ವಿಧ: ಬ್ಲಾಗ್ ಬರಹ
April 08, 2017
ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
೧. ಕಟಪಯಾದಿ ಪದ್ಧತಿಯಲ್ಲಿ ಸಂಖ್ಯೆಗಳನ್ನು ಅಕ್ಷರಗಳ ಮೂಲಕ ಸಂಕೇತಿಸುವ ಮೂರು ವಿಧಾನಗಳಿವೆ.
೨. ಮೊದಲನೆಯ ಪದ್ಧತಿಯ ಸೂತ್ರ ಹಾಗು ಅವುಗಳ ಅರ್ಥವನ್ನು ಕೆಳಗಡೆ ವಿವರಿಸಲಾಗಿದೆ –
(ಕೋಷ್ಟಕ - ೧ನ್ನು ನೋಡಿ)
ಕಾದಿ ನವ = ’ಕ’ ದಿಂದ ’ಝ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (೧ರಿಂದ ೯) ಅಂಕೆಗಳನ್ನು ಸೂಚಿಸುತ್ತವೆ.
ಟಾದಿ ನವ = ’ಟ’ ದಿಂದ ’ಧ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (…
ವಿಧ: ಬ್ಲಾಗ್ ಬರಹ
April 08, 2017
ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
೧. ಕಟಪಯಾದಿ ಪದ್ಧತಿಯಲ್ಲಿ ಸಂಖ್ಯೆಗಳನ್ನು ಅಕ್ಷರಗಳ ಮೂಲಕ ಸಂಕೇತಿಸುವ ಮೂರು ವಿಧಾನಗಳಿವೆ.
೨. ಮೊದಲನೆಯ ಪದ್ಧತಿಯ ಸೂತ್ರ ಹಾಗು ಅವುಗಳ ಅರ್ಥವನ್ನು ಕೆಳಗಡೆ ವಿವರಿಸಲಾಗಿದೆ –
(ಕೋಷ್ಟಕ - ೧ನ್ನು ನೋಡಿ)
ಕಾದಿ ನವ = ’ಕ’ ದಿಂದ ’ಝ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (೧ರಿಂದ ೯) ಅಂಕೆಗಳನ್ನು ಸೂಚಿಸುತ್ತವೆ.
ಟಾದಿ ನವ = ’ಟ’ ದಿಂದ ’ಧ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (…
ವಿಧ: ಬ್ಲಾಗ್ ಬರಹ
April 08, 2017
ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
೧. ಕಟಪಯಾದಿ ಪದ್ಧತಿಯಲ್ಲಿ ಸಂಖ್ಯೆಗಳನ್ನು ಅಕ್ಷರಗಳ ಮೂಲಕ ಸಂಕೇತಿಸುವ ಮೂರು ವಿಧಾನಗಳಿವೆ.
೨. ಮೊದಲನೆಯ ಪದ್ಧತಿಯ ಸೂತ್ರ ಹಾಗು ಅವುಗಳ ಅರ್ಥವನ್ನು ಕೆಳಗಡೆ ವಿವರಿಸಲಾಗಿದೆ –
(ಕೋಷ್ಟಕ - ೧ನ್ನು ನೋಡಿ)
ಕಾದಿ ನವ = ’ಕ’ ದಿಂದ ’ಝ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (೧ರಿಂದ ೯) ಅಂಕೆಗಳನ್ನು ಸೂಚಿಸುತ್ತವೆ.
ಟಾದಿ ನವ = ’ಟ’ ದಿಂದ ’ಧ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (…
ವಿಧ: ಬ್ಲಾಗ್ ಬರಹ
April 08, 2017
ವೇದಗಣಿತ ಪರಿಚಯ ಭಾಗ – ೨: ಕಟಪಯಾದಿ ಪದ್ಧತಿ - ೧
೧. ಕಟಪಯಾದಿ ಪದ್ಧತಿಯಲ್ಲಿ ಸಂಖ್ಯೆಗಳನ್ನು ಅಕ್ಷರಗಳ ಮೂಲಕ ಸಂಕೇತಿಸುವ ಮೂರು ವಿಧಾನಗಳಿವೆ.
೨. ಮೊದಲನೆಯ ಪದ್ಧತಿಯ ಸೂತ್ರ ಹಾಗು ಅವುಗಳ ಅರ್ಥವನ್ನು ಕೆಳಗಡೆ ವಿವರಿಸಲಾಗಿದೆ –
(ಕೋಷ್ಟಕ - ೧ನ್ನು ನೋಡಿ)
ಕಾದಿ ನವ = ’ಕ’ ದಿಂದ ’ಝ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (೧ರಿಂದ ೯) ಅಂಕೆಗಳನ್ನು ಸೂಚಿಸುತ್ತವೆ.
ಟಾದಿ ನವ = ’ಟ’ ದಿಂದ ’ಧ’ ದವರೆಗಿನ ಅಕ್ಷರಗಳು (ಒಂಬತ್ತು) ಒಂದರಿಂದ ಒಂಬತ್ತರವರೆಗಿನ (…
ವಿಧ: ಬ್ಲಾಗ್ ಬರಹ
April 07, 2017
ನಮ್ಮ ದೇಶವನ್ನು ನಾವು ಗೌರವಿಸಬೇಕಾದರೆ ನಮ್ಮ ದೇಶದ ಚರಿತ್ರೆ, ಸಂಸ್ಕೃತಿ ಹಾಗು ಇತರೇ ರಂಗಗಳಲ್ಲಿನ ನಮ್ಮ ಪೂರ್ವಿಕರ ಸಾಧನೆ ಏನೆನ್ನುವುದನ್ನು ನಾವು ಅರಿಯಬೇಕು. ನಮ್ಮ ದೊಡ್ಡತನ ನಮಗೇ ತಿಳಿಯದಿದ್ದಲ್ಲಿ ನಮ್ಮ ಬಗೆಗೇ ನಾವು ಕೀಳರಿಮೆ ಬೆಳೆಸಿಕೊಂಡು ಬೇರೆಯವರನ್ನು ಹೊಗಳಲು ಮೊದಲು ಮಾಡುತ್ತೇವೆ. ಈ ಹಿನ್ನಲೆಯಲ್ಲಿ ನಮ್ಮ ಹಿರಿಯರು ವೈಜ್ಞಾನಿಕ ಕ್ಷೇತ್ರದಲ್ಲಿ ಅದರಲ್ಲೂ ಗಣಿತ ಕ್ಷೇತ್ರದಲ್ಲಿ ಎಷ್ಟು ಮುಂದುವರೆದಿದ್ದರು ಎನ್ನುವುದಕ್ಕೆ ಒಂದು ನಿದರ್ಶನ ವೇದ ಗಣಿತ. ಇದರ ಬಗೆಗೆ ಸಾಮಾನ್ಯ…
ವಿಧ: ಬ್ಲಾಗ್ ಬರಹ
April 07, 2017
ನಮ್ಮ ದೇಶವನ್ನು ನಾವು ಗೌರವಿಸಬೇಕಾದರೆ ನಮ್ಮ ದೇಶದ ಚರಿತ್ರೆ, ಸಂಸ್ಕೃತಿ ಹಾಗು ಇತರೇ ರಂಗಗಳಲ್ಲಿನ ನಮ್ಮ ಪೂರ್ವಿಕರ ಸಾಧನೆ ಏನೆನ್ನುವುದನ್ನು ನಾವು ಅರಿಯಬೇಕು. ನಮ್ಮ ದೊಡ್ಡತನ ನಮಗೇ ತಿಳಿಯದಿದ್ದಲ್ಲಿ ನಮ್ಮ ಬಗೆಗೇ ನಾವು ಕೀಳರಿಮೆ ಬೆಳೆಸಿಕೊಂಡು ಬೇರೆಯವರನ್ನು ಹೊಗಳಲು ಮೊದಲು ಮಾಡುತ್ತೇವೆ. ಈ ಹಿನ್ನಲೆಯಲ್ಲಿ ನಮ್ಮ ಹಿರಿಯರು ವೈಜ್ಞಾನಿಕ ಕ್ಷೇತ್ರದಲ್ಲಿ ಅದರಲ್ಲೂ ಗಣಿತ ಕ್ಷೇತ್ರದಲ್ಲಿ ಎಷ್ಟು ಮುಂದುವರೆದಿದ್ದರು ಎನ್ನುವುದಕ್ಕೆ ಒಂದು ನಿದರ್ಶನ ವೇದ ಗಣಿತ. ಇದರ ಬಗೆಗೆ ಸಾಮಾನ್ಯ…
ವಿಧ: ಬ್ಲಾಗ್ ಬರಹ
April 07, 2017
ನಮ್ಮ ದೇಶವನ್ನು ನಾವು ಗೌರವಿಸಬೇಕಾದರೆ ನಮ್ಮ ದೇಶದ ಚರಿತ್ರೆ, ಸಂಸ್ಕೃತಿ ಹಾಗು ಇತರೇ ರಂಗಗಳಲ್ಲಿನ ನಮ್ಮ ಪೂರ್ವಿಕರ ಸಾಧನೆ ಏನೆನ್ನುವುದನ್ನು ನಾವು ಅರಿಯಬೇಕು. ನಮ್ಮ ದೊಡ್ಡತನ ನಮಗೇ ತಿಳಿಯದಿದ್ದಲ್ಲಿ ನಮ್ಮ ಬಗೆಗೇ ನಾವು ಕೀಳರಿಮೆ ಬೆಳೆಸಿಕೊಂಡು ಬೇರೆಯವರನ್ನು ಹೊಗಳಲು ಮೊದಲು ಮಾಡುತ್ತೇವೆ. ಈ ಹಿನ್ನಲೆಯಲ್ಲಿ ನಮ್ಮ ಹಿರಿಯರು ವೈಜ್ಞಾನಿಕ ಕ್ಷೇತ್ರದಲ್ಲಿ ಅದರಲ್ಲೂ ಗಣಿತ ಕ್ಷೇತ್ರದಲ್ಲಿ ಎಷ್ಟು ಮುಂದುವರೆದಿದ್ದರು ಎನ್ನುವುದಕ್ಕೆ ಒಂದು ನಿದರ್ಶನ ವೇದ ಗಣಿತ. ಇದರ ಬಗೆಗೆ ಸಾಮಾನ್ಯ…
ವಿಧ: ಬ್ಲಾಗ್ ಬರಹ
April 07, 2017
ನಮ್ಮ ದೇಶವನ್ನು ನಾವು ಗೌರವಿಸಬೇಕಾದರೆ ನಮ್ಮ ದೇಶದ ಚರಿತ್ರೆ, ಸಂಸ್ಕೃತಿ ಹಾಗು ಇತರೇ ರಂಗಗಳಲ್ಲಿನ ನಮ್ಮ ಪೂರ್ವಿಕರ ಸಾಧನೆ ಏನೆನ್ನುವುದನ್ನು ನಾವು ಅರಿಯಬೇಕು. ನಮ್ಮ ದೊಡ್ಡತನ ನಮಗೇ ತಿಳಿಯದಿದ್ದಲ್ಲಿ ನಮ್ಮ ಬಗೆಗೇ ನಾವು ಕೀಳರಿಮೆ ಬೆಳೆಸಿಕೊಂಡು ಬೇರೆಯವರನ್ನು ಹೊಗಳಲು ಮೊದಲು ಮಾಡುತ್ತೇವೆ. ಈ ಹಿನ್ನಲೆಯಲ್ಲಿ ನಮ್ಮ ಹಿರಿಯರು ವೈಜ್ಞಾನಿಕ ಕ್ಷೇತ್ರದಲ್ಲಿ ಅದರಲ್ಲೂ ಗಣಿತ ಕ್ಷೇತ್ರದಲ್ಲಿ ಎಷ್ಟು ಮುಂದುವರೆದಿದ್ದರು ಎನ್ನುವುದಕ್ಕೆ ಒಂದು ನಿದರ್ಶನ ವೇದ ಗಣಿತ. ಇದರ ಬಗೆಗೆ ಸಾಮಾನ್ಯ…
ವಿಧ: ಬ್ಲಾಗ್ ಬರಹ
March 29, 2017
ಯುಗಾದಿ - ಚೈತ್ರ ಮಾಸದ ಮೊದಲ ದಿನ . ಹಿಂದೂಗಳಿಗೆ ಹೊಸ ವರುಷದ ಹರುಷ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಅಶ್ವಿನಿ ನಕ್ಷತ್ರಕ್ಕೆ ಸೂರ್ಯ ಪ್ರವೇಶಿಸಿದಾಗ ಭೂಮಿಯ ಮೇಲಿನ ಗಿಡ ಮರಗಳು ಚಿಗುರೊಡೆಯಲಾರಂಭಿಸುತ್ತವೆ. ಹಾಗಾಗಿ ಈ ದಿನವನ್ನು ವರ್ಷಾರಂಭ ಎಂದು ಆಚರಿಸುತ್ತಾರೆ. ಇವೆಲ್ಲ ಮಾಹಿತಿಗಳು , ಯುಗಾದಿಯ ಹಿನ್ನೆಲೆಗಳೆಲ್ಲ ಇತ್ತೀಚೆಗಷ್ಟೇ ತಿಳಿದು ಬಂದದ್ದು. ಬಾಲ್ಯದಲ್ಲಿ ನಮಗೆ ಯುಗಾದಿಯೆಂದರೆ ಹೊಸಬಟ್ಟೆ-ಒಬ್ಬಟ್ಟು ಎಂದಷ್ಟೇ ಗೊತ್ತಿದ್ದುದ್ದು. ಯುಗಾದಿಯೆಂದರೆ ಮನೆಯಲ್ಲಿ ಸಂಭ್ರಮ-ಸಡಗರ.…
ವಿಧ: ಬ್ಲಾಗ್ ಬರಹ
March 24, 2017
ಆತ್ಮೀಯರೇ,
ನನ್ನ ತಂದೆ ವೇದಮೂರ್ತಿ ಸುಬ್ರಹ್ಮಣ್ಯ ಶಿವರಾಮ ಶಾಸ್ತ್ರಿಗಳು ಮಾರ್ಚ್ ೮, ೨೦೧೭ ರಂದು ಉಂಚಗೇರಿ, ಹೊನ್ನಾವರದಲ್ಲಿ ತಮ್ಮ ಕೊನೆಯುಸಿರೆಳೆದರು. ನಾನು ಕಳೆದ ಆರೇಳು ತಿಂಗಳಿಂದ ಅವರ ಜೊತೆಯೇ ಇದ್ದೆ. ಕೊನೆಯ ಕೆಲವು ದಿನಗಳಲ್ಲಿ ಅವರ ಆರೋಗ್ಯ ಸರಿಯಿರಲಿಲ್ಲ. ಅವರಿಗೆ ೯೩ ವರ್ಷ ವಯಸ್ಸಾಗಿತ್ತು. ನಮ್ಮ ತಾಯಿ, ನಾವು ಮೂರು ಜನ ಗಂಡು ಮಕ್ಕಳು ಹಾಗೂ ಮೂರು ಜನ ಹೆಣ್ಣು ಮಕ್ಕಳನ್ನು ಅವರು ಅಗಲಿದ್ದಾರೆ.
-ಶಿವರಾಮ