ಎಲ್ಲ ಪುಟಗಳು

ಲೇಖಕರು: makara
ವಿಧ: ಬ್ಲಾಗ್ ಬರಹ
October 23, 2016
ನಳ ದಮಯಂತಿ ಸ್ವಯಂವರದ ಚಿತ್ರಕೃಪೆ: ಗೂಗಲ್          ಸಂಸ್ಕೃತ ಭಾಷೆಯನ್ನು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಎಂದು ಬ್ರಿಟಿಷರು ಕರೆದಿದ್ದಾರೆ. ವಿಲಿಯಂ ಸ್ಮಿತ್‌ನಿಂದ ಆರಂಭಗೊಂಡ ಮೆಕಾಲೆ ವಿದ್ಯಾವಿಧಾನವು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಎನ್ನುವ ವಿಷಯವನ್ನು ಪ್ರಚಾರಕ್ಕೆ ತಂದಿತು. ಮೇಲ್ನೋಟಕ್ಕೆ ಇದು ಸಂಸ್ಕೃತವನ್ನು ಗೌರವಿಸಿದಂತೆ ತೋರುತ್ತದೆ. ಆದರೆ ಸಂಸ್ಕೃತವನ್ನು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಎನ್ನುವುದರ ಹಿಂದಿದ್ದ ಉದ್ದೇಶ ಅದು ಕೇವಲ ’ಸಾಹಿತ್ಯಕ ಭಾಷೆ” ಎನ್ನುವುದಾಗಿತ್ತು. ರಾಜರ,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 23, 2016
-೧೦೧ - ಮೊದಲನೇ ದಿನ ಶಾಲೆಗೆ ಹೋಗಿ ಬಂದ ಮಗುವನ್ನು ತಾಯಿ ಕೇಳಿದಳು - ಶಾಲೆಯಲ್ಲಿ ಮೊದಲ ದಿನ ಹೇಗಿತ್ತು? ಮಗು ಹೇಳಿತ್ತು - ಅಲ್ಲಿ ಒಬ್ಬ ಹೆಂಗಸಿಗೆ CAT ಶಬ್ದದ ಸ್ಪೆಲ್ಲಿಂಗ್ ಗೊತ್ತಿರಲಿಲ್ಲ, ನನಗೆ ಕೇಳಿ ತಿಳಿದುಕೊಂಡಳು. - ೧೦೨ - -Hobson's choice ಏನದು ? - Mrs. Hobson ! ( ಸೂಚನೆ -Hobson's choice ಗೂಗಲಿಸಿ ತಿಳಿದುಕೊಳ್ಳಿ) -103- ಸಿಟ್ಟಿಗೆ ಹೆಸರಾದ ಟೀಚರ್ ಗದರಿಸುತ್ತ ಕೇಳಿದರು - ಭೂಮಿ ಗುಂಡಗೆ ಇದೆ ಎಂದು ಹೇಗೆ ಸಾಧಿಸುತ್ತೀ ? ಹುಡುಗ ಹೆದರಿ ಹೇಳಿದ- ನಾನು ಹಾಗೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 22, 2016
- ೯೭ - - ೧೯೯೦ ರಲ್ಲಿ ಹುಟ್ಟಿದ ಒಬ್ಬ ವ್ಯಕ್ತಿಗೆ ಈಗ ಎಷ್ಟು ವರ್ಷ ವಯಸ್ಸು ? - ಆ ವ್ಯಕ್ತಿ ಗಂಡಸೋ, ಹೆಂಗಸೊ? - ೯೮ - ಶಾಲೆಯಲ್ಲಿ ಟೀಚರ್ ಒಬ್ಬ ಹುಡುಗನಿಗೆ ಕೇಳಿದರು - ಫ್ರಾಗ್ ಸ್ಪೆಲ್ಲಿಂಗ್ ಹೇಳು ಹುಡುಗ - ಎಫ್ , ಆರ್ , ... ಆರ್. . . . ಟೀಚರ್ - ಸರಿ, ಮುಂದೆ? ಅದೇ ಹೊತ್ತಿಗೆ ಅವನ ಹಿಂದಿನ ಹುಡುಗ ಅವನಿಗೆ ಒಂದು ಸೂಜಿಯಿಂದ ಚುಚ್ಚಿದ. ಆ ಹುಡುಗ ಉದ್ದರಿಸಿದ - ಓ ಟೀಚರ್ - ಸರಿ, ಮುಂದೆ? - ೯೯- - ಒಬ್ಬ ಮನುಷ್ಯ ನಿನಗೆ ಇಟ್ಟುಕೊಳ್ಳಲು ಸಾವಿರ ರೂಪಾಯಿ ಕೊಟ್ಟು ಆಮೇಲೆ ಸತ್ತು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 21, 2016
-93- - ಅಪ್ಪಾ , ಜಗತ್ತು ಗುಂಡಗೆ ಇದೆ ಅಂತೆ , ಹೌದಾ ? - ಹೌದು, ಮಗೂ - ಹಾಗಾದರೇ ನಾನು ಪೂರ್ವಕ್ಕೆ ಹೋಗಬೇಕಾದರೆ ಪಶ್ಚಿಮ ಕ್ಕೆ ಹೋದರೂ ಆದೀತು ಅಲ್ಲವೇ ? -ಹೌದು. -ಮತ್ತೆ ಉತ್ತರಕ್ಕೆ ಹೋಗಬೇಕಾದರೆ ದಕ್ಷಿಣ ದಿಕ್ಕಿನಿಂದಲೂ ಹೋಗಬಹುದು. ಅಲ್ಲವೇ ? - ಖಂಡಿತ ನೀನು ದೊಡ್ಡವನಾದ ಮೇಲೆ ಆಟೋ ಡ್ರೈವರ್ ಆಗ್ತೀಯ ! -94- ಅಪ್ಪ - ನಿಮ್ಮ ಟೀಚರ್ ನನಗೆ ಚೀಟಿ ಕಳಿಸಿದ್ದಾರೆ ಮಗ - ಅಪ್ಪಾ, ನೀನೇನೂ ಚಿಂತಿಸಬೇಡ , ನಾನು ಯಾರಿಗೂ ಹೇಳುವದಿಲ್ಲ . - ೯೫- ಇತಿಹಾಸದ ತರಗತಿಯಲ್ಲಿ - ಇತಿಹಾಸದಲ್ಲಿ…
ಲೇಖಕರು: makara
ವಿಧ: ಬ್ಲಾಗ್ ಬರಹ
October 20, 2016
ಆರ್. ಕೆ. ಲಕ್ಷ್ಮಣ್‌ರ ವ್ಯಂಗ್ಯಚಿತ್ರದ ಕೃಪೆ: ಗೂಗಲ್         ಕ್ರಿ.ಶ. ೧೮೩೪ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಸರ್ವೋನ್ನತ ಮಂಡಳಿಯ (ಸುಪ್ರೀಂ ಕೌನ್ಸಿಲ್ ಆಫ್ ಇಂಡಿಯಾ) ಸಭೆಯೊಂದರಲ್ಲಿ ಒಂದು ವಿಷಯದ ಕುರಿತಾಗಿ ಸದಸ್ಯರಲ್ಲಿ ಭಿನ್ನಾಭಿಪ್ರಾಯವುಂಟಾಯಿತು. ಭಾರತದಲ್ಲಿ ಉನ್ನತ ವ್ಯಾಸಂಗವನ್ನು ಸಂಸ್ಕೃತ ಹಾಗು ಇತರೇ ಭಾರತೀಯ ಭಾಷೆಗಳಲ್ಲಿ ಬೋಧಿಸಬೇಕೆಂದು ಎಂಟು ಸದಸ್ಯರಿದ್ದ ಆ ಮಂಡಳಿಯ ನಾಲ್ಕು ಸದಸ್ಯರು ಅಭಿಪ್ರಾಯಪಟ್ಟರೆ, ಉಳಿದ ನಾಲ್ವರು ಇಂಗ್ಲೀಷೇ ಮಾಧ್ಯಮವಾಗಬೇಕೆಂದು ಪ್ರತಿಪಾದಿಸಿದರು. ಈ…
ಲೇಖಕರು: makara
ವಿಧ: ಬ್ಲಾಗ್ ಬರಹ
October 20, 2016
ಆರ್. ಕೆ. ಲಕ್ಷ್ಮಣ್‌ರ ವ್ಯಂಗ್ಯಚಿತ್ರದ ಕೃಪೆ: ಗೂಗಲ್         ಕ್ರಿ.ಶ. ೧೮೩೪ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಸರ್ವೋನ್ನತ ಮಂಡಳಿಯ (ಸುಪ್ರೀಂ ಕೌನ್ಸಿಲ್ ಆಫ್ ಇಂಡಿಯಾ) ಸಭೆಯೊಂದರಲ್ಲಿ ಒಂದು ವಿಷಯದ ಕುರಿತಾಗಿ ಸದಸ್ಯರಲ್ಲಿ ಭಿನ್ನಾಭಿಪ್ರಾಯವುಂಟಾಯಿತು. ಭಾರತದಲ್ಲಿ ಉನ್ನತ ವ್ಯಾಸಂಗವನ್ನು ಸಂಸ್ಕೃತ ಹಾಗು ಇತರೇ ಭಾರತೀಯ ಭಾಷೆಗಳಲ್ಲಿ ಬೋಧಿಸಬೇಕೆಂದು ಎಂಟು ಸದಸ್ಯರಿದ್ದ ಆ ಮಂಡಳಿಯ ನಾಲ್ಕು ಸದಸ್ಯರು ಅಭಿಪ್ರಾಯಪಟ್ಟರೆ, ಉಳಿದ ನಾಲ್ವರು ಇಂಗ್ಲೀಷೇ ಮಾಧ್ಯಮವಾಗಬೇಕೆಂದು ಪ್ರತಿಪಾದಿಸಿದರು. ಈ…
ಲೇಖಕರು: makara
ವಿಧ: ಬ್ಲಾಗ್ ಬರಹ
October 20, 2016
ಆರ್. ಕೆ. ಲಕ್ಷ್ಮಣ್‌ರ ವ್ಯಂಗ್ಯಚಿತ್ರದ ಕೃಪೆ: ಗೂಗಲ್         ಕ್ರಿ.ಶ. ೧೮೩೪ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಸರ್ವೋನ್ನತ ಮಂಡಳಿಯ (ಸುಪ್ರೀಂ ಕೌನ್ಸಿಲ್ ಆಫ್ ಇಂಡಿಯಾ) ಸಭೆಯೊಂದರಲ್ಲಿ ಒಂದು ವಿಷಯದ ಕುರಿತಾಗಿ ಸದಸ್ಯರಲ್ಲಿ ಭಿನ್ನಾಭಿಪ್ರಾಯವುಂಟಾಯಿತು. ಭಾರತದಲ್ಲಿ ಉನ್ನತ ವ್ಯಾಸಂಗವನ್ನು ಸಂಸ್ಕೃತ ಹಾಗು ಇತರೇ ಭಾರತೀಯ ಭಾಷೆಗಳಲ್ಲಿ ಬೋಧಿಸಬೇಕೆಂದು ಎಂಟು ಸದಸ್ಯರಿದ್ದ ಆ ಮಂಡಳಿಯ ನಾಲ್ಕು ಸದಸ್ಯರು ಅಭಿಪ್ರಾಯಪಟ್ಟರೆ, ಉಳಿದ ನಾಲ್ವರು ಇಂಗ್ಲೀಷೇ ಮಾಧ್ಯಮವಾಗಬೇಕೆಂದು ಪ್ರತಿಪಾದಿಸಿದರು. ಈ…
ಲೇಖಕರು: makara
ವಿಧ: ಬ್ಲಾಗ್ ಬರಹ
October 20, 2016
ಆರ್. ಕೆ. ಲಕ್ಷ್ಮಣ್‌ರ ವ್ಯಂಗ್ಯಚಿತ್ರದ ಕೃಪೆ: ಗೂಗಲ್         ಕ್ರಿ.ಶ. ೧೮೩೪ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಸರ್ವೋನ್ನತ ಮಂಡಳಿಯ (ಸುಪ್ರೀಂ ಕೌನ್ಸಿಲ್ ಆಫ್ ಇಂಡಿಯಾ) ಸಭೆಯೊಂದರಲ್ಲಿ ಒಂದು ವಿಷಯದ ಕುರಿತಾಗಿ ಸದಸ್ಯರಲ್ಲಿ ಭಿನ್ನಾಭಿಪ್ರಾಯವುಂಟಾಯಿತು. ಭಾರತದಲ್ಲಿ ಉನ್ನತ ವ್ಯಾಸಂಗವನ್ನು ಸಂಸ್ಕೃತ ಹಾಗು ಇತರೇ ಭಾರತೀಯ ಭಾಷೆಗಳಲ್ಲಿ ಬೋಧಿಸಬೇಕೆಂದು ಎಂಟು ಸದಸ್ಯರಿದ್ದ ಆ ಮಂಡಳಿಯ ನಾಲ್ಕು ಸದಸ್ಯರು ಅಭಿಪ್ರಾಯಪಟ್ಟರೆ, ಉಳಿದ ನಾಲ್ವರು ಇಂಗ್ಲೀಷೇ ಮಾಧ್ಯಮವಾಗಬೇಕೆಂದು ಪ್ರತಿಪಾದಿಸಿದರು. ಈ…
ಲೇಖಕರು: makara
ವಿಧ: ಬ್ಲಾಗ್ ಬರಹ
October 20, 2016
ಆರ್. ಕೆ. ಲಕ್ಷ್ಮಣ್‌ರ ವ್ಯಂಗ್ಯಚಿತ್ರದ ಕೃಪೆ: ಗೂಗಲ್         ಕ್ರಿ.ಶ. ೧೮೩೪ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಸರ್ವೋನ್ನತ ಮಂಡಳಿಯ (ಸುಪ್ರೀಂ ಕೌನ್ಸಿಲ್ ಆಫ್ ಇಂಡಿಯಾ) ಸಭೆಯೊಂದರಲ್ಲಿ ಒಂದು ವಿಷಯದ ಕುರಿತಾಗಿ ಸದಸ್ಯರಲ್ಲಿ ಭಿನ್ನಾಭಿಪ್ರಾಯವುಂಟಾಯಿತು. ಭಾರತದಲ್ಲಿ ಉನ್ನತ ವ್ಯಾಸಂಗವನ್ನು ಸಂಸ್ಕೃತ ಹಾಗು ಇತರೇ ಭಾರತೀಯ ಭಾಷೆಗಳಲ್ಲಿ ಬೋಧಿಸಬೇಕೆಂದು ಎಂಟು ಸದಸ್ಯರಿದ್ದ ಆ ಮಂಡಳಿಯ ನಾಲ್ಕು ಸದಸ್ಯರು ಅಭಿಪ್ರಾಯಪಟ್ಟರೆ, ಉಳಿದ ನಾಲ್ವರು ಇಂಗ್ಲೀಷೇ ಮಾಧ್ಯಮವಾಗಬೇಕೆಂದು ಪ್ರತಿಪಾದಿಸಿದರು. ಈ…
ಲೇಖಕರು: makara
ವಿಧ: ಬ್ಲಾಗ್ ಬರಹ
October 20, 2016
ಆರ್. ಕೆ. ಲಕ್ಷ್ಮಣ್‌ರ ವ್ಯಂಗ್ಯಚಿತ್ರದ ಕೃಪೆ: ಗೂಗಲ್         ಕ್ರಿ.ಶ. ೧೮೩೪ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಸರ್ವೋನ್ನತ ಮಂಡಳಿಯ (ಸುಪ್ರೀಂ ಕೌನ್ಸಿಲ್ ಆಫ್ ಇಂಡಿಯಾ) ಸಭೆಯೊಂದರಲ್ಲಿ ಒಂದು ವಿಷಯದ ಕುರಿತಾಗಿ ಸದಸ್ಯರಲ್ಲಿ ಭಿನ್ನಾಭಿಪ್ರಾಯವುಂಟಾಯಿತು. ಭಾರತದಲ್ಲಿ ಉನ್ನತ ವ್ಯಾಸಂಗವನ್ನು ಸಂಸ್ಕೃತ ಹಾಗು ಇತರೇ ಭಾರತೀಯ ಭಾಷೆಗಳಲ್ಲಿ ಬೋಧಿಸಬೇಕೆಂದು ಎಂಟು ಸದಸ್ಯರಿದ್ದ ಆ ಮಂಡಳಿಯ ನಾಲ್ಕು ಸದಸ್ಯರು ಅಭಿಪ್ರಾಯಪಟ್ಟರೆ, ಉಳಿದ ನಾಲ್ವರು ಇಂಗ್ಲೀಷೇ ಮಾಧ್ಯಮವಾಗಬೇಕೆಂದು ಪ್ರತಿಪಾದಿಸಿದರು. ಈ…