ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಿತ್ತ ಚಿತ್ತಾರ

*ಚಿತ್ತ ಚಿತ್ತಾರ*

ಸಹೃರಯಿ ಕನ್ನಡಿಗರಿಗೆ ನನ್ನ ಹೃದಯಾಭಿನಂದನಾ ವಂದನೆಗಳು ನನ್ನ ಮನದಲ್ಲಿ ಮೊಡಿದ ಒಲವ ಬಾವನೆಗಳಿಗೆ ರೊಪ ನೀಡಿ ನಿಮಗೆ ನೀಡುತ್ತಿದ್ದೇನೆ ನಿಮ್ಮ ಸಲಹೆ ಮತ್ತು ಅಬಿಮಾನ ಕೊರುತ್ತಾ ನನ್ನ ಮನದಲ್ಲಿ ಮೊಡಿದ ಒಲವ ಬಾವಕ್ಕೆ ಜೀವ ತುಂಬಿ ಇಲ್ಲಿ ಬರೆಯುವ ಮನಸ್ಸು ಮಾಡಿದ್ದೇನೆ ನನ್ನನ್ನು ಹರಸಿ ಆರೈಸಿ ಅಭಿನಂದಿಸುವ ಹೊಣೆ ಸಹ್ರದಯಿಯಾದ ಓದುಗರಾದನಿಮಗೆ ಸೇರಿದೆ

ಆಂಟಿ-ಉಪದ್ರವ ಆಯುಧ (ಆಉಆ) ಸಂಶೋಧನೆ

ಬೊಗಳೂರು, ಜ.25- ಉಪಗ್ರಹಗಳನ್ನು ಕೊಲ್ಲುವ ಆಯುಧವೊಂದನ್ನು ಪತ್ತೆ ಹಚ್ಚಿರುವುದಾಗಿ ಚೀನಾ ಕೊನೆಗೂ ಒಪ್ಪಿಕೊಂಡಿರುವುದು ಇಡೀ ವಿಶ್ವದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕೆಲವರು ಹರ್ಷಚಿತ್ತರಾಗಿದ್ದರೆ, ಮತ್ತೆ ಕೆಲವರು ರೋಷಾಕುಲರಾಗಿದ್ದಾರೆ. (bogaleragale.blogspot.com)

ಹಳ್ಳಿ ಹಳ್ಳಿಗೂ Internet

 ಒಬ್ಬ ರೈತ ಇವತ್ತು ತಾನು ಬೆಳೆದದ್ದನ್ನ ಮಾರಬೇಕು ಅಂದ್ರೆ ದಳ್ಳಾಳಿ ಕಾಲು ಹಿಡಿಬೇಕು. ದಳ್ಳಾಳಿ ಹೇಳಿದ್ದೇ Rateಉ.  ಆಮೇಲೆ ಆ ದಳ್ಳಾಳಿ ಒಂದಕ್ಕೆ ಎರಡರಂಗೆ Retailer ಅತ್ರ ಮಾರ್ಕೊತಾನೆ. ಕಷ್ತ ಪಟ್ಟಿದ್ದೆಲ್ಲಾ ರೈತ, ಆದ್ರೆ ಹೆಚ್ಚಿನ ಲಾಭ ಪಡೆಯುವವ ದಳ್ಳಾಳಿ.  ಈ ದಳ್ಳಾಳಿ ಪದ್ದತಿಯನ್ನ ಕಿತ್ತಾಕ್ಬೇಕು ಅಂದ್ರೆ ಅಂತರ್ಜಾಲದ ಮೂಲಕ Retailer ಮತ್ತು ರೈತರ ನಡುವೆ ನೇರ ಸಂಪರ್ಕ ಸಾದಿಸೋದು. ಅಷ್ಟೇ ಅಲ್ಲ  ಅರೋಗ್ಯ, ಶಿಕ್ಷಣ, ಸರ್ಕಾರದ ಸೇವೆ ಸವುಲತ್ತುಗಳು, ಇದೆಲ್ಲದರ ಮಾಹಿತಿ ನೇರವಾಗಿ ಹಳ್ಳಿಗಾಡಿನ ಜನಕ್ಕೆ ಅಂತರ್ಜಾಲದ ಮೂಲಕ ತಲುಪ್ಸುದ್ರೆ ರೈತರಿಗೆ ಎಷ್ಟು ಅನುಕೂಲ ಅಲ್ವ ? ಇದೆಲ್ಲಾ ನಿಜವಾಗ್ಲೂ ಸಾಧ್ಯನ ಅಂತ ಕೇಳ್ತೀರಾ ?  ನಮ್ಮ ಕೇಂದ್ರ ಸರ್ಕಾರ ಭಾರತದಲ್ಲಿ ಸುಮಾರು ಒಂದು ಲಕ್ಶ ಹಳ್ಳಿಗಳಿಗೆ ಈ ರೀತಿ ಅಂತರ್ಜಾಲದ ಸೇವೆ ಒದಗಿಸುವ ಕೇಂದ್ರಗಳನ್ನ(Common service centers - CSC) ಸ್ಥಾಪಿಸೊಕ್ಕೆ ಮುಂದಾಗಿದೆ. ನಿಜವಾಗ್ಲೂ ಈ ಯೋಜನೆ ಸಕ್ಸಸ್ ಆಯ್ಥು ಅಂದ್ರೆ ಒಂತರಾ ಇದು ನಮ್ಮ ರೈತಾಪಿ ಜನಗಳ್ಗೆ Shortcut to Empowerment.  ಮೊದಲನೆ ಅಂತದಲ್ಲಿ ಕೇವಲ ೫ ರಾಜ್ಯಗಳು. ಅದರಲ್ಲಿ ಕರ್ನಾಟಕವೂ ಇದೆ.

ಲಾಲ್ ಬಾಗ್ ನ ಹಕ್ಕಿಗಳು

ನಾನು ಈಚೆಗೆ ಒಂದು ಒಳ್ಳೆ ಅಭ್ಯಾಸವನ್ನು ಮೈಗೂಡಿಸಿಕೊಂಡಿದ್ದೀನಿ. ಪ್ರತಿ ಶನಿವಾರ/ಭಾನುವಾರ ಬೆಳಿಗ್ಗೆ ಲಾಲ್ ಬಾಗಿಗೆ ಹೋಗಿ ಅಲ್ಲಿನ ಹಕ್ಕಿಗಳನ್ನು ಸೆರೆ ಹಿಡಿಯುವುದು !!!!... ಅಯ್ಯೊ ಸ್ವಾಮಿ ಕ್ಯಾಮರಾದಲ್ಲಿ ..!! ಅವುಗಳ ಚಲನ-ವಲನ ಕಂಡು ಬಹಳ ಖುಶಿ ಪಟ್ಟೆ. ಲಾಲ್ ಬಾಗಿನಲ್ಲಿ ಇಷ್ಟೊಂದು ತರ ಹಕ್ಕಿಗಳಿವೆ ಅಂತ ನನಗೆ ಗೊತ್ತಿರಲಿಲ್ಲ......ಇಲ್ಲಿ ತನಕ ಈ ಕೆಳಗಿನವುಗಳನ್ನು ಸೆರೆ ಹಿಡಿದಿದ್ದೇನೆ. ಒಂದು ಬೇಸರವೆಂದರೆ ಇವುಗಳ ಹೆಸರುಗಳು ನನಗೆ ಗೊತ್ತಿಲ್ಲ.....ಬಲ್ಲವರು ತಿಳಿಸಿ...

ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ?

ಈಚೆಗೆ ನಾನು ಶೃಂಗೇರಿ ಮತ್ತು ಮುರುಡೇಶ್ವರ ಪ್ರವಾಸ ಮಾಡಿದಾಗ ನನ್ನ ಮನಸ್ಸಿನಲ್ಲಿ ಈ ಪ್ರಶ್ನೆ ಬಂದಿತ್ತು. ಕೆಲವು ದಿನಗಳ ನಂತರ ವಿಜಯ ಕರ್ನಾಟಕ ದಲ್ಲಿ(ದಿನಾಂಕ ನೆನಪಿಲ್ಲ) ಈ ಪ್ರಶ್ನೆಯನ್ನೇ ಕರ್ನಾಟಕದ ಹೆಸರಾಂತ ಶಿಲ್ಪಿಗಳು ಮಾಡಿರುವುದು ವರದಿಯಾಗಿತ್ತು. ಈ ಮೇಲಿನ ದೇವಳಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.ಆದರೆ ಶಿಲ್ಪಿಗಳನ್ನು ತಮಿಳುನಾಡಿನಿಂದ ಕರೆಸಲಾಗಿದೆ ಹಾಗು ಶೃಂಗೇರಿ ದೇವಳದ ಮೇಲ್ಛಾವಣಿಯಲ್ಲಿ ನೀವು ತಮಿಳು ಲಿಪಿಯನ್ನು ಕಾಣಬಹುದು.
ಬೇಲೂರು -ಹಳೇಬೀಡಿನಂಥ ಇತಿಹಾಸವಿರುವ ನಮ್ಮ ನಾಡಿನಲ್ಲಿ ಶಿಲ್ಪಿಗಳಿಗೆ ಬರವೆ? "ಹಿತ್ತಲಿನ ಗಿಡ ಮದ್ದಲ್ಲ" ಎಂಬ ಗಾದೆಗೆ ಕಟ್ಟುಬಿದ್ದಿದ್ದೇವೆಯೇ?

ಕಲೆಗೆ ಯಾವ ಭಾಷೆಯ ಎಲ್ಲೆಯೂ ಇಲ್ಲ ಆದರೆ ನಾವು ನಮ್ಮ ಶಿಲ್ಪಿಗಳನ್ನು ಕಡೆಗಣಿಸುವುದು ಸರಿಯೆ? ನಮ್ಮಲ್ಲಿ ಆ ಸಾಮರ್ಥ್ಯವಿಲ್ಲದಿದ್ದಲ್ಲಿ ಬೇರೆಯವರನ್ನು ಕರೆಸುವುದು ಅವಶ್ಯಕ ಆದರೆ ನಮ್ಮಲ್ಲಿ ಒಳ್ಳೆಯ ಕಲೆಗಾರರಿದ್ದರೂ ಬೇರೆಯವರಿಗೆ ಮಣೆ ಹಾಕುವುದು ಸರಿಯಲ್ಲ ಎಂಬುದು ನನ್ನ ಭಾವನೆ

ಛಂದ ಪುಸ್ತಕಗಳ ಬಿಡುಗಡೆ ಸಮಾರಂಭ

ಶಕುಂತಳಾ
ಗುರುಪ್ರಸಾದ್ ಕಾಗಿನೆಲೆ

ಹಟ್ಟಿಯೆಂಬ ಭೂಮಿಯ ತುಣುಕು
ಲೋಕೇಶ ಅಗಸನಕಟ್ಟೆ

ಹಕೂನ ಮಟಾಟ
ನಾಗರಾಜ ವಸ್ತಾರೆ

ಪುಸ್ತಕಗಳ ಬಿಡುಗಡೆ ಸಮಾರಂಭ.

ಜನವರಿ ೨೮ರ ಭಾನುವಾರ ಬೆಳಿಗ್ಗೆ ೧೦:೦೦ಕ್ಕೆ

ಅತಿಥಿಗಳು:
ಸಿ ಎನ್ ರಾಮಚಂದ್ರನ್
ಎಸ್ ದಿವಾಕರ್
ಎಂ ಎಸ್ ಶ್ರೀರಾಮ್
ವಿಶ್ವನಾಥ್

firfox/mozilla ಅನುವಾದ: ಕನ್ನಡ ಶಬ್ದ ಬೇಕು- ತಿಳಿಸಿ

ನಿಮಗೆ ಗೊತ್ತಿರುವ ಹಾಗೆ firfox/mozilla ಮತ್ತಿತರ ತಂತ್ರಾಂಶಗಳ ಅನುವಾದದಲ್ಲಿ ನಾನು ತೊಡಗಿ(ಕಿ?!) ಕೊಂಡಿದ್ದೇನೆ.

ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ

ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಹೇಗೆ ಮುಗ್ಧರ ತಲೆ ಕೆಡಿಸಿ ಮೋಜು ನೋಡುತ್ತಾರೆಂಬುದಕ್ಕೆ ಬಹುಷಃ ಇದಕ್ಕಿಂತ ಬೇರೆ ಮಾದರಿ ಸಿಗಲಿಕ್ಕಿಲ್ಲ.

ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ವಿಶ್ವ ಸುಂದರಿ

ಬೊಗಳೂರು, ಜ.23- ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮಾವೇಶಕ್ಕೆ ಗ್ಲ್ಯಾಮರಸ್-ಸ್ಪರ್ಷ ನೀಡಲು ಉದ್ದೇಶಿಸಿರುವ ಆಯೋಜಕ ಬಳಗದವರೊಬ್ಬರ ಸಲಹೆಗೆ ಬೊಗಳೆ ವಲಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. (bogaleragale.blogspot.com)