ವಿಧ: ಬ್ಲಾಗ್ ಬರಹ
February 10, 2017
IMDb: http://www.imdb.com/title/tt0432283/?ref_=nv_sr_1
ಒಂದು ಸ್ಟಾಪ್ ಮೋಶನ್ ಅನಿಮೇಷನ್ ಚಿತ್ರವನ್ನ ಗಟ್ಟಿ ಕಥೆಯೊಂದಿಗೆ ಹೇಗೆ ಸುಂದರವಾಗಿ ಮಾಡಬಹುದು ಎಂಬುದಕ್ಕೆ ಈ ಚಿತ್ರ ಒಳ್ಳೆಯ ಉದಾಹರಣೆ. ಇದು ನೋಡಲಿಕ್ಕೆ ಮಕ್ಕಳ ಚಿತ್ರದಂತೆ ಕಂಡರೂ ಕೆಲವು ಸೂಕ್ಷ್ಮಗಳು ಮಕ್ಕಳ ಗಮನಕ್ಕೆ ಬರದೇ ಹೋಗಬಹುದು.
ಈ ಚಿತ್ರ ನಮ್ಮಲ್ಲಿ ಕೆಲವರಿಗೆ ಹೇಗೆ ತಾವು ಇಷ್ಟಪಟ್ಟು ಮಾಡುವ ಕೆಲಸವನ್ನು ಅತಿರೇಕಕ್ಕೆ ಒಯ್ದು ಅದರ ಉತ್ತುಂಗದಲ್ಲಿ ನಿಲ್ಲಬೇಕು ಎನ್ನುವ ಆಸೆ ಇರುತ್ತದೋ ಹಾಗೆಯೇ…
ವಿಧ: ಬ್ಲಾಗ್ ಬರಹ
February 07, 2017
ಗೆಳೆಯರೆ,
ಕನ್ನಡದಲ್ಲಿ ಮೂಡಿ ಬಂದ ಅನೇಕ ಸಿನಿಮಾಗಳು ಬೇರೆ ಭಾಷೆಯ ಜನರೊಟ್ಟಿಗೆ ಹಂಚಿಕೊಳ್ಳಲು ಅವರಿಗೆ ಭಾಷೆ ತೊಡಕಾದ ಅನೇಕ ಸಂದರ್ಭಗಳು ನಿಮಗೆ ಅನುಭವವಾಗಿರಬಹುದು. ಚಲನಚಿತ್ರಗಳನ್ನು ನನ್ನಂತೆಯೇ ಇಷ್ಟಪಟ್ಟು ನೋಡುವ ನನ್ನ ಸ್ನೇಹಿತರೊಬ್ಬರಿಗೆ ನಾನು ತುಂಬಾ ಇಷ್ಟ ಪಡುವ ಚಿತ್ರಗಳಲ್ಲೊಂದಾದ " ಭೂತಯ್ಯನ ಮಗ ಅಯ್ಯು " ತೋರಿಸಲು ಇಂಗ್ಲಿಷ್ ಸಬ್ ಟೈಟಲ್ ಬರೆದೆ. ಅವರಂತೆಯೇ ಕನ್ನಡ ಬಾರದವರಿಗೆ ಮತ್ತು ಕನ್ನಡ ಕಲಿಯುತ್ತಿರುವ ಅನೇಕರಿಗೆ ಸಹಾಯವಾಗಲೆಂದು ನಾನು ಮಾಡಿದ ಸಬ್ ಟೈಟಲ್ ಅನ್ನು ಇಲ್ಲಿ…
ವಿಧ: ಬ್ಲಾಗ್ ಬರಹ
February 06, 2017
IMDb : http://www.imdb.com/title/tt0093105/?ref_=nv_sr_1
ನನ್ನ ನೆಚ್ಚಿನ ನಟ ರಾಬಿನ್ ವಿಲಿಯಮ್ಸ್ (Robin Williams) ನ ಚಿತ್ರವಾದ "ಗುಡ್ ಮಾರ್ನಿಂಗ್ ವಿಯೆಟ್ನಾಂ " ೧೯೮೭ರಲ್ಲಿ ತೆರೆಕಂಡಿತು. ಈ ಸಿನಿಮಾ ವಿಯೆಟ್ನಾಂ ಯುಧ್ಧ ಕಾಲದಲ್ಲಿ ಸೈನಿಕರನ್ನು ಹುರಿದುಂಬಿಸಲು ಬರುವ ಒಬ್ಬ ರೇಡಿಯೋ ಜಾಕಿಯ ಕುರಿತಾದ ಕಥೆ.
ವಿಯೆಟ್ನಾಂ ಯುಧ್ಧದ ಭೀಕರತೆ ಕಂಡು ಬೇಸತ್ತು ಹೋಗಿದ್ದ ಸೈನಿಕರಲ್ಲಿ ಕೊಂಚ ಉತ್ಸಾಹ ಮೂಡಿಸಲು ಅಲ್ಲಿ ನಿಯೋಜನೆಗೊಂಡಿದ್ದ ಒಬ್ಬ ಜನರಲ್ ತಾನು ಬೇರೆಲ್ಲೊ…
ವಿಧ: ಬ್ಲಾಗ್ ಬರಹ
February 04, 2017
ಮ್ಯಾಕ್ಸ್ ಮುಲ್ಲರ್, ಗುಪ್ತ ಚಂದ್ರಗುಪ್ತ, ಸೈರಸ್ ಚಕ್ರವರ್ತಿ, ಚಿತ್ರಕೃಪೆ: ಗೂಗಲ್
ಗ್ರೀಕ್ ಬೀಭತ್ಸಕಾರ ಅಲೆಗ್ಜಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದನ್ನು ಭಾರತದ ಚರಿತ್ರೆಯ ಮೈಲುಗಲ್ಲನ್ನಾಗಿ ಪರಿಗಣಿಸುವುದು ಬ್ರಿಟಿಷ್ ಇತಿಹಾಸಕಾರರ ವಿಧಾನ. ಅಲೆಗ್ಜಾಂಡರ್ ಭಾರತಕ್ಕೆ ಬಂದಾಗ ಅಥವಾ ಗಾಂಧಾರ ದೇಶದೊಳಕ್ಕೆ ನುಸುಳಿದಾಗ ಭಾರತವನ್ನು ಮೌರ್ಯ ಚಂದ್ರಗುಪ್ತನು ಪರಿಪಾಲಿಸುತ್ತಿದ್ದನು ಎಂದು ವಿಲಿಯಂ ಜೋನ್ಸ್ ‘ಸಂಶೋಧನೆ’ ಮಾಡಿದನು. ಆದರೆ ಭಾರತೀಯ ಪುರಾಣಗಳ ಪ್ರಕಾರ ಈ ಸಮಯದಲ್ಲಿ ಅಂದರೆ…
ವಿಧ: ಬ್ಲಾಗ್ ಬರಹ
February 04, 2017
ಮ್ಯಾಕ್ಸ್ ಮುಲ್ಲರ್, ಗುಪ್ತ ಚಂದ್ರಗುಪ್ತ, ಸೈರಸ್ ಚಕ್ರವರ್ತಿ, ಚಿತ್ರಕೃಪೆ: ಗೂಗಲ್
ಗ್ರೀಕ್ ಬೀಭತ್ಸಕಾರ ಅಲೆಗ್ಜಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದನ್ನು ಭಾರತದ ಚರಿತ್ರೆಯ ಮೈಲುಗಲ್ಲನ್ನಾಗಿ ಪರಿಗಣಿಸುವುದು ಬ್ರಿಟಿಷ್ ಇತಿಹಾಸಕಾರರ ವಿಧಾನ. ಅಲೆಗ್ಜಾಂಡರ್ ಭಾರತಕ್ಕೆ ಬಂದಾಗ ಅಥವಾ ಗಾಂಧಾರ ದೇಶದೊಳಕ್ಕೆ ನುಸುಳಿದಾಗ ಭಾರತವನ್ನು ಮೌರ್ಯ ಚಂದ್ರಗುಪ್ತನು ಪರಿಪಾಲಿಸುತ್ತಿದ್ದನು ಎಂದು ವಿಲಿಯಂ ಜೋನ್ಸ್ ‘ಸಂಶೋಧನೆ’ ಮಾಡಿದನು. ಆದರೆ ಭಾರತೀಯ ಪುರಾಣಗಳ ಪ್ರಕಾರ ಈ ಸಮಯದಲ್ಲಿ ಅಂದರೆ…
ವಿಧ: ಬ್ಲಾಗ್ ಬರಹ
February 04, 2017
ಮ್ಯಾಕ್ಸ್ ಮುಲ್ಲರ್, ಗುಪ್ತ ಚಂದ್ರಗುಪ್ತ, ಸೈರಸ್ ಚಕ್ರವರ್ತಿ, ಚಿತ್ರಕೃಪೆ: ಗೂಗಲ್
ಗ್ರೀಕ್ ಬೀಭತ್ಸಕಾರ ಅಲೆಗ್ಜಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದನ್ನು ಭಾರತದ ಚರಿತ್ರೆಯ ಮೈಲುಗಲ್ಲನ್ನಾಗಿ ಪರಿಗಣಿಸುವುದು ಬ್ರಿಟಿಷ್ ಇತಿಹಾಸಕಾರರ ವಿಧಾನ. ಅಲೆಗ್ಜಾಂಡರ್ ಭಾರತಕ್ಕೆ ಬಂದಾಗ ಅಥವಾ ಗಾಂಧಾರ ದೇಶದೊಳಕ್ಕೆ ನುಸುಳಿದಾಗ ಭಾರತವನ್ನು ಮೌರ್ಯ ಚಂದ್ರಗುಪ್ತನು ಪರಿಪಾಲಿಸುತ್ತಿದ್ದನು ಎಂದು ವಿಲಿಯಂ ಜೋನ್ಸ್ ‘ಸಂಶೋಧನೆ’ ಮಾಡಿದನು. ಆದರೆ ಭಾರತೀಯ ಪುರಾಣಗಳ ಪ್ರಕಾರ ಈ ಸಮಯದಲ್ಲಿ ಅಂದರೆ…
ವಿಧ: ಬ್ಲಾಗ್ ಬರಹ
February 04, 2017
ಮ್ಯಾಕ್ಸ್ ಮುಲ್ಲರ್, ಗುಪ್ತ ಚಂದ್ರಗುಪ್ತ, ಸೈರಸ್ ಚಕ್ರವರ್ತಿ, ಚಿತ್ರಕೃಪೆ: ಗೂಗಲ್
ಗ್ರೀಕ್ ಬೀಭತ್ಸಕಾರ ಅಲೆಗ್ಜಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದನ್ನು ಭಾರತದ ಚರಿತ್ರೆಯ ಮೈಲುಗಲ್ಲನ್ನಾಗಿ ಪರಿಗಣಿಸುವುದು ಬ್ರಿಟಿಷ್ ಇತಿಹಾಸಕಾರರ ವಿಧಾನ. ಅಲೆಗ್ಜಾಂಡರ್ ಭಾರತಕ್ಕೆ ಬಂದಾಗ ಅಥವಾ ಗಾಂಧಾರ ದೇಶದೊಳಕ್ಕೆ ನುಸುಳಿದಾಗ ಭಾರತವನ್ನು ಮೌರ್ಯ ಚಂದ್ರಗುಪ್ತನು ಪರಿಪಾಲಿಸುತ್ತಿದ್ದನು ಎಂದು ವಿಲಿಯಂ ಜೋನ್ಸ್ ‘ಸಂಶೋಧನೆ’ ಮಾಡಿದನು. ಆದರೆ ಭಾರತೀಯ ಪುರಾಣಗಳ ಪ್ರಕಾರ ಈ ಸಮಯದಲ್ಲಿ ಅಂದರೆ…
ವಿಧ: ಬ್ಲಾಗ್ ಬರಹ
February 04, 2017
ಮ್ಯಾಕ್ಸ್ ಮುಲ್ಲರ್, ಗುಪ್ತ ಚಂದ್ರಗುಪ್ತ, ಸೈರಸ್ ಚಕ್ರವರ್ತಿ, ಚಿತ್ರಕೃಪೆ: ಗೂಗಲ್
ಗ್ರೀಕ್ ಬೀಭತ್ಸಕಾರ ಅಲೆಗ್ಜಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದನ್ನು ಭಾರತದ ಚರಿತ್ರೆಯ ಮೈಲುಗಲ್ಲನ್ನಾಗಿ ಪರಿಗಣಿಸುವುದು ಬ್ರಿಟಿಷ್ ಇತಿಹಾಸಕಾರರ ವಿಧಾನ. ಅಲೆಗ್ಜಾಂಡರ್ ಭಾರತಕ್ಕೆ ಬಂದಾಗ ಅಥವಾ ಗಾಂಧಾರ ದೇಶದೊಳಕ್ಕೆ ನುಸುಳಿದಾಗ ಭಾರತವನ್ನು ಮೌರ್ಯ ಚಂದ್ರಗುಪ್ತನು ಪರಿಪಾಲಿಸುತ್ತಿದ್ದನು ಎಂದು ವಿಲಿಯಂ ಜೋನ್ಸ್ ‘ಸಂಶೋಧನೆ’ ಮಾಡಿದನು. ಆದರೆ ಭಾರತೀಯ ಪುರಾಣಗಳ ಪ್ರಕಾರ ಈ ಸಮಯದಲ್ಲಿ ಅಂದರೆ…
ವಿಧ: ಬ್ಲಾಗ್ ಬರಹ
February 04, 2017
ಮ್ಯಾಕ್ಸ್ ಮುಲ್ಲರ್, ಗುಪ್ತ ಚಂದ್ರಗುಪ್ತ, ಸೈರಸ್ ಚಕ್ರವರ್ತಿ, ಚಿತ್ರಕೃಪೆ: ಗೂಗಲ್
ಗ್ರೀಕ್ ಬೀಭತ್ಸಕಾರ ಅಲೆಗ್ಜಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದನ್ನು ಭಾರತದ ಚರಿತ್ರೆಯ ಮೈಲುಗಲ್ಲನ್ನಾಗಿ ಪರಿಗಣಿಸುವುದು ಬ್ರಿಟಿಷ್ ಇತಿಹಾಸಕಾರರ ವಿಧಾನ. ಅಲೆಗ್ಜಾಂಡರ್ ಭಾರತಕ್ಕೆ ಬಂದಾಗ ಅಥವಾ ಗಾಂಧಾರ ದೇಶದೊಳಕ್ಕೆ ನುಸುಳಿದಾಗ ಭಾರತವನ್ನು ಮೌರ್ಯ ಚಂದ್ರಗುಪ್ತನು ಪರಿಪಾಲಿಸುತ್ತಿದ್ದನು ಎಂದು ವಿಲಿಯಂ ಜೋನ್ಸ್ ‘ಸಂಶೋಧನೆ’ ಮಾಡಿದನು. ಆದರೆ ಭಾರತೀಯ ಪುರಾಣಗಳ ಪ್ರಕಾರ ಈ ಸಮಯದಲ್ಲಿ ಅಂದರೆ…
ವಿಧ: ಬ್ಲಾಗ್ ಬರಹ
February 04, 2017
ಮ್ಯಾಕ್ಸ್ ಮುಲ್ಲರ್, ಗುಪ್ತ ಚಂದ್ರಗುಪ್ತ, ಸೈರಸ್ ಚಕ್ರವರ್ತಿ, ಚಿತ್ರಕೃಪೆ: ಗೂಗಲ್
ಗ್ರೀಕ್ ಬೀಭತ್ಸಕಾರ ಅಲೆಗ್ಜಾಂಡರ್ ಭಾರತದ ಮೇಲೆ ದಂಡಯಾತ್ರೆ ಮಾಡಿದ್ದನ್ನು ಭಾರತದ ಚರಿತ್ರೆಯ ಮೈಲುಗಲ್ಲನ್ನಾಗಿ ಪರಿಗಣಿಸುವುದು ಬ್ರಿಟಿಷ್ ಇತಿಹಾಸಕಾರರ ವಿಧಾನ. ಅಲೆಗ್ಜಾಂಡರ್ ಭಾರತಕ್ಕೆ ಬಂದಾಗ ಅಥವಾ ಗಾಂಧಾರ ದೇಶದೊಳಕ್ಕೆ ನುಸುಳಿದಾಗ ಭಾರತವನ್ನು ಮೌರ್ಯ ಚಂದ್ರಗುಪ್ತನು ಪರಿಪಾಲಿಸುತ್ತಿದ್ದನು ಎಂದು ವಿಲಿಯಂ ಜೋನ್ಸ್ ‘ಸಂಶೋಧನೆ’ ಮಾಡಿದನು. ಆದರೆ ಭಾರತೀಯ ಪುರಾಣಗಳ ಪ್ರಕಾರ ಈ ಸಮಯದಲ್ಲಿ ಅಂದರೆ…