ವಿಧ: ಬ್ಲಾಗ್ ಬರಹ
January 22, 2008
ಇತ್ತೀಚಿನ ದಿನ್ಗಳಲ್ಲಿ ’ಏನ್ ಗುರು, ಕಾಫಿ ಆಯ್ತಾ’ ಕನ್ನಡದ ಮನ್ನಣೆ ಪಡೆದ ಬ್ಲಾಗ್ ಆಗಿ ಹೊರಹೊಮ್ಮಿರುವುದು ಬ್ಲಾಗ್ ಗಳ ಓದುಗ್ರಿಗೆಲ್ಲವೂ ತಿಳಿದ ವಿಷಯವೇ. ಹೇಳೋ ವಿಷ್ಯಾನ ’ಚಪ್ಪಲಿನ ಮಲ್ಲಿಗೆ ಹೂವಲ್ಲಿ ಸುತ್ತಿ’ ಹೊಡೆಯೋ ಬದಲು, ನೇರವಾಗಿ ಮನ ಮುಟ್ಟೋ ಹಾಗೆ, ಸ್ವಲ್ಪ ಚುಚ್ಹೋ ಹಾಗೇ, ಹೇಳ್ತಿರೋದು ಬನವಾಸಿ ಬಳಗದವ್ರ ಹೆಗ್ಗಳಿಕೆ. ದಿಲ್ಲಿಯ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಸಿಗ್ಬೇಕಾದ್ದು ಹೇಗೆ ಸಿಗ್ತಿಲ್ಲ ಅನ್ನೋದ್ನ ಮನವರಿಕೆ ಮಾಡೋದಕ್ಕೆ ಒಳ್ಳೇ ಪ್ರಯತ್ನ್ಸ್ ಮಾಡ್ತಿದಾರೆ ಇವರು.…
ವಿಧ: ಬ್ಲಾಗ್ ಬರಹ
January 22, 2008
ನಮ್ಮ ಕೆಲವೊಂದು ಆಚರಣೆಗಳನ್ನು (ಮುದಿಯಾಗಿ ಕೈಕಾಲು ಆಡದಿದ್ದರೂ) ಪ್ರಧಾನಿ ಪಟ್ಟದಲ್ಲೇ ಇಟ್ಟುಕೊಂಡಿದ್ದೇವೆ.
ತೆಂಗಿನಕಾಯಿ ದೇವರ ಸಮೀಪ ಸ್ಥಾನ ಗಿಟ್ಟಿಸಿದರೆ,ಮರದಿಂದ ಕಿತ್ತವ ಗುಡಿಯ ಹೊರಗೆ.
ಹೂಮಾಲೆ ದೇವರನ್ನು ಅಲಂಕರಿಸಿದರೆ,ಕಟ್ಟಿದವಳಿಗೆ ಒಳಗೆ ಪ್ರವೇಶವಿಲ್ಲ.
ಭಕ್ತಿಯೇರಲು ಕ್ಯಾಸೆಟ್ ಬ್ರಾಹ್ಮೀ ಮುಹೂರ್ತದಿಂದ ಹಾಕಿರುವರು,ಕ್ಯಾಸೆಟ್ ಹಾಡಿದ ಗಾಯಕನಿಗೆ ಬಹಿಷ್ಕಾರ.ಯೇಸುದಾಸ್ ಬೇಸರದಿಂದ 'ಬೆಕ್ಕು, ಇಲಿಗಳಿಗೆ ಪ್ರವೇಶವಿದೆ,ನನಗೆ ಪ್ರವೇಶವಿಲ್ಲ'ಎಂದಿರುವರು.ನನಗೂ ಅನಿಸುತ್ತಿದೆ-ಕೆಲವು…
ವಿಧ: ಬ್ಲಾಗ್ ಬರಹ
January 22, 2008
ನಮ್ಮ ಕೆಲವೊಂದು ಆಚರಣೆಗಳನ್ನು (ಮುದಿಯಾಗಿ ಕೈಕಾಲು ಆಡದಿದ್ದರೂ) ಪ್ರಧಾನಿ ಪಟ್ಟದಲ್ಲೇ ಇಟ್ಟುಕೊಂಡಿದ್ದೇವೆ.
ತೆಂಗಿನಕಾಯಿ ದೇವರ ಸಮೀಪ ಸ್ಥಾನ ಗಿಟ್ಟಿಸಿದರೆ,ಮರದಿಂದ ಕಿತ್ತವ ಗುಡಿಯ ಹೊರಗೆ.
ಹೂಮಾಲೆ ದೇವರನ್ನು ಅಲಂಕರಿಸಿದರೆ,ಕಟ್ಟಿದವಳಿಗೆ ಒಳಗೆ ಪ್ರವೇಶವಿಲ್ಲ.
ಭಕ್ತಿಯೇರಲು ಕ್ಯಾಸೆಟ್ ಬ್ರಾಹ್ಮೀ ಮುಹೂರ್ತದಿಂದ ಹಾಕಿರುವರು,ಕ್ಯಾಸೆಟ್ ಹಾಡಿದ ಗಾಯಕನಿಗೆ ಬಹಿಷ್ಕಾರ.ಯೇಸುದಾಸ್ ಬೇಸರದಿಂದ 'ಬೆಕ್ಕು, ಇಲಿಗಳಿಗೆ ಪ್ರವೇಶವಿದೆ,ನನಗೆ ಪ್ರವೇಶವಿಲ್ಲ'ಎಂದಿರುವರು.ನನಗೂ ಅನಿಸುತ್ತಿದೆ-ಕೆಲವು…
ವಿಧ: ಬ್ಲಾಗ್ ಬರಹ
January 21, 2008
(ನೋಡಿ: ಭಾಗ ೧)
ಮೈಲಾಪುರದ
ಬೆಟ್ಟದ ದಾರಿ ಇನ್ನೂ ಮುಗಿದಿರಲಿಲ್ಲ. ಕೊನೆಯಿಲ್ಲದ ಭಿಕ್ಷುಕರ ಸಾಲು, ಜಾನಪದ
ಹಾಡುಗಳನ್ನು ಹಾಡುವ ಭಕ್ತರು, ಗೊರವರು, ಸಾಧುಗಳು, ಪೂಜಾರಿಗಳು, ಭಂಡಾರದ
ತಿಲಕವನ್ನಿಡುವ ಭಕ್ತರು, ಹೀಗೆ ಹಲವರನ್ನು ಕುತೂಹಲದಿಂದ ನೋಡಿದೆ. ಪ್ರತಿಯೊಬ್ಬರ
ಬದುಕಿನ ಹಿಂದೆ ಶತಶತಮಾನಗಳ ಕಥೆಯಿದೆ, ಹೃದಯ ವಿದ್ರಾವಕ ನೋವಿನ ಗಂಟಿದೆ.
ತಲೆತಲಾಂತರದಿಂದ ಬಂದ ಅವರ ಮೂಢ ನಂಬಿಕೆ ಅವರ ಬದುಕೆಂಬ ಕುದುರೆಗೆ ಚಾಟಿಯಂತೆ ಕೆಲಸ
ಮಾಡುತ್ತಿದೆ. ಸ್ವಾತಂತ್ರ್ಯವಿದ್ದರೂ ತಮ್ಮ ಅಂತರಂಗದ ಇಚ್ಚಾನುಸಾರವಾಗಿ…
ವಿಧ: ಬ್ಲಾಗ್ ಬರಹ
January 21, 2008
"ಶಶಿ, ನಾವು ಒಂದು 8 ಜನ ಹಿಮವದ್ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ? ನಾಲ್ಕು ಬೈಕ್ ಅರೇಂಜ್ ಮಾಡಿದ್ದೀವಮ್ಮ" ಅಂಥ ನನ್ನ ಆತ್ಮೀಯ ಗೆಳೆಯ ರಾಜು ಅಂದು ಮಧ್ಯಾಹ್ನ ಒಂದೇ ಸಮನೆ ಹೇಳಿದ. ನಾನು ಸುಮ್ಮನೆ 'ಆಯ್ತು' ಅಂದೆ. "ನಿನ್ನನ್ನೂ ಸೇರಿ ಏಳು ಜನ ಆಗ್ತೀವಿ. ಇನ್ನೊಬ್ಬರನ್ನು ಅರೇಂಜ್ ಮಾಡು" ಅಂದ. ನಾನು ತಕ್ಷಣವೇ ಬೆಂಗಳೂರಿನಲ್ಲಿರುವ ನನ್ನ ಮತ್ತೊಬ್ಬ ಆತ್ಮೀಯ…
ವಿಧ: ಬ್ಲಾಗ್ ಬರಹ
January 21, 2008
"ಶಶಿ, ನಾವು ಒಂದು 8 ಜನ ಹಿಮವದ್ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ? ನಾಲ್ಕು ಬೈಕ್ ಅರೇಂಜ್ ಮಾಡಿದ್ದೀವಮ್ಮ" ಅಂಥ ನನ್ನ ಆತ್ಮೀಯ ಗೆಳೆಯ ರಾಜು ಅಂದು ಮಧ್ಯಾಹ್ನ ಒಂದೇ ಸಮನೆ ಹೇಳಿದ. ನಾನು ಸುಮ್ಮನೆ 'ಆಯ್ತು' ಅಂದೆ. "ನಿನ್ನನ್ನೂ ಸೇರಿ ಏಳು ಜನ ಆಗ್ತೀವಿ. ಇನ್ನೊಬ್ಬರನ್ನು ಅರೇಂಜ್ ಮಾಡು" ಅಂದ. ನಾನು ತಕ್ಷಣವೇ ಬೆಂಗಳೂರಿನಲ್ಲಿರುವ ನನ್ನ ಮತ್ತೊಬ್ಬ ಆತ್ಮೀಯ…
ವಿಧ: ಬ್ಲಾಗ್ ಬರಹ
January 21, 2008
"ಶಶಿ, ನಾವು ಒಂದು 8 ಜನ ಹಿಮವದ್ಗೋಪಾಲಸ್ವಾಮಿ ಬೆಟ್ಟ ಮತ್ತೆ ಬಂಡೀಪುರಕ್ಕೆ ಟ್ರಿಪ್ಗೆ ಹೋಗೋಣ ಅಂದ್ಕೊಂಡಿದ್ದೇವೆ. ನಿಂಗೆ ಬರೋಕಾಗುತ್ತಲ್ವ? ಒಬ್ರಿಗೆ ಒಂದು 700-800 ಬೇಕಾಗಬಹುದು. ಆಗುತ್ತಲ್ವ? ನಾಲ್ಕು ಬೈಕ್ ಅರೇಂಜ್ ಮಾಡಿದ್ದೀವಮ್ಮ" ಅಂಥ ನನ್ನ ಆತ್ಮೀಯ ಗೆಳೆಯ ರಾಜು ಅಂದು ಮಧ್ಯಾಹ್ನ ಒಂದೇ ಸಮನೆ ಹೇಳಿದ. ನಾನು ಸುಮ್ಮನೆ 'ಆಯ್ತು' ಅಂದೆ. "ನಿನ್ನನ್ನೂ ಸೇರಿ ಏಳು ಜನ ಆಗ್ತೀವಿ. ಇನ್ನೊಬ್ಬರನ್ನು ಅರೇಂಜ್ ಮಾಡು" ಅಂದ. ನಾನು ತಕ್ಷಣವೇ ಬೆಂಗಳೂರಿನಲ್ಲಿರುವ ನನ್ನ ಮತ್ತೊಬ್ಬ ಆತ್ಮೀಯ…
ವಿಧ: Basic page
January 21, 2008
(ಇ-ಲೋಕ-58)(21/1/2008)
ಹಗುರವಾದ ಲ್ಯಾಪ್ಟಾಪ್ ರೂಪಿಸಲು ವಿಶ್ವದ ಇತರೆಡೆ ಪ್ರಯತ್ನಗಳು ನಡೆದಿರುವಂತೆ ಕಿಸೆಗೆ ಹಗುರವಾದ,ಸಾಮಾನ್ಯರ ಕೈಗೆಟಕುವ ಅಗ್ಗದ ದರದ ಲ್ಯಾಪ್ಟಾಪ್ ರೂಪಿಸಲು ನಮ್ಮ ದೇಶದ ಕಂಪೆನಿಗಳು ಪ್ರಯತ್ನಿಸುತ್ತಿವೆ.ಎಚ್ ಸಿ ಎಲ್ ಇನ್ಫೋಸಿಸ್ಟಮ್ಸ್ ಕಂಪೆನಿ ಈ ವರ್ಷದ ಗಣರಾಜ್ಯೋತ್ಸವದ ವೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವ ಲ್ಯಾಪ್ಟಾಪ್ ಹದಿನಾಲ್ಕು ಸಾವಿರ ರುಪಾಯಿಗಳದ್ದು.ಇದರಲ್ಲಿ ಡಿವಿಡಿ ಡ್ರೈವ್ ಅನ್ನು ಕೈಬಿಡಲಾಗಿದ್ದು,ಹಾರ್ಡ್ ಡಿಸ್ಕ್ ಕೂಡಾ ಇಲ್ಲ.ಎರಡು ಜಿಬಿ…
ವಿಧ: ಬ್ಲಾಗ್ ಬರಹ
January 21, 2008
ಅರೆಬಿರಿದ ನನ್ನ ತುಟಿಗಳ ಮಾದಕತೆ
ನಲ್ಲನಿಗೆ ಮತ್ತೇರಿಸುವುದು
ಅದರ ಹಿಂದಿನ ನನ್ನ ಅನುಮಾನದ
ಇರವು ಹಾಗು ಅಗತ್ಯ
ಕಾಣಿಸದೆ
ಅವನಿಗೆಲ್ಲ ನಿಚ್ಚಳ ಅನಿಸದಾಗ.
ವಿಧ: ಬ್ಲಾಗ್ ಬರಹ
January 21, 2008
ಒಂದೇ ಸಮನೇ... ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ.. ಕಂಗಳಲಿ
ಕರಗುತಿದೆ ಕನಸಿನ ಬಣ್ಣ
ಎದೆಯ ಜೋಪಡಿಯ ಒಳಗೆ
ಕಾಲಿಡದೇ ಕೊಲ್ಲುತಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆ ಬಿಲ್ಲಿನಂತೆ ನೋವು..
ಕೊನೆ ಇರದ ಏಕಾಂತವೇ ಒಲವೇ..?
ಒಂದೇ ಸಮನೇ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೋ ಕಂಗಳಲಿ
ಕರಗುತಿದೆ ಕನಸಿನ ಬಣ್ಣ......
ಜೀವ ಕಳೆವ ಅಮೃತಕೆ
ಒಲವೆಂದು ಹೆಸರಿಡಬಹುದೇ
ಪ್ರಾಣ ಉಳಿಸೋ ಕಾಯಿಲೆಗೆ
ಪ್ರೀತಿ ಎಂದೆನ್ನಬಹುದೇ?
ಹೊಂಗನಸ ಚಾದರದಲ್ಲಿ
ಮುಳ್ಳಿನ ಹಾಸಿಗೆಯಲಿ ಮಲಗಿ…