ವಿಧ: ಪುಸ್ತಕ ವಿಮರ್ಶೆ
January 13, 2008
ಹೋದವಾರ ಜಾನ್ ಸ್ಟೈನ್ಬೆಕ್ ಬರೆದ ’ದಿ ಪರ್ಲ’ ಓದಿದೆ. ಸುಮಾರು ೧೧೦ ಪುಟಗಳ ಚಿಕ್ಕ ಪುಸ್ತಕ. ೧೯೪೫ರಲ್ಲಿ ಬರೆದದ್ದು. ಲೈಬ್ರರಿಯ ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರಾಟದಲ್ಲಿ ೨೫ ಸೆಂಟಿಗೆ ಕೊಂಡ ಪುಸ್ತಕ. ಸರಳ ಕಥೆ, ಅದ್ಭುತ ಎನಿಸುವಂತಹ ನಿರೂಪಣೆ. ದಿನನಿತ್ಯ ತನ್ನ ಸೊಂಟಕ್ಕೊಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ಸಮುದ್ರದ ತಳಕ್ಕೆ ಇಳಿದು ಅಲ್ಲಿನ ಚಿಪ್ಪುಗಳಲ್ಲಿ ಮುತ್ತು ಹುಡುಕುವ ಕಾಯಕದ ಕೀನೊ ಕಥಾನಾಯಕ. ಯುವಾನ ಅವನ ಹೆಂಡತಿ ಹಾಗೂ ಅವರಿಗೊಬ್ಬ ಮಗ ಕೊಯೊಟಿಟೊ. ಒಂದಾನೊಂದು ದಿನ…
ವಿಧ: Basic page
January 12, 2008
ನಾನೀಗ ಪೂರ್ತಿ ಗೋಡೆಗೆ ಒತ್ತಿಕೊಂಡಿದ್ದೆ. ಅವನು ಮುಂದೆ ಬಂದು ನನ್ನನ್ನು ಗೋಡೆಗೆ ಅಡಕಿದ್ದ. ಅವನ ಒಂದು ದೊಡ್ಡ ಕೈ ನನ್ನ ಹೊಟ್ಟೆಯ ಮೇಲಿನಿಂದ ಕೆಳಗೆ ಓಡಾಡುತ್ತಿತ್ತು. ಆ ಕೈಯ ಚಟುವಟಿಕೆ ಅವನ ದೇಹದ ಉಳಿದೆಲ್ಲ ಭಾಗಗಳಿಗಿಂತ ಮತ್ತು ಅವನ ಮಾತಿಗಿಂತ ಬೇರೆಯದೇ ಆಗಿ ತೋರುತ್ತಿತ್ತು. ಅವನ ಧ್ವನಿ ತಗ್ಗುತ್ತ ತಗ್ಗುತ್ತ ತೀವ್ರವಾಗತೊಡಗಿತು. "ನಿನಗೆ ವಿಧೇಯತೆ ಕಲಿಸುತ್ತೇನೆ, ಸಂಪೂರ್ಣ ಶರಣಾಗುವುದನ್ನು ಕಲಿಸುತ್ತೇನೆ. ಅದು ತೀರ ಅಗತ್ಯವಾದ ಮೊದಲ ಹಂತ. ನೀವು ಪಶ್ಚಿಮದಿಂದ ಬಂದವರೆಲ್ಲ ಹೇಗೆ ಅಂತ…
ವಿಧ: ಬ್ಲಾಗ್ ಬರಹ
January 12, 2008
ಎತ್ತರ ಎತ್ತರ ಅಂಬರದೆತ್ತರ
ನಿಲ್ಲದೆ ಏರಿದೆ ನೆಲದ ಬೆಲೆ
ಏನಿದೆ, ಎಲ್ಲಿದೆ, ಎಸ್ಟಿದೆ ಚದರ
ಲೆಕ್ಕವ ಹಾಕಲು ಜನರ ಕಾತುರ
ಹಗಲು ವೇಷ, ಹಲವು ಮುಖದವರು
ಆದಷ್ಟು ಬೇಗ, ಅಧಿಕ ಲಾಭಕೆ ಇವರು
ಬೆವರು ಸುರಿಸದೆ ಮಾಡುವರು ಜೋರು
ತಳಮಳಿಸುತಿಹರು ಮಂಕು ಬಡಿದವರು
ವೇಗದಲಿ ಏರಿದವರು ಮೇಲಿನಂತಸ್ತು
ಪ್ರದರ್ಶನಕ್ಕಿಟ್ಟು ಹಲವಾರು ವಸ್ತು
ಮೋಜು ಮಾಡುವರು ಮಸ್ತು ಮಸ್ತು
ಇವರ ಕಂಡವರಿಗೆಲ್ಲಾ ಸುಸ್ತು ಸುಸ್ತು
ಕಂಗಾಲಾಗಿ ಕೂಡುವ ಬಡವರು
ಎಟುಕದ ದ್ರಾಕ್ಷಿ ಹುಳಿ ಎನ್ನುತಾ
ಬೇಸರದಿ ಮನವನ್ನು ಸಂತೈಸುತಾ…
ವಿಧ: ಬ್ಲಾಗ್ ಬರಹ
January 12, 2008
ಮು೦ಜಾನೆಯ ಮ೦ಜಿನ ಹನಿಯ ಹಾಗೆ
ನೀ ಬ೦ದು ನನ್ನ ಕನಸ್ಸಿನಲ್ಲಿ ಕೊಟ್ಟೆ ಮುತ್ತು
ನೀ ಸುರಿದ ಮುತ್ತುಗಳು,
ಕೈಗೆ ಸಿಗದ ಸುವರ್ಣ ಬಿ೦ದುಗಳು
ಸೂರ್ಯನು ಬ೦ದು ಎಲ್ಲವನ್ನು ಕರಗಿಸಿಬಿಟ್ಟ
ವಿಧ: ಬ್ಲಾಗ್ ಬರಹ
January 11, 2008
ಜಾಗತೀಕರಣವೆಂಬ ಪೌರುಷ ರಾಜಕಾರಣ
ಕಳೆದ ಹತ್ತು ತಿಂಗಳಿಂದ ಸತತವಾಗಿ ಬರೆಯುತ್ತಿದ್ದ 'ವಾರದ ಒಳನೋಟ' ಅಂಕಣಕ್ಕೆ ಹಲವು ರೀತಿಯ ಒತ್ತಡಗಳು ಹಾಗೂ ಮಾನಸಿಕ ಆಯಾಸದ ಕಾರಣಗಳಿಂದಾಗಿ ಅಂತ್ಯ ಹಾಡುವ ಆಲೋಚನೆಯಲ್ಲಿದ್ದಾಗ, ಪತ್ರಿಕೆಯ ಗೌರವ ಸಂಪಾದಕರಾದ ರವೀಂದ್ರ ರೇಷ್ಮೆಯವರು ಕಳೆದ ಸಂಚಿಕೆಯಲ್ಲಿ ಕುಪ್ಪಳ್ಳಿಯಲ್ಲಿ ನಡೆದ ಸಮಾಜವಾದಿ ಅಧ್ಯಯನ ಶಿಬಿರದ ಬಗ್ಗೆ ಬರೆದು ನನ್ನನ್ನು ಈ ವಾರದ ಮಟ್ಟಿಗಾದರೂ ಬರೆಯಲು ಪ್ರಚೋದಿಸಿದ್ದಾರೆ.
ಮೊದಲಿಗೆ ರೇಷ್ಮೆಯವರ ಬರಹಕ್ಕೆ ಒಂದು ತಿದ್ದುಪಡಿ: ಕುಪ್ಪಳ್ಳಿಯ…
ವಿಧ: ಬ್ಲಾಗ್ ಬರಹ
January 11, 2008
ಜಾಗತೀಕರಣವೆಂಬ ಪೌರುಷ ರಾಜಕಾರಣ
ಕಳೆದ ಹತ್ತು ತಿಂಗಳಿಂದ ಸತತವಾಗಿ ಬರೆಯುತ್ತಿದ್ದ 'ವಾರದ ಒಳನೋಟ' ಅಂಕಣಕ್ಕೆ ಹಲವು ರೀತಿಯ ಒತ್ತಡಗಳು ಹಾಗೂ ಮಾನಸಿಕ ಆಯಾಸದ ಕಾರಣಗಳಿಂದಾಗಿ ಅಂತ್ಯ ಹಾಡುವ ಆಲೋಚನೆಯಲ್ಲಿದ್ದಾಗ, ಪತ್ರಿಕೆಯ ಗೌರವ ಸಂಪಾದಕರಾದ ರವೀಂದ್ರ ರೇಷ್ಮೆಯವರು ಕಳೆದ ಸಂಚಿಕೆಯಲ್ಲಿ ಕುಪ್ಪಳ್ಳಿಯಲ್ಲಿ ನಡೆದ ಸಮಾಜವಾದಿ ಅಧ್ಯಯನ ಶಿಬಿರದ ಬಗ್ಗೆ ಬರೆದು ನನ್ನನ್ನು ಈ ವಾರದ ಮಟ್ಟಿಗಾದರೂ ಬರೆಯಲು ಪ್ರಚೋದಿಸಿದ್ದಾರೆ.
ಮೊದಲಿಗೆ ರೇಷ್ಮೆಯವರ ಬರಹಕ್ಕೆ ಒಂದು ತಿದ್ದುಪಡಿ: ಕುಪ್ಪಳ್ಳಿಯ…
ವಿಧ: Basic page
January 11, 2008
ಜೀವನ
------
ರೀತಿಯಂತೆ, ನೀತಿಯಂತೆ
ಯಾರು ವಿಧಿಸಿದರು ಸ್ವಾಮಿ
ಬದುಕಿಗೊಂದು ಅಳತೆ ಮಾಪನ.
ಅಳತೆಗೆ ಸಿಕ್ಕುವುದಲ್ಲ,
ಅನುಭೂತಿಗೆ ದಕ್ಕುವುದು ಜೀವನ.
ಮೂರ್ಖತನ
---------
ಬೊಚ್ಚುಬಾಯಿಂದ ಬೊಚ್ಚುಬಾಯಿಗೆ
ಬೆಳದಿಂಗಳನ್ನೇ ಅಂಗೈಲಿ
ಹಿಡಿದಿಟ್ಟಂತೆ ಬದುಕಿದ
ಶತಾಯುಷಿಗೆ ಕೊಡುಗೆ
’ಬದುಕಲು ಕಲಿಯಿರಿ’ ಹೊತ್ತಗೆ !
ವಿಧ: Basic page
January 11, 2008
ಆಂಜನೇಯ ಅವರ ಸಾಹಿತ್ಯ ಸೇವೆ:
ಬೆಂಗಾಳೂರ ಭಾಗ್ಯಲಕ್ಷ್ಮಿ ನಾಟಕ ಪ್ರಕಟಣೆಗೊಂಡಿದೆ. ಬೆಂಗಳೂರು ನಿರ್ಮಾಪಕ ರಾಜಾ ಕೆಂಪೇಗೌಡ, ಸಾಮ್ರಾಟ್ ಶ್ರೀಪುರುಷ (ಐತಿಹಾಸಿಕ) ಯಮಬಂಧು (ಹಾಸ್ಯಭರಿತ ನೀತಿಪ್ರಧಾನ), ಬೆಂಗಳೂರಿನಿಂದ ದೆಹಲಿಗೆ (ಪ್ರವಾಸ ಕಥನ) ಇದಲ್ಲದೆ ಸುಮಾರು ೩೦ಕ್ಕೂ ಹೆಚ್ಚು ಕವನಗಳು ಹಲವಾರು ಸಂಚಿಕೆಗಳಲ್ಲಿ ಪ್ರಕಟವಾಗಿವೆ. ನಾಟ್ಯರಾಗ ಎಂಬ ಹೆಸರಿನ ಇತಿಹಾಸಕ್ಕೆ ಸಂಬಂಧಿಸಿದ ಕವನಗಳನ್ನು ಸ್ವತಃ ರಚಿಸಿ, ಧ್ವನಿ ಸುರುಳಿಯಾಗಿ ಹೊರತಂದಿದ್ದಾರೆ. ಇವಲ್ಲದೆ ಹಲವಾರು ಐತಿಹಾಸಿಕ ಮತ್ತು…
ವಿಧ: Basic page
January 11, 2008
ಆಂಜನೇಯ ಅವರ ಸಾಹಿತ್ಯ ಸೇವೆ:
ಬೆಂಗಾಳೂರ ಭಾಗ್ಯಲಕ್ಷ್ಮಿ ನಾಟಕ ಪ್ರಕಟಣೆಗೊಂಡಿದೆ. ಬೆಂಗಳೂರು ನಿರ್ಮಾಪಕ ರಾಜಾ ಕೆಂಪೇಗೌಡ, ಸಾಮ್ರಾಟ್ ಶ್ರೀಪುರುಷ (ಐತಿಹಾಸಿಕ) ಯಮಬಂಧು (ಹಾಸ್ಯಭರಿತ ನೀತಿಪ್ರಧಾನ), ಬೆಂಗಳೂರಿನಿಂದ ದೆಹಲಿಗೆ (ಪ್ರವಾಸ ಕಥನ) ಇದಲ್ಲದೆ ಸುಮಾರು ೩೦ಕ್ಕೂ ಹೆಚ್ಚು ಕವನಗಳು ಹಲವಾರು ಸಂಚಿಕೆಗಳಲ್ಲಿ ಪ್ರಕಟವಾಗಿವೆ. ನಾಟ್ಯರಾಗ ಎಂಬ ಹೆಸರಿನ ಇತಿಹಾಸಕ್ಕೆ ಸಂಬಂಧಿಸಿದ ಕವನಗಳನ್ನು ಸ್ವತಃ ರಚಿಸಿ, ಧ್ವನಿ ಸುರುಳಿಯಾಗಿ ಹೊರತಂದಿದ್ದಾರೆ. ಇವಲ್ಲದೆ ಹಲವಾರು ಐತಿಹಾಸಿಕ ಮತ್ತು…
ವಿಧ: Basic page
January 11, 2008
ಎಷ್ಟೋ ದಿನಗಳವರೆಗೆ ಗುರು, ತನ್ನ ಧ್ಯೇಯದ ಪ್ರಾಮುಖ್ಯ, ಹೆನ್ರಿ ಅಲ್ಲಿಗೆ ಬಂದು ತನ್ನ ವೃತ್ತಪತ್ರಿಕೆಯಲ್ಲಿ ಆಶ್ರಮದ ಬಗ್ಗೆ ವರದಿ ಮಾಡಲೇಬೇಕಾದ ತುರ್ತು ಎಲ್ಲವನ್ನೂ ವಿವರಿಸುತ್ತ ನನ್ನಲ್ಲಿ ಸಹನೆಯಿಂದಿದ್ದ. ಕ್ರಮೇಣ ದಿನ ಕಳೆಯುತ್ತಿದ್ದಂತೆ ಹೆನ್ರಿಯು ಬರದಿದ್ದಾಗ ಅವನ ಧೋರಣೆ ಬದಲಾಯಿತು. "ಹೆನ್ರಿ ಏಕೆ ಬರಲಿಲ್ಲ? ನೀನು ಅವನಿಗೆ ಶಿಫಾರಸು ಮಾಡಿ ಬರೆಯಲಿಲ್ಲವೇ? ಆಶ್ರಮದಲ್ಲಿ ನಡೆಯುತ್ತಿರುವುದೆಲ್ಲ ಅವನಲ್ಲಿ ಆಸಕ್ತಿ ಮೂಡಿಸಬಹುದೆಂದು ನಿನಗೆ ಅನ್ನಿಸಲಿಲ್ಲವೇ? ಇದನ್ನೆಲ್ಲ ಪ್ರಪಂಚದ ಗಮನಕ್ಕೆ…