ಎಲ್ಲ ಪುಟಗಳು

ಲೇಖಕರು: varunbhatbm
ವಿಧ: ಬ್ಲಾಗ್ ಬರಹ
January 23, 2008
ಕ್ರೈಸ್ತ ಮಿಷಿನರಿಗಳು ಭಾರತದಲ್ಲಿ ನಡೆಸುತ್ತಾ ಇರೋ ಬಲವಂತದ ಮತಾಂತರದ ಬಗ್ಗೆ ಒಂದು ಒಳ್ಳೆ ಲೇಖನ ಪ್ರತಾಪ್ ಸಿಂಹ ಅವರಿಂದ.. ಓದಿ.. http://thatskannada.oneindia.in/column/pratap/2008/0802-religion-is-not-washing-powder.html
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 23, 2008
ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ ಹಿಡಿದುದನು ಕೈ ಬಿಡದೆ ನಡೆಸು**ವವರಗ್ಗಳರು (ಬೀಡಾಡಿ: ನೀಚ ; ನಾಡಾಡಿ : ಸಾಮಾನ್ಯ ; ಅಗ್ಗಳ : ಶ್ರೇಷ್ಟ)* ಮೂಲ ಸಂಸ್ಕೃತ ಸುಭಾಷಿತ: ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ: ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾಃ ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನಾ: ಪ್ರಾರಬ್ದಮುತ್ತಮ ಜನಾಃ ನ ಪರಿತ್ಯಜಂತಿ -ಹಂಸಾನಂದಿ *: ವೆಂಕಟಸುಬ್ಬಯ್ಯನವರ ನಿಘಂಟುವಿನ ನೆರವು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 23, 2008
ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ ಹಿಡಿದುದನು ಕೈ ಬಿಡದೆ ನಡೆಸು**ವವರಗ್ಗಳರು (ಬೀಡಾಡಿ: ನೀಚ ; ನಾಡಾಡಿ : ಸಾಮಾನ್ಯ ; ಅಗ್ಗಳ : ಶ್ರೇಷ್ಟ)* ಮೂಲ ಸಂಸ್ಕೃತ ಸುಭಾಷಿತ: ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ: ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾಃ ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನಾ: ಪ್ರಾರಬ್ದಮುತ್ತಮ ಜನಾಃ ನ ಪರಿತ್ಯಜಂತಿ -ಹಂಸಾನಂದಿ *: ವೆಂಕಟಸುಬ್ಬಯ್ಯನವರ ನಿಘಂಟುವಿನ ನೆರವು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 23, 2008
ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ ಹಿಡಿದುದನು ಕೈ ಬಿಡದೆ ನಡೆಸು**ವವರಗ್ಗಳರು (ಬೀಡಾಡಿ: ನೀಚ ; ನಾಡಾಡಿ : ಸಾಮಾನ್ಯ ; ಅಗ್ಗಳ : ಶ್ರೇಷ್ಟ)* ಮೂಲ ಸಂಸ್ಕೃತ ಸುಭಾಷಿತ: ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ: ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾಃ ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನಾ: ಪ್ರಾರಬ್ದಮುತ್ತಮ ಜನಾಃ ನ ಪರಿತ್ಯಜಂತಿ -ಹಂಸಾನಂದಿ *: ವೆಂಕಟಸುಬ್ಬಯ್ಯನವರ ನಿಘಂಟುವಿನ ನೆರವು…
ಲೇಖಕರು: ರಘುನಂದನ
ವಿಧ: ಚರ್ಚೆಯ ವಿಷಯ
January 22, 2008
ಕನ್ನಡ ಸಿನಿಮಾದಲ್ಲಿ ಮಾಡ್ತಾರೋ ಬಿಡ್ತಾರೋ, ಬರೀ ಇಂಗ್ಲೀಷನ್ನೇ ಕೇಳುವುದು ದೊಡ್ಡಸ್ತಿಕೆ ಅನ್ಕ್ನೊಂಡಿರೋ ಹುಡುಗ್ರು/ಹುಡ್ಗೀರು ಕೇಳ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದ್ರೂ ಕನ್ನಡದಲ್ಲಿ ಸೊಗಸಾಗಿ ಆಲೋಚನೆ ಮಾಡುವ ತಾಕತ್ತಿದೆ ಅಂತ ತೋರಿಸೋ ಒಂದೆರಡು ರ್ಯಾಪ್ ಶೈಲಿಯ ಹಾಡುಗಳು ಇಲ್ಲಿವೆ ಕೇಳಿ. http://indianinside.info/blog/2008/01/22/download-kannada-rap-songs/ ಹೊಸಬೆಳಕನ್ನು ಹೊಸದಾಗಿ ಮೂಡಿಸುತ್ತಿರುವ ಇನ್ನೊಬ್ಬ ಯುವಕ ಇಲ್ಲಿದಾರೆ ನೋಡಿ. http://www.youtube.com/watch?v…
ಲೇಖಕರು: anivaasi
ವಿಧ: ಬ್ಲಾಗ್ ಬರಹ
January 22, 2008
ಈ ಆಕ್ರಮಣದ ಯುಗದಲ್ಲಿ ನಂಬಿಕೆಯ ಗುತ್ತಿಗೆ ಹಿಡಿದ ಧಾರ್ಮಿಕ ಮೂಲಭೂತವಾದಿ ನುಡಿಯ ಗುತ್ತಿಗೆ ಹಿಡಿದ ಭಾಷಾ ಮೂಲಭೂತವಾದಿ ಕನಸು ಗುತ್ತಿಗೆ ಹಿಡಿದ ಮಾರ್ಕೆಟ್ಟಿನ ಮೂಲಭೂತವಾದಿ ಕಲೆಯ ಗುತ್ತಿಗೆ ಹಿಡಿದ ಜನಪ್ರಿಯತೆಯ ಮೂಲಭೂತವಾದಿ ಇದ್ದಿದ್ದಲ್ಲೇ ಅವತರಿಸುತ್ತಾರೆ. ಆದರೆ, ಕಲ್ಲುಬಂಡೆಗಳಿಗೆ ಎಡೆಮಾಡಿಕೊಟ್ಟು ಅವನ್ನು ತಬ್ಬುವಂತೆ ಕಂಡರೂ ಬಳಸಿ ಹರಿವ ನದಿಯ ಹಾಗೆ ಜನಪದ ವಿದ್ಯೆ, ಆರೋಗ್ಯ ಹಾಗು ಅವಕಾಶಗಳ ಹಂಬಲವನ್ನು ಎದೆಯಲ್ಲಿ ಕಾಪಾಡಿಕೊಂಡು ಮಟ್ಟವನ್ನು ಹುಡುಕುತ್ತಾ ಹರಿಯುತ್ತಲೇ ಇರುತ್ತದೆ…
ಲೇಖಕರು: sathya
ವಿಧ: Basic page
January 22, 2008
ಅ೦ಗಡಿಗಳು... ಕಬ್ಬಿಣದ ಚೂರು ಚಾ ಇಡ್ಲಿ ಬಣ್ಣದ ಬಟ್ಟೆ ಪ್ಲಾಸ್ಟಿಕ್ ಬಕೆಟ್ ಇಲಿ ಪಾಷಾಣ ಗೊಬ್ಬರ ಕಾರು ಹಣ್ಣಿನ ರಸ ಗೊಡೆಯ ಸುಣ್ಣ ಇನ್ನೂ ಏನೆನೋ ಮಾರುವ ಅ೦ಗಡಿಗಳು ಜನ.... ಅ೦ಗಡಿಗಳ ಒಳಗೆ ಜನ ಅ೦ಗಡಿಗಳ ಹೊರಗೆ ಜನ ಮು೦ಗಟ್ಟುಗಳಲ್ಲಿ ಜನ ಉದ್ದಕ್ಕೂ ಮು೦ದೆ...ರಸ್ತೆ.... ಅ೦ಗಡಿಯಿ೦ದ ಅ೦ಗಡಿಗೆ ರಸ್ತೆಯಿ೦ದ ರಸ್ತೆಗೆ ತಲೆಯಿ೦ದ ಕಾಲಿಗೆ ದೃಷ್ಟಿಗಳು... ಸೇರುತ್ತವೆ ಹೊರಳುತ್ತವೆ ಸೇರದ್ದಿದರೆ ಬಳಸುತ್ತವೆ ಸಾಗುತ್ತವೆ ತಲೆಯ ಮೇಲೆ ಸೂರು ಸೂರಿನಲ್ಲಿ ತೂತು ಬೆಳಕು ಕೊ೦ಚ ಕೊ೦ಚವೆ ಒಳಗೆ ಇಳಿದ೦ತೆ…
ಲೇಖಕರು: muralihr
ವಿಧ: ಕಾರ್ಯಕ್ರಮ
January 22, 2008
ಸ್ಥಳ - ವಸ೦ತಪುರ ದ (ಕನಕಪುರ ರಸ್ತೆ) - ಪುರ೦ದರ ಮತ್ತು ತ್ಯಾಗರಾಜರ ದೇವಸ್ಥಾನ. 27 ಬೆಳಿಗ್ಗೆ - ಊ೦ಛವೃತ್ತಿ + ಪ೦ಚರತ್ನ ಕೀರ್ತನೆಗಳ ಗೋಷ್ಟಿ.
ಲೇಖಕರು: muralihr
ವಿಧ: ಕಾರ್ಯಕ್ರಮ
January 22, 2008
ಭೈರಪ್ಪ ನವರ ಕಾದ೦ಬರಿಗಳಲ್ಲಿನ ವೈಶಿಷ್ಟತೆಯ ಕುರಿತಾಗಿ ಶತಾವಧಾನಿ ಗಣೇಶ್ ನಾಲ್ಕು ದಿನ ಮಾತಾಡ್ತಾರೆ. ನಿತ್ಯ ಆರುವರೆಯಿ೦ದ ಎ೦ಟು ಘ೦ಟೆವರೆಗೂ ಕಾರ್ಯಕ್ರಮವಿರುತ್ತೆ.
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 22, 2008
ಇತ್ತೀಚಿನ ದಿನ್ಗಳಲ್ಲಿ ’ಏನ್ ಗುರು, ಕಾಫಿ ಆಯ್ತಾ’ ಕನ್ನಡದ ಮನ್ನಣೆ ಪಡೆದ ಬ್ಲಾಗ್ ಆಗಿ ಹೊರಹೊಮ್ಮಿರುವುದು ಬ್ಲಾಗ್ ಗಳ ಓದುಗ್ರಿಗೆಲ್ಲವೂ ತಿಳಿದ ವಿಷಯವೇ. ಹೇಳೋ ವಿಷ್ಯಾನ ’ಚಪ್ಪಲಿನ ಮಲ್ಲಿಗೆ ಹೂವಲ್ಲಿ ಸುತ್ತಿ’ ಹೊಡೆಯೋ ಬದಲು, ನೇರವಾಗಿ ಮನ ಮುಟ್ಟೋ ಹಾಗೆ, ಸ್ವಲ್ಪ ಚುಚ್ಹೋ ಹಾಗೇ, ಹೇಳ್ತಿರೋದು ಬನವಾಸಿ ಬಳಗದವ್ರ ಹೆಗ್ಗಳಿಕೆ. ದಿಲ್ಲಿಯ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಸಿಗ್ಬೇಕಾದ್ದು ಹೇಗೆ ಸಿಗ್ತಿಲ್ಲ ಅನ್ನೋದ್ನ ಮನವರಿಕೆ ಮಾಡೋದಕ್ಕೆ ಒಳ್ಳೇ ಪ್ರಯತ್ನ್ಸ್ ಮಾಡ್ತಿದಾರೆ ಇವರು.…