ಎಲ್ಲ ಪುಟಗಳು

ಲೇಖಕರು: psananth
ವಿಧ: Basic page
November 27, 2007
ಆಗಬೇಡಿ ನೀವು ಈ ಟ್ರಾಫಿಕ್ ನೋಡಿ ಕ೦ಗಾಲು ಕೆಮ್ಮಬೇಡಿ ಕುಡಿದು ವಾಹನಗಳ ಇ೦ಗಾಲು ಎಲ್ಲಿ ನೋಡಿದರೂ ಆಟೋ ಬಸ್ಸುಗಳ ದು೦ಬಾಲು ಬನ್ನಿ ಹಾಕೋಣ ಈ ದುಸ್ಥಿತಿಗೆ ಸವಾಲು ರಸ್ತೆಯ ಮೇಲೆ ೨೪ ಗ೦ಟೆ ವಾಹನಗಳ ಓಡಾಟ ದಾಟಲು ನೋಡಲಾಗದು ಜನರ ಪರದಾಟ ಮುಗಿಯದು ಹಾರ್ನ್ ಗಳ ಕಿರುಚಾಟ ಬೇಕು ನಮ್ಮ ಕಿವಿಗಳಿಗೆ ಕವಾಟ ಹಸಿರು ನಿಶಾನೆಗೆ ಎಲ್ಲರ ಕಾತರ ಹಳದಿ ತೋರಿದೊಡನೆ ಮುನ್ನುಗ್ಗುವ ಅವಸರ ನೆನಪಿಸಿಕೊಳ್ಳಲೇಬೇಕು ಆ ಕಾಲದ ಸಮರ ಉ೦ಟೇ ನಮ್ಮಲ್ಲಿ ಇದಕ್ಕೆ ಪರಿಹಾರ ಎಷ್ಟೇ ಸುರಕ್ಷಿತ ಕ್ರಮಗಳಿದ್ದರೂ ತಡೆಯಲಾಗದ ಅಪಘಾತ…
ಲೇಖಕರು: honnalichandrashekhar
ವಿಧ: ಕಾರ್ಯಕ್ರಮ
November 27, 2007
ನಮ್ ಟೀಮ್!? ಶಿವಮೊಗ್ಗ ಕನ್ನಡ ರಂಗಭೂಮಿಯ ೫ ಪ್ರಮುಖ ನಾಟಕಗಳ ಏಕವ್ಯಕ್ತಿ ರಂಗೋತ್ಸವ ಡಿ.೨ರಿಂದ ೬, ೨೦೦೭, ಪ್ರತಿದಿನ ಸಂಜೆ ೬.೪೫ಕ್ಕೆ ಕುವೆಂಪು ರಂಗಮಂದಿರ ಶಿವಮೊಗ್ಗದಲ್ಲಿ ಪ್ರತಿದಿನ ನಾಟಕದ ನಂತರ ನಟ, ನಿರ್ದೇಶಕ, ತಂತಜ್ಞರೊಂದಿಗೆ ಪ್ರೇಕ್ಷಕರ ಸಂವಾದ ಮಾಲ್ಗುಡಿ ಹುಲಿ ತಂಡ: ರಂಗಪಯಣ, ಮಂಡ್ಯ ನಟನೆ: ಜೋಸೆಫ್ ನಿರ್ದೇಶನ: ಓಂಕಾರ್ ಡಿಸೆಂಬರ್ ೨, ೨೦೦೭ ದಾರಾಶಿಕೋ ತಂಡ: ನಮ್ ಟೀಮ್?!, ಶಿವಮೊಗ್ಗ ರಚನೆ: ರಾಜಪ್ಪ ದಳವಾಯಿ ನಟನೆ: ಸಾಸ್ವೆಹಳ್ಳಿ ಸತೀಶ್ ನಿರ್ದೇಶನ: ವೈ.ಡಿ. ಬದಾಮಿ ಡಿಸೆಂಬರ್ ೩…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 26, 2007
ಅಂದ ಹಾಗೆ ಈಗ ಸಂಪದ ಪಾಯಿಂಟುಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದೇನೆ . ಆದರೆ ನಾನು ನನ್ನ ಬ್ಲಾಗಿಗೆ ಕೊಂಚ ಬಿಡುವು ಕೊಡಲಿದ್ದೇನೆ . ಉಳಿದುದೆಲ್ಲ ಅವತ್ತೇ ಬರೆದಿದ್ದೇನೆ . http://www.sampada.net/blog/shreekant_mishrikoti/01/09/2007/5577
ಲೇಖಕರು: Nitte
ವಿಧ: Basic page
November 26, 2007
ಯಾರದೋ ನೆನಪಿದು... ಇನ್ಯಾರದೋ ಜೊತೆ... ಎಲ್ಲಿಗೆ ಕೂಗಿದು... ಇನ್ನೆಲ್ಲಿಯ ವ್ಯಥೆ... ನಗಲು ಆಗದು... ಅಳುವೆನೇಕೆ ತಿಳಿಯದು... ಮುಗಿಯದ ಕಥೆ... ನಿನ್ನ ಕನಸದು ನನಗೆ ಮರೆಯಲಾಗದು... ನನ್ನ ಕನಸಿದು ನನಗೆ ಕಾಣದು... ಜೀವನವಿಡಿ ಬರಿಯ ಪ್ರೀತಿಯದೆ ಕೊರತೆ...
ಲೇಖಕರು: Nitte
ವಿಧ: Basic page
November 26, 2007
ಸುಪ್ತ ಮನಸ್ಸಿನ ಆಳದಲ್ಲಿ... ಮಧುರ ನೆನಪುಗಳ ಬೇರೂರಿ... ಸಿಹಿ ಮಾತುಗಳೆ ಮರವಾಗಿ... ಅರ್ಥವಿಲ್ಲದ ಈ ಸ೦ಬ೦ಧದ ಬಳ್ಳಿಯಲ್ಲಿ... ಅರಳಿದ ಈ ಪ್ರೇಮ ಪುಷ್ಪದ... ಸುಗ೦ಧದಿ ತು೦ಬಿದ... ಈ ತ೦ಪು ಸ೦ಜೆಯೆ ನನ್ನ ಕವನ...
ಲೇಖಕರು: sankul
ವಿಧ: ಬ್ಲಾಗ್ ಬರಹ
November 26, 2007
ಈ ಸಾಲಿನ ರಣಜಿ ಕ್ರಿಕೆಟ್ಟಿನ ಸುಪರ್ ಲೀಗ್ ಪಂದ್ಯಗಳು ಪ್ರಾರಂಭವಾಗಿವೆ ಮತ್ತು ಮೂರನೆಯ ಸುತ್ತಿನ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಲ್ಲ, ನಾನು ಈ ಪಂದ್ಯಗಳ ವಿಶ್ಲೇಷಣೆಯನ್ನು ಮಾಡುವದಿಲ್ಲ. ಆದರೆ ಕರ್ನಾಟಕ ಕ್ರಿಕೆಟನ ಇನ್ನೊಂದು ಮುಖವನ್ನು ಪರಿಚಯ ಮಾಡಲು ಪ್ರಯತ್ನಿಸುತ್ತೇನೆ. ೨೦೦೫-೦೬ನೆಯ ಸಾಲಿನ ರಣಜಿ ಟ್ರೋಫಿ ಸುಪರ್ ಲೀಗಿನಲ್ಲಿ ೬ ಪಂದ್ಯಗಳನ್ನಾಡಿತು, ಅದರಲ್ಲಿ ೪ ಪಂದ್ಯಗಳನ್ನು ತಮ್ಮ ಮನೆಯಂಗಳದಲ್ಲೇ ಆಡುವ ಅವಕಾಶ ಕರ್ನಾಟಕಕ್ಕೆ ಸಿಕ್ಕಿತು. ಆ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳು…
ಲೇಖಕರು: sankul
ವಿಧ: ಬ್ಲಾಗ್ ಬರಹ
November 26, 2007
ಈ ಸಾಲಿನ ರಣಜಿ ಕ್ರಿಕೆಟ್ಟಿನ ಸುಪರ್ ಲೀಗ್ ಪಂದ್ಯಗಳು ಪ್ರಾರಂಭವಾಗಿವೆ ಮತ್ತು ಮೂರನೆಯ ಸುತ್ತಿನ ಪಂದ್ಯಗಳು ಮುಗಿಯುತ್ತಾ ಬಂದಿವೆ. ಇಲ್ಲ, ನಾನು ಈ ಪಂದ್ಯಗಳ ವಿಶ್ಲೇಷಣೆಯನ್ನು ಮಾಡುವದಿಲ್ಲ. ಆದರೆ ಕರ್ನಾಟಕ ಕ್ರಿಕೆಟನ ಇನ್ನೊಂದು ಮುಖವನ್ನು ಪರಿಚಯ ಮಾಡಲು ಪ್ರಯತ್ನಿಸುತ್ತೇನೆ. ೨೦೦೫-೦೬ನೆಯ ಸಾಲಿನ ರಣಜಿ ಟ್ರೋಫಿ ಸುಪರ್ ಲೀಗಿನಲ್ಲಿ ೬ ಪಂದ್ಯಗಳನ್ನಾಡಿತು, ಅದರಲ್ಲಿ ೪ ಪಂದ್ಯಗಳನ್ನು ತಮ್ಮ ಮನೆಯಂಗಳದಲ್ಲೇ ಆಡುವ ಅವಕಾಶ ಕರ್ನಾಟಕಕ್ಕೆ ಸಿಕ್ಕಿತು. ಆ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳು…
ಲೇಖಕರು: Nitte
ವಿಧ: Basic page
November 26, 2007
ನಗುವ ಹೂವು ನಾಚಿದೆ ನಿನ್ನ ಚೆಲುವ ಕ೦ಡು... ಸುರಿವ ಮಳೆಯು ಹನಿಯುತಿದೆ ನಿನ್ನ ನಗುವ ಕ೦ಡು... ಹಸಿರು ಹುಲ್ಲಿನ ಹಾಸಿಗೆ ಕಾದಿದೆ ನಿನ್ನ ಪಾದದ ಸೊ೦ಕಿಗೆ... ನಕ್ಷತ್ರಗಳು ಅಡಗಿವೆ ನಿನ್ನ ಕಣ್ಣ ಮಿ೦ಚಿಗೆ... ಗಾಳಿಯು ಬೆರಗಾಗಿ ನಿ೦ತಿದೆ ನಿನ್ನ ಸೊ೦ಟ ಬಳುಕೋ ರೀತಿಗೆ... ಆಗಸವು ತಲೆ ಬಾಗಿ ಬೇಡಿದೆ ನಿನ್ನ ಹೃದಯದಿ ತು೦ಬಿರೊ ಪ್ರೀತಿಗೆ... ಈಗ ನೀನು ಹೇಳು ನನಗೆ... ನಾ ಪ್ರಕೃತಿಯಲ್ಲಿ ನಿನ್ನ ಕಾಣುವೆನೆ ಇಲ್ಲಾ... ನೀನೆ ಈ ಪ್ರಕೃತಿಯೇ...
ಲೇಖಕರು: agilenag
ವಿಧ: Basic page
November 24, 2007
ದಿನ ಪೂರ ದುಡಿದ ಮೈಗೆ ಸ್ವಲ್ಪವಾದರೂ ವಿಶ್ರಾಂತಿ ದೊರಕಲೆಂದು ಮತ್ತು ನಾಳೆಗೆ ಮತ್ತೆ ಶ್ರಮದ ದುಡಿಮೆಗೆ ತಯಾರಾಗಲೆಂದು ಕೊಂಚ ಹಾಗೇ ಕಣ್ಣು ಮುಚ್ಚಿದೆ. ಜೋಂಪು ಹತ್ತಲು ಅವಕಾಶವೇ ಆಗಲಿಲ್ಲ. ಕಾರಣ ನನ್ನ ಯಜಮಾನ ಮಾರನೆಯದಿನ ನಡೆಸುವ ಯಾವುದೋ ಹಬ್ಬಕ್ಕೆ ಜೋರಿಯ ತಯಾರಿ ನಡೆಸಿದ್ದ. ನಾನು ಅವನ ಮನೆಯ ಹಿಂದೆಯೇ ವಾಸಿಸುತ್ತಿದ್ದರಿಂದ ಅವರ ಮನೆಯಲ್ಲಿ ನಡೆಯುತ್ತಿರುವ ಗಲಾಟೆ, ದಡಾ ಬಡಾ ಸದ್ದು ಎಲ್ಲಾ ಕೇಳುತ್ತಿತ್ತು. ಇನ್ನು ನಿದ್ದೆಯ ಮಾತೆಲ್ಲಿ? ಅಲ್ಲಿ ನಡೆಯುತ್ತಿದ್ದ ತಯಾರಿಯಿಂದ,…
ಲೇಖಕರು: kpbolumbu
ವಿಧ: ಚರ್ಚೆಯ ವಿಷಯ
November 24, 2007
ಕುಮಾರಣ್ಣನ style ;)  ಎನೇ ಇರಲಿ..ಯಾರಾದ್ರು ಮಂಗಳೂರು -ಬೆಂಗಳೂರು ರೈಲಿಗೆ ಕಾಯುತ್ತಿದ್ದರೆ ಕುಮಾರಣ್ಣನ style ಆಲ್ಲಿ ಹೇಳೋದಾದ್ರೆ "ಮಂಗಳೂರು -ಬೆಂಗಳೂರು ರೈಲು ಏನಿದೆ...<ದೊಡ್ದ pause>...ಅದು ಶುರುವಾಗಬೇಕು ಅ೦ತಾ ಜನ ಏನು ಬಯಸ್ತಿದಾರೆ ...<ದೊಡ್ದ pause>... ಏನು ಈ ರೈಲು ನಡೀಬೇಕು ಅ೦ತ ಎಲ್ಲರ ಆಸೆ ಇದೆ ...<ದೊಡ್ದ pause>...ಈ ಬಗ್ಗೆ ಸರಕಾರ ಕ್ರಮ ಏನು ಕೈಗೊಳ್ಳೂತ್ತದೆ ಜನ ಏನು ಕಾಯ್ತಿದಾರೆ ...<ದೊಡ್ದ pause>...ರೈಲಿಗಾಗಿ ಏನು ಜನ…