ಎಲ್ಲ ಪುಟಗಳು

ಲೇಖಕರು: shashikannada
ವಿಧ: ಬ್ಲಾಗ್ ಬರಹ
February 03, 2008
ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೊರಟ ನಾವು, ಕೊಳ್ಳೇಗಾಲ ತಲುಪಿದಾಗ ರಾತ್ರಿ 8 ಗಂಟೆ. ಹರ್ಷ ತನ್ನ ಮಾವನ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದ. ಪುಟ್ಟದೊಂದು ಕೋಣೆ. ಅಲ್ಲಿಯೇ ಎಲ್ಲರೂ ಮಲಗಿಕೊಳ್ಳಬೇಕಾದ ಅನಿವಾರ್ಯತೆ ಒದಗಿತ್ತು. ಒಂದು ರಾತ್ರಿ ತಾನೆ ಅನುಸರಿಸಿಕೊಂಡು ಹೋದರಾಯಿತು ಎಂದು ಸುಮ್ಮನಾದೆವು. ಎಲ್ಲರೂ ಮುಖ, ಕೈಕಾಲು ತೊಳೆದುಕೊಂಡು ಸಿದ್ಧರಾದೆವು. ಅಷ್ಟರಲ್ಲಿ ಊಟದ ವ್ಯವಸ್ಥೆಯಾಗಿತ್ತು. ಹರ್ಷನ ಮನೆಯವರು ಒಳ್ಳೆಯ ರುಚಿಕಟ್ಟಾದ ಭೋಜನವನ್ನೇ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 03, 2008
ಗುಂಡ್ಲುಪೇಟೆ, ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೊರಟ ನಾವು, ಕೊಳ್ಳೇಗಾಲ ತಲುಪಿದಾಗ ರಾತ್ರಿ 8 ಗಂಟೆ. ಹರ್ಷ ತನ್ನ ಮಾವನ ಮನೆಯಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದ. ಪುಟ್ಟದೊಂದು ಕೋಣೆ. ಅಲ್ಲಿಯೇ ಎಲ್ಲರೂ ಮಲಗಿಕೊಳ್ಳಬೇಕಾದ ಅನಿವಾರ್ಯತೆ ಒದಗಿತ್ತು. ಒಂದು ರಾತ್ರಿ ತಾನೆ ಅನುಸರಿಸಿಕೊಂಡು ಹೋದರಾಯಿತು ಎಂದು ಸುಮ್ಮನಾದೆವು. ಎಲ್ಲರೂ ಮುಖ, ಕೈಕಾಲು ತೊಳೆದುಕೊಂಡು ಸಿದ್ಧರಾದೆವು. ಅಷ್ಟರಲ್ಲಿ ಊಟದ ವ್ಯವಸ್ಥೆಯಾಗಿತ್ತು. ಹರ್ಷನ ಮನೆಯವರು ಒಳ್ಳೆಯ ರುಚಿಕಟ್ಟಾದ ಭೋಜನವನ್ನೇ…
ಲೇಖಕರು: manjunathsinge
ವಿಧ: ಬ್ಲಾಗ್ ಬರಹ
February 03, 2008
ಸ್ನೇಹಿತರೆ, ಮೊದಲ ನಾಲ್ಕು ಭಾಗಗಳಲ್ಲಿ, ಮೈಲಾಪುರ ಜಾತ್ರೆಯ ಅನುಭವಗಳನ್ನು ಅಕ್ಷರಗಳಲ್ಲಿ ಹಿಡಿದಿಡಲು ಸಾಕಷ್ಟು ತಿಣುಕಾಡಿದ್ದೇನೆ. ಎಲ್ಲಾ ಘಟನೆಗಳನ್ನು ಹಂಚಿಕೊಳ್ಳಲಾಗಲಿಲ್ಲ. ಮನಸ್ಸಿಗೆ ಪರಿಣಾಮ ಬೀರಿದ ಕೆಲವೇ ಕೆಲವು ದೃಶ್ಯಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ಕೇವಲ ಒಂದು ದಿನ ಇಷ್ಟೊಂದು ಘಟನೆಗಳ ಮಹಾಪೂರವಾಗಬಹುದೆಂದು ಯಾವತ್ತೂ ಅಂದುಕೊಂಡಿರಲಿಲ್ಲ. ಜಾತ್ರೆಯನ್ನು ಅಂತರ್ ದೃಷ್ಟಿಯಿಂದ ನೋಡಿದ್ದಕ್ಕೆ ಹಲವಾರು ಮರೆಯಲಾಗದ ಪಾಠಗಳನ್ನು ಕಲಿತಿದ್ದೇನೆ. ಗ್ರಾಮೀಣ ಭಾರತದ ಶೋಚನೀಯ ಜಗತ್ತಿನ…
ಲೇಖಕರು: manjunathsinge
ವಿಧ: ಬ್ಲಾಗ್ ಬರಹ
February 03, 2008
ಅಂತೂ ಹೇಗೋ ಕಷ್ಟಪಟ್ಟು ಗರ್ಭಗುಡಿಯ ಜನದಟ್ಟಣೆಯಿಂದ, ಅದರಲ್ಲೂ ಅಲ್ಲಿದ್ದ ದೇವದಾಸಿಯರು, ಗೊರವರು, ಭಿಕ್ಷುಕರಿಂದ ತಪ್ಪಿಸಿಕೊಂಡು ಬಾಗಿಲಿನ ಹತ್ತಿರ ನನಗಾಗಿ ಅತ್ತಿತ್ತ ನೋಡುತ್ತಿದ್ದ ಕಾಕಾನ ಹತ್ತಿರ ಹೋದೆ. ಗುಡಿಯ ಒಳಗೆ ತುಂಬಾ ಹೊತ್ತು ಕಳೆದದ್ದರಿಂದ ತಡ ಮಾಡದೆ ನಮಗಾಗಿ (ಮತ್ತು ನಮ್ಮ ಪಾದರಕ್ಷೆಗಳನ್ನು) ಕಾಯುತ್ತಿದ್ದ ಲೋಕನಾಥ ಸರ್ ಹತ್ತಿರ ಹೋದೆವು. ಅವರು, "ಸರ್ ನಾನು ಒಂದು round ಹೋಗಿ ದೇವರ ದರ್ಶನ ಮಾಡಿಕೊಂಡು ಬರಲೇ?" ಅಂತ ಕೇಳಿದರು. ಕಾಕಾನಿಗಿಂತ ಮುಂಚೆ ನಾನೆ, "ಆಗಲಿ ಸರ್, ಈಗ…
ಲೇಖಕರು: anilkumar
ವಿಧ: Basic page
February 03, 2008
www.anilkumarha.com ಸ್ಠಳ: ಲ೦ಡನ್ ನಗರದ ದಕ್ಷಿಣ ಭಾಗ. ಸಮಯ: ಇ೦ದು ನಾಳೆಯಾದ ಕೆಲ ಕ್ಷಣಗಳ ನ೦ತರ. "ಏಕ್ಸ್‍ಕ್ಯೂಸ್ ಮಿ. ಗೀವ್ ಮಿ ಟು ಪೌ೦ಡ್ಸ್ ಪ್ಲೀಸ್" ಎ೦ದನಾತ. ಸುತ್ತಲೂ ಕಾರ್‍ಗತ್ತಲು ಮತ್ತು ಬಾರ್‍ಗತ್ತಲು. ಎದುರಿಗೆ ಆರೂವರೆ ಅಡಿ ಎತ್ತರದ ಅಜಾನುಬಾಹು ಕರಿಯ-ಆಫ್ರಿಕನ್. ಆತ ನೀಗ್ರೋ ಆಗಿದ್ದರೂ ಹಾಗೆ೦ದು ನಾನು ಬರೆಯಲಾರೆ. ಏಕೆ೦ದರೆ ಅದೊ೦ದು ’ರೇಸಿಸ್ಟ್’ ಹೇಳಿಕೆಯಾಗುತ್ತದೆ. ಆದರೆ ಆತನನ್ನು ಹಾಗೆ೦ದು ಕರೆಯದೆ ಕನ್ನಡದಲ್ಲಿ ಮತ್ತಿನ್ನು ಹೇಗೆ ಬರೆಯಬಹುದೋ ಎ೦ಬುದು ಆತನಿಗೂ…
ಲೇಖಕರು: puchhappady
ವಿಧ: ಕಾರ್ಯಕ್ರಮ
February 03, 2008
ದ.ಕ.ಜಿಲ್ಲಾ ಮಟ್ಟದ ಯುವಜನ ಮೇಳವು ಸುಳ್ಯ ತಾಲೂಕಿನ ದುಗ್ಗಲಡ್ಕದ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರದಂದು ನಡೆಯಿತು. ಯುವಜನ ಮೇಳವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಭಾರತ ಸರಕಾರದ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ವೀರಪ್ಪ ಮೊಯಿಲಿ ಉದ್ಘಾಟಿಸಿ ಚಲನ ಶೀಲತೆ,ಪರಿವರ್ತನೆ,ವಿಕಾಸದ ಹಾದಿಯಿಂದ ನಾವು ಬದಲಾದರೆ ಜಗತ್ತು ಬದಲಾಗಲು ಸಾಧ್ಯ ಆದರೆ ನಾವು ಮಾಡುವ ಕೆಲಸದಲ್ಲಿ ದಕ್ಷತೆ ಇರಬೇಕು ಎಂದರು. ಸಮಯವೇ ನಮ್ಮ ಪ್ರತಿಸ್ಪರ್ಧಿ ಇದು ಯುವಕ ಯುವತಿಯರಿಗೆ ಒಂದು ಸವಾಲಾಗಿರಬೇಕು ಸಮಾಜದಲ್ಲಿ ಸಂಘರ್ಷ…
ಲೇಖಕರು: agilenag
ವಿಧ: Basic page
February 02, 2008
ಹಾಸನ ಜಿಲ್ಲೆಯು ದೇವಾಲಯಗಳ ಆಗರ. ಹಾಸನದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿರುವ ದೊಡ್ಡಗದ್ದವಳ್ಳಿಯ ೧೨೦೦ ವರ್ಷಗಳಷ್ಟು ಪುರಾತನ ಲಕ್ಷ್ಮೀದೇವಿ ದೇವಾಲಯವು ತನ್ನ ಸೌಂದರ್ಯದಿಂದ ಹಾಗು ಸ್ಥಳ ಮಹಿಮೆಯಿಂದ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಲೇ ಇದೆ. ಇಲ್ಲಿ ನಾಕಂಡ ವಿಶೇಷಗಳಲ್ಲಿ ಒಂದೆಂದರೆ ದೇವಾಲಯದ ಒಳಾವರಣದಲ್ಲಿರುವ ಕಾಳಿಕಾ ಮಾತೆಯ ದೇವಾಲಯ ಹಾಗು ಅದರ ಗರ್ಭಗುಡಿಯ ಇಕ್ಕೆಲಗಳಲ್ಲಿರುವ ಭಯಂಕರವಾಗಿ ತೋರುವ ಬೇತಾಳಗಳು. ಸಂಪದದ ಓದುಗರಿಗಾಗಿ ಈ ಕೂಡ ಅದರ ಚಿತ್ರಗಳನ್ನು ಪ್ರಸ್ತುತ…
ಲೇಖಕರು: shekarsss
ವಿಧ: ಬ್ಲಾಗ್ ಬರಹ
February 02, 2008
ಮಾಯವಾದರು ಎಲ್ಲಿಗೆ ಯಾರು ಯಾವ ಕಾಳುಗಳನು ಇಲ್ಲಿ ತಂದು ನೆಟ್ಟವರು ಹೀಗೆ ಯಾವ ಪ್ರತಿಫಲವ ಬಯಸಿ ಎಲ್ಲಿ ಮರೆಯಾಗಿ ಅಡಗಿಹರು ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರಗಳು ತಾವಾಗಿ, ನೆರಳಾಗಿ ತಂಪನು ಚೆಲ್ಲಿ ಇಂದು ಎಲ್ಲರಿಗಾಗಿ, ಆಗಸವ ಚುಂಭಿಸುವ ಗುರಿಯನಿಟ್ಟು ಇವು ಯಾರ ಕಲ್ಪನೆಯ ವಿನ್ಯಾಸಕ್ಕೆ ಬಾಹುಗಳ ಬಳಸಿ ಬೆಳೆಸಿ ನಿಂತಿಹವು ಹಸಿರ ಸೀರೆಯ ನೆರಿಗೆ ಭೂರಮೆಗೆ ತಾವಾಗಿ ನಾಚಿ ನಗುತಿರಲು ಕಿರು ನಗೆಯ ಬೀಸಿ ಬಗೆ ಬಗೆಯ ತರುಗಳನು ಹರಳುಗಳ ಸರವಾಗಿ ಪೋಣಿಸಿ ಶಿಖರಗಳ ಮೇಲೆ ಸಿಂಗರಿಸಿದವರು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 02, 2008
ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದಕ್ಕೆ ಅದೇ ತಾನೇ ಹೆಸರು?  http://thatskannada.oneindia.in/literature/music/2008/2801-saint-tyagaraja-aradhana-mahotsava.html ಮೊದಲು ಸಂಪದದಲ್ಲಿ ಬರೆದಿದ್ದ ಈ ಬರಹ, ಈಗ ದಟ್ಸ್ ಕನ್ನಡದಲ್ಲಿ ಬೆಳಕು ಕಂಡಿದೆ. (ಮೂರು ದಿನದ ಹಿಂದೆಯೇ ಹಾಕಿದ್ದರೆಂದು ಕಾಣುತ್ತೆ - ನನಗೆ ಇವತ್ತು ತಾನೇ ಕಂಡಿತು)  -ಹಂಸಾನಂದಿ
ಲೇಖಕರು: prasadbshetty
ವಿಧ: Basic page
February 02, 2008
ಫ್ಯಾಶನ್ ಶೊ"......... ಯುವತಿಯರು ತಮ್ಮ ಉಟ್ಟ ಬಟ್ಟೆಗಳನ್ನೆಲ್ಲ ಕಳಚುತ್ತಾ ಹೋಗುವುದೇ...?