ಎಲ್ಲ ಪುಟಗಳು

ಲೇಖಕರು: ಹಿರಣ್ಯಾಕ್ಷ
ವಿಧ: ಚರ್ಚೆಯ ವಿಷಯ
February 01, 2008
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕಾದ್ದು ನ್ಯಾಯ. ಆದರೆ ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ (ಬೆ.ಅ.ವಿ.ನಿ.) ಕಥೆಯೆ ಬೇರೆಯಾಗಿದೆ. ಬೆ.ಅ.ವಿ.ನಿ. ದ ಕಾರ್ಯ ಶುರುವಾದಾಗ ದೇವನಹಳ್ಳಿಯ ರೈತರಿಗೆ ಕೆಲಸ ನೀಡುವುದಾಗಿ ಬರವಸೆ ಇತ್ತು, ಅವರಿಂದ ಬೆ.ಅ.ವಿ.ನಿ.ಕ್ಕೆ ಜಮೀನನ್ನು ಬಿ.ಐ.ಏ.ಎಲ್. ಪಡೆದು ಕೊಂಡಿತು. ಆದರೆ, ಬರವಸೆಯನ್ನು ಹುಸಿ ಗೊಳಿಸಿ, ಈಗ ಬೆ.ಅ.ವಿ.ನಿ. ದಲ್ಲಿ ಹೊರ ರಾಜ್ಯದವರಿಗೆ ಕೆಲಸನೀಡಲಾಗುತ್ತಿದೆ. ಇದೇ ವಿಷಯಕ್ಕಗಿ ಜನವರಿ ೩೦ತ್ತ ರಂದು ಕ.ರ.ವೇ.…
ಲೇಖಕರು: Narayan666
ವಿಧ: Basic page
February 01, 2008
ಸಾರ್ವಜನಿಕ: ಏನು ಸಾರ್ ನಿಮ್ಮ ಬಸ್ ಗೆ ಎಫ್.ಎಂ. ಬಂದಮೇಲೆ ನೀವು ತುಂಬಾ ಖುಷಿಯಿಂದ ಇದ್ದೀರಾ ಯಾಕೇ? ಕಂಡಕ್ಟರ್: ಯಾಕಂದ್ರೆ ಬಸ್ ನಲ್ಲಿ ಒಳ್ಳೊಳ್ಳೆ ಹಾಡನ್ನು ಜನ ಕೇಳ್ತಾ ಕೇಳ್ತಾ ಚಿಲ್ಲರೆ ಕೇಳೋದ್ ಮರೆತುಹೋಗುತ್ತಾರೆ
ಲೇಖಕರು: subin
ವಿಧ: Basic page
February 01, 2008
ಓ ಮುದ್ದು ಮಳೆಯೇ ಕದ್ದು ಮುಚ್ಚಿ ಕುಣಿಯುವುದು ಸರಿಯೇ ತಂಪು ಹನಿಗಳಿಂದ ಜಾರಿ ಬಾರೆ ಅಂಗಳದಿಂದ ನಿನ್ನ ಸ್ಪರ್ಶ ಚಂದ ದರೆಗೆ ತಾರೆ ಮುತ್ತಿನ ಬಂದ ಚೆಲ್ಲೋ ಹನಿಗಳಲ್ಲಿ ನಾದ ಸ್ವರವ ನುಡಿಯುವ ಮಲ್ಲಿ ಓ ಮುದ್ದು ಮಳೆಯೇ ಕದ್ದು ಮುಚ್ಚಿ ಕುಣಿಯುವುದು ಸರಿಯೇ ನಿನ್ನ ಜೋತೆ ನಲಿಯಲು ಆಸೆ ಸುರಿದು ಬಾರೆ ಮುದ್ದಿನ ಕೂಸೆ ಹಸಿರು ಎಲೆಗೆ ಮುಗುತ್ತಿ ನನಗು ನೀನೆ ಸಂಗಾತಿ ಓ ಮುದ್ದು ಮಳೆಯೇ ಕದ್ದು ಮುಚ್ಚಿ ಕುಣಿಯುವುದು ಸರಿಯೇ
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 01, 2008
ಇಲ್ಲಾ.ನಾನು ನನ್ನ ಆತ್ಮಕತೆಯನ್ನು ಬರೆಯಲು ಸುರುಮಾಡಿಲ್ಲ.ಯಾರ ಲವ್ ಸ್ಟೋರಿನೂ ಅಲ್ಲ.ಇದು ಡಿಫರೆಂಟ್ ಆಗಿದೆ. ಇಲ್ಲಿ ಯಾವುದೇ ಡಬಲ್ ಮೀನಿಂಗ್ ಡಯಲಾಗ್ ಇಲ್ಲ. ಮಾಸ್ ಗೆ ಬೇಕಾದ ಹಾಸ್ಯ,ಫೈಟ್,ಟ್ರಾಜಿಡಿ ಎಲ್ಲಾ ಇದೆ. ಮನೆ ಮಂದಿಯೆಲ್ಲಾ ಕುಳಿತು ನೋಡ ಸ್ಸಾರಿ ಓದಬಹುದಾದ ಬ್ಲಾಗ್.ಅರ್ಧವಾಸಿ ಔಟ್ ಡೋರ್ ಶೂಟಿಂಗ್ ಇದೆ. ಕತೆ ಸುರುವಾಗುವುದು ಮಾತ್ರ ಇನ್‌ಡೋರ್‌ನಿಂದ. ಮೊದಲ ಸೀನು-“ ಬೆಡ್ರೂಮ್”. ಕಲಾತ್ಮಕವಾಗಿದೆ. ನೆನಪಿಡಿ ಕತೆಯ ಹೀರೋ ನಾನೇ. ನೋಡೋ(ಓದೋ)ನು ನೀನೇ ಎಂದ್ರಾ. ಬಿಡಿ. ಓದದೇ ನೋಡದೇ…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
January 31, 2008
- ಕರ್ನಾಟಕದ ಆರನೆ ಒಂದರಷ್ಟು ಜನತೆ ಇವತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. - ಬೆಂಗಳೂರು ಮಹಾನಗರ ಪಾಲಿಕೆಯ 2007-08 ರ ಅಂದಾಜು ವರಮಾನ 3302 ಕೋಟಿ ರೂಪಾಯಿ - (ಇದೇ ಸಮಯದಲ್ಲಿ ಗೋವಾ ರಾಜ್ಯದ ವರಮಾನ 2263 ಕೋಟಿಗಳು ಮಾತ್ರ) - ಇಷ್ಟು ದೊಡ್ಡ ನಗರದ ಇತ್ತೀಚಿನ ಪ್ರಜಾ-ಮುಖ್ಯಸ್ಥ, ಕಾರ್ಪೊರೇಷನ್‌ನ ಮೇಯರ್‍ಗಳ ಹೆಸರು ಎಷ್ಟು ಜನ ಬೆಂಗಳೂರಿಗರಿಗೆ ತಿಳಿದಿದೆ? - ಮೇಯರ್ ಆಗಲು ಬೇಸಿಕ್ ಕ್ವಾಲಿ‍ಫಿಕೇಶನ್ ಏನೆಂದರೆ ಯಾವುದಾದರೂ ಒಂದು ವಾರ್ಡಿಗೆ ಕಾರ್ಪೊರೇಟರ್ ಆಗುವುದು ಮತ್ತು ತನ್ನದೇ…
ಲೇಖಕರು: puchhappady
ವಿಧ: ಕಾರ್ಯಕ್ರಮ
January 31, 2008
ಇದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ. ನಾಗ ದೋಷನಿವಾರಣೆಯ ಇನ್ನೊಂದು ತಾಣ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಈ ದೇವಸ್ಥಾನವಿದೆ. ಸುಳ್ಯ-ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿ ವಳಲಂಬೆ ಎಂಬ ಪ್ರದೇಶದಲ್ಲಿ ರಸ್ತೆ ಬದಿಯಲ್ಲೇ ಸಿಗುತ್ತದೆ.ಸುಬ್ರಹ್ಮಣ್ಯದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಇಂದು ನಾಡಿನೆಲ್ಲೆಡೆಯ ಜನರಿಗೆ ಮತಭೇದವಿಲ್ಲದೆ ನಾಗದೋಷದ ತೀವ್ರತೆ ಅರಿವಾಗುತ್ತಿದೆ.ಅನೇಕರು ಈ ದೋಷದ ಪ್ರಭಾವದಿಂದ ಮಾನಸಿಕ ಕುಗ್ಗಿ ಹೋಗಿದ್ದೂ ಇದೆ.ವ್ಯಾಪಾರ ವ್ಯವಹಾರದಲ್ಲಿ…
ಲೇಖಕರು: prasadbshetty
ವಿಧ: Basic page
January 31, 2008
"ದುಡ್ಡು" ಜೀವನದ ಸಾಧನವಾಗಿದೆ....ಉದ್ಧೇಶವಲ್ಲ..." ದುಡ್ಡಿನಿಂದ................ ಮೂರ್ತಿ ಕೊಂಡುಕೊಳ್ಳಬಹುದು... -----ದೇವರನ್ನು...ಕೊಂಡುಕೊಳ್ಳಲಾಗದು... ಹಾಸಿಗೆ ಕೊಂಡುಕೊಳ್ಳಬಹುದು... -----ನಿದ್ರೆಯನ್ನು...ಕೊಂಡುಕೊಳ್ಳಲಾಗದು... ಊಟವನ್ನು ಕೊಂಡುಕೊಳ್ಳಬಹುದು... -----ಹಸಿವು...ಕೊಂಡುಕೊಳ್ಳಲಾಗದು... ಕನ್ನಡಕ ಕೊಂಡುಕೊಳ್ಳಬಹುದು... -----ಕಣ್ಣುಗಳನ್ನು...ಕೊಂಡುಕೊಳ್ಳಲಾಗದು... ಔಷಧಿಯನ್ನು ಕೊಂಡುಕೊಳ್ಳಬಹುದು... -----ಜೀವನವನ್ನು...ಕೊಂಡುಕೊಳ್ಳಲಾಗದು...…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 31, 2008
ಹೊಗಳಿಕೆಯ ಮಾತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ: ಮೂತಿಗೆ ಗಿಡಿದರೆ ಓಗರವ ಹಿತದಲೆ ಅಳವಿಗೆ ಸಿಗುವರೆಲ್ಲ! ಮೆತ್ತಿದರೆ ಬದಿಗೆ ತುಸುವೇ ಸಜ್ಜಿಗೆ ಇನಿದನಿಯಲಿ ಮೃದಂಗ ನುಡಿವುದಲ್ಲ! (ಅನುವಾದ ನನ್ನದು) ಮೃದಂಗ ವನ್ನು ಶ್ರುತಿಮಾಡಿ ನುಡಿಸುವಾಗ, ರವೆಯನ್ನು ಕಲೆಸಿ ಮಾಡಿದ ಮಿಶ್ರಣವನ್ನು ಒಂದು ಬದಿಗೆ ಮೆತ್ತುತ್ತಾರೆ. ಇದು ವಾದ್ಯದ ನಾದವನ್ನು ಪಳಗಿಸಲು ಸಂಗೀತಗಾರರು ಉಪಯೋಗಿಸುವ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 31, 2008
ಹೊಗಳಿಕೆಯ ಮಾತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ: ಮೂತಿಗೆ ಗಿಡಿದರೆ ಓಗರವ ಹಿತದಲೆ ಅಳವಿಗೆ ಸಿಗುವರೆಲ್ಲ! ಮೆತ್ತಿದರೆ ಬದಿಗೆ ತುಸುವೇ ಸಜ್ಜಿಗೆ ಇನಿದನಿಯಲಿ ಮೃದಂಗ ನುಡಿವುದಲ್ಲ! (ಅನುವಾದ ನನ್ನದು) ಮೃದಂಗ ವನ್ನು ಶ್ರುತಿಮಾಡಿ ನುಡಿಸುವಾಗ, ರವೆಯನ್ನು ಕಲೆಸಿ ಮಾಡಿದ ಮಿಶ್ರಣವನ್ನು ಒಂದು ಬದಿಗೆ ಮೆತ್ತುತ್ತಾರೆ. ಇದು ವಾದ್ಯದ ನಾದವನ್ನು ಪಳಗಿಸಲು ಸಂಗೀತಗಾರರು ಉಪಯೋಗಿಸುವ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 31, 2008
ಹೊಗಳಿಕೆಯ ಮಾತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ: ಮೂತಿಗೆ ಗಿಡಿದರೆ ಓಗರವ ಹಿತದಲೆ ಅಳವಿಗೆ ಸಿಗುವರೆಲ್ಲ! ಮೆತ್ತಿದರೆ ಬದಿಗೆ ತುಸುವೇ ಸಜ್ಜಿಗೆ ಇನಿದನಿಯಲಿ ಮೃದಂಗ ನುಡಿವುದಲ್ಲ! (ಅನುವಾದ ನನ್ನದು) ಮೃದಂಗ ವನ್ನು ಶ್ರುತಿಮಾಡಿ ನುಡಿಸುವಾಗ, ರವೆಯನ್ನು ಕಲೆಸಿ ಮಾಡಿದ ಮಿಶ್ರಣವನ್ನು ಒಂದು ಬದಿಗೆ ಮೆತ್ತುತ್ತಾರೆ. ಇದು ವಾದ್ಯದ ನಾದವನ್ನು ಪಳಗಿಸಲು ಸಂಗೀತಗಾರರು ಉಪಯೋಗಿಸುವ…