ಎಲ್ಲ ಪುಟಗಳು

ಲೇಖಕರು: roopablrao
ವಿಧ: ಬ್ಲಾಗ್ ಬರಹ
March 28, 2008
ನಾನು ಅಲ್ಲಿಂದ ಹೊದಡುವುದಕ್ಕೂ ಆ ಹೆಂಗಸು ಹೆಲ್ಪ್ ಮಿ ಅಂತ ಬರುವುದಕ್ಕೂ ಒಂದೇ ಸಮಯವಯಿತು ವಿಚಿತ್ರವಾದ ಹೆಂಗಸು ಪ್ಯಾಂಟ್ ಮೆಲೆ ಹರಿದಿರುವ ಸೀರೆ ಬಾಬ್ ಮಾಡಿ ಕೆದರಿರುವ ಕೂದಲು ಸ್ಟಲ್‌ಗೆಂದು ಧರಿಸಿದ್ದ ಕನ್ನಡಕದಲ್ಲಿ ಗಾಜೇ ಇಲ್ಲ ಕೈನಲ್ಲೊಂದು ಮೊಬೈಲ್. ಒಂದು ಕೈನಲ್ಲಿ ತುಕ್ಕು ಹಿಡಿದಿರುವ ತ್ರಿಶೂಲ. ಹಣೆಯಲ್ಲಿ ಅಳಿಸುತ್ತಿರುವ ಕುಂಕುಮ . "ಯಾರಮ್ಮ ನೀನು ಯಾಕೆ ಹೀಗೆ ಓಡಿಬರ್ತೀದೀಯ." "ಅಯ್ಯೊ ಅವರು ನಾನು ಸಿಕ್ಕರೆ ಸಾಕು ನನ್ನ ತಲೆ ಅವರದು ಕಾಲು ಇವರದು ಕಿತ್ತುಕೊಂಡು ತಿಂತಾರೆ " "…
ಲೇಖಕರು: msprasad
ವಿಧ: ಬ್ಲಾಗ್ ಬರಹ
March 28, 2008
ನಿಮ್ಗೂ ಹೀಗೆ ಯಾವಗ್ಲಾದ್ರೂ ಆಗಿದ್ಯಾ ? ಸಿಕ್ಕಪಟ್ಟೆ ನಗು ಬರುವಂಥ ಸನ್ನಿವೇಶ, ಆದ್ರೂ ನಕ್ಕಿದ್ರೆ ನಾಯಿಪಾಡು ಅನ್ನೋಥರಾ ? ನಾನು ಇವಾಗಂತೂ ಏನೇ ಆದ್ರೂ ನಗು ತಡೆಯೋದಿಲ್ಲಾ. ಬಾಯ್ತುಂಬಾ ಮತ್ತು ಮನಸ್ಸು ಹಗೂರಾಗೋಷ್ಟು ನಗ್ತೀನಿ. ಅದೇನೋ ಹೇಳ್ತಾರಲ್ಲಾ "ನಗು ಮತ್ತು ಉಚ್ಛೆ ತಡೆಯೋದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದದ್ದು" ಅಂತಾ, ಹಾಗೆ. ನಾನು ಹೇಳಕ್ಕೆ ಹೊರ್ಟಿರೋದು ಬಹಳ ಹಿಂದೆ, ಅಂದ್ರೆ ನಾನು ಪ್ರೈಮರಿ ಸ್ಕೂಲಿನಲ್ಲಿ ಇದ್ದಾಗ ನಡೆದ ಘಟನೆ. ೧. ಸತ್ತೆ ಪೆ ಸತ್ತಾ (ಶಂಕ್ರ ನಗು…
ಲೇಖಕರು: msprasad
ವಿಧ: Basic page
March 28, 2008
ನಿಮ್ಗೂ ಹೀಗೆ ಯಾವಗ್ಲಾದ್ರೂ ಆಗಿದ್ಯಾ ? ಸಿಕ್ಕಪಟ್ಟೆ ನಗು ಬರುವಂಥ ಸನ್ನಿವೇಶ, ಆದ್ರೂ ನಕ್ಕಿದ್ರೆ ನಾಯಿಪಾಡು ಅನ್ನೋಥರಾ ? ನಾನು ಇವಾಗಂತೂ ಏನೇ ಆದ್ರೂ ನಗು ತಡೆಯೋದಿಲ್ಲಾ. ಬಾಯ್ತುಂಬಾ ಮತ್ತು ಮನಸ್ಸು ಹಗೂರಾಗೋಷ್ಟು ನಗ್ತೀನಿ. ಅದೇನೋ ಹೇಳ್ತಾರಲ್ಲಾ "ನಗು ಮತ್ತು ಉಚ್ಛೆ ತಡೆಯೋದು ಪ್ರಕೃತಿಯ ನಿಯಮಕ್ಕೆ ವಿರುದ್ಧವಾದದ್ದು" ಅಂತಾ, ಹಾಗೆ. ನಾನು ಹೇಳಕ್ಕೆ ಹೊರ್ಟಿರೋದು ಬಹಳ ಹಿಂದೆ, ಅಂದ್ರೆ ನಾನು ಪ್ರೈಮರಿ ಸ್ಕೂಲಿನಲ್ಲಿ ಇದ್ದಾಗ ನಡೆದ ಘಟನೆ. ೧. ಸತ್ತೆ ಪೆ ಸತ್ತಾ (ಶಂಕ್ರ ನಗು…
ಲೇಖಕರು: gururajkodkani
ವಿಧ: Basic page
March 28, 2008
"ಮಕ್ಕಳೇ ನಮ್ಮ ರಾಷ್ಟ್ರೀಯ ಭಾಷೆ ಯಾವುದು..?" ಎ೦ದು ಕೇಳಿದರು ಶಿಕ್ಷಕಿ. "ಹಿ೦ದಿ" ಎ೦ದ ಎಲ್ಲ ಹುಡುಗರೂ ಒಕ್ಕೂರಲಿನಿ೦ದ.ದುರದೃಷ್ಟವಶಾತ್ ನಾನೂ ಆ ಗು೦ಪಿನಲ್ಲಿದ್ದೆ.ಇದು ನಡೆದುದ್ದು ಸುಮಾರು ಹದಿನೈದು ವರ್ಷಗಳ ಹಿ೦ದೆ. ಹೌದು, ಹಿ೦ದಿ ನಮ್ಮ ಅಧಿಕೃತವಾಗಿ ನಮ್ಮ ರಾಷ್ಟ್ರೀಯ ಭಾಷೆಯಲ್ಲದಿದ್ದರೂ ಇ೦ದಿಗೂ ಅನಧಿಕೃತವಾಗಿ ರಾಷ್ಟ್ರಭಾಷೆಯಾಗಿ ಶಾಲೆಗಳಲ್ಲಿ ಮೆರೆಯುತ್ತಿದೆ.ಕೆಲವು ಪ್ರಾರ್ಥಮಿಕ ತರಗತಿಗಳ ಪುಸ್ತಕಗಳ ಹಿ೦ದಿನ ಪುಟಗಳಲ್ಲಿ ಸಹಾ "ನಮ್ಮ ರಾಷ್ಟ್ರಭಾಷೆ ಹಿ೦ದಿ" ಎ೦ದು ಮುದ್ರಿಸಿರುವುದನ್ನು…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
March 28, 2008
’ಲಿನಕ್ಸ್ ಹಬ್ಬ’ ಈ ಹಬ್ಬಸಾಲಿನಲ್ಲಿ ಬರಲಿರುವ ’ಲಿನಕ್ಸ್ ವ್ರತ ಕಥಾರ್ಥವು.. ಗಣಕ ಪುರಾಣಿಕರು ಹೇಳುತ್ತಾರೆ, ಎಲೈ ಮಹಾರಾಜನೇಕೇಳು "ವೈಶಾಖ ಶುದ್ಧ ಪೂರ್ಣಿಮೆಯಂದು ಯಾರು ಅರುಣೋದಯಕ್ಕೆದ್ದು ಅಭ್ಯಂಜನಗೈದು ಭಕ್ತಿಯಿಂದ ಲಿನಕ್ಸ್ ತಂತ್ರಾಂಶವನ್ನು ತಮ್ಮ ಗಣಕಯಂತ್ರಕ್ಕಳವಡಿಸಿ ತಮ್ಮ ಬಂಧು ಮಿತ್ರರೊಂದಿಗೆ ಅದನ್ನು ಉಪಯೋಗಿಸುತ್ತಲೂ, ಅದರ ಮಹಿಮೆಗಳನ್ನು ವರ್ಣಿಸುತ್ತಲೂ ಅದನ್ನು ಕಲಿಯಬೇಕು. ನಂತರ ಚಿನ್ನದಿಂದಾಗಲೀ, ಬೆಳ್ಳಿಯಿಂದಾಗಲೀ ಅಥವಾ ಕಡೇಪಕ್ಶ ಇನ್ನಾವುದಾದರೂ ಲೋಹದಿಂದಾಗಲೀ ತಯಾರಿಸಿದ…
ಲೇಖಕರು: anilharihar
ವಿಧ: Basic page
March 28, 2008
ಇಲ್ಲವೇ ಇಲ್ಲ ನಿನ್ನ ಸುಂದರತೆಗೆ ಸಾಠಿ ಆಗಬಲ್ಲೆಯಾ, ನನ್ನ ವಿಚಾರಗಳ ಸಹಪಾಠಿ.....? ನಿನ್ಕಣ್ಗಳ ನೋಡಿದಾ ಹರ್ಷ ಏಳೆಬಿಸಿಲ ಕಿರಣಗಳ ಸ್ಪರ್ಷ ತುಂಬಿತುಳುಕುವಾ ಆ ಕಾಂತಿ ಬೆಳದಿಂಗಳ ತಂಪಲ್ಲಿ, ನೊಡಿದಾ ಮಲ್ಲಿಗೆಯ ಪಂಕ್ತಿ ನಿನ್ನ ಆ ಹೆಜ್ಜೆ...... ಆ ನಸುನಗೆ....... ದಟ್ಟ ಕಣಿವೆಗೆಳ ನಡುವೆ, ಪಿಸುನುಡಿವಾ ಹೊಗೆ ಅಹುದು ನೀನೇ ಅನುರಾಗದ ಆದ್ಯ ದೇವತೆ ನೀಗಿಸು ಕಷ್ಟಜೀವನದ ಆಸರೆಯಾ ಕೊರತೆ
ಲೇಖಕರು: anilharihar
ವಿಧ: Basic page
March 28, 2008
ಇಲ್ಲವೇ ಇಲ್ಲ ನಿನ್ನ ಸುಂದರತೆಗೆ ಸಾಠಿ ಆಗಬಲ್ಲೆಯಾ, ನನ್ನ ವಿಚಾರಗಳ ಸಹಪಾಠಿ.....? ನಿನ್ಕಣ್ಗಳ ನೋಡಿದಾ ಹರ್ಷ ಏಳೆಬಿಸಿಲ ಕಿರಣಗಳ ಸ್ಪರ್ಷ ತುಂಬಿತುಳುಕುವಾ ಆ ಕಾಂತಿ ಬೆಳದಿಂಗಳ ತಂಪಲ್ಲಿ, ನೊಡಿದಾ ಮಲ್ಲಿಗೆಯ ಪಂಕ್ತಿ ನಿನ್ನ ಆ ಹೆಜ್ಜೆ...... ಆ ನಸುನಗೆ....... ದಟ್ಟ ಕಣಿವೆಗೆಳ ನಡುವೆ, ಪಿಸುನುಡಿವಾ ಹೊಗೆ ಅಹುದು ನೀನೇ ಅನುರಾಗದ ಆದ್ಯ ದೇವತೆ ನೀಗಿಸು ಕಷ್ಟಜೀವನದ ಆಸರೆಯಾ ಕೊರತೆ
ಲೇಖಕರು: roopablrao
ವಿಧ: ಬ್ಲಾಗ್ ಬರಹ
March 28, 2008
ನಾವು ಇಲ್ಲಿ ವೆಬ್ ಸೈಟ್‌ನಲ್ಲಿ ಕನ್ನಡದ ಪರವಾಗಿ ಹೋರಾಟ ತೀವ್ರವಾಗಿ ನಡೆಸುತ್ತಿದ್ದರೆ. ಮೊನ್ನೆ ನಮ್ಮ ಸಂಸ್ಥೆಯಲ್ಲಿ ಕನ್ನಡ ಎಂದಿದ್ದಕ್ಕೆ ಆದ ಘಟನೆ ಕೇಳಿ(ಓದಿ) ಮೂನ್ನೆ ನಮ್ಮ ಸಂಗೀತ ಕ್ಲಾಸ್‌ಗೆ ಬರುವ ಪುಟಾಣಿಯೊಬ್ಬಳು ಬಂದು ವಿಚಾರಿಸಿದಳು. "ಮಿಸ್ ಟುಡೆ, ಡು ವಿ ಹ್ಯಾವ್ ಮ್ಯೂಸಿಕ್ ಕ್ಲಾಸ್?" ನಾನು ಅಲ್ಲೇ ಓಡಾಡುತ್ತಿದ್ದೇನಾದ್ದರಿಂದ (ಅದೇನು ಗ್ರಹಚಾರ ಕೆಟ್ಟಿತ್ತೋ ನನಗೆ) ಆಕೆಯನ್ನು ಕರೆದು ಕೇಳಿದೆ ." ನಿಮ್ಮ ಮನೇಲಿ ಯಾವ ಭಾಷೆ ಮಾತನಾಡುತ್ತೀರ ? " " ಮಮ್ಮಿ ಡ್ಯಾಡಿ ಎಲ್ಲ ಕನ್ನಡ…
ಲೇಖಕರು: vinayak.mdesai
ವಿಧ: ಬ್ಲಾಗ್ ಬರಹ
March 28, 2008
ನೆನ್ನೆ ಸಂಜೆ TV9 ವಾರ್ತೆ ನೋಡ್ತಾಇದ್ದೆ..... BREAKING NEWS ಅಂತಾ ಕೊಟ್ರು : "ಕಿಂಗಫಿಶರ್ ವಿಮಾನದಲ್ಲಿ ತೊಂದರೆಯ ಕಾರಣದಿಂದ ಎಲ್ಲಾ ವಿಮಾನಗಳ ಹಾರಾಟ ರದ್ದು" "ವಿಮಾನ ಬೆಂಗಳೂರಿನಿಂದ ಮುಂಬೈಗೆ ಹೊರಟಿತ್ತು" ಸ್ವಲ್ಪ ಸಮಯದಲ್ಲೇ ಮೇಲಿನ BREAKING NEWS ಬದಲಾಯಿತು. "ವಿಮಾನ ಬೆಂಗಳೂರಿನಿಂದ ಕೊಚ್ಚಿನ್ ಗೆ ಹೊರಟಿತ್ತು" ಇನ್ನೂತಮಾಶೆಯ ವಿಷಯ ಏನಪ್ಪಾ ಅಂದ್ರೆ... ಇವತ್ತಿನ ವಿಜಯಕರ್ನಾಟಕದಲ್ಲಿ ಇದೇ ವಿಷಯ: "ವಿಮಾನ ಬೆಂಗಳೂರಿನಿಂದ ಹೈದರಾಬಾದ್ ಗೆ ಹೊರಟಿತ್ತು" ಈ ಮೂರು BREAKING NEWS…
ಲೇಖಕರು: prasadbshetty
ವಿಧ: Basic page
March 28, 2008
ಕನ್ನಡದ ಕ್ಲಾಸಿನಲ್ಲಿ ಟೀಚರ್ ಒಬ್ಬ ಹುಡುಗನೊಡನೆ ಕೇಳಿದರು- ಸತ್ಯಹರಿಶ್ಚಂದ್ರನ ಕಥೆಯಿಂದ ನೀನು ಎಂತಹ ನೀತಿ ಕಲಿತೆ? ಹುಡುಗ ಎದ್ದು ನಿಂತು ನುಡಿದ- ಮೇಡಂ ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು !