ಎಲ್ಲ ಪುಟಗಳು

ಲೇಖಕರು: gopinatha
ವಿಧ: Basic page
December 03, 2007
ಅಳಲು ಆಗ ನನ್ನೆಲ್ಲಾ ಆಸೆ ಆಕಾಂಕ್ಷೆಗಳ ಹಸಿವು ತ್ರಷೆಗಳ ಅದುಮಿಕ್ಕಿ ಸಾಕಿದ್ದೆ, ನನ್ನ ತುತ್ತನ್ನೂ ನಿನಗಿಕ್ಕಿ, ಚಿಗುರೊಡೆದ ಕನಸ ಕಂಗಳಲಿ ನನ್ನದೂ ಬೆರೆಸಿ ಬೆಳೆಸಿದ್ದೆ ನಿನ್ನ ಈಗಲೋ ಸಮಯವೂ ಉಳಿದಿಲ್ಲ ನಿನ್ನಲ್ಲಿ ನನಗಾಗಿ ಇದೆಯಲ್ಲ ನಿನ್ನ ಚಿಣ್ಣ ನಾಳೆಯ ನೀನಾಗಿ ನಿನ್ನಾಸೆ ಕನಸಲ್ಲೂ ಬೆರೆಯಲು ಆದರೆ ಮಗೂ ನೀ ಮರೆತ ವಿಷಯವೊಂದಿದೆ ನಾಳೆ ನೀನೇ ನನ್ನ ಹಾಗಾದಾಗ ನಿನ್ನ ಗತಿ ನನಗೆ ಪರಿಚಿತ ಬಿಡು ಏಕಾಕೀ ಜೀವನ ಈ ಒಂಟಿತನ ಇರಲಿ ನಿನಗೂ ಹಾಗಾಗದಿರಲಿ
ಲೇಖಕರು: gopinatha
ವಿಧ: Basic page
December 03, 2007
ಅಳಲು ಆಗ ನನ್ನೆಲ್ಲಾ ಆಸೆ ಆಕಾಂಕ್ಷೆಗಳ ಹಸಿವು ತ್ರಷೆಗಳ ಅದುಮಿಕ್ಕಿ ಸಾಕಿದ್ದೆ, ನನ್ನ ತುತ್ತನ್ನೂ ನಿನಗಿಕ್ಕಿ, ಚಿಗುರೊಡೆದ ಕನಸ ಕಂಗಳಲಿ ನನ್ನದೂ ಬೆರೆಸಿ ಬೆಳೆಸಿದ್ದೆ ನಿನ್ನ ಈಗಲೋ ಸಮಯವೂ ಉಳಿದಿಲ್ಲ ನಿನ್ನಲ್ಲಿ ನನಗಾಗಿ ಇದೆಯಲ್ಲ ನಿನ್ನ ಚಿಣ್ಣ ನಾಳೆಯ ನೀನಾಗಿ ನಿನ್ನಾಸೆ ಕನಸಲ್ಲೂ ಬೆರೆಯಲು ಆದರೆ ಮಗೂ ನೀ ಮರೆತ ವಿಷಯವೊಂದಿದೆ ನಾಳೆ ನೀನೇ ನನ್ನ ಹಾಗಾದಾಗ ನಿನ್ನ ಗತಿ ನನಗೆ ಪರಿಚಿತ ಬಿಡು ಏಕಾಕೀ ಜೀವನ ಈ ಒಂಟಿತನ ಇರಲಿ ನಿನಗೂ ಹಾಗಾಗದಿರಲಿ
ಲೇಖಕರು: gopinatha
ವಿಧ: Basic page
December 03, 2007
ಇರಿ ಆನಂದದೇ ಅಯ್ಯೋ ಈ ತಾಪತ್ರಯಗಳ ಸಂತೆ ಸಾಕಪ್ಪಾ ನಮಗೆ ಮಾತ್ರ ಅಂತೆ ಎಂದೆಣಿಸೋ ಮೊದಲು ನೆನಪಿರಲಿ ಗೋಚರ ನಮಗೆ ನಮ್ಮ ಕಷ್ಟ ಮಾತ್ರ ಇವೆ, ಸಕಲರಿಗೂ ಕಷ್ಟ ಅವರವರದ್ದು ಸಂತೋಷ ಎಲ್ಲಿದೆ ನಾವಿಲ್ಲದ ದಿನಗಳಲ್ಲೇ -ಅಲ್ಲ ನಾವಿರದ ಕಾರ್ಯಗಳಲ್ಲೇ - ಅಲ್ಲ ಮತ್ತೆಲ್ಲಿ- ನಾವಿರುವಲ್ಲಿ ಮಾತ್ರ ಪ್ರೀತಿಸೆ ಎಲ್ಲವನ್ನ ನಮ್ಮ ಪರಿಸರವನ್ನ, ಕಾರ್ಯವನ್ನ ನಮ್ಮವರನ್ನ,ನಮ್ಮನ್ನ ಅಲ್ಲಿದೆ ನಮ್ಮೆಲ್ಲರ ಸಂತೋಷ ನಿನ್ನೆಯೋ ಮುಗಿದ ಕಥೆ ನಾಳೆಯ ನೋಡಿದವರ್ಯಾರು ಇಂದು ಮಾತ್ರವೇ ನಮ್ಮದು ಅದಕ್ಕೇ ಇದ್ದು ಬಿಡಿ…
ಲೇಖಕರು: Nitte
ವಿಧ: Basic page
December 03, 2007
ಚಿಟ್ಟೆಗೆ ಹೂವಿನ ಆಸರೆ ಬೇಕಾಯಿತು... ಆ ಹೂವು ಅವಳಾಗಲಿಲ್ಲ... ಚಿಟ್ಟೆಯ ಹೃದಯ ಮರುಭೂಮಿಯಾಯಿತು... ಆ ಚಿಟ್ಟೆ ಮತ್ತೆ ಹಾರಲೇ ಇಲ್ಲ...     ನೀವು ಬರೆದಿರುವ ಲೇಖನ ತುಂಬ ಚಿಕ್ಕದು. ಕನಿಷ್ಟ 25 ಪದಗಳಿರಲೇಬೇಕು. ನೀವು ಬರೆದಿರುವ ಲೇಖನ ತುಂಬ ಚಿಕ್ಕದು. ಕನಿಷ್ಟ 25 ಪದಗಳಿರಲೇಬೇಕು. ನೀವು ಬರೆದಿರುವ ಲೇಖನ ತುಂಬ ಚಿಕ್ಕದು. ಕನಿಷ್ಟ 25 ಪದಗಳಿರಲೇಬೇಕು. ನೀವು ಬರೆದಿರುವ ಲೇಖನ ತುಂಬ ಚಿಕ್ಕದು. ಕನಿಷ್ಟ 25 ಪದಗಳಿರಲೇಬೇಕು. ನೀವು ಬರೆದಿರುವ ಲೇಖನ ತುಂಬ ಚಿಕ್ಕದು. ಕನಿಷ್ಟ 25 ಪದಗಳಿರಲೇಬೇಕು…
ಲೇಖಕರು: shekarsss
ವಿಧ: Basic page
December 03, 2007
ಬರಿಯುವೆನೊಂದು ಕವನ ಸಂಜೆ ಕ್ಲಬ್ಬಲಿ ಕೂರುತಾ ನಾ ಮಂಜುಳ ಗಾನ ಮದ್ಯಪಾನ ಸುಂದರ ತಾಣ ಜಾಣರ ಮೌನ ಮೆಲ್ಲನೆ ಮತ್ತೇರಿತ್ತು ಗಂಟೆ ಹನ್ನೊಂದಾಗಿತ್ತು ಕಿಸೆಗೆ ಕತ್ತರಿಬಿತ್ತು ಮನಕೆ ಪಿರಿಪಿರಿಯಾಯ್ತು ಬರಿಯುವೆನೆಂದು ಕವನ ಬರವಲ್ದಲ್ಲೋ ಇವ ನವ್ವನಾ
ಲೇಖಕರು: hpn
ವಿಧ: ಬ್ಲಾಗ್ ಬರಹ
December 03, 2007
ಇತ್ತೀಚೆಗೆ ದೆಹಲಿಯ ಸ್ನೇಹಿತನೊಬ್ಬ ಬೆಂಗಳೂರಿಗೆ ಬಂದಿದ್ದ. ಕ್ಯಾಮೆರಾ ಕ್ಲಿಕ್ಕಿಸಬೇಕಿತ್ತಂತೆ, ಲಾಲ್ ಬಾಗ್ ಗೆ ಹೋಗಬಹುದು ಎಂದೆ. ಅವನ ಜೊತೆ ನಾನೂ ಕ್ಯಾಮೆರಾ ಹಿಡಿದು ನಡೆದೆ. ಅಲ್ಲಿ ನಾನು ತೆಗೆದ ಕೆಲವು ಫೋಟೋಗಳು:     ಗಾಜಿನ ಮನೆ. ಒಂದು ಕಾಂಪೌಂಡ್. ಗಾಜಿನ ಮನೆ   ಖುರ್ಚಿ ಬೇಕೆ ಖುರ್ಚಿ? ಫಾಸಿಲ್ ಮರ - ಶತಮಾನಗಳಷ್ಟು ಹಳೆಯ ಮರವಂತೆ. ತಾವರೆ ಹೂ ಇರಬೇಕಿತ್ತು, ಯಾವುದೂ ಅರಳಿರುವ ಹಾಗಿಲ್ಲ. ಹೀಗೆಯೇ ಮತ್ತೊಂದು ಕಾಂಪೌಂಡ್…
ಲೇಖಕರು: hpn
ವಿಧ: ಬ್ಲಾಗ್ ಬರಹ
December 03, 2007
ಇತ್ತೀಚೆಗೆ ದೆಹಲಿಯ ಸ್ನೇಹಿತನೊಬ್ಬ ಬೆಂಗಳೂರಿಗೆ ಬಂದಿದ್ದ. ಕ್ಯಾಮೆರಾ ಕ್ಲಿಕ್ಕಿಸಬೇಕಿತ್ತಂತೆ, ಲಾಲ್ ಬಾಗ್ ಗೆ ಹೋಗಬಹುದು ಎಂದೆ. ಅವನ ಜೊತೆ ನಾನೂ ಕ್ಯಾಮೆರಾ ಹಿಡಿದು ನಡೆದೆ. ಅಲ್ಲಿ ನಾನು ತೆಗೆದ ಕೆಲವು ಫೋಟೋಗಳು:     ಗಾಜಿನ ಮನೆ. ಒಂದು ಕಾಂಪೌಂಡ್. ಗಾಜಿನ ಮನೆ   ಖುರ್ಚಿ ಬೇಕೆ ಖುರ್ಚಿ? ಫಾಸಿಲ್ ಮರ - ಶತಮಾನಗಳಷ್ಟು ಹಳೆಯ ಮರವಂತೆ. ತಾವರೆ ಹೂ ಇರಬೇಕಿತ್ತು, ಯಾವುದೂ ಅರಳಿರುವ ಹಾಗಿಲ್ಲ. ಹೀಗೆಯೇ ಮತ್ತೊಂದು ಕಾಂಪೌಂಡ್…
ಲೇಖಕರು: hpn
ವಿಧ: ಬ್ಲಾಗ್ ಬರಹ
December 03, 2007
ಇತ್ತೀಚೆಗೆ ದೆಹಲಿಯ ಸ್ನೇಹಿತನೊಬ್ಬ ಬೆಂಗಳೂರಿಗೆ ಬಂದಿದ್ದ. ಕ್ಯಾಮೆರಾ ಕ್ಲಿಕ್ಕಿಸಬೇಕಿತ್ತಂತೆ, ಲಾಲ್ ಬಾಗ್ ಗೆ ಹೋಗಬಹುದು ಎಂದೆ. ಅವನ ಜೊತೆ ನಾನೂ ಕ್ಯಾಮೆರಾ ಹಿಡಿದು ನಡೆದೆ. ಅಲ್ಲಿ ನಾನು ತೆಗೆದ ಕೆಲವು ಫೋಟೋಗಳು:     ಗಾಜಿನ ಮನೆ. ಒಂದು ಕಾಂಪೌಂಡ್. ಗಾಜಿನ ಮನೆ   ಖುರ್ಚಿ ಬೇಕೆ ಖುರ್ಚಿ? ಫಾಸಿಲ್ ಮರ - ಶತಮಾನಗಳಷ್ಟು ಹಳೆಯ ಮರವಂತೆ. ತಾವರೆ ಹೂ ಇರಬೇಕಿತ್ತು, ಯಾವುದೂ ಅರಳಿರುವ ಹಾಗಿಲ್ಲ. ಹೀಗೆಯೇ ಮತ್ತೊಂದು ಕಾಂಪೌಂಡ್…
ಲೇಖಕರು: metimallikarjun
ವಿಧ: ಪುಸ್ತಕ ವಿಮರ್ಶೆ
December 02, 2007
ಡಾ.ಕೆ.ವಿ. ನಾರಾಯಣವರು ಆಧುನಿಕ ಕನ್ನಡ ಜಗತ್ತು ಕಂಡ ವಿಶಿಷ್ಟ ಮತ್ತು ಸೂಕ್ಷ್ಮ ಚಿಂತಕ ಹಾಗೂ ಭಾಷಾಶಾಸ್ತ್ರಜ್ಞ. ಇವರು ಇತ್ತೀಚಿಗೆ ಬರೆದ "ಕನ್ನಡ ಜಗತ್ತು: ಅರ್ಧ ಶತಮಾನ" ಕೃತಿ ಓದಿದ ಮೇಲೆ ನನ್ನಲ್ಲಿ ಹುಟ್ಟಿದ ಚರ್ಚೆ, ವಾಗ್ವಾದ ಮತ್ತು ಸಮರ್ಥನೆಗಳನ್ನು ಕ್ರೋಡಿಕರಿಸಿಕೊಂಡು ಈ ಪುಸ್ತಕವನ್ನು ಕುರಿತು ಕೆಲವು ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುವೆ. ಕನ್ನಡ ಭಾಷೆಯನ್ನು ಕುರಿತು ಹಲವಾರು ವಾಗ್ವಾದಗಳು ನಿರಂತರವಾಗಿ ನಡೆದಿವೆ. ಈ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಪ್ರಾಚೀನತೆ,…
ಲೇಖಕರು: metimallikarjun
ವಿಧ: Basic page
December 02, 2007
ಡಾ.ಕೆ.ವಿ. ನಾರಾಯಣವರು ಆಧುನಿಕ ಕನ್ನಡ ಜಗತ್ತು ಕಂಡ ವಿಶಿಷ್ಟ ಮತ್ತು ಸೂಕ್ಷ್ಮ ಚಿಂತಕ ಹಾಗೂ ಭಾಷಾಶಾಸ್ತ್ರಜ್ಞ. ಇವರು ಇತ್ತೀಚಿಗೆ ಬರೆದ "ಕನ್ನಡ ಜಗತ್ತು: ಅರ್ಧ ಶತಮಾನ" ಕೃತಿ ಓದಿದ ಮೇಲೆ ನನ್ನಲ್ಲಿ ಹುಟ್ಟಿದ ಚರ್ಚೆ, ವಾಗ್ವಾದ ಮತ್ತು ಸಮರ್ಥನೆಗಳನ್ನು ಕ್ರೋಡಿಕರಿಸಿಕೊಂಡು ಈ ಪುಸ್ತಕವನ್ನು ಕುರಿತು ಕೆಲವು ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುವೆ. ಕನ್ನಡ ಭಾಷೆಯನ್ನು ಕುರಿತು ಹಲವಾರು ವಾಗ್ವಾದಗಳು ನಿರಂತರವಾಗಿ ನಡೆದಿವೆ. ಈ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಪ್ರಾಚೀನತೆ, ಪರಂಪರೆಯನ್ನು…