ಹೊಗಳು ಪಂಡಿತರು
ಮಹಾ
- Read more about ಹೊಗಳು ಪಂಡಿತರು
- Log in or register to post comments
ಮಹಾ
ವಿದೇಶೀಯರು ಭಾರತವನ್ನು ಆಕ್ರಮಣ ಮಾಡುವುದಕ್ಕೆ ಮೊದಲು ಲಕ್ಷದ್ವೀಪವು ಭಾರತದ ಪರಿಮಿತಿಯೊಳಗೇ ಇತ್ತು. ಇತಿಹಾಸಗಳ ಪ್ರಕಾರ ೧೭೮೭ ರಿಂದ ೧೭೯೧ರ ತನಕ ಮೈಸೂರಿನ ರಾಜನಾಗಿದ್ದ ಟಿಪ್ಪೂ ಸುಲ್ತಾನ್ ಲಕ್ಷದ್ವೀಪವನ್ನೂ ಆಳುತ್ತಿದ್ದ. ಇದರಿಂದ ಕನ್ನಡನಾಡಿಗೂ ಲಕ್ಷದ್ವೀಪಕ್ಕೂ ಒಂದು ನಂಟು ಇದೆ ಎಂದು ಸಾಬೀತಾಗುತ್ತದೆ.
ಅಂಕಣಕಾರ, ಸಂಸ್ಕೃತ ವಿದ್ವಾನ್ ಡಾ. ವಿಶ್ವಾಸ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಅಣ್ವಣೂಪಾಧ್ಯಾಯ’ ಎನ್ನುವ ವಿಚಿತ್ರ ಹೆಸರಿನ ಪುಸ್ತಕ. ಈ ಪುಸ್ತಕದಲ್ಲಿ ೧೦ ಕಥೆಗಳಿವೆ. ಈ ಕಥೆಗಳ ಬಗ್ಗೆ ಖ್ಯಾತ ವಿಮರ್ಶಕರಾದ ಡಾ. ಬಿ. ಜನಾರ್ದನ್ ಭಟ್ ಅವರು ತಮ್ಮ ಮುನ್ನುಡಿಯಲ್ಲಿ ಹೇಳಿರುವುದು ಹೀಗೆ…
ಶಕ್ತಿಯಿದ್ದರೆ ಬಂಗಲೆಯಲ್ಲಿ ಒಬ್ಬ, ಬಯಲಿನಲ್ಲಿ ಒಬ್ಬ ವಾಸಿಸುವುದನ್ನು ತಡೆ, ಕರುಣೆ ಇದ್ದರೆ ಪುಟ್ಟ ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರ ತಡೆ, ಆತ್ಮವಿದ್ದರೆ ಒಬ್ಬನಿಗೆ ಭಕ್ಷ್ಯ ಭೋಜನದ ಸುಖ, ಇನ್ನೊಬ್ಬನಿಗೆ ಹಸಿವಿನ ನೋವು ತಡೆ, ಧ್ಯೆರ್ಯವಿದ್ದರೆ ನಿನ್ನದೇ ಮುಗ್ಧ ಜನರನ್ನು ಕೊಲ್ಲುವ ಭಯೋತ್ಪಾದಕರನ್ನು ತಡೆ, ಗೊತ್ತಿದ್ದರೆ ಸಾರ್ವಜನಿಕ ಹಣ ಲೂಟಿ ಹೊಡೆಯುವ ಭ್ರಷ್ಟರನ್ನು ತಡೆ,
ಅವಳು ಮರೆತಿದ್ದಾಳೆ.ಅಲ್ಲಾ ಮರೆತಂತೆ ನಟಿಸುತ್ತಿದ್ದಾಳೆ. ಅವಳ ಹವ್ಯಾಸವದು, ಅಕ್ಷರಗಳು ಹಾಡಿನ ಸಾಲುಗಳಾಗುತ್ತಿದ್ದವು, ಮಾತುಗಳು ರಾಗಗಳನ್ನ ನುಡಿಸುತ್ತಿದ್ದವು, ಹೆಜ್ಜೆಗಳು ತಾಳಗಳನ್ನ ಅಪ್ಪಿಕೊಳ್ಳುತ್ತಿದ್ದವು, ಅವಳು ಇವೆಲ್ಲವನ್ನು ಜೀವಿಸಿದ್ದಳು ಅದರ ಜೊತೆಗೆ ಬದುಕುವ ಕನಸು ಕಂಡಿದ್ದವಳು. ಆದರೆ ಕಾಲದ ಓಟದಲ್ಲಿ ಬದುಕಿನ ಅನಿವಾರ್ಯತೆಯಲ್ಲಿ ಮರೆತಿದ್ದಾಳೆ. ಇಲ್ಲ ಇಲ್ಲ ಮರೆತಂತೆ ನಟಿಸುತ್ತಿದ್ದಾಳೆ.
ವಿಜ್ಞಾನ ಶೋಧಗಳು ಸಾಮಾನ್ಯವಾಗಿ ಆಕಸ್ಮಿಕಗಳೇ. ಆದರೆ ಅಲ್ಲಿನ ಸನ್ನಿವೇಶ ಸಂಶೋಧನೆಯಲ್ಲಿ ಪಾತ್ರ ವಹಿಸುತ್ತದೆ. ಆಗ ಎರಡನೆಯ ಮಹಾಯುದ್ಧದ ಸಮಯ. ಶತ್ರು ವಿಮಾನಗಳ ಪತ್ತೆಗೆ ರಡಾರ್ ತುಂಬಾ ಸಹಕಾರಿಯಾಗಿದ್ದುದರಿಂದ ಅದರ ಮೇಲಿನ ಸಂಶೋಧನೆ ತ್ವರಿತವಾಗಿ ನಡೆಯುತ್ತಿತ್ತು.
ಅಮ್ಮ...!
ಕೆಲವು ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಹೋಗಿದ್ದಾಗ, ಅಲ್ಲಿಯ ಕಡಲ ತೀರದ ಸೌಂದರ್ಯಕ್ಕೆ ಮಾರು ಹೋಗಿ ತಮ್ಮ ಅಧಿಕೃತ ಜಾಲತಾಣಗಳಲ್ಲಿ ಅಲ್ಲಿಯ ಚಿತ್ರಗಳನ್ನು ಮತ್ತು ವಿಶೇಷತೆಗಳನ್ನು ಹಂಚಿಕೊಂಡಿದ್ದರು. ಅದರ ಜೊತೆಗೇ ಲಕ್ಷದ್ವೀಪಕ್ಕೆ ಪ್ರವಾಸಕ್ಕೆ ಬನ್ನಿ ಎಂದು ಕರೆಕೊಟ್ಟಿದ್ದರು.
ತೆರಿಗೆ ಅಸ್ತ್ರವನ್ನು ಮುಂಡಿಟ್ಟುಕೊಂಡು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನಲ್ಲೊಂದು ವ್ಯಾಪಾರ ಯುದ್ಧವನ್ನೇ ಆರಂಭಿಸಿರುವುದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಅವರ ಈ ಹೆಜ್ಜೆಯಲ್ಲಿ ಸಾಕಷ್ಟು ಗೊಂದಲಗಳೂ, ಅವೈಜ್ಞಾನಿಕ ನಿಲುವುಗಳೂ ಗೂಡು ಕಟ್ಟಿದಂತಿವೆ. ತನ್ನ ನೆರೆಯ ಕೆನಡಾ, ಮೆಕ್ಸಿಕೋವನ್ನು ಶಿಕ್ಷಿಸುವ ದೃಷ್ಟಿಯಿಂದ ಶೇ.
ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಇತರ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗೆಳೆಯ ಗೆಳತಿಯರಲ್ಲಿ ಒಂದು ವಿನಯ ಪೂರ್ವಕ ಮನವಿ.