ವಿಧ: ಬ್ಲಾಗ್ ಬರಹ
November 24, 2016
ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ ಕೃಷ್ಣ ಇಂದು ನಮ್ಮೊಡನೆ ಇಲ್ಲ ಎಂದುನಾನು ಹೇಳಿದರೆ ಅದು ತಪ್ಪೇ ಆಗುತ್ತದೆ! ಏಕೆಂದರೆ, ಪೂರ್ಣಾಯಸ್ಸನ್ನು ಸಂಗೀತಕ್ಕೆ ಧಾರೆ ಎರೆದು ಕೋಟ್ಯಂತರರಸಿಕರ ಮನಸೂರೆಗೈದ ಬಾಲಮುರಳಿಯ ಸಂಗೀತ ಸುಧೆ ಅಮರ! ಅವರು , ನಮ್ಮಂತೆ ಅವರ ಹಾಡುಗಾರಿಕೆಯನ್ನುಕೇಳಿ…
ವಿಧ: ಕಾರ್ಯಕ್ರಮ
November 22, 2016
ಕಾಲ್ ತೊಳ್ದು ಕೈ ಮುಗಿದು ಕನ್ಯಾಧಾನ
ಮಾಡೊವ್ಳೆ ನನ್ ಅತ್ತೆ
ಆ ಕನ್ನೆ ಕನ್ಯೆಯಾಗೋ ಮುಂದ್ ಇದ್ದಂಗ್
ಅವ್ಳೆ ಈ ನನ್ ಕತ್ತೆ
ಹೇಳಿದ್ ಗೀಳಿದ್ ಮಾತ್ ಕೇಳ್ದಂಗ್
ತಿರುಗ್ತವ್ಳೆ ಅತ್ತಿಂದ್ ಇತ್ತಾ
ಇದು ಕನ್ನೆಯ ಕೆನ್ನೆ ನೋಡಿ ಕನ್ಯಾ ಅಂತ
ಮಂಗ್ಯಾ ಆದ್ ನನ್ ಪಾಡಿನ್ ಕಥೆ
ನೋಡೋಕ್ ಮಾತ್ರ ಸುಂದ್ರಿ ನಡೆ ನಾಜೂಕ್ ಹಂಗ
ಹದಿನಾಲ್ನಕಕ್ಕ ಗೊಂಬೆಹಂಗ ಕಾಣ್ತವ್ಳೆ ನನ್ ಕನ್ನೆ
ಹಾಲ್ನಂತ ಮನಸ್ಸಿರೊ…
ವಿಧ: ಬ್ಲಾಗ್ ಬರಹ
November 17, 2016
ಮನದಲ್ಲಿ ವಿಚಾರ
ಮಂಥನ ನಡೆದಿರಲು
ಮೂಡಿದ ಜಗದ
ತಲ್ಲಣಗಳು,ಸವಾಲುಗಳು
ಸಾವಿರಾರು...
ಸಮಾಜದಲ್ಲಿ ಹೆಚ್ಚುತ್ತಿರೋ
ಭ್ರಷ್ಠಾಚಾರದ ಬಗ್ಗೆ
ಬರೆಯಲೇ, ಅಹಿಂಸೆಯ
ನಾಡು ಆತಂಕವಾದದ ಸುಳಿಗೆ
ಸಿಕ್ಕು ಭಯದ ನೆರಳಲ್ಲಿ
ಬದುಕು ದೂಡುತ್ತಿರುವ
ಜನರ ಬಗ್ಗೆ ಬರೆಯಲೇ,
ದಿನೇ ದಿನೇ ಹೆಚ್ಚುತ್ತಿರೋ
ಪ್ರದೂಷಣೆ,ದಿನೇ ದಿನೇ
ಕುಸೀತಿರೋ ಮಾನವ
ಮೌಲ್ಯಗಳ ಬಗ್ಗೆ ಬರೆಯಲೇ...
ಬದುಕ ಯಾಂತ್ರಿಕತೆ,
ಆತಂಕಕಾರೀ ಆಧುನಿಕ
ವಿಚಾರ ಧಾರೆಯ ನೆರಳಲ್ಲಿ
ಮಾಯವಾದ ಬಾಲ್ಯದ
ಮುಗ್ಧತೆ, ಕುಸಿದ ಸಾಮಾಜಿಕ
ಬದ್ಧತೆ, ಕಳಕಳಿ,…
ವಿಧ: ಬ್ಲಾಗ್ ಬರಹ
November 15, 2016
ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲು ಹೋಗಿ ಅವರಪ್ಪನ್ನ ಮಾಡಿದರು ಅಂತ ಗಾದೆಯೇ ಇಲ್ಲವೇ! ವೇದ ಸುಳ್ಳಾದರೂ ಗಾದೆ ಸುಳ್ಳಾಗೋಲ್ಲ ಬಿಡಿ. ಹತ್ತು ಕಟ್ಟೋಕೆ ಬದಲು ಒಂದು ಮುತ್ತು ಕಟ್ಟು ಅಂತ ಅದಕ್ಕೇನೆ ಗಾದೆ ಹೇಳೋದು. ಅಂದರೆ, ಈ ಪದ ಕಟ್ಟಣೆ , ನಿಧಾನವಾಗಿ, ಜೀವಂತವಾಗಿ, ಹುಟ್ಟಿ ಬಂದು…
ವಿಧ: ಬ್ಲಾಗ್ ಬರಹ
November 15, 2016
ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲು ಹೋಗಿ ಅವರಪ್ಪನ್ನ ಮಾಡಿದರು ಅಂತ ಗಾದೆಯೇ ಇಲ್ಲವೇ! ವೇದ ಸುಳ್ಳಾದರೂ ಗಾದೆ ಸುಳ್ಳಾಗೋಲ್ಲ ಬಿಡಿ. ಹತ್ತು ಕಟ್ಟೋಕೆ ಬದಲು ಒಂದು ಮುತ್ತು ಕಟ್ಟು ಅಂತ ಅದಕ್ಕೇನೆ ಗಾದೆ ಹೇಳೋದು. ಅಂದರೆ, ಈ ಪದ ಕಟ್ಟಣೆ , ನಿಧಾನವಾಗಿ, ಜೀವಂತವಾಗಿ, ಹುಟ್ಟಿ ಬಂದು…
ವಿಧ: ಬ್ಲಾಗ್ ಬರಹ
November 15, 2016
ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲು ಹೋಗಿ ಅವರಪ್ಪನ್ನ ಮಾಡಿದರು ಅಂತ ಗಾದೆಯೇ ಇಲ್ಲವೇ! ವೇದ ಸುಳ್ಳಾದರೂ ಗಾದೆ ಸುಳ್ಳಾಗೋಲ್ಲ ಬಿಡಿ. ಹತ್ತು ಕಟ್ಟೋಕೆ ಬದಲು ಒಂದು ಮುತ್ತು ಕಟ್ಟು ಅಂತ ಅದಕ್ಕೇನೆ ಗಾದೆ ಹೇಳೋದು. ಅಂದರೆ, ಈ ಪದ ಕಟ್ಟಣೆ , ನಿಧಾನವಾಗಿ, ಜೀವಂತವಾಗಿ, ಹುಟ್ಟಿ ಬಂದು…
ವಿಧ: ಬ್ಲಾಗ್ ಬರಹ
November 15, 2016
ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲು ಹೋಗಿ ಅವರಪ್ಪನ್ನ ಮಾಡಿದರು ಅಂತ ಗಾದೆಯೇ ಇಲ್ಲವೇ! ವೇದ ಸುಳ್ಳಾದರೂ ಗಾದೆ ಸುಳ್ಳಾಗೋಲ್ಲ ಬಿಡಿ. ಹತ್ತು ಕಟ್ಟೋಕೆ ಬದಲು ಒಂದು ಮುತ್ತು ಕಟ್ಟು ಅಂತ ಅದಕ್ಕೇನೆ ಗಾದೆ ಹೇಳೋದು. ಅಂದರೆ, ಈ ಪದ ಕಟ್ಟಣೆ , ನಿಧಾನವಾಗಿ, ಜೀವಂತವಾಗಿ, ಹುಟ್ಟಿ ಬಂದು…
ವಿಧ: ಬ್ಲಾಗ್ ಬರಹ
November 15, 2016
ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲು ಹೋಗಿ ಅವರಪ್ಪನ್ನ ಮಾಡಿದರು ಅಂತ ಗಾದೆಯೇ ಇಲ್ಲವೇ! ವೇದ ಸುಳ್ಳಾದರೂ ಗಾದೆ ಸುಳ್ಳಾಗೋಲ್ಲ ಬಿಡಿ. ಹತ್ತು ಕಟ್ಟೋಕೆ ಬದಲು ಒಂದು ಮುತ್ತು ಕಟ್ಟು ಅಂತ ಅದಕ್ಕೇನೆ ಗಾದೆ ಹೇಳೋದು. ಅಂದರೆ, ಈ ಪದ ಕಟ್ಟಣೆ , ನಿಧಾನವಾಗಿ, ಜೀವಂತವಾಗಿ, ಹುಟ್ಟಿ ಬಂದು…
ವಿಧ: ಬ್ಲಾಗ್ ಬರಹ
November 15, 2016
ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲು ಹೋಗಿ ಅವರಪ್ಪನ್ನ ಮಾಡಿದರು ಅಂತ ಗಾದೆಯೇ ಇಲ್ಲವೇ! ವೇದ ಸುಳ್ಳಾದರೂ ಗಾದೆ ಸುಳ್ಳಾಗೋಲ್ಲ ಬಿಡಿ. ಹತ್ತು ಕಟ್ಟೋಕೆ ಬದಲು ಒಂದು ಮುತ್ತು ಕಟ್ಟು ಅಂತ ಅದಕ್ಕೇನೆ ಗಾದೆ ಹೇಳೋದು. ಅಂದರೆ, ಈ ಪದ ಕಟ್ಟಣೆ , ನಿಧಾನವಾಗಿ, ಜೀವಂತವಾಗಿ, ಹುಟ್ಟಿ ಬಂದು…
ವಿಧ: ಬ್ಲಾಗ್ ಬರಹ
November 15, 2016
ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲು ಹೋಗಿ ಅವರಪ್ಪನ್ನ ಮಾಡಿದರು ಅಂತ ಗಾದೆಯೇ ಇಲ್ಲವೇ! ವೇದ ಸುಳ್ಳಾದರೂ ಗಾದೆ ಸುಳ್ಳಾಗೋಲ್ಲ ಬಿಡಿ. ಹತ್ತು ಕಟ್ಟೋಕೆ ಬದಲು ಒಂದು ಮುತ್ತು ಕಟ್ಟು ಅಂತ ಅದಕ್ಕೇನೆ ಗಾದೆ ಹೇಳೋದು. ಅಂದರೆ, ಈ ಪದ ಕಟ್ಟಣೆ , ನಿಧಾನವಾಗಿ, ಜೀವಂತವಾಗಿ, ಹುಟ್ಟಿ ಬಂದು…