ಎಲ್ಲ ಪುಟಗಳು

ಲೇಖಕರು: somashekar
ವಿಧ: Basic page
February 11, 2008
ಕನಸುಕಂಡ ಮನೆ, ಬಂಗಲೆ, ಕಾರು, ಆಸೆ ಪಟ್ಟಿದೆಲ್ಲ ಅಂಗೈಯಲ್ಲಿ, ಅಂದುಕೊಂಡಿದೆಲ್ಲ ಕಣ್ಮುಂದೆ, ಚಂದ್ರ-ನಕ್ಷತ್ರಗಳನ್ನೆ ಕೊಂಡು ಮನೆಯಲ್ಲಿ ತಂದಿಡುವಷ್ಟು ಸಂಪತ್ತು. ಆಹಾ... ಕಲ್ಪನೆಗೆ, ಆಸೆಗೆ ಮಿತಿಯೇ ಇಲ್ಲ, ಮನಸ್ಸು ಮಾಡಿದರೆ ಕೂತಕಡೆಯೇ ಅಂದುಕೊಂಡಿದ್ದನ್ನೆಲ್ಲ ತಿಂದು, ನೋಡಿ ಬರುವಂತಹ ಮನಸ್ಸು, ಇದು ಕ್ಷಣಿಕ ಸುಖ. ನಾವಿರೊತನಕ ಹಸಿಯಾಗಿ, ಸವಿಯಾಗಿ, ಸಿಹಿಯನ್ನು ಚಪ್ಪರಿಸೊಹಾಗೆ ಅನುಭವ ತರುವುದು ’ಬಾಲ್ಯ’. ಪ್ರತಿಯೊಬ್ಬರು ಈ ’ಬಾಲ್ಯ’ ಅನ್ನೊ ಹಂತ ದಾಟಿ ಬಂದಿರುತ್ತಾರೆ. ಈ ಬಾಲ್ಯದ ದಿನಗಳು…
ಲೇಖಕರು: nagesh
ವಿಧ: Basic page
February 11, 2008
ಇವಳೇನಾ ? ಪಕ್ಕದ ಬೀದಿಯಲಿ ನನ್ನ ನೋಡಿ ನಸು ನಕ್ಕ ಚೆಲುವೆ ಇವಳೇನಾ? || ಮುಡಿಯ ತುಂಬೆಲ್ಲ ಹೂವ ಮುಡಿದು ಹಣೆಯಲಿ ರಾರಾಜಿಪ ಕುಂಕುಮವ ಧರಿಸಿ ಗೆಜ್ಜೆಯ ದನಿಯಲಿ ನಾಚಿ ನನ್ನಾ ಮಾತನಾಡಿಸಿದ ಸುಮತಿ ಸೌಂದರ್ಯವತಿ ಇವಳೇನಾ? || ಕಣ್ಣಂಚಿನ ಪ್ರೀತಿಯಲಿ ನನ್ನಾ ಸೆಳೆದು ಪ್ರೀತಿಯ ರಾಗವನೆ ಹಾಡಿ ನೀಳ ಕೇಶ ರಾಶಿಯಲಿ ಪ್ರೀತಿಯನೆ ಹರಿಸಿ ಪ್ರೇಮ ಸಾಗರದಲಿ ನನ್ನಾ ತೇಲಿಸಿದ ಗುಣವತಿ ಸಾವಿತ್ರಿ ಇವಳೇನಾ? || ಮಲ್ಲಿಗೆಯಂತಹ ನಗುವ ನನ್ನೆಡೆಗೆ ಚೆಲ್ಲಿ…
ಲೇಖಕರು: Nitte
ವಿಧ: Basic page
February 11, 2008
ಕರಿ ಮೋಡದ೦ತ ನನ್ನ ದೊಡ್ಡ ಹಡಗಿದು... ಸಾಗುತಿದೆ ವಿಶಾಲವಾದ ನಿರ೦ತರ ನೀಲ ಸಮುದ್ರದಲ್ಲಿ... ಮಿನುಗು ತಾರೆಗಳಲ್ಲಿ ನನ್ನ ಗೆಳೆಯ ಗೆಳತಿಯರಿರುವರು... ನನಗೆ ಸಹಾಯ ನೀಡುತ್ತಿರುವರು ಅವರು ನನ್ನ ದಾರಿಯಲ್ಲಿ ಬೆಳಕ ಚೆಲ್ಲಿ... ಗಾಳಿಯೇ ನನ್ನ ನಾವಿಕ... ತ೦ಪಾಗಿ ಕೆಲವೊಮ್ಮೆ ಕಚಗುಳಿಯನಿಟ್ಟು ನಗಿಸುವನು... ಬಿರುಸಾಗಿ ಕೆಲವೊಮ್ಮೆ ಅಬ್ಬರಿಸಿ ಹೆದರಿಸುವನು... ಮಳೆ ಹೊಯ್ದರು ಸಿಡಿಲಿದ್ದರೂ ಪ್ರತಿ ರಾತ್ರಿಯೂ ಸಾಗುವುದು ಈ ಪಯಣ... ಒಮ್ಮೆ ಮರೆಯಾಗಿ ಇನ್ನೊಮ್ಮೆ ಎದುರಾಗಿ ನಡೆದಿದೆಯೇ ನಿನ್ನ ಹುಡುಗಾಟ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 11, 2008
ರಿವರ್ಸ್ ಮಾರ್ಟ್‍ಗೇಜ್ ಲೋನ್ ಬಗ್ಗೆ ನಿಮಗೆ ಗೊತ್ತೇ ? ಈ ಯೋಜನೆ ವಿದೇಶಗಳಲ್ಲಿತ್ತು . ಈವರೆಗೆ ನಮ್ಮಲ್ಲಿ ಇರಲಿಲ್ಲ . ಈಗ ನಮ್ಮಲ್ಲೂ ಬಂದಿದೆ . ಮುಪ್ಪಿನಲ್ಲಿ ಜನಕ್ಕೆ ಆರ್ಥಿಕ ಭದ್ರತೆ ಒದಗಿಸಲು ಸರಕಾರ ಮತ್ತು ಬ್ಯಾಂಕುಗಳು ಇದನ್ನು ಭಾರತದಲ್ಲಿ ಜಾರಿಗೆ ತಂದಿವೆ. ಬನ್ನಿ ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ . ಹೀಗೊಂದು ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಿ . ಮುಪ್ಪಿನ ಮುದುಕ ಅಥವಾ ಮುದುಕಿಗೆ ಹಣದ ಅಗತ್ಯ ಇದೆ. ಅವರಿಗೆ ಆದಾಯ ಇಲ್ಲವೇ ಇಲ್ಲ ; ಅಥವಾ ಕಡಿಮೆ. ವೈದ್ಯಕೀಯ ಖರ್ಚಿಗೋ ,…
ಲೇಖಕರು: Narayana
ವಿಧ: ಬ್ಲಾಗ್ ಬರಹ
February 10, 2008
ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು). ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ ಭೈಯ್ಯಾ ( ಬಿಹಾರಿ, ಉಪ್ರದವರು) ಗಳ ಮೇಲೆ ಜನ ತಲೆಗೊಂದೇಟು ಹಾಕುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲಿ ಖಂಡನೆಯಾಗುತ್ತಿದೆ. ಅತ್ತ ನಿತೀಶ್ ಕುಮಾರ್‍ ಇದರ ವಿರುದ್ಧ ಆಕ್ರೋಶಿಸುತ್ತಿದ್ದಾರೆ. ಲಾಲು ಯಾದವ್ ಪ್ರಧಾನಮಂತ್ರಿಯತ್ತ ದೂರು ನೀಡಿದ್ದಾರೆ. ಮಾಯಾವತಿ ನಾನೇನು ಕಡಿಮೆ…
ಲೇಖಕರು: Narayana
ವಿಧ: ಬ್ಲಾಗ್ ಬರಹ
February 10, 2008
ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು). ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ ಭೈಯ್ಯಾ ( ಬಿಹಾರಿ, ಉಪ್ರದವರು) ಗಳ ಮೇಲೆ ಜನ ತಲೆಗೊಂದೇಟು ಹಾಕುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲಿ ಖಂಡನೆಯಾಗುತ್ತಿದೆ. ಅತ್ತ ನಿತೀಶ್ ಕುಮಾರ್‍ ಇದರ ವಿರುದ್ಧ ಆಕ್ರೋಶಿಸುತ್ತಿದ್ದಾರೆ. ಲಾಲು ಯಾದವ್ ಪ್ರಧಾನಮಂತ್ರಿಯತ್ತ ದೂರು ನೀಡಿದ್ದಾರೆ. ಮಾಯಾವತಿ ನಾನೇನು ಕಡಿಮೆ…
ಲೇಖಕರು: Narayana
ವಿಧ: ಬ್ಲಾಗ್ ಬರಹ
February 10, 2008
ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು). ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ ಭೈಯ್ಯಾ ( ಬಿಹಾರಿ, ಉಪ್ರದವರು) ಗಳ ಮೇಲೆ ಜನ ತಲೆಗೊಂದೇಟು ಹಾಕುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲಿ ಖಂಡನೆಯಾಗುತ್ತಿದೆ. ಅತ್ತ ನಿತೀಶ್ ಕುಮಾರ್‍ ಇದರ ವಿರುದ್ಧ ಆಕ್ರೋಶಿಸುತ್ತಿದ್ದಾರೆ. ಲಾಲು ಯಾದವ್ ಪ್ರಧಾನಮಂತ್ರಿಯತ್ತ ದೂರು ನೀಡಿದ್ದಾರೆ. ಮಾಯಾವತಿ ನಾನೇನು ಕಡಿಮೆ…
ಲೇಖಕರು: Narayana
ವಿಧ: ಬ್ಲಾಗ್ ಬರಹ
February 10, 2008
ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು). ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ ಭೈಯ್ಯಾ ( ಬಿಹಾರಿ, ಉಪ್ರದವರು) ಗಳ ಮೇಲೆ ಜನ ತಲೆಗೊಂದೇಟು ಹಾಕುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲಿ ಖಂಡನೆಯಾಗುತ್ತಿದೆ. ಅತ್ತ ನಿತೀಶ್ ಕುಮಾರ್‍ ಇದರ ವಿರುದ್ಧ ಆಕ್ರೋಶಿಸುತ್ತಿದ್ದಾರೆ. ಲಾಲು ಯಾದವ್ ಪ್ರಧಾನಮಂತ್ರಿಯತ್ತ ದೂರು ನೀಡಿದ್ದಾರೆ. ಮಾಯಾವತಿ ನಾನೇನು ಕಡಿಮೆ…
ಲೇಖಕರು: Narayana
ವಿಧ: ಬ್ಲಾಗ್ ಬರಹ
February 10, 2008
ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು). ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ ಭೈಯ್ಯಾ ( ಬಿಹಾರಿ, ಉಪ್ರದವರು) ಗಳ ಮೇಲೆ ಜನ ತಲೆಗೊಂದೇಟು ಹಾಕುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲಿ ಖಂಡನೆಯಾಗುತ್ತಿದೆ. ಅತ್ತ ನಿತೀಶ್ ಕುಮಾರ್‍ ಇದರ ವಿರುದ್ಧ ಆಕ್ರೋಶಿಸುತ್ತಿದ್ದಾರೆ. ಲಾಲು ಯಾದವ್ ಪ್ರಧಾನಮಂತ್ರಿಯತ್ತ ದೂರು ನೀಡಿದ್ದಾರೆ. ಮಾಯಾವತಿ ನಾನೇನು ಕಡಿಮೆ…
ಲೇಖಕರು: Narayana
ವಿಧ: ಬ್ಲಾಗ್ ಬರಹ
February 10, 2008
ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು). ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ ಭೈಯ್ಯಾ ( ಬಿಹಾರಿ, ಉಪ್ರದವರು) ಗಳ ಮೇಲೆ ಜನ ತಲೆಗೊಂದೇಟು ಹಾಕುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲಿ ಖಂಡನೆಯಾಗುತ್ತಿದೆ. ಅತ್ತ ನಿತೀಶ್ ಕುಮಾರ್‍ ಇದರ ವಿರುದ್ಧ ಆಕ್ರೋಶಿಸುತ್ತಿದ್ದಾರೆ. ಲಾಲು ಯಾದವ್ ಪ್ರಧಾನಮಂತ್ರಿಯತ್ತ ದೂರು ನೀಡಿದ್ದಾರೆ. ಮಾಯಾವತಿ ನಾನೇನು ಕಡಿಮೆ…