ಎಲ್ಲ ಪುಟಗಳು

ಲೇಖಕರು: narendra
ವಿಧ: Basic page
January 17, 2008
ಮೊದಲ ನಾಟಕ : ಸಕ್ಕರೆ ಗೊಂಬೆ(1999) ಸಕ್ಕರೆ ಗೊಂಬೆ ನಾಟಕವನ್ನು ಗಮನಿಸಿದರೆ ವಿವೇಕರ ಹುಲಿಸವಾರಿ ಸಂಕಲನದ ಎಲ್ಲಾ ಕಥೆಗಳನ್ನು ಇದೊಂದೇ ಮೀರಿಸುವಂತಿದೆ. ಕಾರ್ಪೋರೇಟ್ ಜಗತ್ತು ಮತ್ತು ಅದು ತನ್ನ ತೆಕ್ಕೆಯೊಳಗಿರುವ ಮಧ್ಯಮವರ್ಗ ಮತ್ತು ಮೇಲ್ವರ್ಗದವರ ಹಾಗೂ ಈ ಕಾರ್ಪೊರೇಟ್ ಸಂಸ್ಕೃತಿಯ ತೀರಾ ಹೊರಗಿನ ವಲಯದಲ್ಲೇ ಒಂದು ಬದುಕನ್ನು ನಡೆಸುತ್ತಿರುವ ಕೆಲವು ವರ್ಗದವರ ದಿನನಿತ್ಯದ ಎಲ್ಲವನ್ನೂ ಹೇಗೆ ಮತ್ತು ಎಷ್ಟು ಪ್ರಭಾವಿಸಿದೆ ಎನ್ನುವುದನ್ನು ಇಲ್ಲಿ ಹೆಚ್ಚು ಸಂತುಲಿತ ಮನೋಭಾವದ ಗಮನಿಸುವಿಕೆ ಇದೆ…
ಲೇಖಕರು: narendra
ವಿಧ: Basic page
January 17, 2008
ಮೂರನೆಯ ಕಥಾಸಂಕಲನ : ಹುಲಿಸವಾರಿ (1995) ಹುಲಿಸವಾರಿ ಸಂಕಲನದ ಎಲ್ಲಾ ಕತೆಗಳೂ ವ್ಯಾವಹಾರಿಕ ಆಯಾಮವೊಂದು ಮನುಷ್ಯ ಸಂಬಂಧಗಳ ನಡುವೆ ನುಸುಳುವ, ಎಲ್ಲೋ ಭಾವನಾತ್ಮಕ ಸಂಬಂಧಗಳಿಗಿಂತ ವ್ಯವಹಾರವೇ ಮುಖ್ಯವಾಗುವ, ಸಾಮಾಜಿಕ ಸ್ತರದಲ್ಲಿ ಇದರಿಂದಾಗಿ ಮೌಲ್ಯಗಳು ಕುಸಿಯುವ ಮತ್ತು ಅಂತಿಮವಾಗಿ ಮನುಷ್ಯನೇ ತನ್ನ ಅಂತರಂಗದಲ್ಲಿ ಹೆಚ್ಚು ಹೆಚ್ಚು ಟೊಳ್ಳಾಗುತ್ತ ಹೋಗುವುದರ ಚಿತ್ರಣವಿದೆ. ವಿವೇಕರ ಇದುವರೆಗಿನ ಕಥಾಲೋಕಕ್ಕೆ ಹೋಲಿಸಿದರೆ ಇದು ತೀರಾ ಹೊಸತನ ಮತ್ತು ಹೆಚ್ಚು ಸಮಾಜಮುಖಿಯೂ ಸಮಕಾಲೀನ ವ್ಯಾವಹಾರಿಕ…
ಲೇಖಕರು: narendra
ವಿಧ: Basic page
January 17, 2008
ಎರಡನೆಯ ಕಥಾ ಸಂಕಲನ : ಲಂಗರು (1992) ಲಂಗರು ಸಂಕಲನದ ಕಥೆಗಳನ್ನು ಬರೆಯುವ ಕಾಲಕ್ಕೆ ವಿವೇಕ್ ತಮ್ಮ ಮೊದಲ ಸಂಕಲನದ ಕಥೆಗಳ ಛಾಪಿನಿಂದ ಸಂಪೂರ್ಣ ಬಿಡುಗಡೆಯಾಗಿದ್ದರು ಎನಿಸುತ್ತದೆ. ಇಲ್ಲಿನ ಕಥೆಗಳ ಜಗತ್ತು ಕೂಡ ತುಂಬ ವಿಸ್ತೃತವಾಗಿರುವುದನ್ನು ಕಾಣಬಹುದಾಗಿದೆ. ಅಲ್ಲಿ ಪ್ರಧಾನ ಧಾರೆಯಾಗಿದ್ದ ಕಾಮ ಹಿಂದಕ್ಕೆ ಸರಿದು ಸಹಜವಾಗಿಯಷ್ಟೇ ತನ್ನ ಅಸ್ತಿತ್ವ ತೋರುವ ಮಟ್ಟಿಗೆ ಉಳಿದಿದೆ. ಮನುಷ್ಯ ಸಂಬಂಧಗಳು, ಅವುಗಳನ್ನು ನಿಯಂತ್ರಿಸುವ ಶಕ್ತಿಗಳು, ಮನಸ್ಸಿನ ವಿಚಿತ್ರ ವ್ಯಾಪಾರಗಳು,ಇವೆಲ್ಲ ಸೇರಿ…
ಲೇಖಕರು: narendra
ವಿಧ: Basic page
January 17, 2008
ವಿವೇಕರ ಸಂದರ್ಶನದ ಜೊತೆ ಜೊತೆಗೆ ಅವರ ಕಥಾಸಂಕಲನಗಳ ಎಲ್ಲ ಕಥೆಗಳ ಬಗ್ಗೆ ಮತ್ತು ಅವರ ಕಾದಂಬರಿಗಳ ಬಗ್ಗೆ ಒಂದು ಟಿಪ್ಪಣಿ ಲಭ್ಯವಿದ್ದರೆ ಒಳ್ಳೆಯದು ಅನಿಸುತ್ತದೆ. ಹೊಸಬರಿಗೆ ಇದು ವಿವೇಕರ ಕಥಾಜಗತ್ತಿನ ಬಗ್ಗೆ ಆಸಕ್ತಿ ಮೂಡಿಸಿದರೆ ಈಗಾಗಲೇ ವಿವೇಕರನ್ನು ಓದಿಕೊಂಡಿರುವವರಿಗೆ ಒಮ್ಮೆ ತಮ್ಮ ಓದನ್ನು ಮೆಲುಕು ಹಾಕಲು ಸಾಧ್ಯವಾದೀತು ಎನ್ನುವುದು ನನ್ನ ಆಶಯ. ವಿವೇಕ್ ಸದಾ ಪ್ರಯೋಗಶೀಲ ಬರಹಗಾರ. ಹೇಳುವುದನ್ನು ಹೇಗೆ ಹೇಳಬೇಕು ಮತ್ತು ಹೇಳಬೇಕಿರುವುದನ್ನು ಹೇಗೆ ಹೇಳಿದರೆ ಅದು ಓದುಗನ ಮೇಲೆ…
ಲೇಖಕರು: mamatha
ವಿಧ: ಬ್ಲಾಗ್ ಬರಹ
January 17, 2008
ನಿನ್ನ ಬಿಂಬ ನನ್ನ ಕಣ್ಣಲ್ಲಿ ಎಲ್ಲರೂ ಕಂಡಿರಬಹುದು ನಿನ್ನ ಹೆಸರು ಸದಾ ನನ್ನ ತುಟಿಯಮೇಲೆ ನಲಿಯುತಿರಬಹುದು ನೀನು ನನ್ನನ್ನು ನಾನು ನಿನ್ನನ್ನು ಮರೆಯದಿರಬಹುದು ಆದರೆ, ಎಂದಿಗೂ ನೀನು ನನ್ನವನಲ್ಲ ನಿನ್ನಜೊತೆ ದಿಗಂತದ ಸುಖ 'ನಾ' ಕಂಡಿರಬಹುದು ನಿನ್ನೊಡನೆ ಅದೆಷ್ಟೋ ಬೆಟ್ಟ-ಕಣಿವೆ ಹತ್ತಿ-ಇಳಿದಿರಬಹುದು ನಿನ್ನ ಕೈ ಹಿಡಿದೇ ಹೊಳೆ ಹಳ್ಳ ದಾಟಿರದಹುದು ಆದರೆ, ಎಂದಿಗೂ ನೀನು ನನ್ನವನಲ್ಲ 'ನೀ ನನಗಾಗಿ' - 'ನಾ-ನಿನಗಾಗಿ' ನೋಡಲು ಹಾತೊರೆದಿರಬಹುದು ಜೊತೆಯಾಗಿ ಹಾಡಿ ಆಡಿ ಉಂಡಿರಬಹುದು ಒಬ್ಬೊಬ್ಬರನ್ನು…
ಲೇಖಕರು: mamatha
ವಿಧ: ಬ್ಲಾಗ್ ಬರಹ
January 17, 2008
ಬಯಕೆ ಏನೋ ಇತ್ತು ನಿಂದು, ಬೇಡಲಿಲ್ಲ ಎಂದೂ ಬೇಡದೇನೇ ಸಿಕ್ಕೆಯಲ್ಲ ನನಗೆ ನೀನು ಇಂದು ಕನಸಿನಲ್ಲಿ ಬರುತ್ತಿದ್ದೆ, ನೆನೆಪಿನಲ್ಲಿ ಕಾಡುತ್ತಿದ್ದೆ ಗೇಲಿ ಏನೋ ಮಾಡಿ ನೋಡಿ ನನ್ನ ನಗುತ್ತಿದ್ದೆ ಅಣುಕು ತುಣುಕು ಮಾತಿನಲಿ ಬಲೆಯ ಹೆಣೆಯುತ್ತಿರುತ್ತಿದ್ದೆ ಮುಟ್ಟಬೇಕೆಂದು ಚಾಚಿದರೆ ಕೈಗೆ ಸಿಗದೇ ಎಲ್ಲೋ ಓಡುತ್ತಿದ್ದೆ. ಅಕ್ಕ ಕುಳ್ಳೀ ಎಂದು ನನಗೆ ಸಿಟ್ಟು ನೀನು ತರುತ್ತಿದ್ದೆ ಸಿಟ್ಟು ತಂದ ಮೇಲೆ ಮತ್ತೆ ನಗಿಸಿ ನನ್ನ ನಲಿಸುತ್ತಿದ್ದೆ. ಜಗಳ ಕದನ ಆಡಿ-ಕೂಡಿ ಸುಸ್ತ್ ನನಗೆ ಮಾಡುತ್ತಿದ್ದೆ. ಕನಸಿನ ಲೋಕ…
ಲೇಖಕರು: ಹರೀಶ್
ವಿಧ: ಬ್ಲಾಗ್ ಬರಹ
January 17, 2008
ಅರಳುವ ಹೂವು ತಿಳಿಯದು ಯಾರ ಮುಡಿಗೊ ನನ್ನೀ ತೆರೆದ ಮನ ವಾಲುತಿದೆ ಯಾರ ಕಡೆಗೊ ಇರಲಿ ಪ್ರೀತಿ ಮನಸಲೆ ,ಅರಳಲಿ ಅದು ಇರುಳ ಕನಸಲೆ ನೀ ಹುದುಗಿ ಕುಳಿತಿರುವುದು ನನ್ನೀ ಮನದಲೆ. ತಿಳಿದು ತಿಳಿದು ಸಿಲುಕಿರುವೆ ಒಲವಿನ ಬಲೆಯಲಿ ನಿನ ನೆನಪು ಕಾಡುತಿದೆ ಈ ಇಳಿ ಸ೦ಜೆಯಲಿ ಕಣ್ತು೦ಬಿ ಹರಿಯುತಿದೆ ಕಣ್ಣೀರ ಧಾರೆ ಒಲವ ಸುಧೆ ಹೊತ್ತು ನನ್ನೆದುರಿಗೆ ನೀ ಬಾರೆ........ ----ಹರೀಶ್
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 17, 2008
ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಕಶ್ಚಿತವಲ್ಲ! ಈ ಸಾಲುಗಳನ್ನು ಓದಿದಾಕ್ಷಣ ಕನ್ನಡ ಸಾಹಿತ್ಯ ಪ್ರೇಮಿಗಳ ಮನದ ಮುಂದೆ ಬಂದು ನಿಲ್ಲುವುದು "ಇಪ್ಪತ್ತನೇ ಶತಮಾತನದ ಕನ್ನಡ ಸಾಹಿತ್ಯದ ಶಿಖರ ಸಾಧನೆ" ಕುವೆಂಪುರವರ "ಮಲೆಗಳಲ್ಲಿ ಮದುಮಗಳು". ಮಲೆಗಳಲ್ಲಿ ಮದುಮಗಳು ಓದುವಾಗಲೇ ಆ ಕೃತಿಯ ಮೊದಲನೇ ಪುಟದಲ್ಲಿ 'ಓದುಗರಿಗೆ' ಕುವೆಂಪುರವರು ಬರೆದಿರುವ ಈ ಸಾಲುಗಳು ನನ್ನನ್ನು ಆಕರ್ಷಿಸಿದ್ದವು. ಅದಕ್ಕೆ ಕಾರಣ, ಈ ಸಾಲುಗಳು ಕೇವಲ ಈ ಕೃತಿಗೆ ಹಾಗೂ ಕೃತಿಕಾರರ ಮನೋಧರ್ಮವನ್ನು…
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 17, 2008
ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಕಶ್ಚಿತವಲ್ಲ! ಈ ಸಾಲುಗಳನ್ನು ಓದಿದಾಕ್ಷಣ ಕನ್ನಡ ಸಾಹಿತ್ಯ ಪ್ರೇಮಿಗಳ ಮನದ ಮುಂದೆ ಬಂದು ನಿಲ್ಲುವುದು "ಇಪ್ಪತ್ತನೇ ಶತಮಾತನದ ಕನ್ನಡ ಸಾಹಿತ್ಯದ ಶಿಖರ ಸಾಧನೆ" ಕುವೆಂಪುರವರ "ಮಲೆಗಳಲ್ಲಿ ಮದುಮಗಳು". ಮಲೆಗಳಲ್ಲಿ ಮದುಮಗಳು ಓದುವಾಗಲೇ ಆ ಕೃತಿಯ ಮೊದಲನೇ ಪುಟದಲ್ಲಿ 'ಓದುಗರಿಗೆ' ಕುವೆಂಪುರವರು ಬರೆದಿರುವ ಈ ಸಾಲುಗಳು ನನ್ನನ್ನು ಆಕರ್ಷಿಸಿದ್ದವು. ಅದಕ್ಕೆ ಕಾರಣ, ಈ ಸಾಲುಗಳು ಕೇವಲ ಈ ಕೃತಿಗೆ ಹಾಗೂ ಕೃತಿಕಾರರ ಮನೋಧರ್ಮವನ್ನು…
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 17, 2008
ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಕಶ್ಚಿತವಲ್ಲ! ಈ ಸಾಲುಗಳನ್ನು ಓದಿದಾಕ್ಷಣ ಕನ್ನಡ ಸಾಹಿತ್ಯ ಪ್ರೇಮಿಗಳ ಮನದ ಮುಂದೆ ಬಂದು ನಿಲ್ಲುವುದು "ಇಪ್ಪತ್ತನೇ ಶತಮಾತನದ ಕನ್ನಡ ಸಾಹಿತ್ಯದ ಶಿಖರ ಸಾಧನೆ" ಕುವೆಂಪುರವರ "ಮಲೆಗಳಲ್ಲಿ ಮದುಮಗಳು". ಮಲೆಗಳಲ್ಲಿ ಮದುಮಗಳು ಓದುವಾಗಲೇ ಆ ಕೃತಿಯ ಮೊದಲನೇ ಪುಟದಲ್ಲಿ 'ಓದುಗರಿಗೆ' ಕುವೆಂಪುರವರು ಬರೆದಿರುವ ಈ ಸಾಲುಗಳು ನನ್ನನ್ನು ಆಕರ್ಷಿಸಿದ್ದವು. ಅದಕ್ಕೆ ಕಾರಣ, ಈ ಸಾಲುಗಳು ಕೇವಲ ಈ ಕೃತಿಗೆ ಹಾಗೂ ಕೃತಿಕಾರರ ಮನೋಧರ್ಮವನ್ನು…