ಎಲ್ಲ ಪುಟಗಳು

ಲೇಖಕರು: anikethana
ವಿಧ: Basic page
February 07, 2008
ಹೀಗೇ..ಹೊರಟು ನಿಂತಾಗ ಕಣ್ಣಾಲಿಗಳು ತುಂಬಿ ಬಂದು ಭರವಸೆ ಮಾತಾಡಿದಾಗ ಕಾಡುತ್ತವೆ ನೆನಪುಗಳು, ಅಪೂರ್ಣ ಕನಸೊಂದು ಕಾಡಿದಾಗ ನನ್ನೆಲ್ಲ ಯತ್ನ ಸೋತುಹೋಗಿ ಅರೆಬರೆ ನಿದ್ದೆಯಲ್ಲಿ ಬರಿ ಕಾಡುತ್ತವೆ ನೆನೆಪುಗಳು, ರೈಲು ಹುಚ್ಚೆದ್ದು ಓಡಿದಾಗ ನನಗೆಲ್ಲೋ ದಿಕ್ಕು ತಪ್ಪಿದಂತಾಗಿ ದೂರ ಅನಂತವಾದಾಗ, ಬೇಸತ್ತು ಕಾಡುತ್ತವೆ ನೆನಪುಗಳು, ಯಾರೋ ನೋವ ಆಲಂಗಿಸಿ ತಲೆನೇವರಿಸಿ ಮುತ್ತಿಟ್ಟಾಗ ನೋವು ಆರ್ತನಾದವಾಗಿ ಕಾಡುತ್ತವೆ ನಿನ್ನ ನೆನಪುಗಳು,, ನೆನಪುಗಳು ಮತ್ತೆ ಕಾಡಿದಾಗ ಸೊರಗಿ ನಾ ಮೈಮರೆತು ಮಂಪರಲ್ಲೂ ಹೆಸರು…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
February 07, 2008
  ಭಾರತೀಯ ಶಾಸ್ತ್ರೀಯ ವಯೊಲಿನ್ ಪ್ರತಿಭೆಗಳಲ್ಲಿ ಮೈಸೂರು ನಾಗರಾಜ್ ಮತ್ತು ಮಂಜುನಾಥ್ ಜೋಡಿಯದು ದೊಡ್ಡ ಹೆಸರು. ದಕ್ಷಿಣಾದಿ ಪಿಟೀಲನ್ನು ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು 'ಮೈಸೂರು ಸಹೋದರರು' ಎಂದು ಪ್ರಪಂಚದೆಲ್ಲೆಡೆ ಶಾಸ್ತ್ರೀಯ ಸಂಗೀತ ವಲಯಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಇಂದು ಜಾಗತಿಕ ಸಂಗೀತ ಜಗತ್ತಿನಲ್ಲಿ ಮೈಸೂರು ಸಹೋದರರು, ಕರ್ನಾಟಕದ ಪ್ರಾತಿನಿಧಿಕ ವ್ಯಕ್ತಿಗಳಾಗಿದ್ದಾರೆ. ಗುರು, ತಂದೆ ಶ್ರೀ ಮಹದೇವಪ್ಪ ಮೈಸೂರು ಸಹೋದರರ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
February 07, 2008
  ಭಾರತೀಯ ಶಾಸ್ತ್ರೀಯ ವಯೊಲಿನ್ ಪ್ರತಿಭೆಗಳಲ್ಲಿ ಮೈಸೂರು ನಾಗರಾಜ್ ಮತ್ತು ಮಂಜುನಾಥ್ ಜೋಡಿಯದು ದೊಡ್ಡ ಹೆಸರು. ದಕ್ಷಿಣಾದಿ ಪಿಟೀಲನ್ನು ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು 'ಮೈಸೂರು ಸಹೋದರರು' ಎಂದು ಪ್ರಪಂಚದೆಲ್ಲೆಡೆ ಶಾಸ್ತ್ರೀಯ ಸಂಗೀತ ವಲಯಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಇಂದು ಜಾಗತಿಕ ಸಂಗೀತ ಜಗತ್ತಿನಲ್ಲಿ ಮೈಸೂರು ಸಹೋದರರು, ಕರ್ನಾಟಕದ ಪ್ರಾತಿನಿಧಿಕ ವ್ಯಕ್ತಿಗಳಾಗಿದ್ದಾರೆ. ಗುರು, ತಂದೆ ಶ್ರೀ ಮಹದೇವಪ್ಪ ಮೈಸೂರು ಸಹೋದರರ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
February 07, 2008
  ಭಾರತೀಯ ಶಾಸ್ತ್ರೀಯ ವಯೊಲಿನ್ ಪ್ರತಿಭೆಗಳಲ್ಲಿ ಮೈಸೂರು ನಾಗರಾಜ್ ಮತ್ತು ಮಂಜುನಾಥ್ ಜೋಡಿಯದು ದೊಡ್ಡ ಹೆಸರು. ದಕ್ಷಿಣಾದಿ ಪಿಟೀಲನ್ನು ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು 'ಮೈಸೂರು ಸಹೋದರರು' ಎಂದು ಪ್ರಪಂಚದೆಲ್ಲೆಡೆ ಶಾಸ್ತ್ರೀಯ ಸಂಗೀತ ವಲಯಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಇಂದು ಜಾಗತಿಕ ಸಂಗೀತ ಜಗತ್ತಿನಲ್ಲಿ ಮೈಸೂರು ಸಹೋದರರು, ಕರ್ನಾಟಕದ ಪ್ರಾತಿನಿಧಿಕ ವ್ಯಕ್ತಿಗಳಾಗಿದ್ದಾರೆ. ಗುರು, ತಂದೆ ಶ್ರೀ ಮಹದೇವಪ್ಪ ಮೈಸೂರು ಸಹೋದರರ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 06, 2008
ಹೇಗಿತ್ತು ಕನ್ನಡನಾಡು. ದೇಶಭಕ್ತಿಯಲ್ಲಿ ನಂ.೧ ಆಗಿತ್ತು. ಮಲಯಾಳಿಗಳು,ತೆಲುಗರು,ತಮಿಳರು ಬಂದಾಗ ಬೀದಿ ಪಕ್ಕದ ಜಿನಸಿ ಅಂಗಡಿಯಿಂದ ಹಿಡಿದು ಗಣಿ, ಕಾಡು,ನಾಡೆಲ್ಲಾ ಅವರ ಕೈಗೊಪ್ಪಿಸಿದರು. ಮಾರ್ವಾಡಿಗಳು,ಕಾಶ್ಮೀರಿಗಳು ಬಿಡಿ,ನೇಪಾಳಿ,ಬಾಂಗ್ಲಾ,ಟಿಬೆಟಿಯನ್ನರನ್ನೂ ತುಂಬು ಹೃದಯದಿಂದ ಸ್ವಾಗತಿಸಿದರು. ಹೊರರಾಜ್ಯದವರನ್ನು ಎಮ್.ಎಲ್.ಏ., ಎಮ್.ಎಲ್.ಸಿ., ಗಳನ್ನಾಗಿಯೂ ಮಾಡಿದರು. ಅವರೆಲ್ಲರ ಭಾಷೆಗಳನ್ನು ಕಲಿತು ಅವರ ಭಾಷೆಯಲ್ಲೇ ಮಾತನಾಡಿದರು. ನೀವಾಡುವ ನುಡಿಯೇ ನಾವಾಡುವ ನುಡಿ ನೀವಿರುವ ತಾಣವೇ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
February 06, 2008
ಕನ್ನಡ-ಸಕ್ಕದದ ನಂಟು ಹೇಗಿರಬೇಕು? ಈಗಾಗಲೇ ಕನ್ನಡ-ಸಕ್ಕದದ ಬಗ್ಗೆ ಹಲವು ಸಾರಿ ಮಾತುಕತೆಗಳಾಗಿವೆ. ಕನ್ನಡ ಮತ್ತು ಸಕ್ಕದದ ನಂಟು ಹೇಗಿರಬೇಕೆಂದು ಈ ಹಾಡಿನ ಮೂಲಕ ತಿಳಿಸಲು ಮೊಗಸುವೆ. ಇದು ಹೆಸರುವಾಸಿಯಾದ ಬರಹಗಾರ ಜಯಂತ ಕಾಯ್ಕಿಣಿಯವರು ಬರೆದಿರುವ ಹಾಡು, 'ಮಿಲನ' ಸಿನಿಮಾದ್ದು. ನಮ್ಗೆಲ್ಲರಿಗೂ ಗೊತ್ತೇ ಇದೆ ಜಯಂತ್ ಅವರ ಎಲ್ಲ ಹಾಡುಗಳು ಎರ್ರಾಬಿರ್ರಿ ಮಂದಿಯ ಮನಗೆದ್ದಿವೆ. ಅದನ್ನ ವಸಿ ಹತ್ತಿರದಿಂದ ಗಮನಿಸಿದರೆ ನಮಗೆ ಕನ್ನಡ-ಸಕ್ಕದ ಬಳಕೆ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಈ…
ಲೇಖಕರು: shammi
ವಿಧ: Basic page
February 06, 2008
ಲಲಿತ ಪ್ರಬಂಧ "ಪ್ರಥಮ ಚುಂಬನ೦, ದಂತ ಭಗ್ನಂ" ನಾನು ಪೇಚಿಗೆ ಬಿದ್ದ ಪ್ರಸಂಗವೇ, ಈ ಲಲಿತ ಪ್ರಬಂಧದ ವಿಷಯ. ನಾನು ಖುದ್ದಾಗಿ ಅನುಭವಿಸಿದ ಪೇಚಾಟವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಯಾವಾಗಲೂ ಬೇರೆಯವರ ಮೇಲೆ ಕಾಮಿಡಿ ಬರೆಯುವುದು ಸುಲಭ. ಆದರೆ ಆ ಕಾಮಿಡಿಯ ಕುರಿ ನಾವೇ ಆದಾಗ , ಆ ಪ್ರಸಂಗದ ಪೇಚಾಟವು ಆಮೇಲೆ ಮೆಲುಕು ಹಾಕಲು ಸೊಗಸು. ಪೀಠಿಕೆ ಸಾಕಲ್ಲವೇ? ವಿಷಯ ಮು೦ದುವರಿಸುತ್ತೇನೆ. ನಾನು ಯಾವಾಗಲೂ ದ್ವಿಚಕ್ರವಾಹನವನ್ನು ಚಲಾಯಿಸುವಾಗ ( ಸೈಕಲ್ ಅಲ್ಲ ! ) , ನಮ್ಮ…
ಲೇಖಕರು: shammi
ವಿಧ: Basic page
February 06, 2008
ಕವನ "ಪರಿಸರ (ಅ)ಪ್ರಜ್ಞೆ"   || ದುಷ್ಟ ಮನುಜನ ಪ್ರಕೋಪಕೆ ಬಲಿಯಾಗಿ ಅಳಿದವು ತರುಲತಾದಿಗಳು ಉರುಳಿದವು ದೈತ್ಯವೃಕ್ಷಸ೦ಕುಲಗಳು ಬತ್ತಿದವು ಕೆರೆನದಿಜಲಪಾತಗಳು ನಶಿಸಿದವು ಜೀವಕೋಟಿಗಳು || || ಅಡೆತಡೆಗಳಿಲ್ಲವೇ?.......ಈ ಹುಲುಮಾನವನಾಸೆಗೆ ಶೂನ್ಯದೆಡೆಗೆ ಕ್ರಮಿಸುವ ಹಾದಿ ಇದು ಅಳಿದರೂ ಅಳಿಯದ ಆತ೦ಕಕಾರಿ ನಿರ್ಲಜ್ಜನಿವನು ಉಳಿಯಗೊಡದೆ ಸಮತೋಲನ ಪ್ರಕೃತಿಯ ಜೀವಕುಲ ನಾಶ ಮಾಡುವ ಪಾಪಿಯಾಗಿಹನು || || ಧರಿತ್ರಿ ಬಾಳಬಲ್ಲಳು, ನಾವು-ನೀವಿಲ್ಲದೆ ಮಳೆ-ಬೆಳೆಯಿಲ್ಲ ಗಿಡಮರಗಳಿಲ್ಲದೆ ಹಸಿರು…
ಲೇಖಕರು: ASHMYA
ವಿಧ: ಬ್ಲಾಗ್ ಬರಹ
February 06, 2008
ಎಲ್ಲ ಮರೆತ ಮೇಲೆ.. ಮನಸು ಮುರಿದ ಮೇಲೆ.. ಕಣ್ಣ ಪಸೆ ಆರಿದ ಮೇಲೆ.. ಧುತ್ತೆಂದು ಬಂದು ನಿಂತು, ಮತ್ತದೇ ನಗು..ನೋಟ..ಮಾತು.. ಮಾಯ....(?)ಮೋಹ..(?) ಗೆದ್ದೆನೆಂದುಕೊಳ್ಳುವಾಗಲೇ ಸೋಲು.. ಅಥವಾ ಇದೇ ಗೆಲುವಾ?
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 06, 2008
ನಮ್ಮ ನಾಯಕರು ಭದ್ರವಾಗಿದ್ದಾರೆ , ದುಡ್ಡು ಮಾಡಿಕೊಂಡಿದ್ದಾರೆ , ಹೋದಲ್ಲಿ ಬಂದಲ್ಲಿ ಭದ್ರತೆ , ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇವರ ಸುಖಕ್ಕೆ ಚ್ಯುತಿಬಾರದು , ಏನು ಅಪರಾಧ ಮಾಡಿದರೂ ಶಿಕ್ಷೆ ಆಗದು . ಸರಿ , ದುಡ್ಡೂ ತಿನ್ನಲಿ , ಸ್ವಲ್ಪ ತಪ್ಪುಗಳನ್ನೂ ಮಾಡಲಿ , ಸುಖವಾಗಿಯೂ ಇರಲಿ . ಎಂದು ಅವರ ಪಾಡಿಗೆ ಅವರನ್ನು ಬಿಡಬಹುದು . ಆದರೆ ಜನರನ್ನು ಎತ್ತಿಕಟ್ಟಿ ದುಡಿದುಕೊಂಡು ತಿನ್ನುವ ಬಡಜನಕ್ಕೆ ತೊಂದರೆ ಕೊಡುವದು ಯಾವ ನ್ಯಾಯ ? ನಾನು ಯಾರು ? ನನ್ನ ಜಾತಿ , ಧರ್ಮ , ಬಾಷೆ , ದೇಶ ಯಾವದು ?…