ಎಲ್ಲ ಪುಟಗಳು

ಲೇಖಕರು: sinchanabhat
ವಿಧ: Basic page
August 17, 2005
ದೂರ ಸಾಗಿದ ಪುಟ್ಟಪಕ್ಶಿ ಕೂಗಿಟ್ಟಿದೆ ಹಸಿವಿನಿಂದ ಕುಳಿತಲ್ಲಿಯೇ ರೆಕ್ಕೆಗಳ ಬಡಿಯುತ್ತ ಕಾಣದಾ ಗೂಡಿಗಿದು ದಾರಿಯಾ ಹುಡುಕುತಿದೆ ಎದೆಯೊಳಿಣುಕಿದ ಆಸೆ ಗರಿಬಿಚ್ಹಿ ಓಡುತಿದೆ ಕೈಗೆಟುಕದಂತೆ ತನ್ನುಸಿರ ಎಳೆಯ ಬಳಸಿ ಪ್ರಶ್ನಿಸುತ್ತಿದೆ,ಏನೆನ್ನಲಿ? ಆಧ್ರ್ರ್೯ತೆಯ ನೋಟಮರೆಸಿ ಏನಾದರೂ ಹೇಳು ಅರ್ಥವಾದರೂ ಮರಳಿ ಮುಸುಕೊದ್ದಿ ಮಲಗಿರಲು ಕಣ್ಣರಳಿಸಿ ಹೇಳುತ್ತೇನೆ ನನ್ನದೇನಿಲ್ಲಾ ಕುಶಲೋಪರಿಯ ಮತಿನಲೇ ಎಲ್ಲಾ ನೀತಿಶಾಸ್ತ್ರಗಳ ಒಕ್ಕಣಿಕೆ ಇಲ್ಲಾ ಬರಿ ಉಭಯ ಸಂಕಟ ಹಲವು ತೊಳಲಾಟಗಳಾಚೆ ಓ ದೇವರೇ…
ಲೇಖಕರು: tvsrinivas41
ವಿಧ: Basic page
August 17, 2005
ಸಮಾಜದಿ ಇನ್ನೊಂದು ಪಿಡುಗಿನ ಬಗ್ಗೆ ನನ್ನ ಚಿಂತನೆ. ಇದರಿಂದ ಯಾರದೂ ಮನ ನೋಯುವುದಿಲ್ಲ ಎಂದು ನನ್ನ ಅನಿಸಿಕೆ. ಮನನೋಯುವಂತಿದ್ದರೆ ದಯವಿಟ್ಟು ತಿಳಿಸಿ - ಇದನ್ನು ತೆಗೆದಿಬಿಡುವೆ. ಜನಸಾಗರದಿ ಹಾದಿ ತೋರುವ ಅಧಿಪತಿ ದೇವರ ಅಪರಾವತಾರವೆನ್ನುವ ಮಠಾಧಿಪತಿ ದಿನಂಪ್ರತಿ ಜನಸಾಮಾನ್ಯರಿಗೆ ದಿವ್ಯದರ್ಶನ ಮ್ಯಾನೇಜರರು ಇವರಿಗೆ ತೋರಿಸುವರು ಲೋಕದರ್ಶನ ಜರಿಶಾಲು ಪಾದುಕೆಗಳ ತೊಟ್ಟವರ ದರ್ಬಾರು ಧರ್ಮದರ್ಶಿಗಳದೇ ಇಲ್ಲೆಲ್ಲಾ ಕಾರುಬಾರು ಎಲ್ಲರ ಮತಿಗಳಿಗೆ ಅಧ್ಯಾತ್ಮದ ಪ್ರವಚನ ಬಡವ ಬಲ್ಲಿದರಿಗೆ ತಕ್ಕಂಥ…
ಲೇಖಕರು: gvmt
ವಿಧ: Basic page
August 16, 2005
ಸಾಮಾನ್ಯ ಶಕೆಯ ೧೪೧೦ನೆಯ ವರ್ಷದಲ್ಲಿ ಹುಟ್ಟಿದ ಹಂಪೆಯ ಶಾಸನವೊಂದರಲ್ಲಿ [S. I. I. IV, ಸಂ. ೨೭೬, ಪುಟ ೬೦-೬೬, ಸಾಲು ೯೫-೯೫] ಈ ಕೆಳಕೊಂಡ ಪದ್ಯವಿದೆ. ಅವನಿಯನಾಕ್ರಮಿಪುದು ದಾ ನವಿಚಿತ್ರಂ ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿ ದವಗಡಿಪಳ್ಕೀರ್ತ್ತಿಲಕ್ಷ್ಮಿ ಲಕ್ಷ್ಮೀಧರನಾ ಮೊದಲನೆಯ ದೇವರಾಯನ ಮಂತ್ರಿಯಾದ ಲಕ್ಷ್ಮೀಧರನು ಗಣಪತಿ ದೇವಾಲಯವನ್ನು ಮಾಡಿಸಿ ಈ ಶಾಸನವನ್ನು ಹಾಕಿಸಿದನು. ಶಾಸನದಲ್ಲಿ ಬರುವ ಲಕ್ಷ್ಮೀಧರಾಮಾತ್ಯನ ವಿಸ್ತಾರವಾದ ಪ್ರಶಸ್ತಿಯಲ್ಲಿ ಈ ಪದ್ಯವೂ ಸೇರಿದೆ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
August 16, 2005
ಕಾಲವು ಬದಲಾಗುತ್ತಿರುತ್ತಿದ್ದಂತೆ ನಾವು ಹೊಸ ಹೊಸ ಜನಗಳ ಪರಿಚಯ ಮಾಡಿಕೊಳ್ಳುತ್ತಿರುತ್ತೇವೆ ಹಾಗೆ ಹೊಸ ಸಂಬಂಧಗಳನ್ನೂ ಜೋಡಿಸಿಕೊಳ್ಳುತ್ತಿರುತ್ತೇವೆ. ಕೇವಲ ಹತ್ತಿರದ ಸಂಬಂಧಿಗಳ ಸಂಬಂಧಗಳು ಮಾತ್ರ ಚಿರಂತನವಾಗಿ ನಮ್ಮೊಡನೆ ಇರುತ್ತದೆ. ಮೊದಲ ಸಲ ಶಾಲೆಗೆ ಹೋದಾಗ ಸ್ನೇಹಿತರಾದವರು ನಮ್ಮ ಸಂಬಂಧಿಗಳಂತೆಯೇ ಅಂದುಕೊಳ್ಳುತ್ತೇವೆ. ನಮ್ಮ ಮನೆಯಲ್ಲಿ ನಡೆಯುವುದನ್ನೆಲ್ಲಾ ಹಂಚಿಕೊಳ್ಳುತ್ತೇವೆ. ಯಾವುದನ್ನೂ ಮುಚ್ಚಟೆ ಮಾಡುವುದಿಲ್ಲ. ಅದೇ ಸ್ವಲ್ಪ ವರುಷಗಳ ತರುವಾಯ ಶಾಲೆ ಬದಲಾಗುವ ಸಾಧ್ಯತೆ…
ವಿಧ: ಬ್ಲಾಗ್ ಬರಹ
August 16, 2005
ಇವತ್ತಿನ ದಿನ ಒಂದು ಮಹತ್ವಪೊಒರ್ಣವಾದ ದಿನ. ಇಂದು ನಾನು ಕನ್ನಡ ದಲ್ಲಿ ಬ್ಲಾಗ್ ಮಾಡಿರುವುದು, ಅದು ಅಲ್ಲದೆ, ಲಿನಕ್ಸ್ ನಲ್ಲಿ ಇದನ್ನ ಸಾಧಿಸಿರುವುದು ನನಗೆ ತುಂಬ ಖುಷಿ ತಂದಿದೆ. ಜೈ ಹಿಂದ್.‌!! i think this has got to be one of the high points of the weekend. setting up a true 64 bit operating system to enable blogging in one's local language :-) talk about technology. ಅಪ್ಪನೆಗೆ ಇದನ್ನ ಹೇಳಬೇಕು. ಇದನ್ನ ನೋಡಿದ ಮೆಲೆ ಆದರು ಅವರು ಲಿನಕ್ಸ್…
ಲೇಖಕರು: pavanaja
ವಿಧ: Basic page
August 15, 2005
ಮಿನಿ ಕವನ ಕನ್ನಡಿಗರಿಗೆ ಬಲು ಇಷ್ಟ ಮಿನಿ ಭಾರತ ಬರೆದ ಜೈಮಿನಿ ಕುಮಾರವ್ಯಾಸನ ಭಾಮಿನಿ ಬೆಂಗಳೂರಿನ ಬಿ ಗ್ರೇಡಿನ ಬ್ರಿಗೇಡ್ ರಸ್ತೆಯಲ್ಲಿ ಸದಾ ಮಿನಿ ಸೌದಾಮಿನಿ ಕಾಮಿನಿ -ಪವನಜ
ಲೇಖಕರು: pavanaja
ವಿಧ: Basic page
August 15, 2005
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಏಳು ಬೀಳುಗಳು (ಕರ್ನಾಟಕ ಮತ್ತು ಬೆಂಗಳೂರಿಗೆ ಅನ್ವಯಿಸಿದಂತೆ ಒಂದು ಅವಲೋಕನ) ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಅದರಲ್ಲೂ ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಹೆಸರು ಮಾಡಿದೆ. ಮಾಹಿತಿ ತಂತ್ರಜ್ಞಾನ ಒಂದು ಉದ್ದಿಮೆಯಾಗಿ ಕಳೆದ ಹತ್ತು ವರ್ಷಗಳಲ್ಲಿ ಯಾರೂ ಎಂದೂ ಕಂಡರಿಯದ ಕೇಳರಿಯದ ಮಟ್ಟಕ್ಕೆ ಅತಿ ವೇಗದಲ್ಲಿ ಏರಿ ಅಷ್ಟೇ ವೇಗದಲ್ಲಿ ಕೆಳಗೆ ಕುಸಿದು ಇದೀಗ ಪುನಃ ಚೇತರಿಸಿಕೊಳ್ಳುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಈ ಎಲ್ಲ ಬೆಳವಣಿಗೆ…
ಲೇಖಕರು: tvsrinivas41
ವಿಧ: Basic page
August 15, 2005
ಹಕ್ಕಬುಕ್ಕರು ಸ್ಥಾಪಿಸಿದ ಕನ್ನಡ ನಾಡು ಕುಲ ಪುರೋಹಿತರ ಕನಸಿನ ಬೀಡು ಹೆಮ್ಮೆಯ ವಿಜಯನಗರದ ದ್ಯೋತಕ ಅಂದು ಆಗಿದ್ದ ವಿಶಾಲ ಕರ್ನಾಟಕ ಹೊಯ್ಸಳ ಬೆಳೆಸಿದ ಬೇಲೂರು ಅರಸರಾಳಿದ ಮೆಚ್ಚಿನ ಮೈಸೂರು ಹೊಸೂರು ಕಾಸರಕೋಡುಗಳ ತವರು ಸೋಲಾಪುರ ಆದೋನಿಗಳು ಪ್ರಿಯರು ಕೋಲಾರ ಹಟ್ಟಿಗಳ ಚಿನ್ನದ ಗಣಿಯು ಕಾವೇರಿ ತುಂಗೆ ಕೃಷ್ಣೆಯರ ಖನಿಯು ಹುಬ್ಬಳ್ಳಿ ಮೈಸೂರು ಸಂಸ್ಕೃತಿಯ ಸೊಗಡು ಎಂದೆಂದಿಗೂ ಆಗದು ಈ ನಾಡು ಬರಡು ಇಂದು ಹರಿದು ಹಂಚಿರುವ ದೇಶವೀ ಕೊಂಪೆ ಅಗೋ ನೋಡು ಒಮ್ಮೆ ಮೆರೆದ ಹಾಳು ಹಂಪೆ ಇನ್ನು…
ಲೇಖಕರು: R M Rao
ವಿಧ: Basic page
August 15, 2005
ಪತಂಜಲಿಯ ಯೋಗ (ಎರಡನೆಯ ಲೇಖನ) ಸ್ಪಷ್ಟೀಕರಣ: ಪತಂಜಲಿಯ ಸೂತ್ರದಂತೆ 'ಯೋಗವೆಂದರೆ ಚಿತ್ತ ವೃತ್ತಿ ನಿರೋಧ.' ಯೋಗ ಸೂತ್ರ.ಪಾದ೧. ಸೂತ್ರ.೨ ಆಗಬೇಕಿತ್ತು. ಅಥ: ಯೋಗಾನುಶಾಸನಮ್ ಎನ್ನುವುದು ಯೋಗ ಸೂತ್ರ.ಪಾದ೧. ಸೂತ್ರ.೧. ಎಂದರೆ ಈಗ ಯೋಗ ಶಾಸ್ತ್ರದ ಬಗ್ಗೆ ಹೇಳಲಾಗುತ್ತದೆ ಎಂಬ ವಾಕ್ಯದಿಂದ ಪತಂಜಲಿಯ ಯೋಗ ಪ್ರಾರಂಭವಾಗುತ್ತದೆ. ಚಿತ್ತ ವೃತ್ತಿ ನಿರೋಧವಾದಾಗ ಏನಾಗುತ್ತದೆ ಎಂಬುದನ್ನು ಪತಾಂಜಲಿಯ ಮೊರನೆಯ ಸೂತ್ರ ಹೇಳುತ್ತದೆ. ಆಗ ದೃಷ್ಟ ತನ್ನ ಸ್ವರೂಪದಲ್ಲಿರುತ್ತಾನೆ. ಇಲ್ಲಿ ದೃಷ್ಟ ಎಂದರೆ…
ಲೇಖಕರು: olnswamy
ವಿಧ: Basic page
August 15, 2005
ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ. ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆಯೇ” ಎಂದು ಕೇಳಿದ ರೈತ. “ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ ಜೀವರಾಶಿಗಳೆಲ್ಲಕ್ಕೂ ಒಳ್ಳೆಯದಾಗುತ್ತದೆ” ಎಂದ ಸಂನ್ಯಾಸಿ. “ಅಯ್ಯೋ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರೆ ಹೇಗೆ? ನನ್ನ ಹೆಂಡತಿ ಬಹಳ ವೀಕಾಗಿದ್ದಳು.…