ನಿನ್ನಿಂದ
ಕತ್ತಲೆ ತುಂಬಿರುವ ಬಾಳಲ್ಲಿ
ನೀ ಬಂದೆ ಬೆಳಕು ಚೆಲ್ಲಿ
ಹತ್ತಿ ಉರಿಯುತ್ತಿತ್ತು ಬೇಸರ ಮನದಲ್ಲಿ
ಮಾಯವಾಯಿತು ಬೇಸರ ನೀ ಪಕ್ಕ ನಿಂತಲ್ಲಿ !!
-Vರ ( Venkatesha ರಂಗಯ್ಯ )
- Read more about ನಿನ್ನಿಂದ
- Log in or register to post comments
ಕತ್ತಲೆ ತುಂಬಿರುವ ಬಾಳಲ್ಲಿ
ನೀ ಬಂದೆ ಬೆಳಕು ಚೆಲ್ಲಿ
ಹತ್ತಿ ಉರಿಯುತ್ತಿತ್ತು ಬೇಸರ ಮನದಲ್ಲಿ
ಮಾಯವಾಯಿತು ಬೇಸರ ನೀ ಪಕ್ಕ ನಿಂತಲ್ಲಿ !!
-Vರ ( Venkatesha ರಂಗಯ್ಯ )
ನಮ್ಮಧ್ವನಿ ಸಮುದಾಯ ರೇಡಿಯೋ ಕೆಂದ್ರ ಬೆಂಗಳೂರುನಿಂದ ಸುಮಾರು 80 ಕಿ.ಮೀ ದೂರದಲ್ಲಿ ಬೂದಿಕೋಟೆಯಲ್ಲಿ ಇದೆ. ಬೂದಿಕೋಟೆ ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕಿನಲ್ಲಿದೆ. ನಮ್ಮಧ್ವನಿಯನ್ನು ಬೂದಿಕೋಟೆಯಲ್ಲಿ 2002 ರಲ್ಲಿ ಪ್ರಾರಂಭಿಸಿದರು.
ಇದು ನನಗೆ ನನ್ನ ಸ್ನೇಹಿತರೊಬ್ಬರಿಂದ ಬಂದ ಈ-ಮೇಲ್ ನ ಕನ್ನಡ ಅನುವಾದ.....................................................
-------------------------------------------------------------------------------------------------------------
ಇದೊಂದು ಹಳೆಯ ಕತೆ ಅಂತ ತಿಳ್ಕೋಬೇಡಿ. ಈ ಹಳೆಯ ಕತೆಗೆ ಹೊಸ ಭಾಗವೊಂದು ಸೇರ್ಪಡೆಯಗಿದೆ. ಕುತೂಹಲಕಾರಿಯಾಗಿದೆ!
ಮಾನ್ಯ ಮಿತ್ರರೊಬ್ಬರು ’ೞ’ ಮತ್ತು ’ಱ’ ಕಾರಗಳಿಗೆ ಸಂಬಂಧಿಸಿದಂತೆ ಕೆಲವು ಪದಗಳನ್ನು ಉಚ್ಚರಿಸಿ ಧ್ವನಿಯನ್ನು ಈ ಜಾಲದಲ್ಲಿ ಏಱಿಸಲು ಕೇಳಿಕೊಂಡಿದ್ದರು. ಅದನ್ನು ಮಾಡುವುದಾದರೂ ಹೇಗೆ?
ಸಮುದಾಯ ರೇಡಿಯೋ ನಮ್ಮ ಭಾರತ ದೇಶದಲ್ಲಿ ಹೊಸದು ಆದರೆ ನೇಪಾಳ್, ಶ್ರೀಲಂಕಾ, ಲ್ಯಾಟಿನ್ ಅಮೇರಿಕಾ, ಉತ್ತರ ಅಮೇರಿಕಾ, ಆಸ್ಟ್ರೇಲಿಯಾ , ಇಂಗ್ಲೆಂಡ್, ಆಪ್ರಿಕಾ, ಯುರೋಪ್ ಮುಂತಾದ ದೇಶಗಳಲ್ಲಿ ಪ್ರಚಲಿಥದಲ್ಲಿ ಇದ್ದು ತುಂಬಾ ಪ್ರಸಿದ್ದಿಯನ್ನು ಪಡೆದಿವೆ.
ಬೂದಿಕೋಟೆ ಗ್ರಾಮವು ಇತಿಹಾಸದಲ್ಲಿ ಪ್ರಸಿದ್ದಿಯಾದ ಗ್ರಾಮ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ. ನಾನು ಹುಟ್ಟಿ ಬೆಳದದ್ದು ಇಲ್ಲಿಯೇ, ಬೂದಿಕೋಟೆಯನ್ನು ಮೊದಲು ವಿಭೂತಿಪುರ ಎಂದು ಕರೆಯುತ್ತಿದ್ದರು ಕಾರಣ ಇಲ್ಲಿ ಋಷಿ ಮುನಿಗಳು ಯಾಗವನ್ನು ಮಾಡಿ ಗ್ರಾಮದ ಸುತ್ತಲೂ ಬೂದಿ ಇದ್ದದ್ದರಿಂದ.
"ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು!
ಕೊಂಬು-ಕೊಳಲು ಧ್ವನಿಗಳಿದ್ದು;
ತುಂಬರು ನಾರದರ ಗಾನ ಕೇಳುವ ಹರಿ
ನಂಬಲಾರ ಈ ಢಂಬಕದ ಕೂಗಾಟ;
ಕೇಳನು ಹರಿ ತಾಳನು"//
"ವಾಹ್! ದಾಸರ ಏನ್ ಹಾಡ್ ಹಾಡಿದ್ರಿ! ಈ ದಾಸರ ಪದಕ್ಕ ಸಾಕ್ಷಾತ್ ಹರಿ ಪ್ರತ್ಯಕ್ಷ ಆಧಾಂಗ ಆತು. ಒಂಚೂರು ತಡೀರಿ..ಏ..ಕೃಷ್ಣಾ ನೀ ಹೇಳು, ದಾಸರು ಹಾಡಿದ ಪದದ ರಾಗ ಯಾವುದು?"
ಗಾಯನಗಂಗೆ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಕಟಗೇರಿ ದಾಸರ ಗಾಯನ ಕೇಳಿ, ಆನಂದದಿಂದ ಉದ್ಗರಿಸಿದ ವಾಕ್ಯಗಳಿವು. ಗಾಯನಗಂಗೆಯ ಅಪೇಕ್ಷೆಯ ಮೇರೆಗೆ ಅವರ ಮಗಳು ಕೃಷ್ಣಾ ಅವರಿಗೆ ದಾಸರ ಪದಗಳನ್ನು ಕಲಿಸಲು ಹೋದಾಗ ಕಟಗೇರಿ ದಾಸರಿಗೆ ಒದಗಿಬಂದ ಸಂದರ್ಭ ಇದು.
ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ,
ಮನದ ಮುತ್ತಿನ ಹಾರ ತೊಡಿಸಲೆಂದು.
ಮನೆಯ ಮುಂದಿನ ತೋಟ,
ಬಾಗಿಲು, ನೆಲಹಾಸು,
ನನ್ನ ಮನೆಯ ಪಡಸಾಲೆ,
ಎಲ್ಲ ಕಾಯುತಿವೆ, ನೀ ಬರುವೆಯೆಂದು.
ಬೂದಿಕೋಟೆ ಗ್ರಾಮವು ಇತಿಹಾಸದಲ್ಲಿ ಪ್ರಸಿದ್ದಿಯಾದ ಗ್ರಾಮ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ. ನಾನು ಹುಟ್ಟಿ ಬೆಳದದ್ದು ಇಲ್ಲಿಯೇ, ಬೂದಿಕೋಟೆಯನ್ನು ಮೊದಲು ವಿಭೂತಿಪುರ ಎಂದು ಕರೆಯುತ್ತಿದ್ದರು ಕಾರಣ ಇಲ್ಲಿ ಋಷಿ ಮುನಿಗಳು ಯಾಗವನ್ನು ಮಾಡಿ ಗ್ರಾಮದ ಸುತ್ತಲೂ ಬೂದಿ ಇದ್ದದ್ದರಿಂದ.