ಎಲ್ಲ ಪುಟಗಳು

ಲೇಖಕರು: ravikreddy
ವಿಧ: ಬ್ಲಾಗ್ ಬರಹ
February 15, 2008
ಅಮೆರಿಕದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‍ನ ಹೆಂಡತಿಯೂ ಒಬ್ಬ ಸ್ಪರ್ಧಿ. ಈಕೆ ಒಬ್ಬ ಸ್ವಯಂಕೃಷಿ (self-made) ಹೆಣ್ಣುಮಗಳು ಎನ್ನುವುದರಲ್ಲಿ ಯಾವುದೆ ಸಂದೇಹವಿಲ್ಲ. ಈಕೆ ದೊಡ್ಡಮಟ್ಟದ ಈ ಚುನಾವಣೆಗೆ ನಿಂತಿರುವ ಸಂದರ್ಭದಲ್ಲಿ ಎದ್ದು ಕಾಣಿಸುವುದು ಬಿಲ್ ಕ್ಲಿಂಟನ್‌ನ low-profile. ಅಮೆರಿಕದ ಮಟ್ಟಿಗೆ ಹೆಂಡತಿ ಪರವಾದ ಬಿಲ್ ಕ್ಲಿಂಟನ್‌ನ ಚುನಾವಣಾ ಪ್ರಚಾರ low-profile ಅಲ್ಲದೆ ಇರಬಹುದು. ಅಮೆರಿಕನ್ನರು ಅದನ್ನು, oh, this is not low-profile,…
ಲೇಖಕರು: anilkumar
ವಿಧ: Basic page
February 15, 2008
www.anilkumarha.com   ಪ್ರವಾಸಕಥನವೆ೦ಬ ಓಡಾಟದ ಡೈರಿ:      ಈ ಮು೦ಚೆ ಇದೇ ನನ್ನ ಫಿನ್ಲೆ೦ಡ್ ಪ್ರವಾಸ ಕುರಿತ ಹಲವು ಹಾಗೂ ಲ೦ಡನ್ ಕುರಿತ ಕೆಲವು (ಅ೦ದರೆ ’ಎರಡು’ ಎ೦ದರ್ಥ) ಲೇಖನಗಳ ಬಗ್ಗೆ ಸ೦ಪದದಲ್ಲಿ (www.sampada.net) ಬರೆಯುತ್ತ ಸ೦ಪಾದಕ ಎನ್.ಏ.ಎ೦.ಇಸ್ಮಾಯಿಲ್ ಬರೆದಿದ್ದರು, "ಇದು ಕೇವಲ ಅಲ್ಲಿನ ಊಟ-ತಿ೦ಡಿ, ಜಾಗಗಳನ್ನು ಕುರಿತದ್ದಲ್ಲ" ಎ೦ದು. "ಬರೀ ಅಲ್ಲಿನ ಊಟ ತಿ೦ಡಿ ಜಾಗಗಳ ಬಗ್ಗೆ ಬರೆಯದೆ ಅಲ್ಲಿನ ಕಲೆಯ ಬಗ್ಗೆಯೂ ಸ್ವಲ್ಪ ಬರೆಯಿರಿ" ಎ೦ದು ಒ೦ದೇ ಉಸಿರಿನಲ್ಲಿ, ಕಾಮ-ಫುಲ್…
ಲೇಖಕರು: rohithsh007
ವಿಧ: Basic page
February 15, 2008
” !!!!!!!!................... " ನಾನು ನಿಜಕ್ಕೂ ದಿಗ್ಬ್ರಾಂತನಾಗಿದ್ದೆ. ಗೆಳತಿ ನಿರ್ಮಲ ನನ್ನ ಬಳಿ ಬಂದು, "ಕಾವ್ಯ ನಿನ್ನನ್ನು ಇಷ್ಟಪಡುತ್ತಿದ್ದಾಳೆ, ಪ್ರೀತಿಸುತ್ತಿದ್ದಾಳೆ.." ಎಂದು ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ, ನಂಬಲೂ ಆಗಲಿಲ್ಲ, ಯಾವ ರೀತಿ ಪ್ರತಿಕ್ರಿಯಿಸ ಬೇಕೊ ಗೊತ್ತಾಗಲಿಲ್ಲ. ಎದೆ ಬಡಿತ ಹೆಚ್ಚಾಗಿತ್ತೋ ಅಥವಾ ಕೆಲಕ್ಷಣ ನಿಂತೇ ಹೋಗಿತ್ತೊ ಅದೂ ತಿಳಿದಿಲ್ಲ. ನನ್ನ ಮತ್ತು ಕಾವ್ಯಳ ಪರಿಚಯ, ಸ್ನೇಹ ಎರಡು ವರ್ಷಗಳ ಹಳೆಯದು. ಮನ್ಮಥನಲ್ಲದಿದ್ದರು, ನೋಡಲು…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 14, 2008
ಈ ಯೋಜನೆಯ ಕರಡುಪ್ರತಿ ಸಿದ್ಧವಾಗುತ್ತಿದೆ.ಅದರ ಒಂದು ಝಲಕ್ ಇಲ್ಲಿದೆ. ಜನಾಪ್ರಿಯ ಸರಕಾರ ಬಂದಾಗ ಈ ಯೋಜನೆ ಸುರುಮಾಡಲಾಗುವುದು. FAQs :- ೧. ಏನಿದು ಈ ನೀರಿಡಾರ್ ಯೋಜನೆ ? ಶ್ರೀಮಂತರ ಕಾರು, ಬೆಂಗಳೂರಿನಿಂದ ಮೈಸೂರಿಗೆ ವೇಗವಾಗಿ ಹೋಗಲು ಸುರು ಮಾಡಿದ, ‘ಕಾರಿ’ಡಾರ್‌ನಂತೆ, ಕೊಡಗಿನಿಂದ ನೀರು ಹೊಗೆನಕಲ್ ಮೂಲಕ ಚನ್ನೈಗೆ ವೇಗವಾಗಿ ಹೋಗಲು ಸುರುಮಾಡಿದ ಯೋಜನೆ ‘ನೀರಿ’ಡಾರ್.. ೨. ಕೊಡಗಿನಿಂದಲೇ ಏಕೆ ? ಕಾವೇರಿ ನದಿ ಕೊಡಗಿನಿಂದ…
ಲೇಖಕರು: gururajkodkani
ವಿಧ: ಬ್ಲಾಗ್ ಬರಹ
February 14, 2008
ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ.ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ.ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ.ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ.ಸಮಯ ನೋಡಿದೆ.ಹನ್ನೆರಡುವರೆ.ನನ್ನ ಸ್ಥಳ ಬರಲು ಇನ್ನೂ ಸಮಯವಿದೆ. ನನ್ನ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ.ನಾನ್ನೊಬ್ಬನೇ.ಇದೇ ಕೊನೆಯ ಬೋಗಿ ಬೇರೆ, ರೈಲಿನ ಕೊನೆಯ…
ಲೇಖಕರು: gururajkodkani
ವಿಧ: ಬ್ಲಾಗ್ ಬರಹ
February 14, 2008
ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ.ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ.ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ.ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ.ಸಮಯ ನೋಡಿದೆ.ಹನ್ನೆರಡುವರೆ.ನನ್ನ ಸ್ಥಳ ಬರಲು ಇನ್ನೂ ಸಮಯವಿದೆ. ನನ್ನ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ.ನಾನ್ನೊಬ್ಬನೇ.ಇದೇ ಕೊನೆಯ ಬೋಗಿ ಬೇರೆ, ರೈಲಿನ ಕೊನೆಯ…
ಲೇಖಕರು: gururajkodkani
ವಿಧ: ಬ್ಲಾಗ್ ಬರಹ
February 14, 2008
ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ.ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ.ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ.ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ.ಸಮಯ ನೋಡಿದೆ.ಹನ್ನೆರಡುವರೆ.ನನ್ನ ಸ್ಥಳ ಬರಲು ಇನ್ನೂ ಸಮಯವಿದೆ. ನನ್ನ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ.ನಾನ್ನೊಬ್ಬನೇ.ಇದೇ ಕೊನೆಯ ಬೋಗಿ ಬೇರೆ, ರೈಲಿನ ಕೊನೆಯ…
ಲೇಖಕರು: raghottama koppar
ವಿಧ: Basic page
February 14, 2008
ಜೇನು ತುಪ್ಪ ಆಹಾ - ರಘೋತ್ತಮ್ ಕೊಪ್ಪರ ಜೇನುತುಪ್ಪ ಎಂದೊಡನೆ ಎಲ್ಲರೂ ಬಾಯಿ ಚಪ್ಪರಿಸುವುದು ಗ್ಯಾರಂಟಿ. ಜೇನಿನ ಸಿಹಿ ಆ ರೀತಿಯಿದೆ. ಹಾಲು ಜೇನು ಒಂದಾದರೆ ಅದರ ಸ್ವಾದವನ್ನು ಬಣ್ಣಿಸಲಾಗದು. ಈ ತರಹದ ವಾಕ್ಯಗಳನ್ನು ಕೇಳುವುದು ಸಾಮಾನ್ಯ. ಜೇನು ಬರೀ ಸಿಹಿ ಅಷ್ಟೆ ಅಲ್ಲ. ಅದರಿಂದ ಅನೇಕ ಉಪಯೋಗಗಳಿವೆ ಅಂತ ನಮ್ಮ ಮಿತ್ರ ಡಾ.ಪ್ರದೀಪ್ ಹಾದಿಮನಿ ಅವರು ಚಿಕ್ಕ ಹುಡುಗರಿಗೆಲ್ಲ ಹೇಳುತ್ತಿದ್ದರು. ಆಗ ನಾನು ಬಾಗಿಲು ತಟ್ಟಿದೆ. ಒಳಗಡೆ…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
February 14, 2008
ವೇದಗಳಲ್ಲಿ ನಾಲ್ಕು ವೇದಗಳು ಎಂದು ಕೇಳಿದ್ದೇನೆ. ಮಹಾ ಪುರಾಣಗಳು ೧೮, ಉಪ ಪುರಾಣಗಳು ೧೮ ಎಂದೂ ಕೇಳಿದ್ದೇನೆ. ರಾಮಾಯಣ, ಮಹಾಭಾರತಗಳು ಮಹಾ ಪುರಾಣಗಳೇ? ನಾ ಕೇಳಿರುವ ಕೆಲವು ಹೆಸರುಗಳೆಂದರೆ: ವಿಷ್ಣು ಪುರಾಣ, ಗರುಡ ಪುರಾಣ, ಪದ್ಮ ಪುರಾಣ, ನರಸಿಂಹ ಪುರಾಣ ಇತ್ಯಾದಿ. ಇವುಗಳಲ್ಲಿ ರಾಜಸ/ಸಾತ್ವಿಕ ಪುರಾಣಗಳೆಂದು ವಿಭಾಗಗಳಿವೆಯೇ? ಯಾವುವು ೧೮ ಮಹಾ/ಉಪ ಪುರಾಣಗಳು? ವೇದಗಳಿಗೂ ಉಪನಿಷತ್ಗ್ ಗಳಿಗೂ ಏನುವ್ಯತ್ಯಾಸ? ಎಷ್ಟು ಉಪನಿಷತ್ ಗಳಿವೆ? ಬಲ್ಲವರು ಉತ್ತರಿಸಿ.
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
February 14, 2008
ಲವ್ ನಿನ್ನ ನನ್ನ ನಡುವಿನಲ್ಲಿರುವ ಈ ಬೇಸುಗೆಗೆ ನೀನು ನಾನು ಕಂಡು ಕೊಂಡ ಪ್ರೀತಿಯ ಉತ್ತರವೇ...? ಕತ್ತಲೆ... ನಾ ಎನಿಸಿದ್ದೆ ನೀ ನನ್ನ ಬಾಳ ಬೆಳಗುವ ಬೆಳಕಾಗುವೆಂದು ಆದರೆ ನೀ ನನ್ನ ಬಾಳಿನಲ್ಲಿ ಬೆಳಗಿನ ಬೆಳಕಿನಂತೆ ಬಂದು ರಾತ್ರಿಯಾಗುತ್ತಲೆ ನನ್ನ ಕತ್ತಲೆಯಲ್ಲಿ ಬಿಟ್ಟು ಹೋದೆಯಲ್ಲ....? ಯಾಕೆ...? ಅಮವಾಸ್ಯೆಯ ರಾತ್ರೆ ಆಗಸದಿ ಇಲ್ಲದ ಚಂದಿರನ ಹುಡುಕುವೆ ಯಾಕೆ; ಈ ಊರಲ್ಲೇ ಇಲ್ಲದ ನಿನ್ನ ಪ್ರಿಯತಮನಿಗಾಗಿ ಕವನಗಳ ಬರೆಯುವೆ ಯಾಕೆ...?