ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 26, 2017
ಚಂದಿರನು ಬೂದಿಚದುರಿದ ಜಟೆಯೊಳಹೊಗುವ ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ- ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು!   ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ್ನ ಕೋಶ, ಪದ್ಯ ೬೨)   ಜಟಾಗುಲ್ಮೋತ್ಸಂಗಂ ಪ್ರವಿಶತಿ ಶಶೀ ಭಸ್ಮಗಹನಂ ಫಣೀಂದ್ರೋಽಪಿ  ಸ್ಕಂಧಾದ್ ಅವತರತಿ ಲೀಲಾಂಚಿತಫಣಃ |  ವೃಷಃ ಶಾಠ್ಯಂ ಕೃತ್ವಾ ವಿಲಿಖತಿ ಖುರಾಗ್ರೇಣ ನಯನಂ  ಯದಾ ಶಂಭುಶ್ಚುಂಬತ್ಯಚಲದುಹಿತುರ್ವಕ್ತ್ರ ಕಮಲಂ   ||   जटा-…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 26, 2017
ಚಂದಿರನು ಬೂದಿಚದುರಿದ ಜಟೆಯೊಳಹೊಗುವ ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ- ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು!   ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ್ನ ಕೋಶ, ಪದ್ಯ ೬೨)   ಜಟಾಗುಲ್ಮೋತ್ಸಂಗಂ ಪ್ರವಿಶತಿ ಶಶೀ ಭಸ್ಮಗಹನಂ ಫಣೀಂದ್ರೋಽಪಿ  ಸ್ಕಂಧಾದ್ ಅವತರತಿ ಲೀಲಾಂಚಿತಫಣಃ |  ವೃಷಃ ಶಾಠ್ಯಂ ಕೃತ್ವಾ ವಿಲಿಖತಿ ಖುರಾಗ್ರೇಣ ನಯನಂ  ಯದಾ ಶಂಭುಶ್ಚುಂಬತ್ಯಚಲದುಹಿತುರ್ವಕ್ತ್ರ ಕಮಲಂ   ||   जटा-…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
February 21, 2017
ಎಲ್ಲರಿಗೂ ಖುಷಿ ಕೊಡುವ ಮಕ್ಕಳ ಕವನಗಳು ಎಂದಾಗ ನಮಗೆ ನೆನಪಾಗುವುದು ಪಂಜೆ ಮಂಗೇಶರಾಯರು, ಕು.ವೆಂ. ಪುಟ್ಟಪ್ಪನವರು, ರಾಜರತ್ನಂ, ದಿನಕರ ದೇಸಾಯಿ ಹಾಗೂ ಹೊಯಿಸಳರು ಬರೆದ ಮಕ್ಕಳ ಕವನಗಳು. ಇಂದಿಗೂ ನಮ್ಮ ಬಾಯಲ್ಲಾಡುವ ಮಕ್ಕಳ ಕವನಗಳನ್ನು ಬರೆದ ಅಂದಿನ ಕಾಲದ ಈ ಕನ್ನಡ ಕವಿಗಳ ಜೊತೆಗೆ ನೆನಪಾಗುವವರು  ಲಯಬದ್ಧ ಮಕ್ಕಳ ಹಾಡುಗಳನ್ನು ಬರೆದ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಡಾ.ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟ, ಪಳಕಳ ಸೀತಾರಾಮ ಭಟ್ಟ, ಡಾ. ಸುಮತೀಂದ್ರ ನಾಡಿಗ ಹಾಗೂ ಶ್ರೀನಿವಾಸ ಉಡುಪ. ಇಂತಹ…
ಲೇಖಕರು: sunitacm
ವಿಧ: ಬ್ಲಾಗ್ ಬರಹ
February 16, 2017
'ಅನುವನಹಳ್ಳಿ' ಎಂಬುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ಒಂದು ಚಿಕ್ಕ ಹಳ್ಳಿ. ಒಂದು ಸಾವಿರಕ್ಕಿಂತ ಸ್ವಲ್ಪ ಹೆಚ್ಚು ಜನರಿರಬಹುದೇನೋ!  ಈ ಊರಿಗೆ ತುಂಬಾ ಹಳೆಯ ಅಂದರೆ ರೋಮನ್ನರ ಮತ್ತು ಶಾತವಾಹನರ ಕಾಲದ ಇತಿಹಾಸ ಇರುವುದು ಇತ್ತೀಚಿಗೆ ಬೆಳಕಿಗೆ ಬಂದಿರುವ ವಿಷಯ. ಇಲ್ಲಿ ನಾಗರೀಕತೆ, ಜನಜೀವನ ಕಡಿಮೆ ಅಂದರೂ ಕ್ರಿಸ್ತ ಪೂರ್ವ 3ನೆ ಶತಮಾನದಿಂದಲೇ ಇದೆ ಎಂದು ಹೇಳಬಹುದು. ಇಲ್ಲಿ ಶಾತವಾಹನರ ಆಯುಧಾಗರ ಅತ್ವ ಆಯುಧ ನಿರ್ಮಾಣ ಮಾಡುವ ಕಾರ್ಖಾನೆ ಇತ್ತು ಅನ್ನುವುದು ಒಂದು…
ಲೇಖಕರು: ಉಪ್ಪಿಶ್ರೀ110
ವಿಧ: ಬ್ಲಾಗ್ ಬರಹ
February 16, 2017
ನಮಸ್ಕಾರ ಸ್ನೇಹಿತರೆ, ನನ್ನ ಮನೆಗೆ ಅರ್ಥಗರ್ಭಿತವಾದ ಹೆಸರನ್ನು ಸೂಚಿಸಿ ಆ ಹೆಸರಿನಲ್ಲಿ ಈ ಅಕ್ಷರಗಳು ಇರಬೇಕು, ೧. ಶ್ರೀ/ಸಿ ೨.ಆ ೩.ಪ್ರ ಅಂದರೆ ಶ್ರೀಧರ/ಸಿರಿ, ಆರುಣಿ, ಆಶ, ಪ್ರತೀಕ ಈ ಹೆಸರುಗಳ ಸಮ್ಮಿಲನವೇ ಮನೆಯ ಹೆಸರಾಗಿರಬೇಕು. ಧನ್ಯವಾದಗಳು.
ಲೇಖಕರು: makara
ವಿಧ: ಬ್ಲಾಗ್ ಬರಹ
February 12, 2017
ಚಿತ್ರ: ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ - ಮೂಲ ಲೇಖಕರು (ತೆಲುಗು)ಮೂಲ ಲೇಖಕರ ಸಂಕ್ಷಿಪ್ತ ಪರಿಚಯ - ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಹೆಸರೇ ಸೂಚಿಸುವಂತೆ ಇವರ ಪೂರ್ವಿಕರು ಕರ್ನಾಟಕದವರು. ಇವರು ಹುಟ್ಟಿದ್ದು ಅನಂತಪುರ ಜಿಲ್ಲೆಯ ತಂಗೇಡುಕುಂಟ - ಎರ್ರಪಲ್ಲಿ ಗ್ರಾಮ. ಇವರು ಶ್ರೀಮತಿ ಲಕ್ಷ್ಮೀನರಸಮ್ಮ ಹಾಗು ಶ್ರೀ ಭಾಸ್ಕರರಾವ್ ಇವರ ಸುಪುತ್ರರು. ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ನ್ಯಾಯಶಾಸ್ತ್ರ ಪದವೀಧರರು. ಆದರೆ ವೃತ್ತಿ ರೀತ್ಯಾ ಅವರು ಆರಿಸಿಕೊಂಡದ್ದು…
ಲೇಖಕರು: makara
ವಿಧ: ಬ್ಲಾಗ್ ಬರಹ
February 12, 2017
ಚಿತ್ರ: ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ - ಮೂಲ ಲೇಖಕರು (ತೆಲುಗು)ಮೂಲ ಲೇಖಕರ ಸಂಕ್ಷಿಪ್ತ ಪರಿಚಯ - ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಹೆಸರೇ ಸೂಚಿಸುವಂತೆ ಇವರ ಪೂರ್ವಿಕರು ಕರ್ನಾಟಕದವರು. ಇವರು ಹುಟ್ಟಿದ್ದು ಅನಂತಪುರ ಜಿಲ್ಲೆಯ ತಂಗೇಡುಕುಂಟ - ಎರ್ರಪಲ್ಲಿ ಗ್ರಾಮ. ಇವರು ಶ್ರೀಮತಿ ಲಕ್ಷ್ಮೀನರಸಮ್ಮ ಹಾಗು ಶ್ರೀ ಭಾಸ್ಕರರಾವ್ ಇವರ ಸುಪುತ್ರರು. ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ನ್ಯಾಯಶಾಸ್ತ್ರ ಪದವೀಧರರು. ಆದರೆ ವೃತ್ತಿ ರೀತ್ಯಾ ಅವರು ಆರಿಸಿಕೊಂಡದ್ದು…
ಲೇಖಕರು: makara
ವಿಧ: ಬ್ಲಾಗ್ ಬರಹ
February 12, 2017
ಚಿತ್ರ: ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ - ಮೂಲ ಲೇಖಕರು (ತೆಲುಗು)ಮೂಲ ಲೇಖಕರ ಸಂಕ್ಷಿಪ್ತ ಪರಿಚಯ - ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಹೆಸರೇ ಸೂಚಿಸುವಂತೆ ಇವರ ಪೂರ್ವಿಕರು ಕರ್ನಾಟಕದವರು. ಇವರು ಹುಟ್ಟಿದ್ದು ಅನಂತಪುರ ಜಿಲ್ಲೆಯ ತಂಗೇಡುಕುಂಟ - ಎರ್ರಪಲ್ಲಿ ಗ್ರಾಮ. ಇವರು ಶ್ರೀಮತಿ ಲಕ್ಷ್ಮೀನರಸಮ್ಮ ಹಾಗು ಶ್ರೀ ಭಾಸ್ಕರರಾವ್ ಇವರ ಸುಪುತ್ರರು. ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ನ್ಯಾಯಶಾಸ್ತ್ರ ಪದವೀಧರರು. ಆದರೆ ವೃತ್ತಿ ರೀತ್ಯಾ ಅವರು ಆರಿಸಿಕೊಂಡದ್ದು…
ಲೇಖಕರು: makara
ವಿಧ: ಬ್ಲಾಗ್ ಬರಹ
February 12, 2017
ಚಿತ್ರ: ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ - ಮೂಲ ಲೇಖಕರು (ತೆಲುಗು)ಮೂಲ ಲೇಖಕರ ಸಂಕ್ಷಿಪ್ತ ಪರಿಚಯ - ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಹೆಸರೇ ಸೂಚಿಸುವಂತೆ ಇವರ ಪೂರ್ವಿಕರು ಕರ್ನಾಟಕದವರು. ಇವರು ಹುಟ್ಟಿದ್ದು ಅನಂತಪುರ ಜಿಲ್ಲೆಯ ತಂಗೇಡುಕುಂಟ - ಎರ್ರಪಲ್ಲಿ ಗ್ರಾಮ. ಇವರು ಶ್ರೀಮತಿ ಲಕ್ಷ್ಮೀನರಸಮ್ಮ ಹಾಗು ಶ್ರೀ ಭಾಸ್ಕರರಾವ್ ಇವರ ಸುಪುತ್ರರು. ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ನ್ಯಾಯಶಾಸ್ತ್ರ ಪದವೀಧರರು. ಆದರೆ ವೃತ್ತಿ ರೀತ್ಯಾ ಅವರು ಆರಿಸಿಕೊಂಡದ್ದು…
ಲೇಖಕರು: makara
ವಿಧ: ಬ್ಲಾಗ್ ಬರಹ
February 12, 2017
ಚಿತ್ರ: ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ - ಮೂಲ ಲೇಖಕರು (ತೆಲುಗು)ಮೂಲ ಲೇಖಕರ ಸಂಕ್ಷಿಪ್ತ ಪರಿಚಯ - ಹೆಬ್ಬಾರ್ ನಾಗೇಶ್ವರ್ ರಾವ್ ಅವರ ಹೆಸರೇ ಸೂಚಿಸುವಂತೆ ಇವರ ಪೂರ್ವಿಕರು ಕರ್ನಾಟಕದವರು. ಇವರು ಹುಟ್ಟಿದ್ದು ಅನಂತಪುರ ಜಿಲ್ಲೆಯ ತಂಗೇಡುಕುಂಟ - ಎರ್ರಪಲ್ಲಿ ಗ್ರಾಮ. ಇವರು ಶ್ರೀಮತಿ ಲಕ್ಷ್ಮೀನರಸಮ್ಮ ಹಾಗು ಶ್ರೀ ಭಾಸ್ಕರರಾವ್ ಇವರ ಸುಪುತ್ರರು. ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ನ್ಯಾಯಶಾಸ್ತ್ರ ಪದವೀಧರರು. ಆದರೆ ವೃತ್ತಿ ರೀತ್ಯಾ ಅವರು ಆರಿಸಿಕೊಂಡದ್ದು…