ಎಲ್ಲ ಪುಟಗಳು

ಲೇಖಕರು: shammi
ವಿಧ: Basic page
February 12, 2008
"ಭಾರ" ಭಾಗ-೧        ಅಂದು ಜುಲೈ ೨೦,  ಪುಟ್ಟ ಆರ್ಯನ ಹುಟ್ಟುಹಬ್ಬ. ಅವನು ಅಂಜಲಿಯ ಒಬ್ಬನೇ ಮಗ, ಆರನೆಯ ತರಗತಿಯಲ್ಲಿ ಓದುತ್ತಿರುವನು. ಅಂಜಲಿಯ ಗಂಡ ಸಮರ್ಥ, ಸಾಧಾರಣ ಕೃಷಿಕನಾದರೂ, ಅಳೆದು ಸುರಿದು ಸಾಕಷ್ಟು ಡೊನೇಷನ್ ತೆತ್ತು ಮಗನನ್ನು ಒಂದು ಪ್ರತಿಷ್ಠಿತ ಶಾಲೆಗೆ ಸೇರಿಸಿದ್ದನು. ತರಾತುರಿಯಿಂದ ಬೆಳಿಗ್ಗೆ ಆರು ಘಂಟೆಗೆ ಎದ್ದವಳೇ ಅಂಜಲಿ, ಖುಷಿಯಿಂದ ಹುಟ್ಟುಹಬ್ಬದ ಶುಭಾಶಯವನ್ನು ಹೇಳುತ್ತಾ, ಮಗನನ್ನು ಎಬ್ಬಿಸಿದಳು. ತನ್ನ ಹುಟ್ಟುಹಬ್ಬದ ಸಂತಸ ಆರ್ಯನ ಮುಖದಲ್ಲಿ ಎದ್ದು ಕಾಣುತ್ತಿದ್ದರೂ,…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 11, 2008
ಆರ್.ತಾತ (ಎಂ.ಎ.ಎಲ್.ಟಿ) ಇವರು ತಮಿಳಿನಿಂದ ಕನ್ನಡಯ್ಸಿರುವ ಕ್ರುತಿಯೇ 'ಕನ್ನಡ ನಾಲಡಿಗಳು'. ತಮಿಳಿನಲ್ಲಿ 'ನಾಲಡಿಯಾರ್' ಎಂದು ಹೆಸರುವಾಸಿಯಾಗಿರುವ ಇದು ಹಲವು ನೀತಿಮಾತುಗಳನ್ನೊಳಗೊಂಡ ಕ್ರುತಿ. ಆರ್. ತಾತರವರು ಇದನ್ನು ಕನ್ನಡಕ್ಕೆ ತರುವಾಗ ಹೀಗೆ ಬರೆದಿದ್ದಾರೆ ಅವರೊಳ್ ನಾಲಡಿಯೆಂದೆಂ ಬುವ ಕ್ರುತಿಯಂ ತಮಿಳ ಬಲ್ಲಹರ್ ಪಿರಿದುಂ ಮೆ ಚ್ಚುವರಾ ಕ್ರುತಿಯಂ ಕನ್ನಡಿ ಸುವ ಬಗೆಯಿಂದೆರಗಿದಪ್ಪೆನಾಸರಸತಿಗಾಂ (ಸುಮಾರು ಎಲ್ಲ ಕನ್ನಡದ ಕಬ್ಬಿಗರು ಸರಸತಿಯನ್ನು ನೆನೆದೆ ಕಬ್ಬ ನೆಗೞಿಗೆ…
ಲೇಖಕರು: rajeshnaik111
ವಿಧ: Basic page
February 11, 2008
ನಿರ್ಮಾತೃ: ಪಶ್ಚಿಮ ಚಾಲುಕ್ಯ ದೊರೆ ಒಂದನೇ ಸೋಮೇಶ್ವರ (೧೦೪೨-೧೦೬೮) ಸ್ಥಳ: ಹಾವೇರಿ ಜಿಲ್ಲೆಯ ಗಳಗನಾಥ ಗದಗದಿಂದ ಶಿರಹಟ್ಟಿ ಮೂಲಕ ಬೆಳ್ಳಟ್ಟಿಗೆ ಬಂದು ಇಲ್ಲಿಂದ ೧೮ ಕಿಮಿ ಚಲಿಸಿದರೆ ಇಟಗಿ ಎಂಬ ಊರು. ಗದಗ ಜಿಲ್ಲೆಯ ಕೊನೆಯ ಊರಿದು. ಬೆಳ್ಳಟ್ಟಿಯಿಂದ ಹಾವೇರಿ ಜಿಲ್ಲೆಯ ಗಡಿವರೆಗೆ ರಸ್ತೆ ತೀರಾ ಕೆಟ್ಟದಿತ್ತು. ಇಟಗಿಯಿಂದ ೪ ಕಿಮಿ ಚಲಿಸಿದರೆ ಹಾವೇರಿ ಜಿಲ್ಲೆಯ ತೆರೆದಹಳ್ಳಿ. ಇಲ್ಲಿಂದ ರಸ್ತೆ ಚೆನ್ನಾಗಿತ್ತು. ಅಬ್ಬಾ ಎಂದು ನಿಟ್ಟುಸಿರುಬಿಟ್ಟ ನಮ್ಮ ಚಾಲಕ. ತೆರೆದಹಳ್ಳಿಯಿಂದ ೧೨ ಕಿಮಿ…
ಲೇಖಕರು: raju badagi
ವಿಧ: Basic page
February 11, 2008
ಅಂದು ನೀನು ನನ್ನ ತಿರಸ್ಕರಿಸಿದ್ದಕ್ಕೆ,ಯಾವ ಕುರುಹುಗಳೂ ಉಳಿದಿಲ್ಲ ಆದರೂ ಇಂದು ಅದು ಇತಿಹಾಸ
ಲೇಖಕರು: raju badagi
ವಿಧ: Basic page
February 11, 2008
ನಾನು ಹಾಳೆ ನೀನು ಕವಿತೆ ನಾನು ಪಲಕ ನೀನು ಜಾಹಿರಾತು ನಾನೋಬ್ಬ ಹುಚ್ಚ, ನೀನು ಪ್ರೀತಿ. ನಾನು, ನೀನಿನಲ್ಲದ ನಾನು ನೀನು, ನಾನಿಲ್ಲದ ನೀನು ನಾನು ಹೊಟ್ಟೆ,ನೀನು ಹಸಿವು ನಾನು ದಾರಿ,ನೀನು ತಿರುವು ನಾನು ಹಾಡು, ನೀನು ಅರ್ಪಣೆ ನನಗೆ ನೀನು ನಿನಗೆ ನಾನು…
ಲೇಖಕರು: somashekar
ವಿಧ: ಬ್ಲಾಗ್ ಬರಹ
February 11, 2008
ನಾ ಬರೆದ ಮೊದಲ ಕವನ... ನಾ ಕಂಡೆ ಒಂದು ಕನಸು ನನಸಾಗಲೆಂದು, ಕೊನೆಗೂ ಕನಸಾಗೆ ಉಳಿಯಿತು, ನನಸಾಗಬೇಕೆಂದುಕೊಂಡ ನನ್ನ ಕನಸು... ಬ್ರಹ್ಮ ನನ್ನ ಹಣೆಬರಹ ಬರೆದು ಎಂದ, ನಿನ್ನ ಹಣೆಬರಹ ಇಷ್ಟೆ, ಅದಕ್ಕೆ ನಾ ಅಂದೆ, ನಿನ್ನ ಪೆನ್ನಲ್ಲಿ ಶಾಯಿ ಇರುವುದು ಅಷ್ಟೆ... ನನ್ನ ಸ್ನೇಹಿತ ರಿಂಗ್ಟೋನ್ ಕಳುಹಿಸಲು ಹೇಳಿದ, ಕಳುಹಿಸಿದ್ದಕ್ಕೆ ಅವನಿಂದ ಪ್ರತಿಉತ್ತರ ಇರಲ್ಲಿಲ್ಲ, ಅದಕ್ಕೆ ಬರೆದೆ, ನನ್ನ ಸ್ನೇಹಿತ ರಿಂಗ್ಟೋನ್ ಕಳುಹಿಸು ಎಂದ, ಕಳುಹಿಸಿದ್ದಕ್ಕೆ ಅವನ ಸಂದೇಶದಿಂದ ನನ್ನ ಫೋನ್ ಅನ್ನಲಿಲ್ಲ ಟೊನ್ ಟೊನ್…
ಲೇಖಕರು: somashekar
ವಿಧ: Basic page
February 11, 2008
ಕನಸುಕಂಡ ಮನೆ, ಬಂಗಲೆ, ಕಾರು, ಆಸೆ ಪಟ್ಟಿದೆಲ್ಲ ಅಂಗೈಯಲ್ಲಿ, ಅಂದುಕೊಂಡಿದೆಲ್ಲ ಕಣ್ಮುಂದೆ, ಚಂದ್ರ-ನಕ್ಷತ್ರಗಳನ್ನೆ ಕೊಂಡು ಮನೆಯಲ್ಲಿ ತಂದಿಡುವಷ್ಟು ಸಂಪತ್ತು. ಆಹಾ... ಕಲ್ಪನೆಗೆ, ಆಸೆಗೆ ಮಿತಿಯೇ ಇಲ್ಲ, ಮನಸ್ಸು ಮಾಡಿದರೆ ಕೂತಕಡೆಯೇ ಅಂದುಕೊಂಡಿದ್ದನ್ನೆಲ್ಲ ತಿಂದು, ನೋಡಿ ಬರುವಂತಹ ಮನಸ್ಸು, ಇದು ಕ್ಷಣಿಕ ಸುಖ. ನಾವಿರೊತನಕ ಹಸಿಯಾಗಿ, ಸವಿಯಾಗಿ, ಸಿಹಿಯನ್ನು ಚಪ್ಪರಿಸೊಹಾಗೆ ಅನುಭವ ತರುವುದು ’ಬಾಲ್ಯ’. ಪ್ರತಿಯೊಬ್ಬರು ಈ ’ಬಾಲ್ಯ’ ಅನ್ನೊ ಹಂತ ದಾಟಿ ಬಂದಿರುತ್ತಾರೆ. ಈ ಬಾಲ್ಯದ ದಿನಗಳು…
ಲೇಖಕರು: nagesh
ವಿಧ: Basic page
February 11, 2008
ಇವಳೇನಾ ? ಪಕ್ಕದ ಬೀದಿಯಲಿ ನನ್ನ ನೋಡಿ ನಸು ನಕ್ಕ ಚೆಲುವೆ ಇವಳೇನಾ? || ಮುಡಿಯ ತುಂಬೆಲ್ಲ ಹೂವ ಮುಡಿದು ಹಣೆಯಲಿ ರಾರಾಜಿಪ ಕುಂಕುಮವ ಧರಿಸಿ ಗೆಜ್ಜೆಯ ದನಿಯಲಿ ನಾಚಿ ನನ್ನಾ ಮಾತನಾಡಿಸಿದ ಸುಮತಿ ಸೌಂದರ್ಯವತಿ ಇವಳೇನಾ? || ಕಣ್ಣಂಚಿನ ಪ್ರೀತಿಯಲಿ ನನ್ನಾ ಸೆಳೆದು ಪ್ರೀತಿಯ ರಾಗವನೆ ಹಾಡಿ ನೀಳ ಕೇಶ ರಾಶಿಯಲಿ ಪ್ರೀತಿಯನೆ ಹರಿಸಿ ಪ್ರೇಮ ಸಾಗರದಲಿ ನನ್ನಾ ತೇಲಿಸಿದ ಗುಣವತಿ ಸಾವಿತ್ರಿ ಇವಳೇನಾ? || ಮಲ್ಲಿಗೆಯಂತಹ ನಗುವ ನನ್ನೆಡೆಗೆ ಚೆಲ್ಲಿ…
ಲೇಖಕರು: Nitte
ವಿಧ: Basic page
February 11, 2008
ಕರಿ ಮೋಡದ೦ತ ನನ್ನ ದೊಡ್ಡ ಹಡಗಿದು... ಸಾಗುತಿದೆ ವಿಶಾಲವಾದ ನಿರ೦ತರ ನೀಲ ಸಮುದ್ರದಲ್ಲಿ... ಮಿನುಗು ತಾರೆಗಳಲ್ಲಿ ನನ್ನ ಗೆಳೆಯ ಗೆಳತಿಯರಿರುವರು... ನನಗೆ ಸಹಾಯ ನೀಡುತ್ತಿರುವರು ಅವರು ನನ್ನ ದಾರಿಯಲ್ಲಿ ಬೆಳಕ ಚೆಲ್ಲಿ... ಗಾಳಿಯೇ ನನ್ನ ನಾವಿಕ... ತ೦ಪಾಗಿ ಕೆಲವೊಮ್ಮೆ ಕಚಗುಳಿಯನಿಟ್ಟು ನಗಿಸುವನು... ಬಿರುಸಾಗಿ ಕೆಲವೊಮ್ಮೆ ಅಬ್ಬರಿಸಿ ಹೆದರಿಸುವನು... ಮಳೆ ಹೊಯ್ದರು ಸಿಡಿಲಿದ್ದರೂ ಪ್ರತಿ ರಾತ್ರಿಯೂ ಸಾಗುವುದು ಈ ಪಯಣ... ಒಮ್ಮೆ ಮರೆಯಾಗಿ ಇನ್ನೊಮ್ಮೆ ಎದುರಾಗಿ ನಡೆದಿದೆಯೇ ನಿನ್ನ ಹುಡುಗಾಟ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 11, 2008
ರಿವರ್ಸ್ ಮಾರ್ಟ್‍ಗೇಜ್ ಲೋನ್ ಬಗ್ಗೆ ನಿಮಗೆ ಗೊತ್ತೇ ? ಈ ಯೋಜನೆ ವಿದೇಶಗಳಲ್ಲಿತ್ತು . ಈವರೆಗೆ ನಮ್ಮಲ್ಲಿ ಇರಲಿಲ್ಲ . ಈಗ ನಮ್ಮಲ್ಲೂ ಬಂದಿದೆ . ಮುಪ್ಪಿನಲ್ಲಿ ಜನಕ್ಕೆ ಆರ್ಥಿಕ ಭದ್ರತೆ ಒದಗಿಸಲು ಸರಕಾರ ಮತ್ತು ಬ್ಯಾಂಕುಗಳು ಇದನ್ನು ಭಾರತದಲ್ಲಿ ಜಾರಿಗೆ ತಂದಿವೆ. ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ . ಹೀಗೊಂದು ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ . ಮುಪ್ಪಿನ ಮುದುಕ ಅಥವಾ ಮುದುಕಿಗೆ ಹಣದ ಅಗತ್ಯ ಇದೆ. ಅವರಿಗೆ ಆದಾಯ ಇಲ್ಲವೇ ಇಲ್ಲ ; ಅಥವಾ ಕಡಿಮೆ. ವೈದ್ಯಕೀಯ ಖರ್ಚಿಗೋ ,…