ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭೀಮ, ಕೃಷ್ಣ, ದ್ರೌಪತಿ, ಶಕುನಿ ಮೆಚ್ಚಿದ ಗೀತೆಗಳು

C£¤àaæWæ ÓÜÌWÜìÇæãàPܨÜÈÉ®Ü "¨Ý̱ÜÃÜ0åÜááWÜ PÜí±Ýp…ìÊæáíp…'®ÜÈÉ PܮܰvÜ XàñæWÜÙÜ ÃÜÓÜÓÜíhæ ®ÜvæÀáñÜá! PæàÙÜáWÜÃÜá ŸÖÜÙÜ ÓÜíñÜÓÜ©í¨Ü BÈÔ, SáѱÜorÃÜá. ®ÜíñÜÃÜ 0åÜÞÃÝÂÄWæ 0åÜÞÊÜ Xàñæ ×wÔñÜá Gí¨Üá PæàÚ¨ÝWÜ, AÊÜÃÜáWÜÚí¨Ü £Ú©¨Ü᪠C¨Üá. 0åÜÞPæ GíŸá¨Üá ¯ÊÜáWÜã WæãñÜá¤!

ಕಾವೇರಿ ತೀರ್ಪಿನ ಸತ್ಯಗಳು

CAUVERY VERDICT
Total water availability (per year) in Cauvery- 736 tmc to 740 tmc (in non-distress period)
Tamilnadu's Share 419 tmc Karnataka's Share 270 tmc Kerala's Share 30 tmc Puducherry's share7 tmc
Where it comes from
For TN For Karnataka For Kerala For Puducherry
TN will get 192 tmc from Karnataka The water available from Tala Cauvery to Biligundu (catchment area) belongs to Karnataka Karnataka has to give Tamilnadu has to give
The rest 227 tmc will come from its own catchment area.
As a last reparian state TN should leave 10 tmc of water in cauvery river, for environmental purpose
Why TN a winner Why Karnataka a loser
Based on Interim order, TN used to get 205 TMC of water from karnataka. Now it will get 192 TMC. But the fact is Earlier point of measurement was Mettur (TN), now it is Biligundlu (Karnataka border). The Catchment area between Biligundlu and Mettur generates additional 25 TMC. So TN effectively will get 217 TMC (12 TMC More) Firstly it has to give 12 TMC extra to TN compared to earlier days. Secondly Karnataka has very less ground water as it lies in upper basin of Cauvery.
TN has around 120 TMC of groundwater as TN lies in lower basin of cauvery. This fact is not taken into consideration for sharing by tribunal. Kerala cannot store water as there are no Dams in that part of Kerala. Karnataka was hoping to use that water till the time Kerala builds the Dam. But according to tribunal, Karnataka cannot use that also, That water also should be given to TamilNadu !
TN gets NE monsoon starting from October-December which fills Cauvery which it need not share. Water requested for drinking purpose by Karnataka was 30 TMC. But it received only 1.75 TMC.
Karnataka gets SE Monsoon between June - September, which fills cauvery and major part of that water is shared with TN. Karnataka has to release 60%-70% of 192 TMC of water during those months.
Karnataka is the only state which has got less share of water proportional to basin area compared to other states. This is inspite of karnataka having less groundwater.
State Basin-area Water
Karnataka 41.23% 36.49%
TN 55.27% 56.62%
Kerala 3.33% 4.05%
Puducherry 0.17% 0.95%
Although Cauvery river length is greater in Karnataka compared to TN, It has got less share
Karnataka requested for 465 TMC. It got only 270 TMC.
Karnataka has more drought area (63.8%) compared to TN (29.2%) in Cauvery basin. Still Karnataka got less water.

Hard disk ಗೌಡರ ಮೌನವೄತ ಮತ್ತು ಮಾಜಿಯ 'ಕಾವೇರಿ'ದ ಜೋಕು!!!!

ಕಾವೇರಿ ವಿಷಯದಲ್ಲಿ ಯಾರ್ ಯಾರು ಎಷ್ಟೆಷ್ಟು ಉಗ್ರವಾಗಿ ಖಂಡಿಸುತ್ತಿದ್ದಾರೆಂದು ಅವರವರೆ ವಿಷ್ಲೇಶಿಸಿಕೊಳ್ಳುತ್ತಿರುವ ಈ 'ಕಾವೇರಿ'ದ ಸಂದರ್ಭದಲ್ಲಿ, ಹಾಲಿ 'ಮಾಜಿ ಪ್ರಧಾನಮಂತ್ರಿ' Hard disk(H D) ದೇವೆಗೌಡರು ಮೌನ ವ್ರತ ಆಚರಿಸುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆಯೆಂದು ತಿಳಿದು ಬಂದಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ 'ವೄತ್ತಿಪರ' ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಗೌಡರು ತಮ್ಮ ಮೌನ ಹೇಳಿಕೆಯ ಮೂಲಕ ದೂರಿದ್ದಾರೆ.

ಈ ಮಧ್ಯೆ, ಕಾವೇರಿಗೆ ಸಂಬಂಧಿಸಿದ ಕರ್ನಾಟಕದೊಂದಿಗಿನ ತನ್ನ ವ್ಯಾಜ್ಯಕ್ಕೆ 'ಪರಿಹಾರ' ದೊರೆತ ನಂತರ ತಮಿಳುನಾಡಿನಲ್ಲಿ ಅಲ್ಲಿಯ ಮಾಜಿ ಮತ್ತು ಹಾಲಿ ಮುಖ್ಯ ಮಂತ್ರಿಗಳ ಮದ್ಯೆ ಇದೇ ವಿಷಯ ಹೋಸ ತಿರುವು ಪಡೆದುಕೊಂಡಿದೆ. ಕಾವೇರಿ ತೀರ್ಪು ತಮಗೆ ಸಮಾಧಾನ ತಂದಿಲ್ಲ ಎಂದು 'ಮಾಜಿ'ಯು ತರಲೆ ತೆಗೆದಿರುವುದಕ್ಕೆ 'ಹಾಲಿ'ಯು, " 'ದೊಡ್ಡ' ಜನರಿಗೆ ಎಷ್ಟು ಕೊಟ್ಟರು ಸಾಲುವುದಿಲ್ಲ. ಮಾಜಿಯ ತಗಾದೆಯನ್ನು ಜೋಕ್ ಆಗಿ ತೆಗೆದುಕೊಳ್ಳಿ" ಎಂದು ಪ್ರತಿಕ್ರಿಯಿಸಿದ್ದಾರೆ. ಇಲ್ಲಿ 'ದೊಡ್ಡ' ಪದವು ಮಾನಸಿಕ ಅರ್ಥದಲ್ಲಿ ಬಳಕೆಯಾಗಿದೆಯೋ ಅಥವ 'ದೈಹಿಕ' ಅರ್ಥದಲ್ಲಿ ಬಳಕೆಯಾಗಿದಿಯೋ ಎಂಬುದು ಇದುವರಗೆ ತಿಳಿದು ಬಂದಿಲ್ಲ.

ಬರಲಿದೆ, ಮಗದೊಂದು ಕನ್ನಡ ತಂತ್ರಾಂಶ...

ಇನ್ನು ಹದಿನೈದು ದಿನಗಳಲ್ಲಿ [:http://vijaykarnatakaepaper.com/pdf/2007/02/09/20070209a_015101003.jpg|ಕನ್ನಡಕ್ಕೆ ಮತ್ತೊಂದು ತಂತ್ರಾಂಶ ಬಿಡುಗಡೆಯಾಗಲಿದೆ] ಎಂದು ವಿಜಯಕರ್ನಾಟಕ ಇಂದು ವರದಿ ಮಾಡಿದೆ. ರಾಷ್ಟ್ರಕವಿ ಕುವೆಂಪುರವರ ಹೆಸರು ಹೊತ್ತ ಈ ಹೊಸ ತಂತ್ರಾಂಶ ಕೆಲವು ಹೊಸತುಗಳನ್ನ ನೀಡಲಿದೆಯಂತೆ.

ತಂತ್ರಾಂಶದ ಪ್ರಮುಖಗಳು (ಲೇಖನ ತಿಳಿಸುವಂತೆ):
* ನಾಲ್ಕು ಲಿಪಿಗಳಿಗೂ ಪರಿವರ್ತಕ (converter) - ನುಡಿ, ಬರಹ, ಶ್ರೀಲಿಪಿ
(ನಾಲ್ಕನೆಯದು ಲೇಖನದಲ್ಲಿ ಉಲ್ಲೇಖಿಸಿದ್ದು ಕಾಣಲಿಲ್ಲ - ಬಹುಶಃ 'ಪ್ರಜಾಮತ' ಅಥವ CRG ರವರ ಫಾರ್ಮ್ಯಾಟ್ ಇರಬೇಕು.)
* ಇನ್ನಾರು ತಿಂಗಳಲ್ಲಿ ಯೂನಿಕೋಡ್ ಬೆಂಬಲವೂ ಸೇರುವುದಂತೆ.

ಯೂನಿಕೋಡ್ ಬೆಂಬಲದೊಂದಿಗೆ ಈ ತಂತ್ರಾಂಶ ಈಗಲೇ ಹೊರಬರುವುದಿಲ್ಲವೆಂದು ಓದಿ ಬೇಸರವಾಯ್ತು. ಆದರೆ ಸಾಕಷ್ಟು ಸಕಾರಾತ್ಮಕ ಸವಲತ್ತುಗಳಿದ್ದಂತಿದೆ! ಕುತೂಹಲದಿಂದ ನಿರೀಕ್ಷಿಸೋಣ :)

ತಂತ್ರಾಂಶವನ್ನು ಅವರು [:http://www.gnu.org/copyleft/gpl.html|GPLನ ಅಡಿ ರಿಲೀಸ್ ಮಾಡಿದರೆ] ಉಳಿದವರೂ ಅದರ ಅಭಿವೃದ್ಧಿಯಲ್ಲಿ ಭಾಗವಹಿಸಬಹುದು.

hacker ಶಬ್ದದ ಬಗ್ಗೆ

hacker ಶಬ್ದ hackನಿಂದ ತಾನೇ? hackಗೆ to cut, slice, chop ಮುಂತಾದ ಅರ್ಥ ಇದೆ. one who modifies programs skillfully ಎಂದೂ ಇದೆ. ಧನಾತ್ಮಕ ಅರ್ಥ ಇದ್ದರೂ hacker ಶಬ್ದ ಬಳಸುವುದು ಮುಂದುವರಿದಿದೆ. ಅದೇ ಪ್ರೇರಣೆಯಿಂದ ಮುರುಕ ಶಬ್ದ ಬಳಸಿದರೆ ಹೇಗೆ ಎನ್ನುವುದು ವಿಚಾರ. hpn ಅವರು ಇದರ ಪರವಾಗಿಲ್ಲ. ಪರ್ಯಾಯ ಶಬ್ದಗಳ ಬಗ್ಗೆ ಸಲಹೆಗಳಿವೆಯೇ?

ಇ-ಲೋಕ-9 (9/2/2007)

ತಂತ್ರಾಂಶ ಸ್ವಾಮ್ಯಚೌರ್ಯ:ಶಿಕ್ಷಕನಿಗೆ ಶಿಕ್ಷೆ ಭೀತಿ
 ರಶ್ಯನ್ ಶಾಲಾ ಹೆಡ್‌ಮಾಸ್ತರರೋರ್ವರು ಸೈಬೀರಿಯಾದ ಜೈಲಿನ ಕಂಬಿ ಎಣಿಸುವ ಸಾಧ್ಯತೆ ನಿಚ್ಚಳವಾಗಿದೆ. ಅಲೆಕ್ಸಾಂಡರ್‍ ಹೆಸರಿನ ಈ ಶಿಕ್ಷಕ ನಮ್ಮ ಕೆಲ ಶಿಕ್ಷಕರಂತೆ ವಿದ್ಯಾರ್ಥಿನಯರಿಗೆ ಲೈಂಗಿಕ ಕಿರುಕುಳ ನೀಡಿದ ತಪ್ಪನ್ನೇನೂ ಮಾಡಿಲ್ಲ. ಆತ ಮೈಕ್ರೋಸಾಫ್ಟ್ ಕಂಪೆನಿಯ ಅನಧಿಕೃತ ತಂತ್ರಾಂಶಗಳನ್ನು ಶಾಲೆಯ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿ,ಮಕ್ಕಳಿಗೆ ಬೋಧಿಸುತ್ತಿದ್ದನಂತೆ. ಮೈಕ್ರೋಸಾಫ್ಟ್ ಕಂಪೆನಿಯು ಅನಧಿಕೃತ ತಂತ್ರಾಂಶ ಬಳಕೆಯ ಕಾರಣ ಕಂಪೆನಿಗೆ ಆಗುತ್ತಿರುವ ನಷ್ಟವನ್ನು ತಗ್ಗಿಸಲೋಸುಗ ನಡೆಸುತ್ತಿರುವ ತೀವ್ರ ಕ್ರಮಗಳ ಕಾರಣ ಸಿಕ್ಕಿ ಬಿದ್ದ.ಈಗಾತನ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು,ಸೈಬೀರಿಯಾದ ಕಾರಾಗೃಹದಲ್ಲಿ ಶಿಕ್ಷೆಯಾಗುವುದು ಸಂಭವನೀಯ.
 ಅಲೆಕ್ಸಾಂಡರ್‌ನ ಸಹಾಯಕ್ಕೆ ನೋಬೆಲ್ ಪ್ರಶಸ್ತಿ ವಿಜೇತ,ಸೋವಿಯತ್ ಯೂನಿಯನ್‌ನ ಮಾಜಿ ಅಧ್ಯಕ್ಷ ಗೊರ್ಬಚೆವ್ ಕೂಡಾ ಮುಂದೆ ಬಂದಿದ್ದಾರೆ. ಶಿಕ್ಷಕನ ಮೇಲೆ ಕರುಣೆ ತೋರಿ, ನ್ಯಾಯಾಲಯದ ದಾವೆಯನ್ನು ಹಿಂತೆಗೆಯುವಂತೆ ಅವರೀಗ ಕಂಪೆನಿಗೆ ಮನವಿ ಮಾಡಿದ್ದಾರೆ."ತಾನು ತಪ್ಪು ಮಾಡಿರುವುದರ ಅರಿವಿಲ್ಲದೆ ಶಿಕ್ಷಕ ಈ ತಪ್ಪು ಮಾಡಿದ್ದಾನೆ.ಆತನನ್ನು ಕ್ಷಮಿಸಿ. ಕಂಪೆನಿಯ ತಂತ್ರಾಂಶ ಅಭಿವೃದ್ಧಿ ಕಾರ್ಯ ಕಠಿನವೆಂಬ ಅರಿವು ನಮಗಿದೆ. ಮೈಕ್ರೋಸಾಫ್ಟ್ ಉತ್ಪನ್ನಗಳ ಬಳಕೆ ಮಾಡುತ್ತಿರುವ ರಶ್ಯನ್‌ರಿಗೆ ನಿಮ್ಮ ಕ್ಷಮೆ ಖುಷಿ ಕೊಟ್ಟು ಅದರ ಬಳಕೆ ಹೆಚ್ಚುವುದು ನಿಶ್ಚಿತ", ಎಂದು ಗೋರ್ಬಚೆವ್ ಹೇಳಿದ್ದಾರೆ.
 ಆದರೆ ಕಂಪೆನಿ ಪ್ರಕಟನೆ ನೀಡಿ, ಈ ಖಟ್ಲೆ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಲ್ಲಿ ತನ್ನ ಪಾತ್ರವಿಲ್ಲವೆಂದು ಹೇಳಿದೆ.
 

ಉಡುಪಿ ಕನ್ನಡ ಸಾಹಿತ್ಯ ಸಮ್ಮೇಳನ-ಅಧ್ಯಕ್ಷತೆ ಮಹಿಳೆ ವಹಿಸಬೇಕೇ?

ಮುಂದಿನ ಸಾಹಿತ್ಯ ಸಮ್ಮೇಳನ ಉಡುಪಿಯಲ್ಲಿ ನಡೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದರ ಬೆನ್ನಿಗೇ ಸಮ್ಮೇಳನದ ಅಧ್ಯಕತೆ ಮಹಿಳೆ ವಹಿಸಬೇಕು ಎಂಬ ಬೇಡಿಕೆ ಬಂದಿದೆ. ಅಧ್ಯಕ್ಷತೆ ಅರ್ಹರಿಗೆ ಹೋಗಬೇಕೇ?ಅಥವಾ ಮಹಿಳೆ ಎಂಬ ಕಾರಣಕ್ಕೆ ಅರ್ಹತೆಯಿಲ್ಲವಾದರೂ ಯಾರಿಗಾದರೂ ಸಲ್ಲಬೇಕೇ? ಒಂದು ವೇಳೆ ಮಹಿಳೆಗೇ ಆ ಸ್ಠಾನ ಹೋದರೂ ಅದಕ್ಕೆ ಸೂಕ್ತ ವ್ಯಕ್ತಿ ಯಾರು?ಉಡುಪಿ-ಮಂಗಳೂರಿನವರಿಗೆ ಗೌರವ ಸಿಗಬೇಕೇ?ವೈದೇಹಿ,ಸಾರಾ ಅಬೂಬಕ್ಕರ್,ಭುವನೇಶ್ವರಿ ಹೆಗಡೆ,ವಸುಮತಿ ಉಡುಪ?ನಿಮ್ಮ ಆಯ್ಕೆ ಏನು?ಬರೆಯುವಿರಾ?

ಕಲೆಹಾಕಿ ಪದ್ಯ ಬರೆಯುವುದು

ಪದ್ಯ ಬರೆಯುವ ದಿನ ಬೆಳಗ್ಗೆ ಬೇಗ ಎದ್ದು ಹಲ್ಲುಜ್ಜಿ ಮುಖ ತೊಳೆಯುವಾಗ ಕನ್ನಡಿಯಲ್ಲಿ ನನ್ನ ಮುಖವನ್ನು ಒಂದು ಕ್ಷಣ ದಿಟ್ಟಿಸುತ್ತೀನಿ - ಯಾರಿದು ಅನ್ನೊ ಹಾಗೆ.