ಆಶಯ
ನಿನ್ನೆ ಹುಟ್ಟಿದ ವರುಷ,
ಹುಟ್ಟುವಾಗಲೇ ಹರುಷ
ತರುವ ಸಂಕೇತ ತೋರಹತ್ತಿತ್ತು
ವಿಪರ್ಯಾಸವೆಂದರೆ ಕೊಟ್ಟದ್ದರಲ್ಲಿ
- Read more about ಆಶಯ
- Log in or register to post comments
ನಿನ್ನೆ ಹುಟ್ಟಿದ ವರುಷ,
ಹುಟ್ಟುವಾಗಲೇ ಹರುಷ
ತರುವ ಸಂಕೇತ ತೋರಹತ್ತಿತ್ತು
ವಿಪರ್ಯಾಸವೆಂದರೆ ಕೊಟ್ಟದ್ದರಲ್ಲಿ
ಸಂಪದದಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ. ಇವುಗಳು ಕೆಲವರಿಗೆ ಆಸಕ್ತಿದಾಯಕ ಎನಿಸಿದರೆ ಇನ್ನು ಕೆಲವರಿಗೆ ಅರ್ಥಹೀನ ಹರಟೆ ಎನಿಸುತ್ತದೆ. ಎಲ್ಲವೂ ಅವರವರ ಭಾವಕ್ಕೆ.
1. ಹಸಿಮೆಣಸಿನಕಾಯಿ - 6-8, ಕೊತ್ತಂಬರಿ ಸೊಪ್ಪು, ಪುದೀನ ರುಬ್ಬಿಕೊಳ್ಳಿ.
2. ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ(1) ಪ್ರತ್ಯೇಕವಾಗಿ ರುಬ್ಬಿಕೊಳ್ಳಿ.
3. ತೆಂಗಿನಕಾಯಿ ರುಬ್ಬಿ ಹಾಲು ತೆಗೆಯಿರಿ.
4. ಬಾಣಲೆಯಲ್ಲಿ ಎಣ್ಣೆ, ಒಂದು ಈರುಳ್ಳಿ, ಎರಡು ಟೊಮಾಟೊ ಮತ್ತು ರುಬ್ಬಿದ ಎರಡೂ ಮಸಾಲೆಗಳನ್ನೂ ಹಾಕಿ
ಫ್ರೈ ಮಾಡಿ. ಬಟಾಣಿ ಹಾಕಿ, ನಂತರ ಮೆಂತ್ಯ ಸೊಪ್ಪನ್ನು ಹಾಕಿ ಫ್ರೈ ಮಾಡಿ. ನೆನೆದ ಅಕ್ಕಿಯನ್ನು ಹಾಕಿ
ತೆಂಗಿನ ಹಾಲು ಮತ್ತು ನೀರು, ಉಪ್ಪು ಹಾಕಿ ಕುಕ್ಕರ್ ಮುಚ್ಚಿ ಎರಡು ಸೀಟಿ ಹೊಡೆಸಿ.
ಮೆಂತ್ಯ ಸೊಪ್ಪಿನ ಪಲಾವ್ ರೆಡಿ!!
ಯಶೋದ (ನಮ್ಮಮ್ಮ)
೩-೪
30
"ಕಸ ಕ್ರೀಪ ಮೇಹೆ ಚರಲ ಸರಟ್ ಸೇ ಕಸ ಸಬೀರ ಗ್ರಿಮ ಪ್ರೆಸ್ತ ಗ್ರಮೇಕ!" - ಪುರಾತನ ಭೃಗೂಚಿ ಭಾಷೆಯ ನಾಣ್ಣುಡಿ
[:http://kannada-kathe.blogspot.com/|'ಕನ್ನಡವೇ ನಿತ್ಯ'] ಶ್ರೀರಾಮ್ ರವರು blogspot ನಲ್ಲಿ ಇತ್ತೀಚೆಗೆ ಪ್ರಾರಂಭ ಮಾಡಿರುವ ಬ್ಲಾಗು. ಇದರಲ್ಲಿ ಕೆಲವು ಬಹಳ ಚೆನ್ನಾಗಿರುವ ಲೇಖನಗಳಿವೆ, ನೋಡಿ.
ಎಚ್. ಅಲ್ಲೀ ಸಾಬ್ ಕನ್ನಡ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದರು. ೧೯೩೦ ರಿಂದ ೧೯೫೫ರವರೆಗೆ
ಶ್ರಮಪಟ್ಟು ಸಿದ್ಧಪಡಿಸಿದ ಕನ್ನಡ ಕನ್ನಡ ನಿಘಂಟು ೨೦೦೫ರಲ್ಲಿ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳವರ ಶ್ರೀ ಶಾರದಾಮಂದಿರ
ವಿದ್ಯಾಸಂಸ್ಥೆಯ ಮೂಲಕ ಮೊದಲಬಾರಿಗೆ ಲೋಕದ ಬೆಳಕು ಕಂಡಿದೆ.
ಇದರಲ್ಲಿ ಬರುವ ಪಾತ್ರಧಾರಿಗಳು ತಮ್ಮನ್ನು ತಾವು ಬ್ರಾಡ್ ಮೈಂಡೆಡ್ ಕನ್ನಡಿಗಾಸ್ ಎಂದು
ತಿಳಿದರೆ ನಾವು ಅವರನ್ನು ಕಾಸ್ಮೋಗಳು ಎನ್ನಬಹುದೇ?
ದೇವರನ್ನು ಕಾಣಬೇಕೆಂದು ಪ್ರಯತ್ನಿಸುತ್ತಾ ಅದಕ್ಕಾಗಿ ಬ್ರಹ್ಮಚರ್ಯವನ್ನು ಪಾಲಿಸಲು ಹೆಣಗುವವರು ಅಪವಿತ್ರರು. ಸೆಕ್ಸ್ನ ಬಗ್ಗೆ ಭಯಪಟ್ಟು, ಅದನ್ನು ದೂರ ಮಾಡಿ, ಸೆಕ್ಸ್ಗೆ ಪ್ರತಿಯಾಗಿ ದೇವರನ್ನು ಪಡೆಯುವ ಲಾಭಕ್ಕೆ ಆಸೆಪಡುತ್ತಿರುತ್ತಾರೆ. ಸೆಕ್ಸ್ನ ಬದಲಾಗಿ ದೇವರನ್ನು ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳುತ್ತಾರೆ. ಅವರ ಮನಸ್ಸಿನಲ್ಲಿ ಪ್ರೀತಿ ಇರುವುದಿಲ್ಲ. ಶುದ್ಧಿ ಇರುವುದಿಲ್ಲ. ಶುದ್ಧವಾದ ಮನಸ್ಸು, ಶುದ್ಧವಾದ ಹೃದಯ ಇರದಿದ್ದರೆ ಸತ್ಯ ಕಾಣುವುದಿಲ್ಲ. ಕಠಿಣ ಶಿಸ್ತಿಗೆ ಒಳಪಟ್ಟ ಹೃದಯ, ದಮನಕ್ಕೆ ಒಳಗಾದ ಹೃದಯ, ಪ್ರೀತಿ ಎಂದರೇನೆಂದು ಅರಿಯಲಾರದು. ಅಭ್ಯಾಸಗಳಿಗೆ, ದೈಹಿಕ ಮಾನಸಿಕ ಸಂವೇದನೆಗಳಿಗೆ ಸಿಕ್ಕಿಬಿದ್ದ ಹೃದಯವೂ ಪ್ರೀತಿಯನ್ನು ಕಾಣಲಾರದು. ಆದರ್ಶವಾದಿಯಾದವನು ತಾನು ಕಲ್ಪಿಸಿಕೊಂಡ ಆದರ್ಶವನ್ನು ಅನುಸರಿಸುವವನು, ಅಷ್ಟೆ. ಆದ್ದರಿಂದಲೇ ಆತ ಪ್ರೀತಿಯನ್ನು ಅರಿಯಲಾರ. ತನ್ನ ಬಗ್ಗೆ ತಾನು ಚಿಂತಿಸದೆ ಉದಾರಿಯಾಗಿ ಇರಲಾರ. ಮನಸ್ಸು ಮತ್ತು ಹೃದಯಗಳು ಭಯರಹಿತವಾಗಿದ್ದಾಗ, ಇಂದ್ರಿಯ ಸಂವೇದನೆಗಳ ಅಭ್ಯಾಸದಿಂದ ಮುಕ್ತವಾಗಿದ್ದಾಗ, ಆಗ ಮಾತ್ರ ಔದಾರ್ಯ, ಕಾರುಣ್ಯ, ತೀವ್ರಭಾವ (ಕಂಪ್ಯಾಶನ್), ಪ್ರೀತಿ ಇರಬಲ್ಲವು. ಅಂಥ ಪ್ರೀತಿ ಪವಿತ್ರವಾದದ್ದು.
ಎಷ್ಟೊ ದಿನಗಳಿಂದ ಬರೀಬೇಕು ಅನ್ದ್ಕೋತಿದೀನಿ...
ಬರಿಯೋಕೆ ವಿಷಯ ಏನೋ ಬಹಳಷ್ಟಿದೆ..ಆದ್ರೆ ಬರಿಯೋದನ್ದ್ರೆ ಸುಲಭಾನ..!!
ನಿನ್ನೆ, ಅಂದರೆ ಡಿಸೆಂಬರ್ ೨೬, ೨೦೦೬, ಮೈಸೂರಿನ ಮಹಾರಾಜಾ ಕಾಲೇಜು ಶತಮಾನೋತ್ಸವ ಭವನದಲ್ಲಿ ಎಚ್.ಎಲ್. ನಾಗೇಗೌಡ ಅವರ ನೆನಪಿಗಾಗಿ ನಡೆದ ವಿಚಾರ ಸಂಕಿರಣ ಇತ್ತು.