ಲಿಂಬೆ ಮತ್ತು ಗಜಲಿಂಬೆ ಬೇಸಾಯ (ಭಾಗ ೨)
ಅಂತರ ಬೆಳೆಯಾಗಿ ಲಿಂಬೆ: ಲಿಂಬೆಯನ್ನು ಇತರ ಬಹುವಾರ್ಷಿಕ ಬೆಳ
- Read more about ಲಿಂಬೆ ಮತ್ತು ಗಜಲಿಂಬೆ ಬೇಸಾಯ (ಭಾಗ ೨)
- Log in or register to post comments
ಅಂತರ ಬೆಳೆಯಾಗಿ ಲಿಂಬೆ: ಲಿಂಬೆಯನ್ನು ಇತರ ಬಹುವಾರ್ಷಿಕ ಬೆಳ
ಎಡಪಂಥೀಯ ಧೋರಣೆಯ ಅನುರ ಕುಮಾರ ದಿಸ್ಸನಾಯಕೆ ಶ್ರೀಲಂಕಾದ ಅಧ್ಯಕ್ಷರಾಗಿ ಚುನಾಯಿತರಾದಾಗ ಭಾರತದಲ್ಲಿ ಆತಂಕ ಮೂಡಿದ್ದು ಸಹಜವೇ ಆಗಿತ್ತು. ಅದಾಗಲೇ ಚೀನಾ ಹಿಡಿತದೊಳಗೆ ಸಿಲುಕಿರುವ ಶ್ರೀಲಂಕಾ ಇನ್ನು ಮುಂದೆ ಮತ್ತಷ್ಟು ಭಾರತ ವಿರೋಧಿಯಾಗಬಹುದು ಎಂಬ ಕಳವಳ ಹುಟ್ಟಿಕೊಂಡಿತ್ತು. ಆದರೆ ದಿಸ್ಸನಾಯಕೆ ಅವರು ಈ ಆತಂಕವನ್ನು ನಿವಾರಿಸಿದ್ದಾರೆ.
" ನಾನು ನನ್ನ ಇಲ್ಲಿಯವರೆಗಿನ ಅನುಭವದ ಆಧಾರದ ಮೇಲೆ ಅರ್ಥಮಾಡಿಕೊಂಡ ಸತ್ಯವನ್ನು ಹೇಳುತ್ತಿದ್ದೇನೆ. ಮುಂದೆ ನಿಮ್ಮ ಅನುಭವದಲ್ಲಿ ಇದಕ್ಕಿಂತ ಉತ್ತಮ ಸತ್ಯ ಅರ್ಥವಾದರೆ ಇದನ್ನು ತಿರಸ್ಕರಿಸಿ ನಿಮ್ಮ ಅನುಭವವನ್ನೇ ಸರಿ ಎಂದು ಸ್ವೀಕರಿಸಬಹುದು " - ಗೌತಮ ಬುದ್ಧ. ಸಮೂಹ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಈ ಮಾತುಗಳು ಎಲ್ಲರೊಳಗೂ ಮೊಳಗಬೇಕಿದೆ.
ಊರಲ್ಲೊಂದು ಜಾಗನೋಡಿ ಮನೆ ಕಟ್ಟಿಯಾಗಿದೆ. ತುಂಬಾ ವಿಶಾಲವಾದ ಇಡೀ ಊರಿನಲ್ಲೂ ವಿಭಿನ್ನವಾದ ಮನೆಯೊಂದನ್ನ ಕಟ್ಟಿಯಾಗಿದೆ. ಮನೆಯ ಮಗನ ಆಸೆಯಂತೆ ಅಪ್ಪ ಅಮ್ಮನ ನೆಮ್ಮದಿಯ ಜೀವನಕ್ಕೆ ಬೇಕೆಂದು ಮನೆಯನ್ನ ಕಟ್ಟಿದ್ದಾರೆ. ಮನೆಯ ಮಗನಿಗೆ ಕೆಲಸ ಬೆಂಗಳೂರಿನ ಶಹರದಲ್ಲಿ. ಮದುವೆಯೂ ಅಲ್ಲಿಯೇ ಹುಟ್ಟಿದ ಮಗನೂ ಕೂಡಾ. ಆಗಾಗ ಕುಟುಂಬ ಸಮೇತ ಊರಿಗೆ ಬಂದು ಅಪ್ಪ ಅಮ್ಮನ ಜೊತೆ ಇದ್ದು ಮತ್ತೆ ಹೊರಡುತ್ತಾರೆ.
ಕರುನಾಡಿನ ಶ್ರೇಷ್ಠ ಪ್ರಗತಿಪರ ಚಿಂತಕರು, ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಪರಿಷತ್ತಿನಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಅನೇಕ ನಿಸ್ವಾರ್ಥ ಸೇವೆಗಳ ಮಾಡಿ ಜನಮನ್ನಣೆ ಗಳಿಸಿ, ಪ್ರಸಿದ್ಧಿಪಡೆದವರು ಗೊ ರು ಚನ್ನಬಸಪ್ಪ ಶರಣರು.
ಪ್ರತಿವರ್ಷ ಮಳೆಗಾಲ ಕಾಲಿಡುತ್ತಾ ಭೂದೇವಿ ಸಹಸ್ರಾರು ಹೊಸ ಹೊಸ ಪುಟಾಣಿ ಸಸ್ಯಗಳಿಗೆ ತಾಯಿಯಾಗುತ್ತಾಳೆ. ರಭಸದಿಂದ ಸುರಿವ ಮಳೆಗೆ, ಬೀಸುವ ಗಾಳಿಗೆ ಹೊಸದಾಗಿ ಜನ್ಮ ತಳೆದ ಈ ವಾರ್ಷಿಕ ಸಸ್ಯಗಳು ಅವಸರವಸರದಿಂದ ಬೆಳೆದು ನಿಂತು ಮಳೆಗಾಲ ಕಳೆಯುತ್ತಲೇ ನಳನಳಿಸುತ್ತಾ ಹೂವು ಕಾಯಿ ಹಣ್ಣುಗಳನ್ನು ಪಡೆದು ನಿರ್ಗಮಿಸಲು ತಯಾರಾಗುತ್ತವೆ.
ಹಣದ ಬಿಡ್ಡಿಂಗ್!
ನಲವಡಿ ಶ್ರೀಕಂಠ ಶಾಸ್ತ್ರಿಗಳು ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಲವಡಿ ಗ್ರಾಮದವರು. ೧೮೮೯ರ ನವೆಂಬರ್ ೧೪ರಂದು ಜನಿಸಿದರು. ತಂದೆ ಅಮರಯ್ಯ, ತಾಯಿ ಗುರುಲಿಂಗಮ್ಮ. ಇವರ ಮೂಲ ಹೆಸರು ರಾಚಯ್ಯ. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ‘ವಿಧಿ ವಿಲಾಸ’ ನಾಟಕ ರಚಿಸಿ, ವಿದ್ಯಾರ್ಥಿ ಮಿತ್ರರೊಂದಿಗೆ ಆಡಿ ತೋರಿಸಿ, ತಮ್ಮ ಪ್ರತಿಭೆ ಮೆರೆದಿದ್ದರು.
‘ಟಿಕೆಟ್ ಪ್ಲೀಸ್’ ವಿಕ್ರಂ ಚದುರಂಗ ಅವರ ಅನುವಾದಿತ ಕತೆಗಳಾಗಿವೆ. ಈ ಕೃತಿಯಲ್ಲಿ ಐದು ಕತೆಗಳಿದ್ದು, ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ಒಗ್ಗಿಸುವ ಅನುವಾದದ ಪ್ರಯತ್ನವಿಲ್ಲಿದೆ. ಇಲ್ಲಿನ ಟಿಕೆಟ್ ಪ್ಲೀಸ್ ಲಾರೆನ್ಸನ ಪ್ರಸಿದ್ಧ ಕತೆಯಾಗಿದ್ದು, ಹಲವಾರು ಭಾಷೆಗಳಿಗೂ ಕೂಡ ಅನುವಾದಗೊಂಡಿದೆ.
ಸಾಮಾಜಿಕ ಕಳಕಳಿಯ ಹಿರಿಯ ಹಿತೈಷಿಯೊಬ್ಬರು ಕರೆ ಮಾಡಿದ್ದರು. "ವಾರಕ್ಕೆ 70 ಗಂಟೆ ಕೆಲಸವನ್ನು ಕಡ್ಡಾಯಗೊಳಿಸಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.