ಎಲ್ಲ ಪುಟಗಳು

ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 09, 2008
ವ್ಯಾಲಂಟೈನ್ಸ್ ಡೇ ಪ್ರಯುಕ್ತ ಭಾರೀ ಕಡಿತ.. ಗಂಡು ಮಕ್ಕಳ ವಿವಾಹದ ವಯಸನ್ನು ೨೧ರ ಬದಲಿಗೆ ೧೮ಕ್ಕೆ ನಿಗದಿಪಡಿಸಬೇಕೆಂದು ಕಾನೂನು ಆಯೋಗ ಶಿಫಾರಸು ಮಾಡಿದೆ. ೧೮ರ ಹುಡುಗರು ಮತ ಚಲಾಯಿಸಬಹುದಾದರೆ ಮದುವೆ ಯಾಕಾಗಬಾರದು ಎಂದು ಕಾನೂನು ಆಯೋಗ ಪ್ರಶ್ನಿಸಿದೆ. ಇದನ್ನು ಓದಿದ ೧೫ರ ಹುಡುಗರು ಮತದಾನದ ಹಕ್ಕನ್ನು ನಮಗೂ ಕೊಡಿ ಎನ್ನಲು ಸುರುಮಾಡದಿದ್ದರೆ ಸಾಕು. ೧೮ ರ ಹುಡುಗ ಹಿಂದೆ ಆರ್ಟ್ಸ್,ಸೈನ್ಸ್,ಕಾಮರ್ಸ್,ಇಂಜಿನಿಯರಿಂಗ್,ಡಾಕ್ಟರ್,ಡೆಂಟಲ್.. ಯಾವ ಕೋರ್ಸ್ ಆಗಬಹುದೆಂದು…
ಲೇಖಕರು: Narayana
ವಿಧ: Basic page
February 09, 2008
(.......ಮುಂದುವರಿದಿದೆ) ಈಗ ಅವನು ವಾಸ್ತವ ಸಂಗತಿಗಳನ್ನು ಹೇಳುವುದು ಬಿಟ್ಟು , ತನಗೆ ಬಿದ್ದ ವಿಚಿತ್ರ ಕನಸುಗಳ ಬಗ್ಯೆ ಹೇಳತೊಡಗಿದ. ಕನಸು ಅಂದರೆ ಪ್ರತಿಯೊಬ್ಬರ ಖಾಸಗೀ ಆಸ್ತಿಯಷ್ಟೆ. ಹಾಗಾಗಿ ರೇವತಿಗೆ ಅವನ ಕನಸಿನ ಪ್ರಕರಣದಲ್ಲಿ ಮುಂದೇನಾಯಿತು ಎಂದು ಮೊದಲೇ ಗೊತ್ತಿರುವುದು ಸಾಧ್ಯವಿರಲಿಲ್ಲ.ಹಾಗಾಗಿ ಅವಳು ಮಧ್ಯೆ ಬಾಯಿ ಹಾಕುವ ಪ್ರಮೇಯ ಬರುತ್ತಿರಲಿಲ್ಲ. “ಮೊನ್ನೆ ನನಗೊಂದು ವಿಚಿತ್ರ ಕನಸು ಬಿತ್ತು. ಆಕಾಶದಲ್ಲಿ ಹಾರುತ್ತಾ ಇದ್ದೆ. ಕೆಳಗೆ ಮನೆ , ಮರ , ರಸ್ತೆ ಎಲ್ಲಾ ಪುಟ್ಟದಾಗಿ ಗೊಂಬೆಗಳ…
ಲೇಖಕರು: Narayana
ವಿಧ: Basic page
February 09, 2008
(......ಮುಂದುವರಿದಿದೆ) ಸುಬ್ಬಣ್ಣ ರೇವತಿಗೆ ಮೊದಲಿನಿಂದ ಪರಸ್ಪರ ಪರಿಚಯ ಇರಲಿಲ್ಲ. ಹಾಗಾಗಿಯೇ ಅವಳನ್ನು ನೋಡಿದ್ದೇ ತಡ , ಸುಬ್ಬಣ್ಣ ಅವಳ ಚೆಲುವಿಗೆ ಮರುಳಾಗಿ ಮದುವೆಯಾಗುವ ನಿರ್ಧಾರ ಮಾಡಿದ್ದ. ಗೆಳೆಯಂದಿರ ಹಿತವಚನಗಳನ್ನು , ಇಂಥಾ ಸುಂದರಿ ತನಗೆ ದಕ್ಕಲಿಲ್ಲವಲ್ಲಾ ಎಂಬ ಅಸೂಯೆ ಎಂದೇ ಭಾವಿಸಿ, ಅವಕ್ಕೆ ಲಕ್ಷ್ಯ ಕೊಡದೇ ಮದುವೆ ಆಗಿಯೇ ಬಿಟ್ಟ. ಮದುವೆಗೆ ಮುಂಚೆ, ನಿಶ್ಚಿತಾರ್ಥ ಆದ ಮೇಲೆ ಸುಬ್ಬಣ್ಣ ರೇವತಿ ಒಟ್ಟೊಟ್ಟಿಗೆ ತಿರುಗಿದ್ದು, ಮಾತಾಡಿದ್ದು ಇತ್ತು. ರೇವತಿಗೆ ಅವನ ವಿಷಯ ಹೆಚ್ಚು…
ಲೇಖಕರು: Narayana
ವಿಧ: Basic page
February 08, 2008
ಇದು ಜೇಮ್ಸ್ ಥರ್ಬರನ ಹಾಸ್ಯ ಲೇಖನ ದ ಕರ್ಬ್ ಇನ್ ದ ಸ್ಕೈ ದ ಭಾವಾನುವಾದ. ಮುಂಬಯಿ ಮೈಸೂರು ಅಸೋಸಿಯೇಷನ್ನಿನ ಪತ್ರಿಕೆ ನೇಸರುವಿನಲ್ಲಿ ೧೯೯೬ರಲ್ಲಿ ಪ್ರಕಟವಾದ ನನ್ನ ಈ ಬರಹವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ಮೊದಲನೆ ಕಂತು. ಬಾಕಿ ಕಂತುಗಳು ಸದ್ಯದಲ್ಲಿಯೇ ಬರಲಿವೆ........ ಸುಬ್ಬಣ್ಣ ರೇವತಿಯನ್ನು ಮದುವೆಯಾಗುತ್ತಾನಂತೆ ಎಂದು ಸುದ್ದಿ ಕೇಳಿದಾಗ ಆಶ್ಚರ್ಯಕ್ಕಿಂತ ಹೆಚ್ಚಾಗಿ ಸುಬ್ಬಣ್ಣ ಯಾಕೆ ಈ ನಿರ್ಧಾರಕ್ಕೆ ಬಂದ ಎಂದು ಕನಿಕರ ಉಂಟಾಯಿತು. ಹಾಗೆ ನೋಡಿದರೆ ಈ ಸುಬ್ಬಣ್ಣ ಮತ್ತು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 08, 2008
ಈ ಹಿಂದೆ ಸಂಪದದಲ್ಲಿ ನಾನು ಬರೆದಿದ್ದ ಬರಹವೊಂದು, ಸ್ವಲ್ಪ ವಿಸ್ತಾರದೊಂದಿಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.... :  http://thatskannada.oneindia.in/nri/article/2008/0802-my-wife-my-valentine.html -ಹಂಸಾನಂದಿ  
ಲೇಖಕರು: Gurudatta N S
ವಿಧ: Basic page
February 08, 2008
ಹಾರುತಿವೆ ಹಕ್ಕಿಗಳು ತೆರತೆರನಾಗಿ... ಮುಸುಕಿನ ಬೆಳಗಲಿ ಸ್ವಚಂದದಿ ಹಾರುತಿವೆ.. ಹಾಡುತಿವೆ... ಚಿಲಿಪಿಲಿ ಎಂದು ಗಾನವಗೈಯುತ.... ಬಣ್ಣ ಬಣ್ಣದ ರೆಕ್ಕೆಗಳ ಬಡಿಯುತ ಹಾರುತಿವೆ... ಹಾಡುತಿವೆ... ನಾದ ನಿನಾದವ ಸೂಸುವ ಮನಕೆ ಮುದ ನೀಡುವ ಹಕ್ಕಿರವ ಎಷ್ಟೊಂದು ಆನಂದ ನೋಡುಗನಿಗೆ, ಕೇಳುಗನಿಗೆ ಪರಮಾನಂದ ಒಂದೆಡೆ "ಬರ್ಡ್ ಫ್ಲೂ" ಬಂದಿದೆ... ಕೊಲ್ಲುತಿದೆ... ಇನ್ನೊಂದೆಡೆ ವಾಹನಗಳ ಇಂಗಾಲದ ಹೊಗೆ... ಮೂಗು ಮುಚ್ಚೇ ಹೋಗುವಷ್ಟು... ಕಣ್ಣೇ ಕಾಣದಷ್ಟು... ಮತ್ತೊಂದೆಡೆ ಬಾಂಬು, ಮಾನವ ಬಾಂಬು, "ಆರ್.ಡಿ.…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು. ಬೇಂದ್ರೆಯವರೇ ಹೇಳುವಂತೆ 'ಶಬ್ದ ಶ್ರುತಿಯಾದಾಗ, ಮಾತು ಕೃತಿಯಾದೀತು'. ಅವರು ಉಲಿದ ಒಂದೊಂದು ಶಬ್ದವೂ ಶ್ರುತಿಯಾದದ್ದರಿಂದಲೇ ಏನೋ ಅವರ ಮಾತೆಲ್ಲವೂ ಕೃತಿಯೇ ಆದವು. ಈಗಿನ ಪೀಳಿಗೆಯ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು. ಬೇಂದ್ರೆಯವರೇ ಹೇಳುವಂತೆ 'ಶಬ್ದ ಶ್ರುತಿಯಾದಾಗ, ಮಾತು ಕೃತಿಯಾದೀತು'. ಅವರು ಉಲಿದ ಒಂದೊಂದು ಶಬ್ದವೂ ಶ್ರುತಿಯಾದದ್ದರಿಂದಲೇ ಏನೋ ಅವರ ಮಾತೆಲ್ಲವೂ ಕೃತಿಯೇ ಆದವು. ಈಗಿನ ಪೀಳಿಗೆಯ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು. ಬೇಂದ್ರೆಯವರೇ ಹೇಳುವಂತೆ 'ಶಬ್ದ ಶ್ರುತಿಯಾದಾಗ, ಮಾತು ಕೃತಿಯಾದೀತು'. ಅವರು ಉಲಿದ ಒಂದೊಂದು ಶಬ್ದವೂ ಶ್ರುತಿಯಾದದ್ದರಿಂದಲೇ ಏನೋ ಅವರ ಮಾತೆಲ್ಲವೂ ಕೃತಿಯೇ ಆದವು. ಈಗಿನ ಪೀಳಿಗೆಯ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು. ಬೇಂದ್ರೆಯವರೇ ಹೇಳುವಂತೆ 'ಶಬ್ದ ಶ್ರುತಿಯಾದಾಗ, ಮಾತು ಕೃತಿಯಾದೀತು'. ಅವರು ಉಲಿದ ಒಂದೊಂದು ಶಬ್ದವೂ ಶ್ರುತಿಯಾದದ್ದರಿಂದಲೇ ಏನೋ ಅವರ ಮಾತೆಲ್ಲವೂ ಕೃತಿಯೇ ಆದವು. ಈಗಿನ ಪೀಳಿಗೆಯ…