ಎಲ್ಲ ಪುಟಗಳು

ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
February 18, 2008
"ಶ್ರೀ ಕ್ರಷ್ಣ" ದೇವರ ಮಗನ ಹೆಸರೇನು....?
ಲೇಖಕರು: gururajkodkani
ವಿಧ: Basic page
February 18, 2008
ಸುಮ್ಮನೇ ಗಮನಿಸಿ ನೋಡಿ,ನಮ್ಮ ಸುತ್ತಮುತ್ತಲಿನ ಸ್ನೇಹಿತರಲ್ಲಿ (ಸುಮಾರು ೨೦ - ೩೦ವರ್ಷ ವಯಸ್ಸಿನವರಲ್ಲಿ) ಯಾರಿಗಾದರೂ,ಏನೋ ಒ೦ದು ದೈಹಿಕ ಸಮಸ್ಯೆ ಇರುತ್ತದೆ.ಅವರು ವೈದ್ಯಕೀಯ ತಪಾಸಣೆ ಮಾಡಿಸಿ,ಕೆಲವು ಪಥ್ಯಗಳನ್ನು ಅನುಸರಿಸುತ್ತಿರುತ್ತಾರೆ.ಕುಡಿತ ಬಿಡುವುದು,ಸಿಗರೇಟು ಕಡಿಮೆ ಮಾಡುವುದು,ಮಾ೦ಸ ನಿಲ್ಲಿಸುವುದು ಹೀಗೆ,ಇನ್ನೂ ಏನೇನೋ. ಆಗ ಬರುತ್ತದೆ ಈ ಮಾತು, "ಪುಕ್ಲ ನನ್ ಮಗಾ ಕಣಮ್ಮಾ, ನೀನು ಡಾಕ್ಟರ್ ಹೇಳೀ ಬಿಟ್ಟ್ರ್ರು,ನೀನು ಕೇಳಿ ಬಿಟ್ಟೆ,ಪುಕ್ಲಾ,ಪುಕ್ಲಾ" ಅಥವಾ,"ಲೈಫ್ ಇರೋದೇ ಎ೦ಜಾಯ್…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
February 18, 2008
ಟೀ ಕಾಯಿಸು, ನೀರ್ ಕಾಯಿಸು, ಮಯ್ ಕಾಯಿಸು ಕಾಪಿ ಬಿಸಿ ಮಾಡು, ನೀರ್ ಬಿಸಿ ಮಾಡು, ಮಯ್ ಬಿಸಿ ಮಾಡು ಹೀಗೆಲ್ಲ ನಾವು ಇವುಗಳನ್ನು ಬಳಸುತ್ತೇವೆ. ಕಾಯ್ಸು  ಮತ್ತು ಬಿಸಿ ಮಾಡು ಎರಡೂ ಒಂದೇ ಅರಿತ ಕೊಡುತ್ತ. ಅತ್ವ ವಸಿ ಅವುಗಳಲ್ಲಿ ಬೇರೆತನವಿದಿಯ?
ಲೇಖಕರು: muralihr
ವಿಧ: ಕಾರ್ಯಕ್ರಮ
February 17, 2008
ಕರ್ನಾಟಕ ಸ೦ಗೀತದಲ್ಲಿ ಹೊಸ ಹೊಸ ಪ್ರಯತ್ನಗಳು ಮಾಡುವ ನಿಟ್ಟಿನಲ್ಲಿ ಮಾನಸಿ ಪ್ರಸಾದ್ ರವರು ಇ೦ದು ಸ೦ಜೆ ಆರು ಘ೦ಟೆಯಿ೦ದ ಎ೦ಟು ಘ೦ಟೆಯವರೆಗೆ "ಒಲವೇ ಜೀವನ ಸಾಕ್ಷಾತ್ಕಾರ" ಕಾರ್ಯಕ್ರಮವನ್ನು RV Dental College ನಲ್ಲಿ ಆಯೋಜಿಸಿದ್ದಾರೆ. ಕರ್ನಾಟಕ ಸ೦ಗೀತವನ್ನು ಮತ್ತಷ್ಟು ಜನಪ್ರಿಯಗೊಳಿಸಿ ಸ೦ಸಾರಿಕ ಮತ್ತು ದಿನ ನಿತ್ಯ ಅನುಭವಿಸುವ ಒಲವಿನ ಭಾವನೆಗಳಿಗೆ ಸ೦ಗೀತದ ರೂಪ ಕೊಟ್ಟು ಹಾಡುವ ಒ೦ದು ಪ್ರಯತ್ನ.
ಲೇಖಕರು: vshastry
ವಿಧ: Basic page
February 17, 2008
ಬಿ ವಿ ಕಾರಂತರ ನಿರ್ದೇಶನದಲ್ಲಿ ಪ್ರಥಮ ಬಾರಿಗೆ “ಬೆನಕ” ತಂಡದಿಂದ “ಜೋಕುಮಾರಸ್ವಾಮಿ” ನಾಟಕ ಪ್ರದರ್ಶನಗೊಂಡಾಗ ನನ್ನ ಕನಸು ಮನಸ್ಸಿನಲ್ಲೂ ನಾನು ಅದೇ ನಾಟಕದಲ್ಲಿ, ಅದರಲ್ಲೂ ಬೆನಕತಂಡದೊಂದಿಗೆ ನಟಿಸುವೆ ಎಂದೂ ಎಣಿಸಿರಲಿಲ್ಲ. ಅದಿರಲಿ ಅದೇ ನಾಟಕವನ್ನು ಅಮೆರಿಕದಲ್ಲಿ ರಂಗದ ಮೇಲೆ ತರುತ್ತೇನೆ ಎನ್ನುವ ವಿಚಾರವಂತೂ ನನ್ನ ತಲೆಯಲ್ಲಿ ಯಾವ ಮೂಲೆಯಲ್ಲೂ ಇರಲಿಲ್ಲ. ೧೯೭೨ರಲ್ಲಿ ಪ್ರದರ್ಶನಗೊಂಡಾಗ ಇನ್ನೂ ಬೆಂಗಳೂರಿಗೆ ಹೊಸಬ. ನಾಟಕದ ಬಗ್ಗೆ, ಪ್ರೌಢಶಾಲೆಗಳ ನಾಟಕಗಳನ್ನು ಬಿಟ್ಟರೆ, ಅಷ್ಟಾಗಿ ತಿಳಿದೂ…
ಲೇಖಕರು: Narayana
ವಿಧ: ಚರ್ಚೆಯ ವಿಷಯ
February 16, 2008
ಒಳ್ಳೆಯ ಇಂಗ್ಲೀಷ್ - ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ? ದಯವಿಟ್ಟು ಗೊತ್ತಿದ್ದವರು ತಿಳಿಸಿ. Downloadable ಇದ್ದರೆ ಇನ್ನೂ ಒಳ್ಳಯದು. ವಂದನೆಗಳೊಂದಿಗೆ ನಾರಾಯಣ
ಲೇಖಕರು: cherambane
ವಿಧ: Basic page
February 16, 2008
ಪ್ರಿಯೆ, ಇದುವರೆಗೂ ನೀನು ನನ್ನಲ್ಲಿ ತೋರುತ್ತಿದ್ದ ಪ್ರೀತಿ ಇಂದು ಬೇಡವಾಗಿದೆ. ನಿನ್ನಿಂದ ದೂರವಾಗಬೇಕೆಂಬ ಆಸೆ ಬಹಳ ಹೆಚ್ಚಾಗಿದೆ. ನಿನ್ನನ್ನು ಕಾಣಬೇಕೆಂಬ ಆತುರ ಈಗ ನನ್ನ ಮನದಲ್ಲಿಲ್ಲ. ಏಕೆಂದರೆ ನಿನ್ನ ಅನುಚಿತ ವರ್ತನೆ ದಿನ ದಿನಕ್ಕೂ ಅಧಿಕವಾಗುತ್ತಿದೆ. ಅಂದು ನೀನು ಹೇಳಿದ ಮಾತಿನಿಂದ ನಿನಗೆ ನನ್ನ ಮೇಲೆ ಪ್ರೀತಿ ಇಲ್ಲವೆಂದು ಗೊತ್ತಾಯಿತು. ಮೊದಲು ನಿನ್ನ ಮುಖದರ್ಶನ ಯಾವಾಗ ಮಾಡುವೆನೋ ಎಂದು ಕಾಯುತ್ತಿದ್ದೆ. ಆದರೆ ಈಗ ನಿನ್ನನ್ನು ನೋಡುವುದು ಬೇಡ ಅನ್ನಿಸುತ್ತದೆ. ನಾವಿಬ್ಬರೂ ಒಂದಾದರೆ…
ಲೇಖಕರು: manjutoronto
ವಿಧ: ಬ್ಲಾಗ್ ಬರಹ
February 16, 2008
ಕನ್ನಡ ಭಾಷೆ ಮುತ್ತಿನಂಥ ಭಾಷೆ. ಕನ್ನಡ ಕೇಳಲು ತಂಪು, ಕಿವಿಗೆ ಇಂಪು ಮತ್ತು ಮೂಗಿಗೆ ಕಂಪು. ನಮ್ಮ ಭಾಷೆ ಶ್ರೀಮಂತ ಇತಿಹಾಸವುಳ್ಳ ಭಾಷೆ. ಇಂತಹ ಭಾಷೆ ಈಗೀಗ ನಶಿಸಿ ಹೋಗುತ್ತಿದೆಯೇನೋ ಎಂದು ಜನರ ಕೂಗು ಕೇಳಿ ಬರುತ್ತಿತ್ತು. ಕನ್ನಡದ ಬಗ್ಗೆ ಜನರಲ್ಲಿ ನಿರಾಸಕ್ತಿ ಉಂಟಾಗಿದೆಯೇನೋ ಎಂದು ತಿಳಿದು ಬೇಸರವಾಗಿತ್ತು. ನಾನು ಮೊದಲ ಬಾರಿಗೆ ಭಾರತ ಬಿಟ್ಟು ಪರದೇಶಕ್ಕೆ ಬಂದಾಗ ನಮ್ಮ ಕನ್ನಡ ಭಾಷೆ ಎಲ್ಲಾದರೂ ಕೇಳುವುದು ಸಾಧ್ಯಾನಾ ಅಂತ ಅಂದುಕೊಂಡಿದ್ದೆ. ಕನ್ನಡ ಪದಕ್ಕೆ ಹೋಲುವಂತೆ ಇರುವ ಕೆನಡಾ…
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
February 16, 2008
ಎಲ್ಲಿರುವೆ ನೀನು ~"ಪ್ರೀತಿ"~......? ಪ್ರೀತಿಯ ಝರಿಯ ಜಲಪಾತದಂತಿರಬೇಕು ನೀನು: ಸುಖದ ಅಲೆಯ ಸಾಗರದಂತಿರಬೇಕು ನೀನು: ಅನಂತ ಜೀವನ ಸಂಗಾತಿಯಾಗಿ ಬರಬೇಕು ನೀನು: ಎಲ್ಲಿರುವೆ ಎಂದೆನೆಗೆ ಒಮ್ಮೆ ಹೇಳುವೆಯಾ ನೀನು....? ಇನ್ನೊಬ್ಬರನ್ನುಪ್ರೀತಿಸುವುದು ಸಹಜ, ಇನ್ನೊಬ್ಬರಿಂದ ಪ್ರೀತಿಸಲ್ಪಡುವುದು ಭಾಗ್ಯ, ಪ್ರೀತಿಸಿದವರೊಂದಿಗೆ ಜೀವಿಸುವುದು ಸಾಧನೆ, ಜೊತೆಗೆ ಬದುಕುತ್ತಿರುವವರಿಂದ ಪ್ರೀತಿಸಲ್ಪಡುವುದು ಜೀವನದ ಸಾರ್ಥಕತೆ.! ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ
ಲೇಖಕರು: gururajkodkani
ವಿಧ: Basic page
February 16, 2008
’ಚುನಾವಣೆಗಳು ಬರುತ್ತಾ ಇವೆ ತಾವು ಯಾರಿಗೆ ಓಟು ಹಾಕುತ್ತೀರಾ...? ’ಅಯ್ಯೋ...ಬಿಡಿ ಸಾರ್, ಎಲ್ಲಾ ಕಳ್ಳ ನನ್ನ್ ಮಕ್ಳು, ಯಾರಿಗ್ ಹಾಕಿದ್ರು ಅಷ್ಟೆ,ದೇಶ ಎನ್ ಉದ್ದಾರವಾಗೊಲ್ಲ , ಅದಕ್ಕೆ ನಾನು ಮತ ಹಾಕೊದೇ ಇಲ್ಲ .’ ಮೇಲಿನ ಪ್ರಶ್ನೆಗೆ ಹೆಚ್ಚಿನವರು ಈ ಉತ್ತರವನ್ನೇ ಕೊಟ್ಟಿರುತ್ತಾರೆ ಅಲ್ಲವೇ..? ಆದರೆ ದಯವಿಟ್ಟು ಒಮ್ಮೆ ಯೋಚಿಸಿ.ಈ ಅಸ೦ಭದ್ದ ಕಾರ್ಯದಿ೦ದ ನಾವು ದೇಶಕ್ಕೆ ಎ೦ಥ ದ್ರೋಹ ಮಾಡುತ್ತಿದ್ದೇವೆ ಎನ್ನುವುದನ್ನು ಯಾರಾದರೂ ಯೋಚಿಸಿದ್ದಾರಾ?.ಪ್ರತಿ ಬಾರಿ ಚುನಾವಣೆಗಳಾದಗಲೂ ದೇಶದಲ್ಲಿ…