ಎಲ್ಲ ಪುಟಗಳು

ಲೇಖಕರು: sanjeevamurthy
ವಿಧ: ಕಾರ್ಯಕ್ರಮ
February 25, 2008
ಅನ್ವೇಷಣೆ ಪುಸ್ತಕದಲ್ಲಿ ಏನಿದೆ? ಪ್ರಕಾಶಕರು ಮತ್ತು ಲೇಖಕರು : ಶ್ರೀ ಸಿ.ಏ. ಸಂಜೀವ ಮೂರ್ತಿ ಅನ್ವೇಷಣೆ ಎಂದರೆ ಹುಡುಕುವಿಕೆ. ಏನನ್ನು ? ತನ್ನನ್ನು !! ತನ್ನನ್ನು ತಾನು ಹುಡುಕುವದರಲ್ಲಿ ಏನರ್ಥ ? ಕಾಲ ವ್ಯರ್ಥ ಅಲ್ಲವೆ ? ಖಂಡಿತಾ ಇಲ್ಲ. ನಾವು ಹಿಂದಿನ ಅನೇಕ ಜನ್ಮಗಳಲ್ಲಿ ತಪಸ್ಸು ಮಾಡಿ ಈ ಪ್ರಪಂಚಕ್ಕೆ ಬಂದಿರುವದೇ ನಿಜವಾದ ನಾನಾರೆಂದು ಅನ್ವೇಷಣೆ ಮಾಡಲು. ಇಲ್ಲವಾದರೆ ಮಾನವ ಜನ್ಮವೇ ವ್ಯರ್ಥ ಎನ್ನುತ್ತದೆ ಉಪನಿಷತ್ತುಗಳು. ಆಯ್ತು, ತನ್ನನ್ನು ತಾನು ತಿಳಿಯುವದರಿಂದ ಏನು ಪ್ರಯೋಜನ ?…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
February 25, 2008
ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು ಹೊಂಟ್ಯಾನ ಎನಗಂಡ ಹೊಲದೆಡೆಗೆ | ಹೊತ್ತು ಮುಳುಗೋ ಮುಂದ ಬಾರಪ್ಪ ನೀ ಮನಿಯೊಳಗ     | ಹೆಂಡತಿ ಗಂಡನಿಗೆ| ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆ ಕಣಮ್ಮಿ ಆಳು ಕಾಳು ಕಡ್ಡಿಗಳನೆಲ್ಲ ಸಮಱಿಯಲು | ಹೊತ್ತು ಮುಳುಗುವುದು ನಾ ಏನ ಮಾಡಲಿ ಎನ್ನೊಡತಿ  | ಗಂಡ ಹೆಂಡತಿಗೆ| ಹೊತ್ತು ಮುಳುಗಿದೆ ಮ್ಯಾಲಿ ಗುಂಡಿಗಿ ನಡುಗತಯ್ತಿ ನೀನಿಲ್ಲದ ಮನಿ ಹೂವಿಲ್ಲದ ಗಿಡದಾಂಗ| ನಾನು ಸೊರಗಿಹೋಗುವೆ ದಿನವೂ     | ಹೆಂಡತಿ ಗಂಡನಿಗೆ| ಆಡಾಕ ಆಡ್ಮರಿಗಳು, ನೋಡಾಕ ಹೂದೋಟ ಕೂಡ ಮಾತಾಡಾಕ…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
February 25, 2008
ವಿಜ್ಞಾನ ತಂತ್ರಜ್ಞಾನ ವಿದ್ಯುತ್ ಹೃದಯ ರಕ್ತ ಪಾದ ನರಮಂಡಲ ಅಯಸ್ಕಾಂತ ವ್ಯೂಹ
ಲೇಖಕರು: savithru
ವಿಧ: ಬ್ಲಾಗ್ ಬರಹ
February 25, 2008
We hear but we don’t listen. We see but we don’t observe We touch but we don’t feel We talk but we don’t communicate ಇವು ನಮ್ಮಲ್ಲಿ ಕಾಣುವ ಕೆಲವು ವಿಪರ್ಯಾಸಗಳು. ಇವುಗಳನ್ನು ಹೇಗೆ ಕನ್ನಡ ಕ್ಕೆ ಅನುವಾದಿಸಬೇಕು? ... any try?!
ಲೇಖಕರು: roopablrao
ವಿಧ: ಬ್ಲಾಗ್ ಬರಹ
February 25, 2008
ಪತ್ರ ಒಂದು ಪ್ರೀತಿಯ ಅಪ್ಪನಿಗೆ. ನೆನ್ನೆ ನಿನ್ನ ಫೋನಿಂದ ಮನಸ್ಸು ಕದಡಿಹೋಗಿದೆ. ನೀವು ನೋಡಿದ ಹುಡುಗ ಅಲ್ಲ ಬೇರೆ ಯಾವ ಹುಡುಗನೊಡನೆಯೂ ಮದುವೆ ಎಂಬ ಬಂಧನಕ್ಕೆ ಬೀಳಲು ನಾನು ಸಿದ್ದ ಇಲ್ಲ.ದಯವಿಟ್ಟು ಕ್ಷಮಿಸು.  ಯಾವದೋ ಗುರುತಿರದ ವ್ಯಕ್ಸ್ತಿಯ ಜೊತೆ ನನ್ನ ಬಾಳನ್ನೆಲ್ಲಾ ಕಳೆಯಲು ನನಗೆ ಇಷ್ಟ ಇಲ್ಲ . ನೀನು ಅಮ್ಮ ಬದುಕುತ್ತಿರಬಹುದು. ಅಮ್ಮನಿಗೆ ಯಾವದೇ ಸಿದ್ದಾಂತವಿರಲಿಲ್ಲ .ಆದರೆ ನನಗೆ ನನ್ನದೇ ಆದ ಗುರಿ ಇದೆ. ಹೊಸ ಹೊಸ ಪ್ರಯೋಗಕ್ಕೆ ಮನ ತುಡಿಯುತ್ತಿರುತ್ತದೆ. ಇಲ್ಲಿ ನನ್ನ…
ಲೇಖಕರು: rajeshnaik111
ವಿಧ: Basic page
February 25, 2008
ಗದಗ - ಕೊಪ್ಪಳ ದಾರಿಯಲ್ಲಿ ೧೨ ಕಿಮಿ ಕ್ರಮಿಸಿದರೆ ಸಿಗುವುದು ಲಕ್ಕುಂಡಿ ಎಂಬ ೧೧-೧೨ನೇ ಶತಮಾನದ ಶಿಲ್ಪಕಲೆಯನ್ನು ಸಾರುವ ಪುಟ್ಟ ಊರು. ೧೦೧ ದೇವಸ್ಥಾನಗಳು, ೧೦೧ ಬಾವಿಗಳು ಮತ್ತು ೧೦೧ ಲಿಂಗಗಳ ಊರು ಲಕ್ಕುಂಡಿ ಎಂದು ಪ್ರಸಿದ್ಧವಾದರೂ ಅವುಗಳಲ್ಲಿ ಬಹಳಷ್ಟು ಕಾಲನ ದಾಳಿಗೆ ನಶಿಸಿದ್ದರೆ ಇನ್ನೂ ಕೆಲವು ಒತ್ತುವರಿಗೆ ಬಲಿಯಾಗಿವೆ. ಲಕ್ಕುಂಡಿ ಒಂದು ಕಾಲದಲ್ಲಿ ಪ್ರಸಿದ್ಧ ಶಿಕ್ಷಣ ಕೇಂದ್ರವಾಗಿತ್ತು. ೧೦ರಿಂದ ೧೨ನೇ ಶತಮಾನದವರೆಗೆ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಜೈನ, ವೈದಿಕ ಮತ್ತು ಶೈವ…
ಲೇಖಕರು: omshivaprakash
ವಿಧ: Basic page
February 24, 2008
ಸಂಪದ ಹತ್ತಾರು ಬರಹಗಳನ್ನ, ಚರ್ಚೆಯ ವಿಷಯಗಳನ್ನ, ಬ್ಲಾಗ್ ಪೋಸ್ಟ್ ಗಳನ್ನ ತನ್ನತ್ತ ಪ್ರತಿದಿನ ಸೆಳೆಯುತ್ತಾ ಬರ್ತಿದೆ. ಪ್ರತಿದಿನ ಸಂಪದ ವೆಬ್ಸೈಟ್ ನೊಡ್ಲಿಕ್ಕೆ ಸಾಧ್ಯ ಆಗ್ತಿಲ್ಲಾ ಅಂತ ಬೇಜಾರಿದೆಯೆ? ನಿಮಗಿಲ್ಲಿದೆ ಒಂದು ಸಣ್ಣ ಕಿವಿಮಾತು. ಸಂಪದ ವೆಬ್ಸೈಟ್ನಲ್ಲಿನ ನಿಮ್ಮ ಅಕೌಂಟನ ಪ್ರೊಫೈಲ್ ಸ್ವಲ್ಪ ಬದಲಾವಣೆ ಮಾಡಿದರೆ, ಸಂಪದದಲ್ಲಿ ಪ್ರತಿದಿನ ಹೊಸತಾಗಿ ಸೇರುವ ಬರಹಗಳು, ಚರ್ಚೆಗಳು ಮುಂತಾದವುಗಳ ಒಂದು ಸಣ್ಣ ಪತ್ರ ನಿಮ್ಮ ಇ-ಮೈಲ್ ನ ಇನ್ಬಾಕ್ಸ್ (inbox) ನಲ್ಲಿ ಪ್ರತಿದಿನ…
ಲೇಖಕರು: narendra
ವಿಧ: Basic page
February 24, 2008
ಇದೇ ಚಾರಣ ಅಂದ್ರೆ ಅಂತ ಅನಿಸತೊಡಗಿದ್ದು ಮಾತ್ರ ಮಧ್ಯಾಹ್ನ ಮೂರೂವರೆ ಸುಮಾರಿಗೆ ಸುಡುಬಿಸಿಲಿನಲ್ಲಿ ಬಾಯಿ ಗಂಟಲು ಎಲ್ಲ ಒಣಗಿ, ಬಸಿಯುತ್ತಿರುವ ಬೆವರಿನಿಂದ ಇಡೀ ಮೈ ಒದ್ದೊದ್ದೆಯಾಗಿ ಹಿಂಸೆಯಾಗುತ್ತಿರುವಾಗ, ಕೈಕಾಲುಗಳೆಲ್ಲ ಬಚ್ಚುತ್ತಿರುವಾಗ, ಆ ನೀರವದಲ್ಲೂ ಮೌನವಾಗಿ ಮತ್ತು ಅದಕ್ಕೇ ನಿಗೂಢವಾಗಿ ಚಾಲೆಂಚ್ ಹಾಕುವ ಹಾಗೆ ಎದ್ದು ನಿಂತ ಏಳೆಂಟು ಅಡಿ ಎತ್ತರದ ಕಲ್ಲು ಬಂಡೆಗಳು ಬಾ ನಮ್ಮನ್ನು ಏರು, ಏರಿದರೆ ಉಂಟು ಇಲ್ಲದಿದ್ದರೆ ಇಲ್ಲ ಎಂಬಂತೆ ಪಿಸುಗುಟ್ಟಿದಾಗ! ಇಲ್ಲ ಸ್ವಲ್ಪ ಸೌಖ್ಯವಿಲ್ಲ…
ಲೇಖಕರು: ravee...
ವಿಧ: ಬ್ಲಾಗ್ ಬರಹ
February 24, 2008
snEhitare, ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ. ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರುವುದಾದರೂ ಚಿತ್ರ ಪ್ರತಿಪಾದಿಸುತ್ತಿರುವ ಮುಕ್ತ-ಸಮಾಜ ಕಲ್ಪನೆಯೆಡೆಗೆ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ವಿಮರ್ಶೆ ಕುರಿತಂತೆ ಬರುವ ಎಲ್ಲಾ ಸಂದೇಹಗಳಿಗೆ ಲೇಖಕರಾದ ಶೇಖರ್‌ಪೂರ್ಣ ರವರೇ ಉತ್ತರ ನೀಡುತ್ತಾರೆ. ಮುಂಗಾರುಮಳೆಯನ್ನು ಇಷ್ಟಪಟ್ಟವರು, ಟೀಕಿಸಿದವರು ಎಲ್ಲರೂ ಒಂದೇ ವೇದಿಕೆಯಲ್ಲಿ ಚರ್ಚೆ…
ಲೇಖಕರು: bvatsa
ವಿಧ: Basic page
February 24, 2008
ತಾರೆಗಳಿಗೇಕಿಂತ ನಾಚಿಕೆ.. ಮುಖ ಮುಚ್ಚಿ, ಬೆರಳ ಸಂದುಗಳಲ್ಲಿ ನೋಡಿ.. ನಗುತ್ತಿರುವುದಾದರೂ.. ಏತಕೆ ?? ಮುದಿ ಚಂದಿರನಿಗೇಕೋ, ಏನೋ ಹುಸಿನಗು.. ಅಣಕಿಸಿ ಅಂದಂತೆ..ಇದೆಲ್ಲಾ ನಾ ವಯಸ್ಸಲ್ಲಿ ಮಾಡಿ.. ಬಿಟ್ಟಿದ್ದಲ್ಲವೇ.. ಮಗು.. ಅವಳ ಬೆಚ್ಚಗಿನ ಸಾನಿಧ್ಯವ ಸವಿಯಲು ಬಿಡದೆ.. ತರಿಸುವುದು ಚಳಿ.. ಸುಳಿಸುಳಿದು ಸುಮ್ಮನೆ ಮೂಗು ತೂರಿಸುವ ಅಧಿಕಪ್ರಸಂಗಿ ತಂಗಾಳಿ.. ಅದೆಷ್ಟೆ..ನಿರ್ಜನ ಜಾಗಕ್ಕೇ.. ಹೋಗಲಿ..ಈ ಮೂವರದ್ದೆ.. ಕಿರಿಕಿರಿ. ನನ್ನವಳ ಹೇಗೆ ಮುದ್ದಿಸಲಿ, ಇವರನ್ನೆಲ್ಲಾ ವಂಚಿಸಿ ?…