ಎಲ್ಲ ಪುಟಗಳು

ಲೇಖಕರು: somashekar
ವಿಧ: Basic page
February 08, 2008
ಮನಸ್ಸಿನ ಆಳ ಚಿಂತೆಗೆ ಮೀರಿದ್ದು, ಚಿಂತಿಸುವವನಿಗೆ ಮೀರಿದ್ದು, ಮನಸ್ಸಿದ್ದವನು ಮನುಷ್ಯ. ಒಳ್ಳೆ ಮನಸ್ಸು ಅಥವಾ ಒಳ್ಳೆಯದನ್ನು ಯೋಚಿಸುವ ಮನಸ್ಸು ಒಂದುಕಡೆಯಾದರೆ, ಎಲ್ಲೊ ಕೆಲವು ಬಾರಿ ಬೇಡವಾದದ್ದು ಅಥವಾ ಸರಿಯಲ್ಲ ಎಂಬುದು ಹುಟ್ಟುವುದು ಸಹಜ. ಅಂದರೇ, ಎರಡು ಮನಸ್ಸು ಇದೆ ಎಂಬ ಭಾವನೆಯಲ್ಲ, ಮನಸ್ಸಿನಲ್ಲಿ ಎರಡು ತರಹದ ಭಾವನೆಗಳು ಉಂಟು ಎಂದರ್ಥ. ನಿಂತನೀರಿನಂತೆ ಯೋಚಿಸುವ ಮನಸ್ಸು, ಅದು ತಿಳಿನೀರಾಗಿರಬಹುದು ಅಥವಾ ಮಲಿನವಾಗಿರಬಹುದು ಇದು ಒಂದು ವರ್ಗದ ಮನಸ್ಸು. ತೂಗುವ ಉಯ್ಯಾಲೆಯ ಪರಿ ಹಾಗೂ…
ಲೇಖಕರು: somashekar
ವಿಧ: Basic page
February 07, 2008
ದೀಪವು ಉರಿಯುವುದು ತನ್ನ ಒಡಲು ಎಣ್ಣೆಯಿಂದ ತುಂಬಿರುವ ತನಕ, ಮನಸ್ಸು ಮೌನದಿಂದ ಉಳಿಯುವುದು ತಾನು ಯೋಚನೆಯ ಸುಳಿಗೆ ಸಿಲುಕಿದಾಗ. ಆಸೆಯನ್ನೇ ಜೀವವಾಗಿ ಇಟ್ಟುಕೊಂಡು ಬದುಕುವ ಈ ಮನಸ್ಸು ಯಾವಾಗಲು ತನ್ನ ಆಯಸ್ಸನ್ನು ಹೆಚ್ಚಿಸಿಕೊಳ್ಳುವ ಆಸೆ. ಬದುಕೆಂಬ ದೋಣಿಯಲ್ಲಿ, ಸಾಗರವನ್ನು ಜೀವನವನ್ನಾಗಿ, ಹರಿಗೋಲು ಮನಸ್ಸಾದರೇ ಅದನ್ನು ನಿಯಂತ್ರಿಸಲು ಆಸೆ ಬೇಕು. ಆಸೆ, ಕಿಚ್ಚು, ಸಾಧನೆ ಮೂರು ಮನುಷ್ಯನು ತನ್ನ ಗುರಿ ಮುಟ್ಟಲು ಅವಶ್ಯ. ಕಿಚ್ಚು ಎಂದರೆ ನಕಾರಾತ್ಮಕ ಅರ್ಥದ ಬದಲು ಹುಮ್ಮಸ್ಸು ತುಂಬುವ…
ಲೇಖಕರು: shammi
ವಿಧ: ಬ್ಲಾಗ್ ಬರಹ
February 07, 2008
ಉಲ್ಲೇಖ : "ಭಾರ", ನನ್ನ ಕತೆಯ ಕಥಾವಸ್ತು, ಈಗಿನ ಮಕ್ಕಳು ವಿದ್ಯಾಭ್ಯಾಸದ ಹೆಸರಿನಲ್ಲಿ ಅನುಭವಿಸುತ್ತಿರುವ ಮಾನಸಿಕ ಮತ್ತು ದೈಹಿಕ ಹಿಂಸೆ. ಈ ಘಟನೆಗಳು ದಿನನಿತ್ಯ ನಮ್ಮ ಸುತ್ತಮುತ್ತಲಿನ ಶಾಲೆಗಳಲ್ಲಿ ನಡೆಯುತ್ತಿದ್ದರೂ, ಅಥವಾ ನಮ್ಮ ಮನೆಮಕ್ಕಳು ಆಧುನಿಕ ವಿದ್ಯಾಭ್ಯಾಸದ ಹೆಸರಿನಲ್ಲಿ ಪರಿಪಾಟಲು ಪಡುತ್ತಿದ್ದರೂ, ಹೆತ್ತವರಾಗಿಯೂ ಸಹಾಯಹಸ್ತ ಚಾಚದೆ ಅಸಹಾಯಕರಾಗಿದ್ದೇವೆ. ಇದರಿ೦ದ ಎಷ್ಟೋ ಮಕ್ಕಳು ಶಾಲೆಗೆ ಹೋಗಲೊಲ್ಲರು. ಅನೇಕ ಶಾಲೆ, ಕಾಲೇಜುಗಳಲ್ಲಿ ಅಧ್ಯಾಪಕರು ಕೊಡುತ್ತಿರುವ ಮಾನಸಿಕ ಮತ್ತು…
ಲೇಖಕರು: anivaasi
ವಿಧ: ಬ್ಲಾಗ್ ಬರಹ
February 07, 2008
  ಎಷ್ಟು ಜಗ್ಗಾಡಿದರೂ ಕಾವ್ಯವಾಗದ ಪದದ ಸಾಲಿಗೆ ಗಿಲೀಟು ಮಾಡುವುದು ಬರೇ ಪೋಲು. ಹೊರಟಲ್ಲಿಗೇ ಬಂದು ನಿಂತು "ನೀನೂ ಒಬ್ಬ ಕವಿಯೆ?" ಎನ್ನುತ್ತಾ ಭುಜ ಕುಣಿಸಿ ನಗುತ್ತದೆ.    
ಲೇಖಕರು: sankul
ವಿಧ: ಬ್ಲಾಗ್ ಬರಹ
February 07, 2008
ಬಹಳ ದಿನಗಳಿಂದ ಈ ವಿಷಯ ಬರೀಬೇಕು ಅಂತಿದ್ದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಭಾಗಗಳನ್ನಾಗಿ ಮಾಡಲಾಯಿತು, ಅದರಲ್ಲಿ ಹುಬ್ಬಳ್ಳಿಯನ್ನು ಕೇಂದ್ರ ಕಚೇರಿಯನ್ನಾಗಿ ಮಾಡಿ 'ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ'ಯನ್ನು ರಚಿಸಲಾಯಿತು. ಈ ವಾಯುವ್ಯ ಸಂಸ್ಥೆಯ ಬಸ್ಸುಗಳ ಮೇಲೆ ಆಂಗ್ಲದಲ್ಲಿ "NWKRTC" ಅಂತಲೋ ಅಥವಾ ಕನ್ನಡದಲ್ಲಿ "ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ" ಅಂತಲೋ ಬರೆದಿರುತ್ತಾರೆ. ಈ ಸಂಸ್ಥೆಯವರು ಬರೆಯುವ ವಾಯುವ್ಯದಲ್ಲಿ 'ಉ' ಪ್ರತ್ಯಯ…
ಲೇಖಕರು: sankul
ವಿಧ: ಬ್ಲಾಗ್ ಬರಹ
February 07, 2008
ಬಹಳ ದಿನಗಳಿಂದ ಈ ವಿಷಯ ಬರೀಬೇಕು ಅಂತಿದ್ದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಭಾಗಗಳನ್ನಾಗಿ ಮಾಡಲಾಯಿತು, ಅದರಲ್ಲಿ ಹುಬ್ಬಳ್ಳಿಯನ್ನು ಕೇಂದ್ರ ಕಚೇರಿಯನ್ನಾಗಿ ಮಾಡಿ 'ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ'ಯನ್ನು ರಚಿಸಲಾಯಿತು. ಈ ವಾಯುವ್ಯ ಸಂಸ್ಥೆಯ ಬಸ್ಸುಗಳ ಮೇಲೆ ಆಂಗ್ಲದಲ್ಲಿ "NWKRTC" ಅಂತಲೋ ಅಥವಾ ಕನ್ನಡದಲ್ಲಿ "ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ" ಅಂತಲೋ ಬರೆದಿರುತ್ತಾರೆ. ಈ ಸಂಸ್ಥೆಯವರು ಬರೆಯುವ ವಾಯುವ್ಯದಲ್ಲಿ 'ಉ' ಪ್ರತ್ಯಯ…
ಲೇಖಕರು: sankul
ವಿಧ: ಬ್ಲಾಗ್ ಬರಹ
February 07, 2008
ಬಹಳ ದಿನಗಳಿಂದ ಈ ವಿಷಯ ಬರೀಬೇಕು ಅಂತಿದ್ದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಭಾಗಗಳನ್ನಾಗಿ ಮಾಡಲಾಯಿತು, ಅದರಲ್ಲಿ ಹುಬ್ಬಳ್ಳಿಯನ್ನು ಕೇಂದ್ರ ಕಚೇರಿಯನ್ನಾಗಿ ಮಾಡಿ 'ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ'ಯನ್ನು ರಚಿಸಲಾಯಿತು. ಈ ವಾಯುವ್ಯ ಸಂಸ್ಥೆಯ ಬಸ್ಸುಗಳ ಮೇಲೆ ಆಂಗ್ಲದಲ್ಲಿ "NWKRTC" ಅಂತಲೋ ಅಥವಾ ಕನ್ನಡದಲ್ಲಿ "ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ" ಅಂತಲೋ ಬರೆದಿರುತ್ತಾರೆ. ಈ ಸಂಸ್ಥೆಯವರು ಬರೆಯುವ ವಾಯುವ್ಯದಲ್ಲಿ 'ಉ' ಪ್ರತ್ಯಯ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 07, 2008
ಕೇಳಬೇಕು ಕೇಳಬೇಕು ಕನ್ನಡ ಹಾಡ್ನೆ ಕೇಳಬೇಕು ಕಲಾಸಿಪಾಳ್ಯಕ್ ಹೋದ್ರು ಕೋರಮಂಗಲದಲ್ಲಿದ್ರು ಕನ್ನಡ ಹಾಡ್ನೆ ಕೇಳಬೇಕು ಲೀಲಾ ಅರ್ಮನೆಗೋದ್ರು ಎಸ್ಸೆಲ್ವಿ ದರ್ಶಿನಿಲಿದ್ರು ಕನ್ನಡ ಹಾಡ್ನೆ ಕೇಳಬೇಕು ಬಿಟಿಎಸ್ನಲ್ಲಿದ್ರು  ಬೆನ್ಸ್ ಕಾರಲ್ಲಿದ್ರು ಕನ್ನಡ ಹಾಡ್ನೆ ಕೇಳಬೇಕು ... ... ಅಶ್ಟೆ ಹೊಳೆದಿದ್ದು...ಮುಂದುವರೆಸಿ...  
ಲೇಖಕರು: hisushrutha
ವಿಧ: ಕಾರ್ಯಕ್ರಮ
February 07, 2008
ಪರಿಸರದ ಬಗ್ಗೆ ನಾನು, ಶ್ರೀನಿಧಿ, ಅರುಣ್, ಶ್ರೀನಿವಾಸ್ ಮತ್ತು ಅನ್ನಪೂರ್ಣ ಸೇರಿ ಬರೆದಿರುವ ಕಥೆ, ಕವನ, ಲೇಖನ, ಚಾರಣಾನುಭವಗಳನ್ನೊಳಗೊಂಡಿರುವ ಪುಸ್ತಕ 'ಚಿತ್ರಚಾಪ', ನಾಡಿದ್ದು ಭಾನುವಾರ ಬಿಡುಗಡೆಯಾಗುತ್ತಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯ ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಕಥೆಗಾರ ವಸುಧೇಂದ್ರರ ಮುನ್ನುಡಿಯಿರುವ ಈ ಪುಸ್ತಕವನ್ನು 'ಪ್ರಣತಿ' ಪ್ರಕಾಶನ ಹೊರತರುತ್ತಿದೆ.   ದಿನಾಂಕ: ಫೆಬ್ರುವರಿ 10, 2008 ರ ಭಾನುವಾರ ಸಮಯ: ಬೆಳಗ್ಗೆ 10:30 ಸ್ಥಳ: ಇಂಡಿಯನ್ ಇನ್‌…
ಲೇಖಕರು: aniljoshi
ವಿಧ: ಬ್ಲಾಗ್ ಬರಹ
February 07, 2008
ಸಂಪದದಾಗ ಭಾಷಾದ ಮ್ಯಾಲೆ ಮಸ್ತ ಡಿಸ್ಕಶನ್ ನಡದದ. ಇದನ್ನೆಲ್ಲ ಬಾಜೂಕ ನಿಂತು ನೋಡ್ಲಿಕತ್ತೀನಿ ಇನ್ನ ಹೆಂಗ-ಹೆಂಗ, ಯಾ-ಯಾ ಕಡೆ ಹರಿತದ ವಿಚಾರ ಅಂತ. ಬಾಜೂಕ ನಿಂತು ಅವರೇನಂದ್ರು, ಇವರೇನಂದ್ರು ಅಂತ ನೋಡೊದ್ರಾಗ ಮಜ ಅದ, ಜೊತೀಗೆ ನನ್ನವೇ ಎಷ್ಟೊ ಅಭಿಪ್ರಾಯನ ಪ್ರಶ್ನೆ ಮಾಡ್ಕೊಳ್ಳೊದೂ ನಡದದ. ಇರಲಿ, ಆದರ ಈ ವೀಕೆಂಡಿನ್ಯಾಗ ಒಂದು ಸಣ್ಣ ಟಿಪ್ಪಣಿ ಬರೀಬೇಕು. ಅಲ್ಲೀತನಕ ಈ ಕೆಳಗಿನ ಕನ್ನಡ ಪ್ರಯೋಗ ನೋಡ್ರಿ. ಇವನ್ನ ಜಗನ್ನಾಥದಾಸರು ಹರಿಕಥಾಮೃತಸಾರದಾಗ ಬಳಸ್ಯಾರ. ಹಂಗ ನೋಡಿದ್ರ ಹರಿಕಥಾಮೃತಸಾರದಾಗ…