ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನುಡಿ

ದಾಸರೆಂದರೆ ಪುರಂದರ ಹಾಗೆ
ಕುಮಾರವ್ಯಾಸ ಹಾಡಿದರೆ ಕಲಿಯುಗ
ದ್ವಾಪರದಲ್ಲಿ ವಚನಕಾರ ಚಿಂತನೆಯಲ್ಲಿ
ಹೊಸ ಕಾವ್ಯಪಂಥ ರೂಡಿಸಿದ ಬೇಂದ್ರೆ/
ಮಲೆನಾಡಿಗೆಸೋತ ಕುವೆಂಪು ಅಂತೆ;
ಕನ್ನಡ ಆಸಿ ಮಾಸ್ತಿಯವರು.
ರಚನೆ:- ಮಂಜುನಾಥ.ಡಿ.ಜೆ

ಕವಿತೆಯನ್ನು ರಚನೆ ಮಾಡುವುದು ಹೇಗೆ?

ಕವಿತೆಯನ್ನು ರಚನೆ ಮಾಡುವುದು ಹೇಗೆ? ಎಂಬ ಪ್ರೇಶ್ನೆ ಎಲ್ಲಾ ಜನರಲ್ಲಿ ಇದೇ ಇರುತ್ತದೆ. ಕವಿತೆಯನ್ನು ರಚನೆ ಮಾಡಲು ಯಾವುದೇ ತರಗತಿಗಳು ಇಲ್ಲ. ಕವಿತೆ ಎನ್ನುವುದು ಸಾಹಿತ್ಯ ಒಂದು ಭಾಗ. ಕವಿತೆಯಲ್ಲಿ ಅನೇಕ ರೀತಿಗಳು ಇವೆ. ಒಂದು ಕವಿತೆಯನ್ನು ರಚನೆ ಮಾಡಬೇಕಾದರೆ. ಮೂದಲಿಗೆ ಅದು ಶೀಷಿಕೆ ಹೋಂದಿರುತ್ತದೆ. ಇದು ಆ ಕವಿತೆಯ ವಿಷಯ ಹೋದಿರುತ್ತದೆ. ಉದಾಹರಣೆಗೆ:-ಶೀಷಿಕೆ:-

ಬೀಜ ಸಂರಕ್ಷಣೆಗೊಂದು ಬೀಜತಿಜೋರಿ

ವಿಶ್ವಮಟ್ಟದಲ್ಲಿ ಆಹಾರವೈವಿಧ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಐದು ದೇಶಗಳ ಮುಖಂಡರು ಬೀಜರಕ್ಷಣೆಯ ಅತಿಸುಭದ್ರ ವ್ಯವಸ್ಥೆಯೊಂದನ್ನು ತಾವು ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಫಿನ್ಲೆಂಡ್ ಮತ್ತು ಐಸ್‍ಲ್ಯಾಂಡ್ ಇವೇ ಆ ಐದು ದೇಶಗಳು.

ಎಲ್ಲಾರೀಗೂ ಓಂದು ಲೆಕ್ಕ ಆದರೆ ಕುಡುಕರಿಗೆ ಬೇರೆನೆ ಲೆಕ್ಕ

1 ಲೀಟರ್ = 1000 ಮಿ.ಲೀ
1/2 ಲೀಟರ್ = 500 ಮಿ.ಲೀ
1/4 ಲೀಟರ್ = 250 ಮಿ.ಲೀ

ಆದರೆ
1ಫುಲ್ = 720 ಮಿ.ಲೀ
1ಹಾಫ್ = 360 ಮಿ.ಲೀ
1ಕ್ವಾರ್ಟರ್ = 180 ಮಿ.ಲೀ

ನೋಡ್ರಿ
ಕುಡುಕರಿಗೆ ಎಲ್ಲಾರು ಮೋಸ ಮಾಡ್ತಾರೆ

ಮಕ್ಕಳ ಬಗ್ಗೆ ಖಲೀಲ್‌ ಗಿಬ್ರಾನ್‌

ಕಲ್ಪನಾ ಅವರು ಪ್ರೀತಿಯಿಂದ ಕಳಿಸಿದ ಖಲೀಲ್‌ ಗಿಬ್ರಾನ್‌ನ ಈ ಕವಿತೆಯ ಇಂಗ್ಲಿಷ್‌ ರೂಪಾಂತರ ಹೀಗಿದೆ:
Your children are not your children.
They come through you but not from you,
And though they are with you, yet they belong not to you.
You may give them your love but not your thoughts,
For they have their own thoughts.
You may house their bodies but not their souls,
For their souls dwell in the house of tomorrow, which you cannot visit, not even in your dreams.
You may strive to be like them, but seek not to make them like you.
For life goes not backwards nor tarries with yesterday.

ಡಾಕ್ಟರ್ಸ್ ಡೇ

(೧-೭-೦೮ ಡಾಕ್ಟರ್ಸ್ ಡೇ.)

-ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದ ರೋಗಿಯನ್ನು,
ಹಿಂದಿರುಗುವಾಗ ನಗುತ್ತಾ ಹೋಗುವಂತೆ ಮಾಡುವ-ಡಾಕ್ಟ್ರಿಗೆ ನನ್ನಿ.

-ಆಸ್ಪತ್ರೆಗೆ ಅಡ್ಮಿಟ್ ಮಾಡುವ ಪ್ರಸಂಗವೇ ಬರದಂತೆ
ನೋಡಿಕೊಳ್ಳುತ್ತಿರುವ -ಡಾಕ್ಟ್ರಿಗೆ ನನ್ನಿ.

-ಯಾವುದೇ ಸವಲತ್ತು ಇಲ್ಲದ ಊರಲ್ಲೂ ಜನರ ಆರೋಗ್ಯಕ್ಕಾಗಿ

ಪರಮಾಣು ಒಪ್ಪಂದ

ನಮ್ಮ ಕನ್ನಡದ (ರಾಜಕೀಯ) ಕಂದಮ್ಮಗಳಿಗೆ ಇತ್ತೀಚಿಗೆ ಯಾವದೋ ಮಂಕು ಕವಿದಿದೆ ಅವರಿಗೆ ನಾವು ಎಲ್ಲಿರುವೆವು ಎಂಬುದೆ ಮರೆತಂತೆ ಕಾಣುತ್ತಿದೆ ಯಾವಗಲು ರಾಜ್ಯದ ದೇಶದ ಚಿಂತನೆಗಿಂತ ಕೆಲಸಕ್ಕೆ ಬಾರದ ಚಿಂತನೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂಬುದು ನನ್ನ ಅಬೀಮತ ಇನ್ನು ಅತ್ತ ದೇಶ ಮಟ್ಟದಲ್ಲಿ ಯಾರಿಗು ನಮ್ಮ ರಾಜ್ಯದ ಬಗ್ಗೆ ಅಥಾವ ನಮ್ಮದೇಶದ ಬಗ್ಗೆ ಸ್ವಲ್ಪ ಬಾಗ ಚಿಂತ

ನಾಯಿಯನ್ನು ಹಿಂಬಾಲಿಸಿದ ಕತೆ

ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರತಿ ಸೆಮಿಸ್ಟರಿನಲ್ಲಿ ಒಮ್ಮೆ ಒಂದು ಪ್ರವಾಸ ಹೋಗುವುದು ವಾಡಿಕೆಯಾಗಿತ್ತು. ಆದರೆ ೨-೩ ದಿನ ಪ್ರವಾಸ ಹೋದರೆ ಪ್ರಯಾಣ, ಆಹಾರ, ಉಳಿದುಕೊಳ್ಳಲು ಆಗುವ ಖರ್ಚೆಷ್ಟು! ಆಗಲೇ ಹೊಳೆದದ್ದು ಟ್ರೆಕಿಂಗ್ ಜಾಗಗಳನ್ನು ನೋಡುವ ಒಂದು ಅಗ್ಗವಾದ ವಿಧಾನ ಎಂದು. 7ನೇ ಸೆಮಿಸ್ಟರ್ ನಲ್ಲಿರಬೇಕಾದರೆ (೨೦೦೫ ಸೆಪ್ಟೆಂಬರ್) ನಾವು ಹೊರಟಿದ್ದು ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ ನೋಡಲು.
ಚಿಕ್ಕಮಗಳೂರಿಗೆ ಹೋಗಿ ಅಲ್ಲಿಂದ ೧೦ಕಿ.ಮೀ. ದೂರದಲ್ಲಿರುವ ಮುಳ್ಳಯ್ಯನ ಗಿರಿ ಬಟ್ಟದ ಕೆಳಗಿನವರೆಗೆ (ಊರಿನ ಹೆಸರು ನೆನಪಿಲ್ಲ. ಕೈಕಂಭ ಎಂತಲೋ ಏನೋ ಇತ್ತು) ಬಸ್ಸಿನಲ್ಲಿ ಹೋಗಿ ಅಲ್ಲಿಂದ ಸುಮಾರು ೮ ಕಿ.ಮೀ. ನಡೆದು ಮುಳ್ಳಯ್ಯನ ಗಿರಿಗೆ ಹೋದೆವು. ದಾರಿಯಲ್ಲಿ ಒಂದೇ ಸಮನೆ ಮಳೆ, ಮಂಜು. ೫ ಅಡಿಗಿಂತ ಮುಂದೆ ಏನೂ ಕಾಣುತ್ತಿರಲಿಲ್ಲ. ಜೊತೆಗೆ ಜೋರಾಗಿ ಗಾಳಿ ಬೇರೆ. ಹಾಗೂ ಹೀಗೂ ಮುಳ್ಳಯ್ಯನ ಗಿರಿ ತಲುಪಿದೆವು. ಮುಳ್ಳಯ್ಯನ ಗಿರಿಯಲ್ಲಿ ಒಂದು ಸುಂದರ ದೇವಾಲಯ ಇದೆ. ದೇವರ ದರ್ಶನ ಮಾಡಿ ಅರ್ಚಕರ ಮನೆಯಲ್ಲೇ ಕಾಫಿ ಕುಡಿದೆವು. ತೆಗೆದುಕೊಂಡು ಹೋಗಿದ್ದ ಬ್ರೆಡ್ ತಿಂದು ಜೊತೆಗೇ ಮನೆಯ ಬಳಿ ಇದ್ದ ನಾಯಿಗೆ ಸ್ವಲ್ಪ ಬ್ರೆಡ್ ಹಾಕಿದೆವು. ನಾಯಿ ಬಹಳ ಖುಶಿಯಾಗಿ ಬಾಲ ಆಡಿಸುತ್ತಾ ಹಾಕಿದ್ದ ಬ್ರೆಡ್ಡನ್ನು ತಿಂದಿತು.