ವಿಧ: ಬ್ಲಾಗ್ ಬರಹ
January 28, 2008
ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ. ಯಾಕೆಂದರೆ, ಐವತ್ತು ವಸಂತಗಳಿಗೂ ಹೆಚ್ಚು ಬದುಕನ್ನು ಕಂಡಿದ್ದರೂ, ಬದುಕನ್ನು ಗಾಢವಾಗಿ ಪ್ರೀತಿಸುವುದರೊಂದಿಗೆ ತಮ್ಮ ಹೃದಯವನ್ನು ಇನ್ನೂ ಚಿರಯೌವ್ವನದಿಂದ ಇರಿಸಿಕೊಂಡಿರುವ ಈ ಅರೆಶತಮಾನದ ತರುಣ, ಯುವಹೃದಯಗಳಲ್ಲಿ ಕನಸಿನ ಬೀಜವನ್ನೇ ಬಿತ್ತಿದ್ದಾರೆ.
ಈಗಿನ ಪೀಳಿಗೆಯ ಲಕ್ಷಾಂತರ ಮಂದಿ ಕನ್ನಡ ಯುವಕ-ಯುವತಿಯರು ಪ್ರೇಮಪಾಶದಲ್ಲಿ ಸಿಲುಕಿದ್ದರೂ, ಅವರೆಲ್ಲರ…
ವಿಧ: ಬ್ಲಾಗ್ ಬರಹ
January 28, 2008
ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ. ಯಾಕೆಂದರೆ, ಐವತ್ತು ವಸಂತಗಳಿಗೂ ಹೆಚ್ಚು ಬದುಕನ್ನು ಕಂಡಿದ್ದರೂ, ಬದುಕನ್ನು ಗಾಢವಾಗಿ ಪ್ರೀತಿಸುವುದರೊಂದಿಗೆ ತಮ್ಮ ಹೃದಯವನ್ನು ಇನ್ನೂ ಚಿರಯೌವ್ವನದಿಂದ ಇರಿಸಿಕೊಂಡಿರುವ ಈ ಅರೆಶತಮಾನದ ತರುಣ, ಯುವಹೃದಯಗಳಲ್ಲಿ ಕನಸಿನ ಬೀಜವನ್ನೇ ಬಿತ್ತಿದ್ದಾರೆ.
ಈಗಿನ ಪೀಳಿಗೆಯ ಲಕ್ಷಾಂತರ ಮಂದಿ ಕನ್ನಡ ಯುವಕ-ಯುವತಿಯರು ಪ್ರೇಮಪಾಶದಲ್ಲಿ ಸಿಲುಕಿದ್ದರೂ, ಅವರೆಲ್ಲರ…
ವಿಧ: ಬ್ಲಾಗ್ ಬರಹ
January 28, 2008
ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ. ಯಾಕೆಂದರೆ, ಐವತ್ತು ವಸಂತಗಳಿಗೂ ಹೆಚ್ಚು ಬದುಕನ್ನು ಕಂಡಿದ್ದರೂ, ಬದುಕನ್ನು ಗಾಢವಾಗಿ ಪ್ರೀತಿಸುವುದರೊಂದಿಗೆ ತಮ್ಮ ಹೃದಯವನ್ನು ಇನ್ನೂ ಚಿರಯೌವ್ವನದಿಂದ ಇರಿಸಿಕೊಂಡಿರುವ ಈ ಅರೆಶತಮಾನದ ತರುಣ, ಯುವಹೃದಯಗಳಲ್ಲಿ ಕನಸಿನ ಬೀಜವನ್ನೇ ಬಿತ್ತಿದ್ದಾರೆ.
ಈಗಿನ ಪೀಳಿಗೆಯ ಲಕ್ಷಾಂತರ ಮಂದಿ ಕನ್ನಡ ಯುವಕ-ಯುವತಿಯರು ಪ್ರೇಮಪಾಶದಲ್ಲಿ ಸಿಲುಕಿದ್ದರೂ, ಅವರೆಲ್ಲರ…
ವಿಧ: ಬ್ಲಾಗ್ ಬರಹ
January 28, 2008
ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ. ಯಾಕೆಂದರೆ, ಐವತ್ತು ವಸಂತಗಳಿಗೂ ಹೆಚ್ಚು ಬದುಕನ್ನು ಕಂಡಿದ್ದರೂ, ಬದುಕನ್ನು ಗಾಢವಾಗಿ ಪ್ರೀತಿಸುವುದರೊಂದಿಗೆ ತಮ್ಮ ಹೃದಯವನ್ನು ಇನ್ನೂ ಚಿರಯೌವ್ವನದಿಂದ ಇರಿಸಿಕೊಂಡಿರುವ ಈ ಅರೆಶತಮಾನದ ತರುಣ, ಯುವಹೃದಯಗಳಲ್ಲಿ ಕನಸಿನ ಬೀಜವನ್ನೇ ಬಿತ್ತಿದ್ದಾರೆ.
ಈಗಿನ ಪೀಳಿಗೆಯ ಲಕ್ಷಾಂತರ ಮಂದಿ ಕನ್ನಡ ಯುವಕ-ಯುವತಿಯರು ಪ್ರೇಮಪಾಶದಲ್ಲಿ ಸಿಲುಕಿದ್ದರೂ, ಅವರೆಲ್ಲರ…
ವಿಧ: ಬ್ಲಾಗ್ ಬರಹ
January 28, 2008
ನಮ್ಮೆಲ್ಲರ ನೆಚ್ಚಿನ ಸಾಹಿತಿ ಜಯಂತ ಕಾಯ್ಕಿಣಿಯವರು 'ಮಿಲನ' ಚಿತ್ರಕ್ಕಾಗಿ ಬರೆದಿರುವ ಈ ಜನಪ್ರಿಯ ಗೀತೆಯನ್ನು ಅವರಿಗೇ ಅರ್ಪಿಸಬಹುದಾಗಿದೆ. ಯಾಕೆಂದರೆ, ಐವತ್ತು ವಸಂತಗಳಿಗೂ ಹೆಚ್ಚು ಬದುಕನ್ನು ಕಂಡಿದ್ದರೂ, ಬದುಕನ್ನು ಗಾಢವಾಗಿ ಪ್ರೀತಿಸುವುದರೊಂದಿಗೆ ತಮ್ಮ ಹೃದಯವನ್ನು ಇನ್ನೂ ಚಿರಯೌವ್ವನದಿಂದ ಇರಿಸಿಕೊಂಡಿರುವ ಈ ಅರೆಶತಮಾನದ ತರುಣ, ಯುವಹೃದಯಗಳಲ್ಲಿ ಕನಸಿನ ಬೀಜವನ್ನೇ ಬಿತ್ತಿದ್ದಾರೆ.
ಈಗಿನ ಪೀಳಿಗೆಯ ಲಕ್ಷಾಂತರ ಮಂದಿ ಕನ್ನಡ ಯುವಕ-ಯುವತಿಯರು ಪ್ರೇಮಪಾಶದಲ್ಲಿ ಸಿಲುಕಿದ್ದರೂ, ಅವರೆಲ್ಲರ…
ವಿಧ: ಬ್ಲಾಗ್ ಬರಹ
January 28, 2008
ಮೈಸೂರಿನಿಂದ ನಂಜನಗೂಡಿಗೆ ಹೋಗುವಾಗ ದಾರಿಗುಂಟ ದಳವಾಯಿ ಕೆರೆ, ಶೆಟ್ಟಿ ಕೆರೆಗಳ ನಿಸರ್ಗ ಸೌಂದರ್ಯವನ್ನು ಸವಿಯುತ್ತ ಸಾಗುತ್ತಿದ್ದೆ. ಹಾಗೆಯೇ, ಶ್ರೀಗಣಪತಿ ಸಚ್ಚಿದಾನಂದರ ಭವ್ಯ ದತ್ತಪೀಠ ಕಂಡು ಇದು ಆಶ್ರಮವೋ ಅಥವಾ ಇಂದ್ರನ ಅಮರಾವತಿಯೋ! ಎಂದು ಸೋಜಿಗವೆನಿಸಿತು. ವಿಶಾಲವಾದ ದಳವಾಯಿ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಅತ್ಯುತ್ತಮವಾದ ಪ್ರವಾಸಿ ತಾಣವಾಗಬಹುದಲ್ಲ, ಯಾಕೆ ಸರಕಾರ ಈ ಕಡೆ ಗಮನ ಹರಿಸಿಲ್ಲ ಎಂದು ಆಲೋಚಿಸುತ್ತಿದ್ದೆ. ನಂಜನಗೂಡಿನಿಂದ ಮೈಸೂರು ತುಂಬಾ ಹತ್ತಿರವಿರುವುದರಿಂದ 20-30…
ವಿಧ: Basic page
January 28, 2008
ಅರಾಜಕತೆ, ಅನಿಶ್ಚತೆಯ ಬೀಡೇ, ಅಥವಾ ಅತಿ ಹೆಚ್ಚು ಜ್ಞಾನಪೀಠಪ್ರಶಸ್ತಿವಿಜೇತರ ನಾಡೇ, ಸ್ವಾರ್ಥಿ, ವಿವಾದಾಸ್ಪದ ರಾಜಕಾರಣಿಗಳ ತಾಣವೇ ? ಇವೆಲ್ಲವೂ ಹೌದು. ಮತ್ತೆ ಇನ್ನೂ ಏನೇನೋ !
ಕರ್ನಾಟಕ ಇತಿಹಾಸದಲ್ಲಿ ಬಡ ಶಾಲಾಮಾಸ್ತರ ಮಗನೊಬ್ಬ, ಕನ್ನಡಿಗ, ತನ್ನ ಕನಸನ್ನು ನೇಯ್ದು, ಸಾಕಾರದ ವಸ್ತ್ರವನ್ನು ಜನತೆಗೆ ಕೊಟ್ಟು, ಸುಮಾರು ೮೨,೦೦೦ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ, ದೇಶವಿದೇಶಗಳ, ಜಾಣ-ಜಾಣೆಯರ ರೋಲ್ ಮಾಡೆಲ್ ಆಗಿದ್ದರೂ, ನಮ್ಮಜನತೆಗೆ ಅದನ್ನು…
ವಿಧ: ಬ್ಲಾಗ್ ಬರಹ
January 28, 2008
ನಮ್ಮ ಪೂರ್ವಿಕರ ಬಳುವಳಿ ಅಂತ ಮುಜುಗರದಿಂದ ಹೇಳ್ತಾರೆ, ಹಸಿರು ನೀಲಿ ಅಂತ ಕೂಡ ಹೇಳ್ತಾರೆ. ಕಂಡವರಿಗೇ ಗೊತ್ತು. ನನಗೆಲ್ಲಿ ಆ ಭಾಗ್ಯ?
ಕಾಣಬೇಕೆಂದರೆ ಎರಡೆರಡು ಕನ್ನಡಿ, ಹಿಂದಕ್ಕೊಂದು ಮುಂದಕ್ಕೊಂದು ಇಲ್ಲದಿದ್ದರೆ ಸಲ್ಲ, ಅಷ್ಟೇ ಅಲ್ಲ, ಎಡಕ್ಕೆ ಕೈ ಹಾಕಿ ಕನ್ನಡಿಯ ಬಲವನ್ನು ಹಿಡಿಯಬರದಿದ್ದರೂ ಸಲ್ಲ. ಉಳಿದವರಿಗೆ ಸದಾ ಕಾಣುತ್ತಿದ್ದ ಇದು ಅಂತೂ ಕನ್ನಡಿಯಲ್ಲಿ ಕಡೆಗೂ ಕಂಡು ಕೆಣಕಿತು.
ಹಟತೊಟ್ಟೆ. ಕೈ ತಿರುಚಿಕೊಂಡು ಹಿಂಚಾಚಿದೆ. ಬೆರಳ ತುದಿಗಷ್ಟೆ ತಾಕಿತು, ಇಲ್ಲವೇ ಇಲ್ಲ ಎಂಬಂತೆ…
ವಿಧ: Basic page
January 27, 2008
ಮೊನ್ನೆ ಏನಾಯ್ತೂಂತೀರಿ . . . ಬೆಂಗಳೂರಿನಿಂದ ಮೈಸೂರಿಗೆ ಹೊಗ್ತಾ ಇದ್ದಾಗ, ಅರ್ಧ ದಾರಿ ಕ್ರಮಿಸಿದಮೇಲೆ, ನಾಲಗೆಯ ದ್ರವ ಆರತೊಡಗಿದಂತಾಗಿ, ಹಾಗು ಕಿಬ್ಬೊಟ್ಟೆಯು ತುಂಬಿಕೊಂಡುಬಂದು ದಾರಿ ಬದಿಯ ಒಂದು ದೊಡ್ಡ ಆಲದ ಮರದ ಕೆಳಗೆ ಕಾರನ್ನು ನಿಲ್ಲಿಸಿ, ನೀರಾವರಿ ಕಾರ್ಯವನ್ನು ಮೊದಲು ಮುಗಿಸಿ, ಡಿಕ್ಕಿಯಲ್ಲಿದ್ದ ಪ್ಲಾಸ್ಕಿನಿಂದ ಕಾಫಿಯನ್ನು ತೆಗೆದುಕೊಂಡು ಲೋಟಕ್ಕೆ ಬಗ್ಗಿಸಿಕೊಳ್ಳುತಿದ್ದಂತೆಯೇ , ಮೇಲಿನಿಂದ ದಡದಡನೆ ನಮ್ಮ ಪೂರ್ವೀಕರುಗಳ ಆಗಮನವಾಯಿತು. ಒಂದು ಕೆಂಪು ಮೂತಿಯ ಇಂಪೋರ್ಟೆಡ್ ಗಡವ,…
ವಿಧ: ಬ್ಲಾಗ್ ಬರಹ
January 27, 2008
ಕಶ್ಟ ಇಶ್ಟಗಳ ನಡುವೆ ಬಾಳು
ಎಡರು-ತೊಡರು
ಕಶ್ಟವನ್ನು ಇಶ್ಟಪಟ್ಟಾಗ
ಚಿಗುರುವುದು ನಲಿವಿನ ಪಯಿರು