ವಿಧ: ಬ್ಲಾಗ್ ಬರಹ
December 04, 2016
ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವೊ? ನಮ್ಮ ದರ್ಪ ದುಮ್ಮಾನಗಳೊ? ಜನಪ್ರಿಯತೆಯ ಅಹಂಕಾರ-ಗರ್ವಗಳೊ? ಹೆಣ್ಣಿನ ಸಹನೆಯೊ? ಅವಳ ಅಸಹಾಯಕತೆಯೊ? ಅವಳ ಪ್ರೀತಿ-ಅನುಕಂಪವೊ? ಗಂಡಿನ ಕಾಮವೊ? ಅವನ ದಬ್ಬಾಳಿಕೆಯೊ? ದುಡ್ಡಿನ ಮದವೊ? ಬಡತನವೊ? ಆಸೆಗಳೊ? ಕನಸುಗಳೊ? ಎಲ್ಲಾ ಪ್ರಶ್ನೆಗಳ ಹಾದು ಹೋಗುವ, ತಕ್ಕ ಮಟ್ಟಿಗೆ ಅದರ…
ವಿಧ: ಬ್ಲಾಗ್ ಬರಹ
December 04, 2016
ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವೊ? ನಮ್ಮ ದರ್ಪ ದುಮ್ಮಾನಗಳೊ? ಜನಪ್ರಿಯತೆಯ ಅಹಂಕಾರ-ಗರ್ವಗಳೊ? ಹೆಣ್ಣಿನ ಸಹನೆಯೊ? ಅವಳ ಅಸಹಾಯಕತೆಯೊ? ಅವಳ ಪ್ರೀತಿ-ಅನುಕಂಪವೊ? ಗಂಡಿನ ಕಾಮವೊ? ಅವನ ದಬ್ಬಾಳಿಕೆಯೊ? ದುಡ್ಡಿನ ಮದವೊ? ಬಡತನವೊ? ಆಸೆಗಳೊ? ಕನಸುಗಳೊ? ಎಲ್ಲಾ ಪ್ರಶ್ನೆಗಳ ಹಾದು ಹೋಗುವ, ತಕ್ಕ ಮಟ್ಟಿಗೆ ಅದರ…
ವಿಧ: ಬ್ಲಾಗ್ ಬರಹ
December 04, 2016
ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವೊ? ನಮ್ಮ ದರ್ಪ ದುಮ್ಮಾನಗಳೊ? ಜನಪ್ರಿಯತೆಯ ಅಹಂಕಾರ-ಗರ್ವಗಳೊ? ಹೆಣ್ಣಿನ ಸಹನೆಯೊ? ಅವಳ ಅಸಹಾಯಕತೆಯೊ? ಅವಳ ಪ್ರೀತಿ-ಅನುಕಂಪವೊ? ಗಂಡಿನ ಕಾಮವೊ? ಅವನ ದಬ್ಬಾಳಿಕೆಯೊ? ದುಡ್ಡಿನ ಮದವೊ? ಬಡತನವೊ? ಆಸೆಗಳೊ? ಕನಸುಗಳೊ? ಎಲ್ಲಾ ಪ್ರಶ್ನೆಗಳ ಹಾದು ಹೋಗುವ, ತಕ್ಕ ಮಟ್ಟಿಗೆ ಅದರ…
ವಿಧ: ಬ್ಲಾಗ್ ಬರಹ
November 30, 2016
ದಿನಾಂಕ 30\11\2016
ಪುನಃ ಸಂಪದಕ್ಕೆ
ಆತ್ಮೀಯರೆ :
ತೀರಾ ಖಾಸಗಿ ಕಾರಣಗಳಿಗಾಗಿ ಕಳೆದ ಮೂರು ವರ್ಷಗಳಿಂದ ಎಲ್ಲ ಸಾಹಿತ್ಯ ಚಟುವಟಿಗೆಗಳು ಸಂಪೂರ್ಣವಾಗಿ ನಿಂತುಹೋಗಿದ್ದುದರಿಂದ ಸಂಪದದಿಂದಲೂ ದೂರವಿರಬೇಕಾಗಿತ್ತು . ಹೀಗಾಗಿ ಸಂಪದದೊಂದಿಗಿನ 5 ವರ್ಷಗಳ ಒಡನಾಟ ಕೊನೆಗೊಂಡಿತ್ತು ಅನುಭವಿಸಿದ ಆಘಾತಗಳಿಂದ ಹೊರಬಂದು ಸಂಪದಕ್ಕೆ ಪುನಃ ಬಂದಿದ್ದೇನೆ
ಸಂಪದದಲ್ಲೂ ಸಾಕಷ್ಟು ಬದಲಾವಣೆಗಳಾಗಿರಬಹುದು ಈ ಎಪ್ಪತ್ತರ ಮನುಷ್ಯನನ್ನು ಹೊಸ ತಲೆಮಾರು ಹೇಗೆ ಹೊಂದಿಸಿಕೊಳ್ಳುತ್ತದೋ ಗೊತ್ತಿಲ್ಲ . ಆದರೂ…
ವಿಧ: ಬ್ಲಾಗ್ ಬರಹ
November 26, 2016
ಈ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ. ಕನ್ನಡ ಪತ್ರಿಕೆಗಳಲ್ಲಿ ಬಂದ ಹಾಗ ಇಲ್ಲ. ಇಂಗ್ಲಿಷ್ ಪತ್ರಿಕೆಗಳಲ್ಲಿ ಅಷ್ಟಿಷ್ಟು ಮಾಹಿತಿ ಇದ್ದರೂ ಓದುಗರ ಗಮನಕ್ಕೆ ಬಂದಿರುವ ಸಾಧ್ಯತೆ ಕಡಿಮೆ.
ನೀವು ಇನ್ನೊಬ್ಬರಿಗೆ ಹಣ ಕೊಡಬೇಕು ಇಲ್ಲವೆ ಅವರಿಂದ ಪಡೆಯಬೇಕು, ಹೇಗೆ ಮಾಡುತ್ತೀರಿ ? ಇಬ್ಬರೂ ಒಂದೆಡೆ ಕಲೆತು , ನಗದಿನಲ್ಲಿ ವ್ಯವಹಾರ ಮಾಡುವಿರಾ ? ನಗದು ನಿಮ್ಮಲ್ಲಿರಬೇಕು , ಸರಿಯಾದ ಚಿಲ್ಲರೆ ಇರಬೇಕು , ಹರಕು , ಹೊಲಸು , ನಕಲಿ ನೋಟು ಇರಕೂಡದು . ಅಲ್ಲದೇ ? ಕಳ್ಳತನ ,ದರೋಡೆ , ಕಳೆದುಕೊಳ್ಳುವ…
ವಿಧ: ಬ್ಲಾಗ್ ಬರಹ
November 24, 2016
ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ ಕೃಷ್ಣ ಇಂದು ನಮ್ಮೊಡನೆ ಇಲ್ಲ ಎಂದುನಾನು ಹೇಳಿದರೆ ಅದು ತಪ್ಪೇ ಆಗುತ್ತದೆ! ಏಕೆಂದರೆ, ಪೂರ್ಣಾಯಸ್ಸನ್ನು ಸಂಗೀತಕ್ಕೆ ಧಾರೆ ಎರೆದು ಕೋಟ್ಯಂತರರಸಿಕರ ಮನಸೂರೆಗೈದ ಬಾಲಮುರಳಿಯ ಸಂಗೀತ ಸುಧೆ ಅಮರ! ಅವರು , ನಮ್ಮಂತೆ ಅವರ ಹಾಡುಗಾರಿಕೆಯನ್ನುಕೇಳಿ…
ವಿಧ: ಬ್ಲಾಗ್ ಬರಹ
November 24, 2016
ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ ಕೃಷ್ಣ ಇಂದು ನಮ್ಮೊಡನೆ ಇಲ್ಲ ಎಂದುನಾನು ಹೇಳಿದರೆ ಅದು ತಪ್ಪೇ ಆಗುತ್ತದೆ! ಏಕೆಂದರೆ, ಪೂರ್ಣಾಯಸ್ಸನ್ನು ಸಂಗೀತಕ್ಕೆ ಧಾರೆ ಎರೆದು ಕೋಟ್ಯಂತರರಸಿಕರ ಮನಸೂರೆಗೈದ ಬಾಲಮುರಳಿಯ ಸಂಗೀತ ಸುಧೆ ಅಮರ! ಅವರು , ನಮ್ಮಂತೆ ಅವರ ಹಾಡುಗಾರಿಕೆಯನ್ನುಕೇಳಿ…
ವಿಧ: ಬ್ಲಾಗ್ ಬರಹ
November 24, 2016
ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ ಕೃಷ್ಣ ಇಂದು ನಮ್ಮೊಡನೆ ಇಲ್ಲ ಎಂದುನಾನು ಹೇಳಿದರೆ ಅದು ತಪ್ಪೇ ಆಗುತ್ತದೆ! ಏಕೆಂದರೆ, ಪೂರ್ಣಾಯಸ್ಸನ್ನು ಸಂಗೀತಕ್ಕೆ ಧಾರೆ ಎರೆದು ಕೋಟ್ಯಂತರರಸಿಕರ ಮನಸೂರೆಗೈದ ಬಾಲಮುರಳಿಯ ಸಂಗೀತ ಸುಧೆ ಅಮರ! ಅವರು , ನಮ್ಮಂತೆ ಅವರ ಹಾಡುಗಾರಿಕೆಯನ್ನುಕೇಳಿ…
ವಿಧ: ಬ್ಲಾಗ್ ಬರಹ
November 24, 2016
ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ ಕೃಷ್ಣ ಇಂದು ನಮ್ಮೊಡನೆ ಇಲ್ಲ ಎಂದುನಾನು ಹೇಳಿದರೆ ಅದು ತಪ್ಪೇ ಆಗುತ್ತದೆ! ಏಕೆಂದರೆ, ಪೂರ್ಣಾಯಸ್ಸನ್ನು ಸಂಗೀತಕ್ಕೆ ಧಾರೆ ಎರೆದು ಕೋಟ್ಯಂತರರಸಿಕರ ಮನಸೂರೆಗೈದ ಬಾಲಮುರಳಿಯ ಸಂಗೀತ ಸುಧೆ ಅಮರ! ಅವರು , ನಮ್ಮಂತೆ ಅವರ ಹಾಡುಗಾರಿಕೆಯನ್ನುಕೇಳಿ…
ವಿಧ: ಬ್ಲಾಗ್ ಬರಹ
November 24, 2016
ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆಳೆದು ಬಂದ ಬಾಲಮುರಳಿ ಕೃಷ್ಣ ಇಂದು ನಮ್ಮೊಡನೆ ಇಲ್ಲ ಎಂದುನಾನು ಹೇಳಿದರೆ ಅದು ತಪ್ಪೇ ಆಗುತ್ತದೆ! ಏಕೆಂದರೆ, ಪೂರ್ಣಾಯಸ್ಸನ್ನು ಸಂಗೀತಕ್ಕೆ ಧಾರೆ ಎರೆದು ಕೋಟ್ಯಂತರರಸಿಕರ ಮನಸೂರೆಗೈದ ಬಾಲಮುರಳಿಯ ಸಂಗೀತ ಸುಧೆ ಅಮರ! ಅವರು , ನಮ್ಮಂತೆ ಅವರ ಹಾಡುಗಾರಿಕೆಯನ್ನುಕೇಳಿ…