ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.
ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.
- Read more about ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.
- Log in or register to post comments
ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.
ಭಾವೈಕ್ಯೈತೆಯ ತೊಳಲಾಟದಲಿ…
ಭಾವೋನ್ಮಾದದ ಅಲೆಯಲಿ….
ಕಣ್ಮನ ಸೆಳೆಯುವ ಕಣ್ಣೋಟದಲಿ….
ಭಾವನೆಗಳ ಪುಟಿದೇಳಿಸುತಲಿ…
ಬರಮಾಡಿಕೊಳ್ಳುವುದೇ ಅನೈತಿಕ ಪ್ರೇಮ
ಏನಿದು ಈಜಿ ಆಟೋ?
ಸ್ವಲ್ಪ ಓದಿನೋಡಿ ..... http://www.easyauto.in/
ವಿಡಿಯೋ ವಿವರಣೆ - ಚಿತ್ರಣ[Demo]: http://www.easyauto.in/eagal.htm
ಇದರ ಉಪಯೋಗಗಳು: http://www.easyauto.in/faqs.htm
ಇದರ ಉಪಯೋಗ ಪಡೆದುಕೊಂಡು ... ಇದನ್ನ ಯಶಸ್ವಿಗೊಳಿಸೋಣ ... ಏನಂತೀರ?
ಕನ್ನಡಿಗ
-ಗಿರೀಶ
ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಆಟೋ ರಿಕ್ಷಾ ಮೇಲೆ ಕಂಡದ್ದು
//////////////////////////////////////////////////////////////////////////////////////////////////////////////////////////////////////////////
//////////////////////////////////////////////////////////////////////////////////////////////////////////////////////////////////////////////
ಭಾಗ 2
೭: ಹುಡುಗಿಯರ ಮೋಡಿ .. ಹುಡುಗರಿಗೆ ದಾಡಿ
೮: ಕೈ ಮುಗಿದು ಏರು, ಇದು ಕರ್ನಾಟಕದ ತೇರು (ಆಟೋ)
೯: ಅಂಕಲ್ ಆಫೀಸಿಗೆ ... ಆಂಟಿ ಟಾಕೀಸಿಗೆ
೧೦: ಛಿ! ಕಳ್ಳಿ!
೧೧: ಕೈ ಜಾರಿದ ಮುತ್ತು
I WANT PREPARE POWERPOINT PRESENTATION IN KANNADA. BUT I DONT KNOW WHICH SOFTWARE TO BE USED AND HOW TO OPERATE. I REQUEST SOMEBODY TO HELP ME OUT.
[:http://sampada.net/fonthelp|ಕನ್ನಡದಲ್ಲಿ ಬರೆಯಿರಿ].
- ಸಂಪದ ನಿರ್ವಾಹಕರ ತಂಡ.
ಬೆ೦ಗಳೂರುನಲ್ಲಿ ಹುಟ್ಟಿ, ಬೆಳೆದು ದೆಹೆಲಿಯಲ್ಲಿ ೨೫ ವರ್ಷದಿ೦ದ ನೆಲೆಸಿರುವ ಕರ್ಣಾಟಕಿ. ಭಾರತದ ರಾಜಧಾನಿಯಲ್ಲಿದ್ದೀನೆ೦ದು ಹೆಮ್ಮೆ ಪಡುವ ವಿಷಯವಾದರೂ ಇಲ್ಲಿನ ಆಗುಹೋಗುಗಳನ್ನ ಗಮನಿಸಿದರೆ ಇಲ್ಲಿ ಯಾಕೆ ಇದ್ದೀವೊ ಅ೦ದು ಅನ್ನಿಸುತ್ತದೆ. ಇಲ್ಲಿನ ವೈಪರೀತ್ಯ ಹವಾಮಾನ, ನಗರ ಸ೦ಚಾರ ವ್ಯವಸ್ಠೆ ಇವುಗಳ ಬಗ್ಗೆ ಹೇಳುವದಕ್ಕಿ೦ತ ಇಲ್ಲಿ ಇದ್ದು ಅನುಭವಿಸ ಬೇಕು ಆಗಲೇ ಭಾರತದ ಇತರ ಪ್ರದೇಶಗಳಲ್ಲಿರುವ ಜನೆತೆಗೆ ರಾಜಧಾನಿ ದೆಹಲಿ ನಿಜವಾಗಲೂ ಇದು "ವರ್ಲ್ದ್ ಕ್ಲಾಸ್ ಸಿಟಿ" ಎ೦ದು ಕರೆಸಿಕೊಳ್ಳುವ ಯೋಗ್ಯತೆ ಇದೆಯೇ ಎ೦ದು. ನಗರ ಸ೦ಚಾರ ವ್ಯವಸ್ಥೆ ಶೊಚನೀಯ ಸ್ಥಿತಿಯಲ್ಲಿದೆ. ದೆಹಲಿ ರೋಡ್ ಟ್ರಾನ್ಸ್ಪ್ ಪೋರ್ಟ್ ಅ೦ತ ಓಡಿಸುತ್ತಾರೆ, ಅದು ಇಷ್ಟ ಬ೦ದಾಗ ಬರುತ್ತದೆ ಇಷ್ಟ ಬ೦ದ ಸ್ಟಾಪ್ ನಲ್ಲಿ ನಿಲ್ಲಿಸುವುದು ವಾಡಿಕೆ. ಇವುಗಳ ಪೈಪೋಟಿಗೆ "ಬ್ಲೂ ಲೈನ್" ಎ೦ದು ಕರೆದುಕೊಳ್ಳುವ ಪ್ರೈವೆಟ್ ಬಸ್ ಗಳು ಬ೦ದವು. ಇವುಗಳ ಮಾಲೀಕರು ಯಾವುದಾದರು ರಾಜಕರಿಣಿ ಅಥವಾ ಪೋಲೀಸ್ ಅಧಿಕಾರಿ. ಈ ಬಸ್ ಗಳನ್ನು ಲೈಸೆನ್ಸ್ ಇರುವ ಡ್ರೈವರ್ ನಡೆಸ ಬೇಕೆ೦ದು ನಿಯಮವಿಲ್ಲ ಯಾರಿಗೆ ಡ್ರೈವ್ ಮಾಡಲು ಆಸೆ ಇದೆಯೊ ಅವರು ಮಾಡ ಬಹುದು. ಹೀಗಾಗಿ ರಸ್ತೆಯಲ್ಲೇ ಅಲ್ಲ ಫುಟ್ ಪಾತ್ ಮೇಲೆ ನಡೆಯುವ ಜನ ಸಹ ದೇವರ ಮೇಲೆ ಭಾರ ಹಾಕಿ ನಡೆಯ ಬೇಕು. ಯಾಕೆ೦ದರೆ ಇತ್ತೀಚೆಗೆ ಎಣಿಕೆಯಿಲ್ಲದಷ್ಟು ರಸ್ಥೆ ಅಪಘಾತಗಳು ನಡೆದಿವೆ. ಯಾವ ಚಾಲಕನ ಮೇಲೂ ಏನು ಮೊಕದಮ್ಮೆ ಹೂಡಿಲ್ಲ ಯಾಕೆ೦ದರೆ ಅವರಿಗೆಲ್ಲಾ ರಾಜಕರಣೀಯರ ರಕ್ಷಣೆ ಇದೆ. ಅದಕ್ಕೋಸ್ಕರ ಈಗ "ಬ್ಲೂಲೈನ್" ನಿ೦ದ ಮತ್ಯಾವದೋ ಬಣ್ಣ ಬಳೆದು ಓಡಿಸುತ್ತಾರ೦ತೆ. ಬಣ್ಣ ಬದಲಾಯಿಸುವುದರಿ೦ದ ಅಪಘಾತಗಳನ್ನು ತಡೆಯಲಾಗುವುದೇ. ನೋಡಿ ದೆಹಲಿಯ ತೊಗಲಕ್ ದರ್ಬಾರ್.
ಸಾಂಸ್ಕೃತಿಕ ನಾಯಕತ್ವ ಕಳೆದುಕೊಂಡಿರುವ ಕರ್ನಾಟಕ
ಇವತ್ತು ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಿದ್ದಾಗ ಈ ಟೂಲ್ ಕಣ್ಣಿಗೆ ಬಿತ್ತು. TiddlyWiki ಅಂತ ಇದರ ಹೆಸರು.
ಇದನ್ನು ಸಂಪೂರ್ಣವಾಗಿ html ಮತ್ತು javascript ನಲ್ಲಿ ಮಾಡಿದ್ದಾರೆ.
ಇದರ ಉಪಯೊಗ ಏನೆಂದರೆ personnel ನೋಟ್ ಬರೆಯಲು ಉಪಯೋಗಿಸಬಹುದು ಮತ್ತು ಅಂತರ್ಜಾಲ ಸಂಪರ್ಕ ಬೇಡ.
ಇದರಲ್ಲಿ ನೋಟ್ ಬರೆದಿಟ್ಟರೆ ಹುಡುಕಲೂ ಸುಲಭ, ಬರೆದು save ಮಾಡಿ ಇಡಬಹುದು.
ನಾನು ವಿಶ್ವ ಸಿನೆಮಾ ನೋಡಲಾರಂಭಿಸಿದ ಮೊದಲ ದಿನಗಳಲ್ಲೇ ನೋಡಿದ, ಸದಾ ಕಾಲ ನನ್ನನ್ನು ಕಾಡಿಸಿದ ಒಂದು ಚಿತ್ರ ‘ಸೆವೆನ್ತ್ ಸೀಲ್’, ನಿರ್ದೇಶಕ ಇಂಗ್ಮಾರ್ ಬರ್ಗ್ಮನ್ (೧೯೧೮-೨೦೦೭). ಮತ್ತೆ ಇವರ ‘ಥ್ರೂ ದ ಗ್ಲಾಸ್ ಡಾರ್ಕ್ಲೀ’, ‘ವರ್ಜಿನ್ ಸ್ಪ್ರಿಂಗ್’, ‘ವಿನ್ಟರ್ ಲೈಟ್’, ‘ವೈಲ್ಡ್ ಸ್ಟ್ರಾಬರೀ’ ಹೀಗೆ ಅನೇಕ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿತು. ನೂರಕ್ಕೂ ಮಿಗಿಲಾದ ರಂಗಪ್ರಸ್ತುತಿ, ೧೫೦ರಷ್ಟು ರೇಡಿಯೋ ನಾಟಕಗಳು, ಐವತ್ತಕ್ಕೂ ಹೆಚ್ಚು ಸಿನೆಮಾ ಮಾಡಿದ ಸ್ವೀಡನ್ನಿನ ಈ ಮಹಾ ವ್ಯಕ್ತಿ ಇದೀಗ (೩೦ ಜುಲೈ ೨೦೦೭) ಕಣ್ಮರೆಯಾಗಿದ್ದಾರೆ. ಅವರದೇ ಪ್ರತಿಮೆಯನ್ನು ಬಳಸಿದರೆ, ಸಾವಿನೊಡನೆ ಚೆಸ್ ಆಟ ಮುಗಿಸಿ ಹೊರಟಿದ್ದಾರೆ. ಅವರಿಗೆ ಕನ್ನಡ ನೆಲದಿಂದ ಕಿರಿಯನೊಬ್ಬನ ನುಡಿ ನಮನ ಇದು.