ಜರ್ಮನ್ ಗಾದೆ
ಒಬ್ಬ ಮೂರ್ಖ ಇನ್ನೊಬ್ಬ ಮೂರ್ಖನನ್ನು ಪ್ರಶಂಸಿಸುತ್ತಾನೆ.- ಜರ್ಮನ್ ಗಾದೆ
ಒಬ್ಬ ಮೂರ್ಖ ಇನ್ನೊಬ್ಬ ಮೂರ್ಖನನ್ನು ಪ್ರಶಂಸಿಸುತ್ತಾನೆ.- ಜರ್ಮನ್ ಗಾದೆ
ಕಳೆದ ಮೂರು ತಿಂಗಳಲ್ಲಿ ಸಂಪದ(www.sampada.net) ಕ್ಕೆ ನನ್ನ ಮೆಚ್ಚಿನ ಝೆನ್ ಕಥೆಗಳನ್ನು ಸೇರಿಸಿದ್ದಾಯಿತು , ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ವಿಮರ್ಶೆ ಎಂಬ ಹೆಸರಿನಲ್ಲಿ ಬರೆದಿದ್ದಾಯಿತು. ನಾನು ಪದ ಜೋಡಣೆ ಮಾಡಿದ ಒಂದೆರಡು ಕವನಗಳನ್ನು ಪ್ರಕಟಿಸಿದ್ದಾಯಿತು. 'ತಾರಕ್ಕ ಬಿಂದಿಗೆ' ಮಾದರಿಯಲ್ಲಿ ಬರೆದ 'ತೆರೆಯೋ ಬ್ರೌಸರ್ರು' ಹಾಡಿಗೆ ಮಜಾವಾಣಿಯ ಪ್ರತಿಕ್ರಿಯೆ ಹೊಟ್ಟೆ ಹುಣ್ಣಾಗಿಸುವಂತಿತ್ತು. ನನಗೆ ಬೇಡವಾದ ಪುಸ್ತಕಗಳ ವಿಲೇವಾರಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತು. ಹೀಗಾಗಿ ನಾನೂ ಒಬ್ಬ ಸುದ್ದಿ ಜೀವಿ ಆದೆ!.
ಒಬ್ಬ ರಾಜ ಗುರುವಿಗೆ ಕೇಳುತ್ತಾನೆ. ' ಜ್ಞಾನೋದಯವಾದವನು ಸತ್ತ ನಂತರ ಏನಾಗುತ್ತಾನೆ? '
ಗುರು ಹೇಳುತ್ತಾನೆ ' ನನಗೆ ಗೊತ್ತಿಲ್ಲ' .
ಕಿತಾಗಾಕಿ ಗುರುವನ್ನು ಭೆಟ್ಟಿಯಾಗಲು ಬಂದ . ಆಗ ಅವನು ಕ್ಯೋಟೊ ಪ್ರಾಂತದ ರಾಜ್ಯಪಾಲನಾಗಿದ್ದ . ತನ್ನ ಗುರುತಿನ ಚೀಟಿಯನ್ನು ಗುರುವಿನ ಸಹಾಯಕನ ಮೂಲಕ ಕೊಟ್ಟು ಕಳಿಸಿದ . ಆ ಚೀಟಿಯಲ್ಲಿ ಹೀಗೆ ಬರೆದಿತ್ತು - " ಕಿತಾಗಾಕಿ , ಕ್ಯೋಟೊದ ಗವರ್ನರ್ ". ಗುರು ಅದನ್ನು ನೋಡಿ ಹೇಳಿದ - " ಗವರ್ನರ್ ಜತೆಗೆ ನನಗೆ ಏನು ಕೆಲಸ ? ಅವನಿಗೆ ಹೋಗಲು ಹೇಳಿ " . ಸಹಾಯಕ ವಿಷಾದ ಸೂಚಿಸುತ್ತ ಆ ಚೀಟಿಯನ್ನು ಹೊರಗೆ ಕಾದು ನಿಂತಿದ್ದ ಕಿತಾಗಾಕಿಗೆ ಮರಳಿಸಿದ . "ನನ್ನದೇ ತಪ್ಪು " ಎಂದ ರಾಜ್ಯಪಾಲ ಚೀಟಿಯಲ್ಲಿದ್ದ " ಕ್ಯೋಟೊದ ಗವರ್ನರ್ " ಎಂಬ ಬರಹವನ್ನು ಗೀಚಿ ಮರೆ ಮಾಡಿ ' ನಿಮ್ಮ ಗುರುಗಳನ್ನು ಇನ್ನೊಮ್ಮೆ ವಿನಂತಿಸುತ್ತೀರಾ ? ' ಎಂದು ಕೇಳಿದ . ಗುರು ಆ ಚೀಟಿಯನ್ನು ನೋಡಿದವನೇ " ಓ! ಇದು ನಮ್ಮ ಕಿತಾಗಾಕಿಯಲ್ಲವೇ ?
ಹೆಚ್ಚಿನ ವಿವರಗಳಿಗಾಗಿ [:http://kn.wikipedia.org/wiki/WP:PM] ನೋಡಿ.
ಕಾರ್ಯಕ್ರಮಕ್ಕೆ ಇಂದೇ [:http://hpnadig.net/Kannada-Wikipedia-Meet|ನೋಂದಾಯಿಸಿಕೊಳ್ಳಿ!]
ಆಸೆ
ನಾನು ಶಾಲೆಯಲ್ಲಿದ್ದಾಗ ಅಪ್ಪ ಒಮ್ಮೆ ಮೊಬೈಲ್ ಕೊಂಡುಕೊಂಡಿದ್ದರು. ರಾಜ್ಯವಿಡೀ ನಮಗಾಗ ಇದ್ದದ್ದು ಒಂದೇ ಒಂದು ಸರ್ವೀಸ್ - 'spice'ಟೆಲಿಕಾಮ್. ಎಲ್ಲೋ ಕೆಲವರು ಹೊತ್ತುಕೊಂಡು ತಿರುಗಾಡುತ್ತಿದ್ದ ಭಾರವಾದ ಮೊಬೈಲ್ ಫೋನುಗಳು ಆಗ ಆಭರಣಗಳಂತೆ. ನೋಕಿಯ ಇದ್ದವರಂತೂ ಸಾಕ್ಷಾತ್ 'ಯಜಮಾನ'ರೇ. ಆಗ incoming callsಗೂ ದುಡ್ಡು!
ನಮ್ಮೂರು ಹರಿಹರ. ಒಂದ್ಸಲ ಹೀಗಾಯ್ತು. "ಮನ್ಯಾಗಿದ್ರ ನಿಂದು ಪಿರಿಪಿರಿ ಜಾಸ್ತಿ, ಅದಕ್ಕs ನದೀಗೆ ಹೋಗಿ ಒಂದು ಸ್ವಲುಪು ಹೊತ್ತು ಈಜಾಡಿ ಬಾ ನಡಿ" ಎಂದು
೨೩-೩-೨೦೦೬ - ಗುರುವಾರ - ಸಂಜೆ ೦೭-೩೦ ಗಂಟೆ
ಆತ್ಮೀಯ ಸಂಪದದವರ ಗಮನಕ್ಕೆ,
ದಯವಿಟ್ಟು ಎಲ್ಲಾ ಸಂಪದ ಖಾತೆಯುಳ್ಳವರಿಗೆ ಎಲ್ಲಾ ಸದಸ್ಯರ ಪಟ್ಟಿಯನ್ನು ಒದಗಿಸಿದರೆ ಅನುಕೂಲವಾಗುವುದು. ಅವರುಗಳೆಲ್ಲರನ್ನೂ ಆಗಾಗ್ಗೆ ಸಂಪರ್ಕಿಸಬಹುದು. ಇದಲ್ಲದೆ ಹೊರಗಿನ ನಮ್ಮ ಸ್ನೇಹಿತರನ್ನು ಸಂಪದಕ್ಕೆ ಸೇರಲು ಆಹ್ವಾನಿಸುವುದಕ್ಕೆ (ಸ್ನೇಹಿತರನ್ನು ಆಹ್ವಾನಿಸಿ ಎಂದು) ಒಂದು ಕಾಲಂ ಅನ್ನು ಒದಗಿಸಿದರೆ ಬಹಳ ಅನುಕೂಲವಾಗುವುದು.
ತನ್ನ ನೋಡಲಿ ಎಂದು, ಕನ್ನಡಿಯು ಕರೆಯುವುದೆ ?
ತನ್ನಲ್ಲಿ ಜ್ಞಾನ ಉದಿಸಿದ ಮಹಾತ್ಮನು.
ಕನ್ನ
ಆತ್ಮೀಯ ಸ್ನೇಹಿತರೇ,
ಕೆಳಗಡೆ ಕೊಟ್ಟಿರುವ ವಿಳಾಸದಲ್ಲಿ ತುಂಬಾ ಚೆನ್ನಾಗಿರುವ ಪಾಲೀಶೇ ಮಾಡದಿರುವ ಕೆಂಪು ಅಕ್ಕಿ(ಕಜ್ಜಾಯ ಅಕ್ಕಿ ಅಥವಾ ಮುಂಡಗ ಅಕ್ಕಿ)ಸಿಕ್ಕುತ್ತಿದೆ. ದಯವಿಟ್ಟು ನನ್ನ ಗುರುತು ಹೇಳಿ ಆ ಅಕ್ಕಿಯನ್ನು ಎಲ್ಲರೂ ತೆಗೆದುಕೊಳ್ಳುವುದು.