ಎಲ್ಲ ಪುಟಗಳು

ಲೇಖಕರು: Sachin LS
ವಿಧ: ಬ್ಲಾಗ್ ಬರಹ
March 22, 2017
ಇತ್ತೀಚಿನ ದಿನಗಳಲ್ಲಿ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಗಳು ಮೂಡುತ್ತಿರುವ ವಿಷಯ ಎಲ್ಲರ ಗಮನಕ್ಕೂ ಬಂದಿರುತ್ತದೆ. ಒಂದೊಂದಾಗಿ ಅಪ್ಪಳಿಸುತ್ತಿರುವ ಅಲೆಗಳಲ್ಲಿ, ಇದೀಗ ನಮ್ಮನ್ನು ಮುಟ್ಟಿರುವ ಅಲೆ 'ಶುದ್ಧಿ'. ಸಮಾಜವನ್ನು ಶುದ್ದೀಕರಿಸುವ ಪ್ರಯತ್ನದಲ್ಲಿ, ಸಮಾಜದ ಕಣ್ದೆರೆಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಪ್ರಯತ್ನವಾಗಿದೆ. ಪ್ರಸ್ತುತ ಜಗತ್ತಿನಲ್ಲಿನ ಮಹಿಳಾ ಶೋಷಣೆಯನ್ನು ಎತ್ತಿ ಹಿಡಿದು, ಅದರ ವಿರುದ್ಧ ಸಮಾಜವನ್ನು ಎತ್ತಿಕಟ್ಟುವುದು, ಸಮಾಜವನ್ನು ಹುರಿದುಂಬಿಸುವುದು ಸಿನೆಮಾದ ಒಂದು…
ಲೇಖಕರು: Sachin LS
ವಿಧ: ಬ್ಲಾಗ್ ಬರಹ
March 22, 2017
ಇತ್ತೀಚಿನ ದಿನಗಳಲ್ಲಿ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಗಳು ಮೂಡುತ್ತಿರುವ ವಿಷಯ ಎಲ್ಲರ ಗಮನಕ್ಕೂ ಬಂದಿರುತ್ತದೆ. ಒಂದೊಂದಾಗಿ ಅಪ್ಪಳಿಸುತ್ತಿರುವ ಅಲೆಗಳಲ್ಲಿ, ಇದೀಗ ನಮ್ಮನ್ನು ಮುಟ್ಟಿರುವ ಅಲೆ 'ಶುದ್ಧಿ'. ಸಮಾಜವನ್ನು ಶುದ್ದೀಕರಿಸುವ ಪ್ರಯತ್ನದಲ್ಲಿ, ಸಮಾಜದ ಕಣ್ದೆರೆಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಪ್ರಯತ್ನವಾಗಿದೆ. ಪ್ರಸ್ತುತ ಜಗತ್ತಿನಲ್ಲಿನ ಮಹಿಳಾ ಶೋಷಣೆಯನ್ನು ಎತ್ತಿ ಹಿಡಿದು, ಅದರ ವಿರುದ್ಧ ಸಮಾಜವನ್ನು ಎತ್ತಿಕಟ್ಟುವುದು, ಸಮಾಜವನ್ನು ಹುರಿದುಂಬಿಸುವುದು ಸಿನೆಮಾದ ಒಂದು…
ಲೇಖಕರು: Sachin LS
ವಿಧ: ಬ್ಲಾಗ್ ಬರಹ
March 22, 2017
ಇತ್ತೀಚಿನ ದಿನಗಳಲ್ಲಿ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಗಳು ಮೂಡುತ್ತಿರುವ ವಿಷಯ ಎಲ್ಲರ ಗಮನಕ್ಕೂ ಬಂದಿರುತ್ತದೆ. ಒಂದೊಂದಾಗಿ ಅಪ್ಪಳಿಸುತ್ತಿರುವ ಅಲೆಗಳಲ್ಲಿ, ಇದೀಗ ನಮ್ಮನ್ನು ಮುಟ್ಟಿರುವ ಅಲೆ 'ಶುದ್ಧಿ'. ಸಮಾಜವನ್ನು ಶುದ್ದೀಕರಿಸುವ ಪ್ರಯತ್ನದಲ್ಲಿ, ಸಮಾಜದ ಕಣ್ದೆರೆಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಪ್ರಯತ್ನವಾಗಿದೆ. ಪ್ರಸ್ತುತ ಜಗತ್ತಿನಲ್ಲಿನ ಮಹಿಳಾ ಶೋಷಣೆಯನ್ನು ಎತ್ತಿ ಹಿಡಿದು, ಅದರ ವಿರುದ್ಧ ಸಮಾಜವನ್ನು ಎತ್ತಿಕಟ್ಟುವುದು, ಸಮಾಜವನ್ನು ಹುರಿದುಂಬಿಸುವುದು ಸಿನೆಮಾದ ಒಂದು…
ಲೇಖಕರು: nageshtalekar
ವಿಧ: ಬ್ಲಾಗ್ ಬರಹ
March 18, 2017
ಬಾನ ಹಾದಿಯಲ್ಲಿ ಸೂರ್ಯ ನಿಧಾನವಾಗಿ ಮೇಲೆ ಬರುವಂತೆ, ಸಕಾರಾತ್ಮಕ ಆಲೋಚನೆ ಹೊಂದವರು ನಿಧಾನವಾಗಿ ಒಂದೊಂದಾಗಿ ಯಶಸ್ಸಿನ ಮೆಟ್ಟಲನ್ನು ಏರುತ್ತಾರೆ. ಆತ್ಮ ವಿಶ್ವಾಸ , ನಿರ್ದಿಷ್ಟ ಗುರಿ, ಸಾಧಿಸುವ ಛಲ ಹಾಗೂ ಸತತ ಪ್ರಾಮಾಣಿಕ ಪ್ರಯತ್ನ ಬೇಕು. - ನಾಗೇಶ್ ತಳೇಕರ್
ಲೇಖಕರು: nageshtalekar
ವಿಧ: ಬ್ಲಾಗ್ ಬರಹ
March 18, 2017
ಅಕ್ಕ ಪಕ್ಕ ಅರಳಿದ ಹೂ ಗಳಿಗೆ ಪರಸ್ಪರ ಪೈಪೋಟಿ ಇರುವದಿಲ್ಲ. ಮಹಿಳೆಯರು ಯಾಕೆ ಮತ್ತೊಬ್ಬ ಮಹಿಳೆಯ ಸೌಂದರ್ಯ ನೋಡಿ ಅಸೂಯೆ ಪಡುತ್ತಾರೆ ? - ನಾಗೇಶ್ ತಳೇಕರ್
ಲೇಖಕರು: kiran_hallikar
ವಿಧ: ಬ್ಲಾಗ್ ಬರಹ
March 15, 2017
“Dude, Shall we go?” ಸಹೋದ್ಯೋಗಿಯೊಬ್ಬ ಪ್ರತಿ 2 ಘಂಟೆಗೊಂದು ಬಾರಿ ನನ್ನನ್ನು ಕೆಲಸದ ಗುಂಗಿನಿಂದ ಎಚ್ಚರಿಸೋದು ಹೀಗೆ. ಈ ಐ ಟಿ ಉದ್ಯೋಗಿಗಳು ಕೆಲ್ಸ ಮಾಡಿ ದಬಾಕೋದು ಅಷ್ಟರಲ್ಲೇ ಇದ್ದರೂ, ವಿರಾಮ ಮಾತ್ರ ಎಗ್ಗಿಲ್ದೆ ತಗೋತಾರೆ. ಹೀಗೊಂದು ವಿರಾಮಕ್ಕೆ ಸಾಕ್ಷಿ ನಮ್ಮ ಮಾಮೂಲಿ ಅಡ್ಡಾ , ಮುಖ್ಯ ದ್ವಾರದ ಬಳಿ ಇರೋ ಟೀ ಅಂಗಡಿ. ಅಲ್ಲಿ ಆ ಜನರ ನಡುವೆ ಎರಡು ವಡೆ ಗಿಟ್ಟಿಸೋದು ಅಷ್ಟು ಸುಲಭದ ಮಾತಲ್ಲ. 3×7 ಅಡಿಯ ತಗಡಿನ ಅಂಗಡಿಯೊಳಗೆ ಈ ಮಟ್ಟಕ್ಕೆ ಗಿರಾಕಿಗಳನ್ನ ಕಲೆ ಹಾಕೋ ವಿಶೇಷತೆ ಏನಿದೆ…
ಲೇಖಕರು: kiran_hallikar
ವಿಧ: ಬ್ಲಾಗ್ ಬರಹ
March 15, 2017
"ಅಲ್ಲಾ, ನೀವೆಲ್ಲ ಯಾಕೆ ಅವರನ್ನ ಒಳಗಡೆ ಪ್ರವೇಶ ಮಾಡೋಕ್ ಬಿಟ್ರಿ? ಎಲ್ಲರೂ ಒಟ್ಟಿಗೆ ನಿಂತುಕೊಂಡಿದ್ದಿದ್ರೆ ಅವರೇನು ಮಾಡೋಕಾಗ್ತಿತ್ತು?" "ಏನ್ ಮಾಡೋದಪ್ಪಾ, ಮುಂಡೇವು ದುಡ್ಡು ಅಂದ್ರೆ ಬಾಯಿ ಬಿಡ್ತಾವೆ, ಅದೂ ಅಲ್ದೇ ಅವ್ರೆಲ್ಲ ಎಕರೆಗಟ್ಲೆ ಜಮೀನು ಮಡ್ಗಿರೋರು, ನಂದು ಒಂದು 10 ಕುಂಟೆ ಅದೆ ಅಷ್ಟೆಯಾ, ಊರೆಲ್ಲ ಒಂದಾದ್ರೆ ನಾನ್ ತಾನೆ ಏನ್ ಮಾಡಕ್ಕಾಯ್ತದೆ ಹೇಳು" "ಆದ್ರೂ.... ಇರೋ ಜಮೀನೆಲ್ಲ ಕೊಟ್ಬಿಟ್ರೆ ಜೀವನ ಹೆಂಗೆ ತಾತ?" "ಅದೆಷ್ಟೋ ದುಡ್ಡು ಕೊಡ್ತಾರಂತೆ ಮಗಾ, ಕೊಟ್ಟಷ್ಟು ಕೊಡ್ಲಿ,…
ಲೇಖಕರು: Na. Karantha Peraje
ವಿಧ: ಪುಸ್ತಕ ವಿಮರ್ಶೆ
March 06, 2017
“...ಮೂಲತ: ಮಾನವ ಬದುಕಿನ ಮೂಲವೇ ಸಸ್ಯಗಳು. ಪಂಚಭೂತಗಳಿಂದಾದ ಸಸ್ಯಗಳೇ, ಅದೇ ಮೂಲದ ಮಾನವನ ದೇಹಕ್ಕೆ ಆಧಾರವಾದುವು. ಪಂಚಭೂತ ತತ್ವಗಳಲ್ಲಿ ಎರಡೆರಡು ಘಟಕಗಳಿಂದ ಒಂದೊಂದು ರಸಗಳುತ್ಪನ್ನವಾದುವು. ಭೂಮಿ-ಜಲ ಯೋಗದಿಂದ-ಮಧುರ, ಅಗ್ನಿ-ಭೂಮಿ ಸೇರಿ ಹುಳಿ, ಬೆಂಕಿ-ನೀರು ಸೇರಿ ಉಪ್ಪು, ವಾಯು- ಆಕಾಶ ಸೇರಿ ಕಹಿ, ಬೆಂಕಿ-ವಾಯು ಸೇರಿ ಖಾರ, ವಾಯು, ಭೂಮಿ ಸೇರಿ ಒಗರು ಈ ಆರು ರಸಗಳು ಉಂಟಾದುವು. ಇವೇ ಷಡ್ರಸಗಳು (ಆರು ಆಹಾರ ರಸಗಳು.) ಮಾನವನ ದೇಹಧಾರಣೆ ಹಾಗೂ ಆರೋಗ್ಯ ಮೂಲದ್ರವ್ಯಗಳು. ನಮ್ಮ ಪರಿಪೂರ್ಣ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 02, 2017
ಇವತ್ತು ಮಾರ್ಚ್ ೧ ಅನ್ನೋದನ್ನ ನೋಡಿದಾಗ , 'ಹಂಸಾನಂದಿ' ಅನ್ನುವ ಹೆಸರಲ್ಲಿ ನಾನು ಬರೆಯತೊಡಗಿ ಹತ್ತು ವರ್ಷ ಆದವು ಅನ್ನೋದು ನೆನಪಿಗೆ ಬಂತು. ಮೊದಲಿಗೆ ನಾನು ಬರೆಯೋಕೆ ಶುರು ಮಾಡಿದ್ದೇ ಸಂಪದದಲ್ಲಿ. ಅದಕ್ಕೆ ಮುಂಚೆ ಬರೆದಿದ್ದು ಉಂಟಾದರೂ, ಅದನ್ನು  ಹೆಚ್ಚಾಗಿ ಒಂದು ಪ್ರವೃತ್ತಿಯಾಗಿ ಬೆಳೆಸಿಕೊಳ್ಳೋದಕ್ಕೆ ನನಗೆ ಮೊದಲ ಹೆಜ್ಜೆ ಆಗಿದ್ದು ಸಂಪದವೇ ! -ಹಂಸಾನಂದಿ 
ಲೇಖಕರು: venkatesh
ವಿಧ: ಬ್ಲಾಗ್ ಬರಹ
March 01, 2017
ಆಯೋಜಕರು : ಮುಂಬಯಿ ಕನ್ನಡ ಸಂಘ, ಮಾಟುಂಗ, ಮುಂಬಯಿ-೧೯, ಸಹಪ್ರಾಯೋಜಕರು :  * ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು, * ಭಾರತ್ ಕೋ.ಆಪ್.ಬ್ಯಾಂಕ್, * ಸಾರಸ್ವತ್ ಕೊ.ಆಪ್.ಬ್ಯಾಂಕ್, * ಎಚ್.ಎಸ್.ಆಡೂರ್, ಪುರುಶೋತ್ತಮ ವಿ.ಎಸ್.ಜಿ.ಎಮ್,ವೆಂಕಟಮುನಿ, ಪ್ರಫುಲ್ಲ ಊರ್ವಾಲ್ ಮತ್ತು ಪರಿವಾರದ ಸಹಕಾರ. ಸ್ಥಳ :ಮೈಸೂರ್ ಅಸೋಸಿಯೇಷನ್, ಮುಂಬಯಿಯ ಗಣಪತಿ ದರ್ಬಾರ್ ಹಾಲಿನಲ್ಲಿ  ಸಮಯ : ಮಧ್ಯಾನ್ಹ ೨-೩೦ ರ ನಂತರ. ಕಾರ್ಯಕ್ರಮ ನಿರ್ವಹಣೆ:  ರಜನಿ ವೈ.ಪೈ ಕರ್ನಾಟಕ ಸಂಗೀತ ಪಿತಾಮಹ ಶ್ರೀ.…