ಎಲ್ಲ ಪುಟಗಳು

ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಕವಿ ಓರ್ವ ಕಾವ್ಯ ಬರೆದರೆ ಕವಿಯಾದಂತೆ ಈ ಲೋಕ ಕವಿಗಳದೆ ಸಂತೆ ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ… ಜಗವೇ ನೀನು , ಮಗುವೇ ನೀನು ಕನ್ನಡಕ್ಕೇನಾದರೂ ಮಾಡು ನೀನು ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು ಬರಿ ಕಾವ್ಯ ಸವಿ ಹಾಲು ಜೇನು… ಕವಿಯೇ ಕಾವ್ಯ , ಕಾವ್ಯವೇ ಸಿರಿ ಇವುಗಳೇ ತಾಯಿ ನಿನ್ನ ಸಿರಿ ನೀ ಕನ್ನಡಕ್ಕೆ ಮಾಡುವುದೆಲ್ಲಾ ಸರಿ ಕನ್ನಡದ ಮಿತ್ರ ಯಾರಿಗೆಲ್ಲ ಅರಿ ಕವಿಯ ಕಾವ್ಯದ ಸಿಹಿ ಸವಿ ಬಲು ಚೆನ್ನ ಕನ್ನಡ ಎನ್ನುವಿ ರವಿ ಕಾಣದ್ದು ಕಂಡ ಕವಿ…
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಕವಿ ಓರ್ವ ಕಾವ್ಯ ಬರೆದರೆ ಕವಿಯಾದಂತೆ ಈ ಲೋಕ ಕವಿಗಳದೆ ಸಂತೆ ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ… ಜಗವೇ ನೀನು , ಮಗುವೇ ನೀನು ಕನ್ನಡಕ್ಕೇನಾದರೂ ಮಾಡು ನೀನು ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು ಬರಿ ಕಾವ್ಯ ಸವಿ ಹಾಲು ಜೇನು… ಕವಿಯೇ ಕಾವ್ಯ , ಕಾವ್ಯವೇ ಸಿರಿ ಇವುಗಳೇ ತಾಯಿ ನಿನ್ನ ಸಿರಿ ನೀ ಕನ್ನಡಕ್ಕೆ ಮಾಡುವುದೆಲ್ಲಾ ಸರಿ ಕನ್ನಡದ ಮಿತ್ರ ಯಾರಿಗೆಲ್ಲ ಅರಿ ಕವಿಯ ಕಾವ್ಯದ ಸಿಹಿ ಸವಿ ಬಲು ಚೆನ್ನ ಕನ್ನಡ ಎನ್ನುವಿ ರವಿ ಕಾಣದ್ದು ಕಂಡ ಕವಿ…
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಕವಿ ಓರ್ವ ಕಾವ್ಯ ಬರೆದರೆ ಕವಿಯಾದಂತೆ ಈ ಲೋಕ ಕವಿಗಳದೆ ಸಂತೆ ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ… ಜಗವೇ ನೀನು , ಮಗುವೇ ನೀನು ಕನ್ನಡಕ್ಕೇನಾದರೂ ಮಾಡು ನೀನು ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು ಬರಿ ಕಾವ್ಯ ಸವಿ ಹಾಲು ಜೇನು… ಕವಿಯೇ ಕಾವ್ಯ , ಕಾವ್ಯವೇ ಸಿರಿ ಇವುಗಳೇ ತಾಯಿ ನಿನ್ನ ಸಿರಿ ನೀ ಕನ್ನಡಕ್ಕೆ ಮಾಡುವುದೆಲ್ಲಾ ಸರಿ ಕನ್ನಡದ ಮಿತ್ರ ಯಾರಿಗೆಲ್ಲ ಅರಿ ಕವಿಯ ಕಾವ್ಯದ ಸಿಹಿ ಸವಿ ಬಲು ಚೆನ್ನ ಕನ್ನಡ ಎನ್ನುವಿ ರವಿ ಕಾಣದ್ದು ಕಂಡ ಕವಿ…
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಕವಿ ಓರ್ವ ಕಾವ್ಯ ಬರೆದರೆ ಕವಿಯಾದಂತೆ ಈ ಲೋಕ ಕವಿಗಳದೆ ಸಂತೆ ಕವಿಯ ಉದ್ಧಾರದಿಂದ ಕನ್ನಡದ ಉದಯವಾದಂತೆ ಕನ್ನಡದ ಉದಯದಿಂದ ತಾಯಿಗೆ ಸಂತಸವಂತೆ… ಜಗವೇ ನೀನು , ಮಗುವೇ ನೀನು ಕನ್ನಡಕ್ಕೇನಾದರೂ ಮಾಡು ನೀನು ಸುಮ್ಮನೆ ಕುಳಿತಿದ್ದರೆ ಪ್ರಯೋಜನವೇನು ಬರಿ ಕಾವ್ಯ ಸವಿ ಹಾಲು ಜೇನು… ಕವಿಯೇ ಕಾವ್ಯ , ಕಾವ್ಯವೇ ಸಿರಿ ಇವುಗಳೇ ತಾಯಿ ನಿನ್ನ ಸಿರಿ ನೀ ಕನ್ನಡಕ್ಕೆ ಮಾಡುವುದೆಲ್ಲಾ ಸರಿ ಕನ್ನಡದ ಮಿತ್ರ ಯಾರಿಗೆಲ್ಲ ಅರಿ ಕವಿಯ ಕಾವ್ಯದ ಸಿಹಿ ಸವಿ ಬಲು ಚೆನ್ನ ಕನ್ನಡ ಎನ್ನುವಿ ರವಿ ಕಾಣದ್ದು ಕಂಡ ಕವಿ…
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಒಗಟೊಳಗಿನ ನಿಘಂಟು ನಿಲ್ಲದ ಮಂಗ ಇಂಗು ತಿಂದನಂತ ನಿಲ್ಲದ ಮಂಗ ಇಂಗು ತಿಂದನಂತ ಇಂಗುತಿಂದ ಮ್ಯಾಲೆ ತಿರಾರಗೇಡಿಯಂತ ಮಾತು ಬೆಳ್ಳಿಯಂತ ಮೌನ ಚಿನ್ನವಂತ ಗಾದಿ ಇದ್ದಷ್ಟು ಕಾಲು ಸಾಕಂತ ಕೈ ಕೆಸರಾದರೆ ಬಾಯಿ ಮೊಸರಂತ ಹಣ ಮುಂದಿಟ್ಟರೆ ಹೆಣ ಬಾಯಿ ಬಿಟ್ತಂತ ಕಪ್ಪಿ ವಟಗುಟ್ಟರ ಮಳೆ ಬಂತಂತ ಚುಲು ಮನಸಿನಾಗ ಹುಳಿ ಹಿಂಡಿದಂತ ನಾಳೆ ಅಂದವನ ಮನಿ ಹಾಳಂತ ಆಮಿ ಮೆಲ್ಲಗ ಮೊಲ ಬೇಗಂತ ಮಾನವನ ಮೈಯಾಗ ವಿಶವಂತ ಮಾನವನ ಉದ್ದಾರ ಎಂದಂತ ಇದ ಮೆರೆಸಿದಾವ ಮನುಷ್ಯಾನಂತ ಇದ ಹಾಳು ಮಾಡವನು ಮನುಷ್ಯಾನಂತ >> ಧಾಮ
ಲೇಖಕರು: mayakar
ವಿಧ: ಬ್ಲಾಗ್ ಬರಹ
February 28, 2008
ಒಗಟೊಳಗಿನ ನಿಘಂಟು ನಿಲ್ಲದ ಮಂಗ ಇಂಗು ತಿಂದನಂತ ನಿಲ್ಲದ ಮಂಗ ಇಂಗು ತಿಂದನಂತ ಇಂಗುತಿಂದ ಮ್ಯಾಲೆ ತಿರಾರಗೇಡಿಯಂತ ಮಾತು ಬೆಳ್ಳಿಯಂತ ಮೌನ ಚಿನ್ನವಂತ ಗಾದಿ ಇದ್ದಷ್ಟು ಕಾಲು ಸಾಕಂತ ಕೈ ಕೆಸರಾದರೆ ಬಾಯಿ ಮೊಸರಂತ ಹಣ ಮುಂದಿಟ್ಟರೆ ಹೆಣ ಬಾಯಿ ಬಿಟ್ತಂತ ಕಪ್ಪಿ ವಟಗುಟ್ಟರ ಮಳೆ ಬಂತಂತ ಚುಲು ಮನಸಿನಾಗ ಹುಳಿ ಹಿಂಡಿದಂತ ನಾಳೆ ಅಂದವನ ಮನಿ ಹಾಳಂತ ಆಮಿ ಮೆಲ್ಲಗ ಮೊಲ ಬೇಗಂತ ಮಾನವನ ಮೈಯಾಗ ವಿಶವಂತ ಮಾನವನ ಉದ್ದಾರ ಎಂದಂತ ಇದ ಮೆರೆಸಿದಾವ ಮನುಷ್ಯಾನಂತ ಇದ ಹಾಳು ಮಾಡವನು ಮನುಷ್ಯಾನಂತ >> ಧಾಮ
ಲೇಖಕರು: mayakar
ವಿಧ: ಬ್ಲಾಗ್ ಬರಹ
February 27, 2008
ವಿದಾಯ ಹೇಳಬೇಕಾಗಿದೆ ವಿದಾಯ ಇಂದು ಈ ನನ್ನ ಕಾಯ ಆದರೆ ನನ್ನ ಮನ ಸಲ್ಲಿಸುತಿರುವುದು ನಿಮಗೆಲ್ಲ ನಮನ >>ಧಾಮ
ಲೇಖಕರು: mayakar
ವಿಧ: ಬ್ಲಾಗ್ ಬರಹ
February 27, 2008
ವಿದಾಯ ಹೇಳಬೇಕಾಗಿದೆ ವಿದಾಯ ಇಂದು ಈ ನನ್ನ ಕಾಯ ಆದರೆ ನನ್ನ ಮನ ಸಲ್ಲಿಸುತಿರುವುದು ನಿಮಗೆಲ್ಲ ನಮನ >>ಧಾಮ
ಲೇಖಕರು: mayakar
ವಿಧ: ಬ್ಲಾಗ್ ಬರಹ
February 27, 2008
ಪ್ರೀತಿ ಪ್ರೀತಿಯಿಂದಷ್ಟೆ ಸಿಗುವುದು ಪ್ರೀತಿ ಇದ ಪಡೆಯಲು ಬೇರಿಲ್ಲ ರೀತಿ ಪಾಲಿಸಿದರೆ ನೀವೆಲ್ಲಾ ಈ ನೀತಿ ಸಿಗುವುದು , ಅಪೂರ್ವ,ಅಪಾರ ಪ್ರೀತಿ >>ಧಾಮ
ಲೇಖಕರು: mayakar
ವಿಧ: ಬ್ಲಾಗ್ ಬರಹ
February 27, 2008
ಕನ್ನಡದ ಕ೦ದ ಕಣ್ತೆರೆದ ಕ್ಷಣದಿ೦ದ ಕ೦ಡಿಹೆನು ಕರುನಾಡ ಕರಹಿಡಿದು ಕಾಪಾಡಿರುವೆ ಕಷ್ಟದೊಳು ಕನಸಿನ೦ತೆ ಮೈಮರೆತು ಮನಮರೆತು ಮುದದಿ೦ದ ಮನೆಮಾಡಿದೆ ಮಾಮರದೆಲೆಯ ಮೇಲಿನ ಮ೦ಜಿನ೦ತೆ ||೧|| ಸವಿದರು ಸವೆಯದ ಸಾವಿರದ ಸಾವಿರದ ಸೊ೦ಪ ಸವಿದೆ ಸಾಗಿದೆ ಸು೦ದರ ಸೊಬಗಿನ ಸ೦ಪತ್ತು ಸವಿಯುತಲೆ ನ೦ಜಿರದೆ ನ್ಯೂನತೆಯಿರದೆ ನಿಸ್ವಾರ್ಥದಿ ನಡೆವೆ ನೋವಲ್ಲು ನಗುವೆ, ನಮಿಸುವೆ ನಿನಗೆ ನಗುತಲೆ ||೨|| ತೊರೆದಿರುವೆ ತಾಯ್ನಾಡ ತಮಸಿನಲಿ ತ೦ಗಿರುವೆ ತೊರೆದಿಲ್ಲ ತನ್ನನ್ನೆ, ತಿರುಳಾಳದಲಿಹಳು ತಾಯಿಯಿನ್ನು ಹೊಸದಾಗಿ…