ವಿಧ: ಬ್ಲಾಗ್ ಬರಹ
February 08, 2008
ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತುಸು ತಡವಾಯಿತು. ಸ್ವಾತಂತ್ರ್ಯ ಬಂದು 60 ವರ್ಷಗಳಾಯಿತು ಎಂದು ದೊಡ್ಡ ಸಾಧನೆಯನ್ನೇನೋ ಮಾಡಿದವರ ಹಾಗೆ ಮೆರೆದಾಡುವ ನಾವು ಅಂದರೆ, ನಮ್ಮ ಸರಕಾರಗಳು ಮಾಡಿರುವ ಸಾಧನೆ ಏನು ಎಂಬುದಕ್ಕೆ ಸಾಕ್ಷ್ಯದಂತಿವೆ ಮಣ್ಣು, ಧೂಳಿನಿಂದ ಆವೃತವಾದ ಈ ರಸ್ತೆಗಳು. ಐದು…
ವಿಧ: ಬ್ಲಾಗ್ ಬರಹ
February 08, 2008
ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತುಸು ತಡವಾಯಿತು. ಸ್ವಾತಂತ್ರ್ಯ ಬಂದು 60 ವರ್ಷಗಳಾಯಿತು ಎಂದು ದೊಡ್ಡ ಸಾಧನೆಯನ್ನೇನೋ ಮಾಡಿದವರ ಹಾಗೆ ಮೆರೆದಾಡುವ ನಾವು ಅಂದರೆ, ನಮ್ಮ ಸರಕಾರಗಳು ಮಾಡಿರುವ ಸಾಧನೆ ಏನು ಎಂಬುದಕ್ಕೆ ಸಾಕ್ಷ್ಯದಂತಿವೆ ಮಣ್ಣು, ಧೂಳಿನಿಂದ ಆವೃತವಾದ ಈ ರಸ್ತೆಗಳು. ಐದು…
ವಿಧ: ಚರ್ಚೆಯ ವಿಷಯ
February 08, 2008
ಕಾಡಿದ ಲೀ, ಕಾಪಾಡಿದ ಮಳೆ; ಮಾನ ಉಳಿಸಿದ ಮಳೆ; ಮಳೆಯಿಂದ ರದ್ದಾದ ಪಂದ್ಯದಲ್ಲಿ ಮಿಂಚಿದ ಲೀ; ವರವಾದ ವರುಣ; ಪಾಯಿಂಟ್ ಹಂಚಿಕೊಂಡ ಭಾರತ-ಆಸ್ಟ್ರೇಲಿಯಾ; ಮಳೆ ಬರದೇ ಹೋಗಿದ್ದರೆ...! ಹೀಗೆ ನಮ್ಮ ಭಾರತ ತಂಡದ ಬಗ್ಗೆ ದಿನಾಂಕ 04.02.2008 ರಂದು ಪತ್ರಿಕೆಗಳಲ್ಲಿ ಬಂದಿದೆ. 03.02.2008 ರ ಪಂದ್ಯವನ್ನು ನೋಡಿದವರಿಗೆಲ್ಲ ಬೇಸರವಾಗಿರುತ್ತದೆ. ಯಾಕೆಂದರೆ ಭಾರತ ತಂಡವು ವಿಶ್ವ ಚಾಂಪಿಯನ್ನರೊಂದಿಗೆ ಯುವ ಆಟಗಾರರಂತೆ (ಮಕ್ಕಳಂತೆ) ಆಟವಾಡಿದರು. ಒಂದು ವೇಳೆ ಮಳೆ ಬಾರದೇ ಹೋಗಿದ್ದರೆ......!…
ವಿಧ: ಬ್ಲಾಗ್ ಬರಹ
February 08, 2008
ಬ್ಲೂಟೂಥ್ ಅನ್ನುವ ಪದವನ್ನು ಮೊಬೈಲ್ ಫೋನುಗಳ ಕಾಂಟೆಕ್ಸ್ಟ್ನಲ್ಲಿ ಈಗೀಗ ಎಲ್ಲರೂ ಕೇಳಿರುತ್ತಾರೆ. ಇದು 1999 ರಲ್ಲಿ ಮೊದಲು ದೊಡ್ಡಮಟ್ಟದಲ್ಲಿ ಚಾಲ್ತಿಗೆ ಬಂದದ್ದು. ಇದನ್ನು ಶುರುವಿನಲ್ಲಿ ಅಭಿವೃದ್ಧಿ ಪಡಿಸಿದ್ದು ಸ್ವೀಡನ್ನ ಎರಿಕ್ಸನ್ ಕಂಪನಿ. ನಂತರ ಇತರ ಮೊಬೈಲ್ ಫೋನ್ ಕಂಪನಿಗಳು ಬಂಡಿ ಹತ್ತಿಕೊಂಡರು. 2000 ದ ಸುಮಾರಿನಲ್ಲಿ, ಬ್ಲೂಟೂಥ್ನಿಂದಾಗಿ ಇನ್ನುಮೇಲೆ ಟಿಕೆಟ್ಗಳಿಗೆ ಥಿಯೇಟರ್ಗಳ ಮುಂದೆ ಕ್ಯೂ ನಿಲ್ಲಬೇಕಿಲ್ಲ, ನಿಮ್ಮ ಸೆಲ್ಫೋನ್ನಲ್ಲಿರುವ ಬ್ಲೂಟೂಥ್ ಸಂಪರ್ಕದಿಂದ…
ವಿಧ: Basic page
February 08, 2008
ಪ್ರೀತ್ಸೋ ಹೃದಯ, ಹದಿಹರೆಯದ ಕನಸುಗಳು, ಭಾವನೆಗಳು, ನಿಸ್ವಾರ್ಥ ಒಲವು,
ನೆನಪಿನ ಕಾಣಿಕೆಯಾದ ವಸ್ತುವನ್ನು ಜೋಪಾನವಾಗಿ ಕಾಪಾಡೋದು, ಪ್ರತಿಕ್ಷಣ ಪ್ರೀತಿಯಲ್ಲೇ
ಮುಳುಗಿರುವುದು, ಪ್ರೀತಿ ಪಡೆಯುವ ಪರಿಯನ್ನು ವಿಭಿನ್ನವಾಗಿ ಯೋಚಿಸುವುದು, ಪ್ರೀತಿ ಸಿಗದೆಹೋದರೆ ಮುಂದೆ ಬದುಕು ಇಲ್ಲವೇನೋ ಎಂಬ ಭಾವನೆ...
ಈ ಎಲ್ಲ ಹಂತ ಪ್ರತಿಯೊಬ್ಬರ ಜೀವನದಲ್ಲೂ ಬರುವಂತದ್ದು, ಇದೆಲ್ಲವು ನಮ್ಮ ಜೀವನದಲ್ಲಿ ನಡೆದರೆ ಅಥವಾ ಒಂದು ಬಾರಿ ಪ್ರೀತಿಸಿದರೆ ಏನೋ ಸಾಧಿಸಿದಂತಾಗುವುದಿಲ್ಲಾ, ಹೇಗೆ ಆ…
ವಿಧ: Basic page
February 08, 2008
ಮನಸ್ಸಿನ ಆಳ ಚಿಂತೆಗೆ ಮೀರಿದ್ದು, ಚಿಂತಿಸುವವನಿಗೆ ಮೀರಿದ್ದು, ಮನಸ್ಸಿದ್ದವನು ಮನುಷ್ಯ. ಒಳ್ಳೆ ಮನಸ್ಸು ಅಥವಾ ಒಳ್ಳೆಯದನ್ನು ಯೋಚಿಸುವ ಮನಸ್ಸು ಒಂದುಕಡೆಯಾದರೆ, ಎಲ್ಲೊ ಕೆಲವು ಬಾರಿ ಬೇಡವಾದದ್ದು ಅಥವಾ ಸರಿಯಲ್ಲ ಎಂಬುದು ಹುಟ್ಟುವುದು ಸಹಜ. ಅಂದರೇ, ಎರಡು ಮನಸ್ಸು ಇದೆ ಎಂಬ ಭಾವನೆಯಲ್ಲ, ಮನಸ್ಸಿನಲ್ಲಿ ಎರಡು ತರಹದ ಭಾವನೆಗಳು ಉಂಟು ಎಂದರ್ಥ. ನಿಂತನೀರಿನಂತೆ ಯೋಚಿಸುವ ಮನಸ್ಸು, ಅದು ತಿಳಿನೀರಾಗಿರಬಹುದು ಅಥವಾ ಮಲಿನವಾಗಿರಬಹುದು ಇದು ಒಂದು ವರ್ಗದ ಮನಸ್ಸು. ತೂಗುವ ಉಯ್ಯಾಲೆಯ ಪರಿ ಹಾಗೂ…
ವಿಧ: Basic page
February 07, 2008
ದೀಪವು ಉರಿಯುವುದು ತನ್ನ ಒಡಲು ಎಣ್ಣೆಯಿಂದ ತುಂಬಿರುವ ತನಕ, ಮನಸ್ಸು ಮೌನದಿಂದ
ಉಳಿಯುವುದು ತಾನು ಯೋಚನೆಯ ಸುಳಿಗೆ ಸಿಲುಕಿದಾಗ. ಆಸೆಯನ್ನೇ ಜೀವವಾಗಿ ಇಟ್ಟುಕೊಂಡು
ಬದುಕುವ ಈ ಮನಸ್ಸು ಯಾವಾಗಲು ತನ್ನ ಆಯಸ್ಸನ್ನು ಹೆಚ್ಚಿಸಿಕೊಳ್ಳುವ ಆಸೆ.
ಬದುಕೆಂಬ ದೋಣಿಯಲ್ಲಿ, ಸಾಗರವನ್ನು ಜೀವನವನ್ನಾಗಿ, ಹರಿಗೋಲು ಮನಸ್ಸಾದರೇ
ಅದನ್ನು ನಿಯಂತ್ರಿಸಲು ಆಸೆ ಬೇಕು. ಆಸೆ, ಕಿಚ್ಚು, ಸಾಧನೆ ಮೂರು ಮನುಷ್ಯನು ತನ್ನ
ಗುರಿ ಮುಟ್ಟಲು ಅವಶ್ಯ. ಕಿಚ್ಚು ಎಂದರೆ ನಕಾರಾತ್ಮಕ ಅರ್ಥದ ಬದಲು ಹುಮ್ಮಸ್ಸು
ತುಂಬುವ…
ವಿಧ: ಬ್ಲಾಗ್ ಬರಹ
February 07, 2008
ಉಲ್ಲೇಖ : "ಭಾರ", ನನ್ನ ಕತೆಯ ಕಥಾವಸ್ತು, ಈಗಿನ ಮಕ್ಕಳು ವಿದ್ಯಾಭ್ಯಾಸದ ಹೆಸರಿನಲ್ಲಿ ಅನುಭವಿಸುತ್ತಿರುವ ಮಾನಸಿಕ ಮತ್ತು ದೈಹಿಕ ಹಿಂಸೆ. ಈ ಘಟನೆಗಳು ದಿನನಿತ್ಯ ನಮ್ಮ ಸುತ್ತಮುತ್ತಲಿನ ಶಾಲೆಗಳಲ್ಲಿ ನಡೆಯುತ್ತಿದ್ದರೂ, ಅಥವಾ ನಮ್ಮ ಮನೆಮಕ್ಕಳು ಆಧುನಿಕ ವಿದ್ಯಾಭ್ಯಾಸದ ಹೆಸರಿನಲ್ಲಿ ಪರಿಪಾಟಲು ಪಡುತ್ತಿದ್ದರೂ, ಹೆತ್ತವರಾಗಿಯೂ ಸಹಾಯಹಸ್ತ ಚಾಚದೆ ಅಸಹಾಯಕರಾಗಿದ್ದೇವೆ. ಇದರಿ೦ದ ಎಷ್ಟೋ ಮಕ್ಕಳು ಶಾಲೆಗೆ ಹೋಗಲೊಲ್ಲರು. ಅನೇಕ ಶಾಲೆ, ಕಾಲೇಜುಗಳಲ್ಲಿ ಅಧ್ಯಾಪಕರು ಕೊಡುತ್ತಿರುವ ಮಾನಸಿಕ ಮತ್ತು…
ವಿಧ: ಬ್ಲಾಗ್ ಬರಹ
February 07, 2008
ಎಷ್ಟು ಜಗ್ಗಾಡಿದರೂ
ಕಾವ್ಯವಾಗದ ಪದದ ಸಾಲಿಗೆ
ಗಿಲೀಟು ಮಾಡುವುದು ಬರೇ ಪೋಲು.
ಹೊರಟಲ್ಲಿಗೇ ಬಂದು ನಿಂತು
"ನೀನೂ ಒಬ್ಬ ಕವಿಯೆ?" ಎನ್ನುತ್ತಾ
ಭುಜ ಕುಣಿಸಿ ನಗುತ್ತದೆ.
ವಿಧ: ಬ್ಲಾಗ್ ಬರಹ
February 07, 2008
ಬಹಳ ದಿನಗಳಿಂದ ಈ ವಿಷಯ ಬರೀಬೇಕು ಅಂತಿದ್ದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಭಾಗಗಳನ್ನಾಗಿ ಮಾಡಲಾಯಿತು, ಅದರಲ್ಲಿ ಹುಬ್ಬಳ್ಳಿಯನ್ನು ಕೇಂದ್ರ ಕಚೇರಿಯನ್ನಾಗಿ ಮಾಡಿ 'ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ'ಯನ್ನು ರಚಿಸಲಾಯಿತು. ಈ ವಾಯುವ್ಯ ಸಂಸ್ಥೆಯ ಬಸ್ಸುಗಳ ಮೇಲೆ ಆಂಗ್ಲದಲ್ಲಿ "NWKRTC" ಅಂತಲೋ ಅಥವಾ ಕನ್ನಡದಲ್ಲಿ "ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ" ಅಂತಲೋ ಬರೆದಿರುತ್ತಾರೆ. ಈ ಸಂಸ್ಥೆಯವರು ಬರೆಯುವ ವಾಯುವ್ಯದಲ್ಲಿ 'ಉ' ಪ್ರತ್ಯಯ…