ಎಲ್ಲ ಪುಟಗಳು

ಲೇಖಕರು: makara
ವಿಧ: ಬ್ಲಾಗ್ ಬರಹ
October 17, 2016
         ರಾಬರ್ಟ್ ಕಾಲ್ಡ್‌ವೆಲ್, ಅಲ್ಲಸಾನಿ ಪೆದ್ದಣ ಚಿತ್ರಕೃಪೆ: ಗೂಗಲ್          ಕ್ರಿ.ಶ. ಎಂಟನೆಯ ಶತಮಾನದಿಂದಲೇ ಮಹಮ್ಮದೀಯ ದರೋಡೆಕೋರರು ಭಾರತದ ದೇವಾಲಯಗಳನ್ನು ಕೊಳ್ಳೆ ಹೊಡೆಯಲಾರಂಭಿಸಿದರು. ಶತಮಾನಗಳ ಕಾಲ ದೇವಸ್ಥಾನಗಳನ್ನು ಇಸ್ಲಾಮಿನ ಅನುಯಾಯಿಗಳು ಧ್ವಂಸ ಮಾಡುತ್ತಲೇ ಬಂದರೆ ನಾವು ಅವನ್ನು ಪುನಃ ನಿರ್ಮಾಣ ಮಾಡುತ್ತಲೇ ಬಂದೆವು. ಗ್ರಂಥಗಳನ್ನು ಸುಟ್ಟು ಹಾಕಿದರೆ ಅವನ್ನು ನಾವು ಮತ್ತೆ ರಚಿಸಿಕೊಂಡೆವು. ಆರಂಭಿಕ ದಿನಗಳಲ್ಲಿ ಬ್ರಿಟೀಷರೂ ಸಹ ಈ ವಿಧವಾದ ಭೌತಿಕ ಬೀಭತ್ಸ್ಯಗಳನ್ನು…
ಲೇಖಕರು: makara
ವಿಧ: ಬ್ಲಾಗ್ ಬರಹ
October 17, 2016
         ರಾಬರ್ಟ್ ಕಾಲ್ಡ್‌ವೆಲ್, ಅಲ್ಲಸಾನಿ ಪೆದ್ದಣ ಚಿತ್ರಕೃಪೆ: ಗೂಗಲ್          ಕ್ರಿ.ಶ. ಎಂಟನೆಯ ಶತಮಾನದಿಂದಲೇ ಮಹಮ್ಮದೀಯ ದರೋಡೆಕೋರರು ಭಾರತದ ದೇವಾಲಯಗಳನ್ನು ಕೊಳ್ಳೆ ಹೊಡೆಯಲಾರಂಭಿಸಿದರು. ಶತಮಾನಗಳ ಕಾಲ ದೇವಸ್ಥಾನಗಳನ್ನು ಇಸ್ಲಾಮಿನ ಅನುಯಾಯಿಗಳು ಧ್ವಂಸ ಮಾಡುತ್ತಲೇ ಬಂದರೆ ನಾವು ಅವನ್ನು ಪುನಃ ನಿರ್ಮಾಣ ಮಾಡುತ್ತಲೇ ಬಂದೆವು. ಗ್ರಂಥಗಳನ್ನು ಸುಟ್ಟು ಹಾಕಿದರೆ ಅವನ್ನು ನಾವು ಮತ್ತೆ ರಚಿಸಿಕೊಂಡೆವು. ಆರಂಭಿಕ ದಿನಗಳಲ್ಲಿ ಬ್ರಿಟೀಷರೂ ಸಹ ಈ ವಿಧವಾದ ಭೌತಿಕ ಬೀಭತ್ಸ್ಯಗಳನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 17, 2016
-77- -ಅವಳ ಗಂಡ ಬರೀ ತನ್ನ ಹಣವನ್ನೆಲ್ಲ ಕಳಕೊಂಡಾಗ ಅವನು ಸತ್ತುಹೋದ ಅಂತ ಯಾಕೆ ಅವಳಿಗೆ ನೀನು ಹೇಳಿದೆ ? -ಒಮ್ಮೆಲೇ ತೀರಾ ಆಘಾತಕಾರಿ ಸುದ್ದಿಯನ್ನು ಹೇಳುವುದು ಬೇಡ ಅಂತ. -78- -ನನ್ನ ಹೆಂಡತಿಗೆ ನೆನಪಿನ ಸಮಸ್ಯೆ ಇದೆ. - ಅಂದರೆ ಬಹಳಷ್ಟು ಮರೆಯುತ್ತಾರಾ? - ಇಲ್ಲ, ಬಹಳಷ್ಟು ನೆನಪಿಡುತ್ತಾಳೆ. - ೭೯ - ಗಂಡ- ಅಂತೂ ಇಂತೂ ಎಲ್ಲ ಸಾಲ ಇಂದಿಗೆ ತೀರಿತು. ಹೆಂಡತಿ- ದೇವರು ದೊಡ್ಡವನು , ನಾವು ಇನ್ನು ಹೊಸ ಸಾಲ ಮಾಡಬಹುದು. - ೮೦- - ನಾಲ್ಕು ಮಕ್ಕಳ ವಿಧುರ ಮೂರು ಮಕ್ಕಳ ವಿಧವೆಯನ್ನು ಮದುವೆ…
ಲೇಖಕರು: kamala belagur
ವಿಧ: ಬ್ಲಾಗ್ ಬರಹ
October 16, 2016
ನರ ; ನಾರಿ ರೂಪ-ಸ್ವರೂಪ ಭಿನ್ನ-ವಿಭಿನ್ನ . ಆದರೇನು ಭಾವ : ಶಕ್ತಿಯ ಅರ್ಧನಾರೀಶ್ವರ ಕಲ್ಪನಾ ಛಾಯೆಯ ವಿನೂತನ ಸಂಗಮ... ಸ್ರೃಷ್ಠಿಯ ಕಣ ಕಣದಿ ಆವರಿಸಿಹ ಮಮತಾ ಮೂರ್ತಿ ಕೋಮಲೆ , ದೈವರೂಪಿ , ಜಗಜ್ಜನನಿ ಯಂತೆ ಚಿತ್ರಿಸಿದವರೇ ಚಂಡಿ, ಚಾಮುಂಡಿಯೆಂದರು. ಎಲ್ಲ ಅವರವರ ಭಾವಕ್ಕೆ ಅವರವರ ನೇರಕ್ಕೆ... ಹೊನ್ನು,ಮಣ್ಣು , ಹೆಣ್ಣ ಪಡೆವ ಭರದಿ ಸುಮಂಗಲೆಯಾಗಿಸಿ, ನಿತ್ಯ ಸುಮಂಗಲೆಯನ್ನಿಸಿ ನಿನ್ನ ಅಸ್ಥಿತ್ವಕ್ಕೇ ಚ್ಯುತಿ ತಂದ ವೀರಾಗ್ರಣಿ ಮನುಕುಲ ತಿಲಕರು... ಮಾನಾಪಮಾನದ ಅಂಕುಶ ಶೋಭಿತೆ, ದಿಕ್ಕಿಲ್ಲದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 16, 2016
-73- -ನನ್ನ ಮದುವೆ ಘಟಿಸಿದ್ದು ಹತ್ತು ವರ್ಷದ ಹಿಂದೆ.… … -ಮದುವೆಯಂಥವು ಆಗುತ್ತವೆ; ಅಪರಾಧ , ಅಪಘಾತ ,ಅನಾಹುತ ಮುಂತಾದವು ಘಟಿಸುತ್ತವೆ . ಗೊತ್ತಾಯಿತೇನ್ರಿ ? - ಓ, ಹೌದಾ ? ಹಾಗಾದರೆ ಕೇಳಿ, ನನ್ನ ಮದುವೆ ಘಟಿಸಿದಾಗ …… -74- - ನಮ್ಮ ಮದುವೆಗೆ ನಮ್ಮ ಚಿಕ್ಕಮ್ಮ ಕೊಟ್ಟಿರೋ ನೀಲಾಂಜನಗಳು ನಿಜಕ್ಕೂ ಬೆಳ್ಳಿಯವು ಅಲ್ಲ. - ನಿನಗೆ ಹೇಗೆ ಗೊತ್ತಾಯಿತು ? ಬೆಳ್ಳಿಯ ಬಗ್ಗೆ ಚೆನ್ನಾಗಿ ಗೊತ್ತಿದೆಯೇ ? - ಬೆಳ್ಳಿಯ ಬಗ್ಗೆ ಗೊತ್ತಿಲ್ಲ , ಆದರೆ ಚಿಕ್ಕಮ್ಮನ ಬಗ್ಗೆ ಚೆನ್ನಾಗಿ ಗೊತ್ತು -75- -ನಿನ್ನೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 15, 2016
-69- - Monologue ಅಂದರೆ ಏನು ಅಪ್ಪಾ ? ನಿಘಂಟಿನಲ್ಲೇನೋ ಆತ್ಮಾಲಾಪ , ಸ್ವಗತ ಅಂತೆಲ್ಲಾ ಇದೆ? - ಅದಾ ? ಅದು ಗಂಡಹೆಂಡಿರ ಸಂಭಾಷಣೆ, ಮಗನೇ! -70- - ಅವನು ನಿನ್ನ ಹೆಂಡತಿಯೊಂದಿಗೆ ಓಡಿ ಹೋದದ್ದು ಕೇಳಿ ನನಗೆ ಆಘಾತವೇ ಆಯಿತು. ಅವನು ನಿನ್ನ ಒಳ್ಳೆಯ ಗೆಳೆಯ ಅಂತ ನಾನು ತಿಳಿದಿದ್ದೆ ? -ಅವನು ಈಗಲೂ ನನ್ನ ಒಳ್ಳೆಯ ಗೆಳೆಯನೇ. ಆದು ಅವನಿಗಿನ್ನೂ ತಿಳಿದಿಲ್ಲ , ಅಷ್ಟೇ. -71- -ರೀ , ಇವತ್ತು ನನ್ನ ಇಪ್ಪತ್ತೈದನೇ ಹುಟ್ಟಿದ ಹಬ್ಬ. ನೀವು ನನಗೇನೂ ಉಡುಗೊರೆ ಕೊಡಲೇ ಇಲ್ಲ. -ಇಪ್ಪತ್ತೈದು ?…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 14, 2016
-65- -ರೀ , ಮಗಳಿಗೆ ಮುಂದಿನ ತಿಂಗಳು ಇಪ್ಪತ್ತೈದು ಆಗುತ್ತದೆ. ಬೇಗ ಗಂಡು ನೋಡಿ ಮದುವೆ ಮಾಡಬೇಕು. -ಅವಸರ ಮಾಡಬೇಡ್ವೆ , ಒಳ್ಳೆಯ ಗಂಡಿಗಾಗಿ ಸ್ವಲ್ಪ ಕಾಯೋಣ. -ನಮ್ಮ ಅಪ್ಪ-ಅಮ್ಮ ಹಾಗೆ ಕಾಯಲಿಲ್ವಲ್ಲ? -66- - ತುಂಬಾ ಬೇಜಾರಾಗಿದೆ , ಕಣಯ್ಯಾ . ನನ್ ಹೆಂಡತಿ ಯಾವಾಗಲೂ ತನ್ನ ಹಿಂದಿನ ಗಂಡನ ಬಗ್ಗೆ ಮಾತಾಡ್ತಾ ಇರ್ತಾಳೆ. - ಅದು ಪರವಾಗಿಲ್ಲಯ್ಯಾ , ನನ್ ಹೆಂಡತಿ ಯಾವಾಗಲೂ ತನ್ನ ಮುಂದಿನ ಗಂಡನ ಬಗ್ಗೆ ಮಾತಾಡ್ತಾ ಇರ್ತಾಳೆ. -67- - ನಿನ್ನ ಹೆಂಡತಿ ಒಳ್ಳೆಯ ಮಾತುಗಾರ್ತಿ , ದಿನವಿಡೀ ಅವಳ ಮಾತು…
ಲೇಖಕರು: makara
ವಿಧ: ಬ್ಲಾಗ್ ಬರಹ
October 13, 2016
ಚಿತ್ರಗಳು: ಬಾಬಿಂಗ್ಟನ್ ಮೆಕಾಲೆ, ಝಚರಿ ಮೆಕಾಲೆ, ವಿಶ್ವನಾಥ ಸತ್ಯನಾರಾಯಣ. ಕೃಪೆ: ಗೂಗಲ್            ಥಾಮಸ್ ಬಾಬಿಂಗ್ಟನ್ ಮೆಕಾಲೆಯ ತಂದೆ ಝಚರಿ ಮೆಕಾಲೆ ಕ್ರೈಸ್ತಮತ ಪ್ರಚಾರಕ. ಮತಾಂತರದ ಮೂಲಕ ಪ್ರಪಂಚದಲ್ಲಿರುವ ಉಳಿದೆಲ್ಲಾ ಮತ, ಧರ್ಮಗಳನ್ನು ನಿರ್ಮೂಲಿಸಿ ಅವರನ್ನೆಲ್ಲಾ ಕ್ರೈಸ್ತಧರ್ಮದ ತೆಕ್ಕೆಯೊಳಗೆ ತರಬೇಕೆನ್ನುವುದೇ ಈ ಮತಪ್ರಚಾರಕರ ಮಿಷನ್ (ಉದ್ದೇಶ)! ಆದರೆ ಥಾಮಸ್ ಮೆಕಾಲೆಯ ಉದ್ದೇಶ ರಾಷ್ಟ್ರೀಯತೆಯನ್ನೂ ಸಹ ಬದಲಾಯಿಸುವ ಹುನ್ನಾರದಿಂದ ಕೂಡಿತ್ತು. ಭಾರತೀಯರನ್ನು ಭಾರತೀಯ ಸಂಸ್ಕಾರ…
ಲೇಖಕರು: makara
ವಿಧ: ಬ್ಲಾಗ್ ಬರಹ
October 13, 2016
ಚಿತ್ರಗಳು: ಬಾಬಿಂಗ್ಟನ್ ಮೆಕಾಲೆ, ಝಚರಿ ಮೆಕಾಲೆ, ವಿಶ್ವನಾಥ ಸತ್ಯನಾರಾಯಣ. ಕೃಪೆ: ಗೂಗಲ್            ಥಾಮಸ್ ಬಾಬಿಂಗ್ಟನ್ ಮೆಕಾಲೆಯ ತಂದೆ ಝಚರಿ ಮೆಕಾಲೆ ಕ್ರೈಸ್ತಮತ ಪ್ರಚಾರಕ. ಮತಾಂತರದ ಮೂಲಕ ಪ್ರಪಂಚದಲ್ಲಿರುವ ಉಳಿದೆಲ್ಲಾ ಮತ, ಧರ್ಮಗಳನ್ನು ನಿರ್ಮೂಲಿಸಿ ಅವರನ್ನೆಲ್ಲಾ ಕ್ರೈಸ್ತಧರ್ಮದ ತೆಕ್ಕೆಯೊಳಗೆ ತರಬೇಕೆನ್ನುವುದೇ ಈ ಮತಪ್ರಚಾರಕರ ಮಿಷನ್ (ಉದ್ದೇಶ)! ಆದರೆ ಥಾಮಸ್ ಮೆಕಾಲೆಯ ಉದ್ದೇಶ ರಾಷ್ಟ್ರೀಯತೆಯನ್ನೂ ಸಹ ಬದಲಾಯಿಸುವ ಹುನ್ನಾರದಿಂದ ಕೂಡಿತ್ತು. ಭಾರತೀಯರನ್ನು ಭಾರತೀಯ ಸಂಸ್ಕಾರ…
ಲೇಖಕರು: makara
ವಿಧ: ಬ್ಲಾಗ್ ಬರಹ
October 13, 2016
ಚಿತ್ರಗಳು: ಬಾಬಿಂಗ್ಟನ್ ಮೆಕಾಲೆ, ಝಚರಿ ಮೆಕಾಲೆ, ವಿಶ್ವನಾಥ ಸತ್ಯನಾರಾಯಣ. ಕೃಪೆ: ಗೂಗಲ್            ಥಾಮಸ್ ಬಾಬಿಂಗ್ಟನ್ ಮೆಕಾಲೆಯ ತಂದೆ ಝಚರಿ ಮೆಕಾಲೆ ಕ್ರೈಸ್ತಮತ ಪ್ರಚಾರಕ. ಮತಾಂತರದ ಮೂಲಕ ಪ್ರಪಂಚದಲ್ಲಿರುವ ಉಳಿದೆಲ್ಲಾ ಮತ, ಧರ್ಮಗಳನ್ನು ನಿರ್ಮೂಲಿಸಿ ಅವರನ್ನೆಲ್ಲಾ ಕ್ರೈಸ್ತಧರ್ಮದ ತೆಕ್ಕೆಯೊಳಗೆ ತರಬೇಕೆನ್ನುವುದೇ ಈ ಮತಪ್ರಚಾರಕರ ಮಿಷನ್ (ಉದ್ದೇಶ)! ಆದರೆ ಥಾಮಸ್ ಮೆಕಾಲೆಯ ಉದ್ದೇಶ ರಾಷ್ಟ್ರೀಯತೆಯನ್ನೂ ಸಹ ಬದಲಾಯಿಸುವ ಹುನ್ನಾರದಿಂದ ಕೂಡಿತ್ತು. ಭಾರತೀಯರನ್ನು ಭಾರತೀಯ ಸಂಸ್ಕಾರ…