯಾಗೋಗ್ತಾ ಇದಾರಲ್ಲಾ. ಉಳೋಕಾಗೋಲ್ಲ, ನೀರ್ ಒಡೆಯೋಕಾಗೋಲ್ಲ, ದನ ಕರು ಕುರಿ ಕೋಳಿ ಸಾಕೋಕಾಗಲ್ಲ ಅಂತಾ ಈ ಆಗೋಲ್ಗಳ ಪಟ್ಟಿ ಬೆಳೀತಿದ್ಯೆ ಹೊರ್ತು ಅವ್ರಿಂದ ಏನಾಯ್ತೀತೆ ಅಂತಾ ಏಚ್ನೇನೇ ಮಾಡ್ತಾ ಇಲ್ವಾಲ್ಲಾ?? ಎಲ್ಲಾಕೂ ಸರ್ಕಾರಾನೇ ಬೇಕು, ರಾಜ್ಕಾರ್ಣಿಗಳೇ ಬೇಕು. ಬ್ಯಾಂಕು ಮಾರ್ವಾಡಿಗಳ್ ಸಾಲಾನೇ ಬೇಕು ಅಂದ್ರೆ ಎಂಗೇ? ಯೋಳಿ ಮತ್ತೆ . . .