ಎಲ್ಲ ಪುಟಗಳು

ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 24, 2008
ಪ್ರಿತಿಯ... ಎತ್ತೆತ್ತೆಲೂ ನಸುಬೆಳಕು ಹಿತವಾದ ಗಾಳಿ, ತಲೆದೂಗುತಿರುವಾ ಪೈರು, ಅದುವೇ ; ನೀ ಬರುವೆ ಎಂಬ ಕಾರಣ. ಹಬ್ಬದ ವಾತವರಣ ಮನೆಯಲಿ, ಸುಮಧುರ ಕ್ಷಣಗಳ ನೀರಿಕ್ಷೆ ಮನದಲಿ ಉಷೆಯು ಉದಯಿಸುವ ಮುನ್ನ ಮೆಲ್ಲನೆ ಬಾಗಿಲ ತೆರೆದು ತಾಸು-ತಾಸುಗಳವರೆಗೆ ತಂಗಿ ಬಿಡಿಸಿದ ರಂಗೋಲಿ, ಅದರೊಂದಿಗೆ ತುಂಬಿದ ಬಗೆ-ಬಗೆಯ ರಂಗು ಆಹಾ...! ಏನು ಹೇಳಲಿ ಎಂಥಾ ಬೆಡಗು..? ಅದುವೇ ; ನೀ ಬರುವೆ ಎಂಬ ಕಾರಣ. ಬರುವೇ ನೀ ಬಂದು ಅದರ ಸೌಂದರ್ಯವಾ.. ಸವಿಯುವುದರೊಳಗಾಗಿ ಮುತ್ತಿತು... ಕಾರ್ಗಾಲದ ಕಾರ್ಮೋಡ…
ಲೇಖಕರು: roopablrao
ವಿಧ: ಬ್ಲಾಗ್ ಬರಹ
March 24, 2008
ನನ್ನ ಮೊದಲ ಪ್ರೇಮಿಗೆ ಆ ಅಂಗಡಿಗೆ ನಾನು ಬರುವುದಕ್ಕೂ ನೀನು ನನ್ನ ನೋಡುವುದಕ್ಕೂ ಸರಿ ಹೋಯಿತು/ ನಾನು ನಿನ್ನನ್ನು ಗುರುತಿಸಿದೆ . ಆದರೆ ನೀನು ಇಲ್ಲ ಬಿಡು ನೀನೀಗ ನನ್ನನ್ನ ಗುರುತಿಸಲಾಗದಂತಹ ಪರಿಸ್ಥಿತಿಯಲ್ಲಿ ನಾನಿದ್ದೇನೆ . ಯಾಕೊ ಒಮ್ಮೆ ಎಲ್ಲ ನೆನೆಪಾಗಿದೆ. ಹಾಗಾಗಿ ಈ ಪತ್ರ ಬರೆಯುತಿದ್ದೇನೆ ಅವತ್ತು ನಾನಿನ್ನೂ ಆಗ ತಾನೆ ಅರಳಿದ ಹೂವಿನಂತೆ ಇದ್ದೆ. ಅಂದು ಆ ಅಂಗಡಿಯಲ್ಲಿ ನೀನು ನನ್ನನ್ನು ನಿನ್ನ ಹಸ್ತದಿಂದ ಬಂಧಿಸಿ ಮುತ್ತಿಟ್ಟು " ಇನ್ನು ಮೇಲೆ ನೀನೆ ನನ್ನ ಜೀವ ನನಗಿದು ಮೊದಲ ಅನುಭವ "…
ಲೇಖಕರು: vinayudupa
ವಿಧ: ಬ್ಲಾಗ್ ಬರಹ
March 24, 2008
        ಬಹಳ ದಿನ ಆಗಿತ್ತು ಒಂದು ದೊಡ್ಡ ಜಾತ್ರೇಲಿ ಪಡ್ದೆಗಳ ತರಹ ಅಲೆದಾಡಿ. ಸಾಗರದ ಮಾರಿ ಜಾತ್ರೆನೂ  ನನ್ನ  ಅಣ್ಣ("ಕಜಿನ್") ಮದುವೆ ಇಂದ ತಪ್ಪಿಸ್ಕೋಬೇಕಾಯ್ತು. ಅದಕ್ಕೆ ನಾನು, ನನ್ನ್ ತಮ್ಮ (ಇನ್ನೊಬ್ಬ "ಕಜಿನ್") ಈ ಬಾರಿ ಶಿರಸಿ ಮಾರಿಕಾಂಬ ಜಾತ್ರೆಗೆ ಹೋಗೋದು.. ಹಾಗೆ ಅವಕಾಶ ಆದ್ರೆ  ಒಂದೆರಡು ಅಬ್ಬಿಗಳನ್ನ ನೋಡ್ಕೊಂಡು ಬರೋದು ಅಂದುಕೊಂಡು ಹೊರಟ್ವಿ.. ಅದು ಯಾವ ಗಳಿಗೇಲಿ ಹೊರಡಬೇಕು ಅಂದುಕೊಂದ್ವೋ... ಎಲ್ಲಾ ಕಡೆ ಜಡಿ ಮಳೆ... ಆದ್ರೂ ಶುಕ್ರವಾರ ರಾತ್ರಿ ಹೊರಟ್ವಿ.          …
ಲೇಖಕರು: shammi
ವಿಧ: Basic page
March 24, 2008
"ಭಾರ" (ಭಾಗ - ೨) ರಾತ್ರಿ ಊಟವಾದ ಮೇಲೆ, ಆರ್ಯನನ್ನು ಮಲಗಿಸಿದ ನಂತರ ಅಂಜಲಿ ತನ್ನ ಗಂಡ ಮತ್ತು ಮಾವನವರ ಬಳಿ, ಆರ್ಯ ಬೆಳಿಗ್ಗೆ ಹೇಳಿದ ಘಟನೆಗಳನ್ನು ವಿವರಿಸುತ್ತಿದ್ದಂತೆ, ಅವಳ ಧ್ವನಿ ದು:ಖದಿಂದ ಕುಗ್ಗಿತು. ಅವನ ತರಗತಿಯ ಬೇರೆ ಯಾವುದಾದರೂ ಸಹಪಾಠಿಗಳ ಹೆತ್ತವರ ಬಳಿ ಈ ಎಲ್ಲಾ ವಿಷಯಗಳನ್ನು ವಿಶದವಾಗಿ ಚರ್ಚಿಸಿ, ಮುಂದಿನ ದಾರಿ ಹುಡುಕುವ ಅವರೆಲ್ಲರೂ ತೀರ್ಮಾನಿಸಿದರು. "ಯಾಕೀ ಮುಗ್ಧ ಜೀವಗಳು, ಇಷ್ಟೆಲ್ಲಾ ಹಿಂಸೆಗಳನ್ನು ಅನುಭವಿಸಬೇಕು? ಗೌರವಯುತವಾದ ಟೀಚಿಂಗ್ ಪ್ರೊಫೆಶನ್ಗೆ ಇಂಥ ಕೆಲವೇ…
ಲೇಖಕರು: Gurudatta N S
ವಿಧ: Basic page
March 24, 2008
ನನಗೆ ಯಾರಿಲ್ಲ...!? ಯಾರಿಲ್ಲ..!? ನನ್ನವರು ಎಂಬುವರು ಯಾರಿಲ್ಲ. ನಾನು ನಾನೇ. ನನಗೆ ನಾನೇ... ನನಗಾಗಿ ನಾನೇ...ನನ್ನವರು ಎಂಬುವರು ಯಾರಿಲ್ಲ! ಹಗಲು ನಡೆದಷ್ಟು ಕಾಲ ನನ್ನೊಂದಿಗೇ ನನ್ನ ಹಿಂದೆ, ಮುಂದೆ, ಕಾಲ ಅಡಿಗೆ ಬಿದ್ದು ನನ್ನನ್ನೆ ಅನುಸರಿಸಿ ಕಾಲು ಕಾಲಿಗೆ ಸಿಗುತ್ತಾ ಬರುತ್ತಿರುತ್ತದೆ ನನ್ನದೇ ನೆರಳು! ಯಾರಿಲ್ಲವೆಂದು ಕೊರಗಬೇಡಾ ನಾನಿದ್ದೇನೆ ನಿನ್ನ ಜೊತೆಗಾರ ಎಂದು! ಸಂಜೆಯಾದಲ್ಲಿ.. ನನ್ನ ಹಾಗೆ ಮುದುಡಿ, ಮುದುರಿ ನನ್ನ ಹಿಂದೆ ಕುಳಿತುಬಿಡುತ್ತೆ ರಾತ್ರಿ ಖಾಲಿ ಹೊಟ್ಟೆಯಲ್ಲಿ ಸುತ್ತಿ…
ಲೇಖಕರು: omshivaprakash
ವಿಧ: Basic page
March 24, 2008
ಲಿನಕ್ಸ್ ಹಬ್ಬ ಬೆಂಗಳೂರಿನಲ್ಲಿ. ಆಚರಿಸೋಣವೆ? ಹೌದು, ಎಲ್ಲರಿಗೂ ಲಿನಕ್ಸ್ ನ ಔತಣ ಬಡಿಸೋ ಆಸೆ. ಲಿನಕ್ಸ್ ಕನ್ನಡಿಗರಿಗೆ ಹತ್ತಿರ ಆಗಬೇಕು. ಅದನ್ನ ಉಪಯೋಗಿಸೋದು ಸುಲಭ ಆಗಬೇಕು, ನಮ್ಮಲ್ಲಿರೋ ಸಂದೇಹಗಳನ್ನ ನಿವಾರಿಸುವುದಾಗಬೇಕು, ಗ್ನೂ/ಲಿನಕ್ಸ್ ನ ಸ್ವಾತಂತ್ರ್ಯವನ್ನ ಎಲ್ಲರೂ ಮೆಲ್ಲಬೇಕು ಅನ್ನೋದು ನಮ್ಮ ಆಶಯ. ಸಂಪದಿಗರಿಗೆ, ಲಿನಕ್ಸ್ ಆಸಕ್ತರಿಗೆ ಇಂತಹ ಅವಕಾಶವೊಂದನ್ನು ನೀಡುವ ಉತ್ಸಾಹ ನಮ್ಮದು. ಸಂಪದ ಫೌಂಡೇಶನ್ ವತಿಯಿಂದ ಈ ಕ್ರಾರ್ಯಕ್ರಮ - ಇಂಥದ್ದೊಂದು ಮೊದಲನೆಯದು! ನೀವೂ…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 24, 2008
ದಲಿತ ಸೂರ್ಯ ಅಂಬೇಡ್ಕರ್ ಬಾ ಸೂರ್ಯನೇ ಮರಳಿ ಬಾ... ಮತ್ತೇ ಹಿಡಿದಿದೆ ಜಾತಿ-ಜಾತಿಯ ಮರುಳು, ಅರಳಿ ಬರಬೇಡ ಹೂವಾಗಿ ಕೆರಳಿ ಬಾ... ಕೆಂಡವಾಗಿ... ಅಗ್ನಿ-ಕುಂಡವಾಗಿ... ಜಾತಿ-ಜಾತಿಯ ಬೀಜಾಸುರರ ಸುಡಲು ಮನುಜರೆಲ್ಲಾ ಅನು-ಅನುಜರೆಂದೂ....! ಸಮೈಕ್ಯ ಗೀತೆಯಾಡಲೂ... ಬಾ ಸೂರ್ಯನೇ ಮರಳಿ ಬಾ... ಮತ್ತೇ ಕಮರುತ್ತಿದೆ ಮಬ್ಬಾಳಿಕೆ, ನನ್ನವರ ಮೇಲಿನ ದಬ್ಬಾಳಿಕೆ, ಕೂರಬೇಡ ಮೌನದಲಿ , ಜಾತಿವಾದಿಗಳಿಗೆ ಕಟ್ಟಲೂ ಸಮಾಧಿ, ಸಿಡಿದು ಬಾ ; ದಲಿತೋದ್ಧಾರಕೆ ಸಾಕು…
ಲೇಖಕರು: msprasad
ವಿಧ: Basic page
March 24, 2008
ಬೆಂಗಳೂರು ಮಹಾನಗರ...ದಿನಾಲು ಬೆಳಿಗ್ಗೆ ಕೆಲ್ಸಕ್ಕೆ ಹೊರಡೋದೇ ತಲೆನೋವು. 2 ವ್ಹೀಲರ್ ಆಗ್ಲಿ, 4 ವ್ಹೀಲರ್ ಆಗ್ಲಿ, ತಲೆಬಿಸಿ..ನಾನು ನನ್ನ ಬೈಕಿನಲ್ಲಿ ಆರ್.ಟಿ. ನಗರದಿಂದ 12 ಕಿಮೀ ದೂರದಲ್ಲಿರೋ ನಮ್ಮ ಆಫೀಸಿಗೆ ದಿನಾಲೂ ಓಡಾಡ್ತೀನಿ. ಡೈಲಿ ಒಂದಲ್ಲಾ ಒಂದು ಕಿರಿಕ್ಕು ಇದ್ದದ್ದೇ. ಆಟೋನವರದ್ದು ಆಗ್ಲಿ, ಬಸ್ಸಿನವರದ್ದಾಗ್ಲಿ, ಪಾದಚಾರಿಗಳದ್ದಾಗ್ಲಿ, ಅಥವಾ, ನಮ್ಮ ಪಕ್ಕದಲ್ಲೇ ಜುಂಯ್ ಅಂಥಾ ಪಾಸ್ ಆಗೋ ದ್ವಿಚಕ್ರಿಗಳದ್ದಾಗ್ಲಿ. ಇವತ್ತು (17-3-08 ಸೋಮವಾರ) ಆಫೀಸಿಗೆ ಬರಬೇಕಾದ್ರೆ, ಇನ್ಫೆಂಟ್ರಿ…
ಲೇಖಕರು: msprasad
ವಿಧ: ಬ್ಲಾಗ್ ಬರಹ
March 24, 2008
ಅವತ್ತು ರಾತ್ರಿ ಆಫೀಸಿಂದ ಮನೆಗೆ ಹೋಗಬೇಕಾದ್ರೆ, ಟೀವಿ ಟವರ್ ಹತ್ರ ಒಂದು ಆಟೋ ನನ್ನ ಮುಂದೆ ಪಾಸ್ ಆಯ್ತು, ಹಿಂದೆ ನೋಡುದ್ರೆ ಈ ಥರ ಲಿರಿಕ್ಸು... ಸೂಯ್ ಅಂಥ ಮೊಬೈಲ್ ಹೊರ ತೆಗೆದು, ಟಪಕ್ ಅಂತ ಫೋಟೋ ತೆಕ್ಕೊಂಡೆ.ಇದರ ಅರ್ಥ ಏನು ಅಂಥ ನಿಮಗೆ ಗೊತ್ತಿದ್ರೆ, ದಯವಿಟ್ಟು ತಿಳ್ಸಿ..ಬಹಳ ಉಪಕಾರ ಆಗುತ್ತೆ..
ಲೇಖಕರು: vinyasa
ವಿಧ: Basic page
March 23, 2008
ಚೈತ್ರನೊಂದಿಗೆ ವಸಂತ ಬಂದನು ಶಿಶಿರನಾರ್ಭಟಕಂತ್ಯ ತಂದನು ಪ್ರಕೃತಿ ತಳೆದಳು ನವಚೇತನ ಹೊಸತು ತಳಿರಿನ ತೋರಣ ಚಳಿಗೆ ಮೌನದೆ ಕುಳಿತ ಕೋಗಿಲೆ ಸ್ಪೂರ್ತಿಗೊಂಡಿತು ಚೈತ್ರನಿಂದಲೆ ತುಂಬಿತೆಲ್ಲೆಡೆ ಮಧುರ ಗಾಯನ ತಂದಿತೆಲ್ಲೆಡೆ ಪ್ರೇಮಸಿಂಚನ ತರುಲತೆಗೆ ಹಿಗ್ಗಿನ ಪಲ್ಲವ ಎಲ್ಲೆಲ್ಲು ಚಿಲಿಪಿಲಿ ಕಲರವ ಅಳಿಸಿಹೋಯಿತು ಬರಡಾದ ನೋವು ಅಂಕುರಾಯಿತು ಹೊಸತು ಮಾವು ಪ್ರಕೃತಿಯಂತೆಯೆ ನಮ್ಮ ಬದುಕು ಚೈತ್ರದಾಗಮ ಬಯಸಿದೆ ಹಳೆಯನೋವಿನ ಕೊಳೆಯ ನೀಗಿಸಿ ಸಂತಸದ ಚಿಗುರಿಗೆ ಕಾದಿದೆ