ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎಲೆ ಮರಗಳೇ ಕೇಳಿ

ಎಲೆ ಮರಗಳೇ ಕೇಳಿ
ಎಲೆ ಗಿಡಗಳೇ ಕೇಳಿ
ಕೊಲೆಗಡುಕ ಮಾನವರು
ಕರುಣೆ ಇಲ್ಲದ ಕಾಡು
ಕಲ್ಲೆದೆಯ ಜನರು
ಕಡಿಯುತಿಹರಲ್ಲಿ
ನಿಮ್ಮದೇ ಬಂಧುಗಳು

ಎಷ್ಟು ದಿನ ಈ ಮೌನ
ಎಷ್ಟ ದಿನ ಈ ಧ್ಯಾನ
ಬಾಯಿ ಇಲ್ಲದ ಜೀವ
ಬದುಕುವುದು ಬಲು ದುರಳ
ಬಾಯಿತೆರೆಯಿರಿ ನೀವು
ಬೆದರಿಕೆಯ ಹಾಕಿ

ನಿಮ್ಮಿಂದಲೇ ಉಂಡು
ನಿಮ್ಮಿಂದಲೇ ಬೆಳೆದು
ನಿಮ್ಮನ್ನೇ ಇಂದು
ನುಂಗುತಿಹರವರು

ಅರಿಯದಾದರು ಏಕೆ?

ತಪ್ಪಿದ ಲೆಕ್ಕ

ಏಕಿಷ್ಟು ಅವಸರವೋ
ಎಲ್ಲಿಗೋಡುವರಿವರು
ನಾಳೆ ಮಾಡುವರು ಏನು ನಾನು ಕಾಣೆ
ಅಷ್ಟು ಅವಸರವದೇಕೋ ನಾನು ಕಾಣೆ.

ದೂರದಲಿ ಇದ್ದ ಜನರೆಲ್ಲರೂ
ಹತ್ತಿರವೇ ಆಗುವರು ಇನ್ನಷ್ಟೂ
ಇಲ್ಲೆ-ಇಲ್ಲೆ ಇದ್ದ ಜನರೆಲ್ಲರೂ
ಗಾವುದ ಗಾವುದ ಸರಿಯುವರು ಮತ್ತಷ್ಟೂ.

ವೈದ್ಯರಾದರು ಜನರು ಎಷ್ಟು-ಎಷ್ಟು
ರೋಗಗಳು ಹೆಚ್ಚಿದವು ಮತ್ತಷ್ಟು
ವಿದ್ಯೆ ಪಡೆದರು ಜನರು ಎಷ್ಟು ಎಷ್ಟು

ಓ ನಲ್ಲೇ

ಓ ನಲ್ಲೇ

ಓ ನಲ್ಲೇ ...
ಎಲ್ಲಿ ಹೋಗುವೆ ನಿಲ್ಲೇ.
ನಾ ಕೊಟ್ಟ ಪ್ರೇಮಪತ್ರವೆಲ್ಲೇ.
ಹೇಳು ನಿನ್ನ ನಿರ್ಧಾರವನ್ನಿಲ್ಲೇ....

ಅಲೆದೆ ನಿನ್ನ ಹಿಂದೆ ರೋಡು ಪಾರ್ಕೆನ್ನದೆ
ನೀ ಹೋದೆ ನನ್ನೆದೆ ತಿರುಗಿ ನೋಡದೆ
ನಾ ಮಾಡಿದ ತಪ್ಪಾದರೂ ಏನು...?
ಹೀಗೇಕೆ ನನ್ನ ಕೊಲ್ಲುತಿರುವೆ ...

ಕಾಲೇಜಿನ ಕೊಠಡಿಯಲ್ಲೂ ನಿನ್ನ ಧ್ಯಾನ
ಪ್ರಾಧ್ಯಾಪಕರಿಂದ ನನಗೆ ಬುದ್ದಿ ಮಾತಿನ ವಿಧಾನ

ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ

ಗಿಡಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತ್ರಾಸು ಕೊಡಬೇಕು!?

ನನ್ನಲ್ಲಿ ಗಿಡಗಳಿಗೆ ತ್ರಾಸು ಕೊಡಬೇಕು ಎಂಬ ಚಿಂತನೆ ಮೂಡಲು ವಿಶೇಷ ಕಾರಣವಿದೆ. ಇತ್ತೀಚೆಗೆ ನಮ್ಮ ಮನೆಯ ಅಂಗಳದಲ್ಲಿ ಕೆಂಪು ದಾಸವಾಳ ಗಿಡದ ದಪ್ಪ ಪೊಟರೆಗಳಲ್ಲಿ ಒಂದಲ್ಲ..ಎರಡಲ್ಲ..ಮೂರು ಬುಲ್-ಬುಲ್ ಜೋಡಿ ಹಕ್ಕಿಗಳು ಮೂರು ಗೂಡು ಕಟ್ಟಿದ್ದವು. ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

ಬೆಕ್ಕು, ನಾಯಿ ಗಿಡದ ಪಕ್ಕ ಸುಳಿದರೆ ಮನೆ ಮಂದಿ ಓಡಿ ಬಂದು ತಮ್ಮ ಮೊಟ್ಟೆ ಉಳಿಸಿಕೊಡುವಂತೆ, ಅಪಾಯದ ಮುನ್ಸೂಚನೆ ಎಂಬಂತೆ ಬುಲ್-ಬುಲ್ ದಂಪತಿಗಳು ಕೂಗುತ್ತಿದ್ದವು. ಆ ಧಾವಂತದಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಪಕ್ಷಿ ತಜ್ನರು, ಪ್ರಿಯರು ಹಾಗು ರಕ್ಷಕರು ಹೀಗೆ ನಾನಾ ಅವತಾರ ತಾಳಿದ್ದರು. ಪಾಪ ಅವುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದವಳು ನನ್ನ ತಂಗಿ ದಿವ್ಯಾ.

೬-೭ ದಿನ ಹೀಗೆಯೇ ಕಳೆಯುತ್ತಿದ್ದಂತೆ ಪ್ರತಿಯೊಂದು ಗೂಡಿನಲ್ಲಿ ೩ ಮೊಟ್ಟೆಗಳು ಮಿನುಗತೊಡಗಿದವು. ಬಿಳಿ ಮೊಟ್ಟೆಯ ಮೇಲೆ ಕಂದು, ಕೆಂಪು ಬಣ್ಣದ ಚುಕ್ಕೆಗಳು. ಮನೆಯ ಚಿಕ್ಕಮಕ್ಕಳನ್ನು ದಂಡಿಸಿದ್ದಾಯಿತು. ಮೊಟ್ಟೆ ಬಾಚಲು ಯತ್ನಿಸುವ ಬೆಕ್ಕು, ನಾಯಿ, ಕಾಗೆ ಹಾಗು ಗಿಡುಗಗಳ ಕಾವಲು ಕಾಯ್ದಿದ್ದಾಯಿತು. ಆದರೆ ೧೦ನೇ ದಿನ ಮೊಟ್ಟೆಯೊಡೆದು ಪುಟ್ಟ-ಪುಟ್ಟ ಬುಲ್-ಬುಲ್ ಮರಿಗಳು ಬರಬಹುದು ಎಂದು ಕಾಯ್ದಿದ್ದ ನಮಗೆಲ್ಲ ಆಘಾತ ಕಾಯ್ದಿತ್ತು.

ನಾನು ಒಂದು ಕವನದೊಂದಿಗೆ ಸಂಪದದ ಚಿಗುರು ಗೂಡನ್ನು ಸೇರಲು ಬಯಸುತ್ತೇನೆ.

ಇದು ನನ್ನ ಮೊದಲ ಪುಟ..
"ಸಂಪದ"ಕ್ಕೆ ನನ್ನ ಭಾವಗಳ ಮೊದಲ ಇಣುಕು ನೋಟ..
ಸವಿ ನೆನಪುಗಳ ಸುಮಧುರ ಕಾವ್ಯ ಸಂಪುಟ..
ನಾ ಸೇರುತಿಹೆನಿದೋ ಕನ್ನಡದ ಕವಿಗಳ ಕೂಟ..
ಇದೋ ಈ ಕವನದಲ್ಲಿದೆ ಪ್ರೆಮಿಯೊಬ್ಬನ ಭಾವುಕ ನೋಟ.

ಪ್ರೀತಿ ನೀನು ಮಧುರ ..
ಅಲ್ಲ ನೀನು ಅಮರ..ಅಮರ..
ಪ್ರೀತಿ ನೀನು ನನ್ನ ಭಾವಕೆ ಜೀವ, ನಿರಂತರ..
ನೀನೆ ಮೋಹಕ ಮತ್ತಿನ ಭ್ರಮೆಯ ಕನಸು ಸಾಗರ..
ಕನಸಿನಲ್ಲು ಸವಿಯ ಕಂಡು ,

Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?

ಇದಕ್ಕೆ ಕನ್ನಡದಲ್ಲಿ ಬೇರೆ ಒರೆ ಇದೆಯೇ ಅಥವಾ ಇಂಗ್ಲೀಶ್‌ನ್ನೇ ಇರುವ ಹಾಗೆ ಬಳಸಬೇಕೆ?

ಹೆಂಡತಿ-ಎಂದರೆ ಜೋಕು ಯಾಕೆ ?

ಯಾವುದೇ ಬರಹ, ಲೇಖನ, ನಾಟಕ, ಏನೆ ನೋಡಿದರೂ ಮದುವೆ ಬಗ್ಗೆ ಯಾವುದೇ ಒಳ್ಳೆಯ ಮಾತಿಲ್ಲ
ಹೆಚ್ಚಾಗಿ ಗಂಡಸರು
ಮದುವೆಯಿಂದ ಆಗಬಾರದ ಅನಾಹುತವೇನೂ ಆಗಿದೆ ಎಂಬಂತೆ ಕತೆ ಕವನ ಬರೆದು ಗೀಚಿ ಗೀಚಿ ಹಾಳೆಗಳನ್ನೆಲ್ಲಾ ,ಖಾಲಿ ಮಾಡುತ್ತಾರೆ.
ತಮ್ಮ ಸ್ವಾತಂತ್ರ ಹೋಯಿತು ಎಂದು ಬೊಬ್ಬೆ ಹೊಡೆಯುತ್ತಾರೆ
ಹೆಂಡತಿಯರ ಮೇಲೆ ಜೋಕ್ ಕಟ್ಟಿ ನಗುತ್ತಾರೆ.

ಬ್ರಹ್ಮ ಕಮಲ.

ಹೋದ ವರ್ಷ ಗೆಳತಿಯೊಬ್ಬಳು ನಮ್ಮನೆಗೆ ಬರೋವಾಗ ೪ ದೊಡ್ಡ ದೊಡ್ಡ ಎಲೆಗಳನ್ನು ತಂದಿದ್ದಳು. ಅವನ್ನು ಪಾಟ್‍ನಲ್ಲಿ ಹಾಕಲು ಹೇಳಿದಾಗ ನನಗೆ ಆಶ್ಚರ್ಯ!ಅರೆ, ಎಲೆಗಳನ್ನ ನೆಡೋದ್ರಿಂದ ಗಿಡ ಬೆಳೆಯುತ್ತಾ?

ದಿಕ್ಪಾಲಕರು ಮತ್ತು ವಿದಿಕ್ಕುಗಳನ್ನು ಸರಿಯಾಗಿ ಗುಱುತಿಸುವುದು

ಅಮರಕೋಶದ ಈ ಶ್ಲೋಕವನ್ನು ಗಮನಿಸಿ
ಇಂದ್ರೋ ವಹ್ನಿಃ ಪಿತೃಪತಿಃ ನೈಋತೋ ವರುಣೋ ಮರುತ್‍
ಕುಬೇರಃ ಈಶಃ ಪತಯಃ ಪೂರ್ವಾದೀನಾಂ ದಿಶಾಂ ಕ್ರಮಾತ್||

ಇದಱರ್ಥ ಪೂರ್ವದಿಕ್ಕಿನಿಂದ ಹಿಡಿದು ಬಲಕ್ಕೆ (ಪ್ರದಕ್ಷಿಣವಾಗಿ) ಬಂದಾಗ ದಿಕ್ಪಾಲಕರನ್ನು ಹೀಗೆ ಹೇೞಬಹುದು
ಪೂರ್ವಕ್ಕೆ=ಮೂಡಣಕ್ಕೆ ಇಂದ್ರ
ವಹ್ನಿಃ=ಅಗ್ನಿ=ಆಗ್ನೇಯ=ಮೂೞ್ತೆಂಕಣ ಅಥವಾ ತೆಮ್ಮೂಡಣಕ್ಕೆ ಅಗ್ನಿ