ಎಲ್ಲ ಪುಟಗಳು

ಲೇಖಕರು: agilenag
ವಿಧ: Basic page
January 10, 2008
ಚಾರಿತ್ರಿಕ ನಾಟಕಗಳೆಂದರೆ ಅದೇನೋ ನಮ್ಮ ಜನರಿಗೆ ಒಂದು ರೀತಿಯ ಅಲರ್ಜಿ. ಯಾರದೋ ಕಥೆ, ಎಂದೋ ಆಗಿಹೋದ ಘಟನೆ, ಯಾರಿಗೆ ಬೇಕು ಎಂದು ಮೂಗು ಮುರಿಯುವವರೇ ಇಂದು ಹೆಚ್ಚಾಗಿ ಕಾಣುವ ಜನ. ನಾಟಕವೆಂದರೆ ಅವರ ಮನಸ್ಸಿನಲ್ಲಿ ಮೂಡುವುದು ಅದೊಂದು ಕೇವಲ ಮನರಂಜನೆಯ (ಕೆಲವುಸಾರಿ ಕೀಳು ಮಟ್ಟದ) ತಾಣ ಎಂಬ ಚಿತ್ರಣವೇ. ಇನ್ನು ಅವರ ಮಕ್ಕಳಿಗೆ ಪೂರ್ವಜರ ವಿಷಯ ತಿಳಿಸಿಕೊಡುವುದಂತೂ ಕನಸಿನ ಮಾತೇ ಸರಿ. ಹಿಂದಾನೊಂದು ಕಾಲದಲ್ಲಿ ಚಾರಿತ್ರಿಕ ನಾಟಕಗಳಾದ ಮೈಸೂರು ಹುಲಿ, ದುರ್ಗದ ಸಿಂಹ, ಕಿತ್ತೂರು ರಾಣಿ ಚೆನ್ನಮ್ಮ…
ಲೇಖಕರು: madhava_hs
ವಿಧ: Basic page
January 10, 2008
ಇದು ದಾಸವಾಣಿ. ಫುರಂದರದಾಸರೂ ’ಅಪರಾಧಿ ನಾನಲ್ಲ; ಅಪರಾಧವೆನಗಿಲ್ಲ’ ಎಂದು ಹೇಳಿದ್ದಾರೆ. ಜಗನ್ನಾಥದಾಸರೂ ಸಹ ’ಇದೇ ಮಾತನ್ನು ತಮ್ಮ ತತ್ವ ಸುವ್ವಾಲಿಯಲ್ಲಿ ಹೇಳಿದ್ದಾರೆ. ಇದರರ್ಥ ಇಷ್ಟೇ: ನಮ್ಮಲ್ಲಿನ ಕ್ರಿಯೆಗಳಿಗೆಲ್ಲ ಭಗವಂತನೇ ಕರ್ತ್ರು. ಆದರೂ ಅವನಿಗೆ ಪಾಪ ಪುಣ್ಯಗಳ ಲೇಶವಿಲ್ಲ. ಅವನು ಸ್ವತಂತ್ರ. ನಾವು ಸ್ವತಂತ್ರರಲ್ಲ. ಹೀಗಿದ್ದ ಮೇಲೆ ಭಗವಂತನು ನಮ್ಮೊಳಗಿದ್ದು ಮಾಡಿಸಿದ ಕ್ರಿಯೆಗಳ ಪಾಪ ಪುಣ್ಯಗಳಿಗೆ ನಾವೇ ಭಾಜನರು ಹೇಗೆ? ತತ್ವ ಸುವ್ವಾಲಿಯ ಇನ್ನೊಂದು ಪದ: ’ರಕ್ಕಸರೊಳಗಿದ್ದು ನೀ ಮಾಡಿ…
ಲೇಖಕರು: girish.rajanal
ವಿಧ: ಚರ್ಚೆಯ ವಿಷಯ
January 10, 2008
ಈ ಒಗಟು ಬಿಡಿಸಿ.. ಗಿಡಕ್ಕ ಗಿಡಕ್ಕ ಕುಡುಗೋಲು ಕಟ್ಯಾರ.. ಏನದು??? ಇತಿ, ಗಿರೀಶ ರಾಜನಾಳ Be Indian, Buy Indian.
ಲೇಖಕರು: navidyarthi
ವಿಧ: Basic page
January 10, 2008
ಕಲ್ಲ ಕರಗಿಸುವುದೈ ಮಧುರ ನಾದ ಸೊಲ್ಲ ಅಡಗಿಸುವುದೈ ಸವಿಯಾದ ಪದ ಸಕ್ಕರೆಯ ಮೆಲ್ಲುವಿರಿ ಪಾಡಿ ಸವಿ ನುಡಿಯ ಸಮರಸದ ಸವಿಕಾಣುವಿರಿ ಅಲಿಸಿ ಸರಿಗಮದ ಮೋಡಿಯ ಸಾಗಲಿ ಜೀವನದ ಕಡು ಪಯಣ ರಾಗದಲೆಗಳ ಮೇಲೆ ನಾದ ತಂಗಾಳಿಯ ತಕ್ಕೆಯಲಿ ಪದನಕ್ಷತ್ರಗಳ ದಾರಿಯಲಿ
ಲೇಖಕರು: shekarsss
ವಿಧ: ಬ್ಲಾಗ್ ಬರಹ
January 10, 2008
ಕೊಸರಿನಲ್ಲಿ ಹೊಳೆವ ಕಮಲ ಕೊಸರಿಗಂಜಿ ಅಳುವುದೇ ಕೊಸರಿನಿಂದ ಬರುವುದೆಂದು ಯಾರು ಅದನು ಬಗೆವರು ಕೆಂಪು, ಬಿಳುಪು, ಹಳದಿ ಬಣ್ಣ ದರಿಸಿ ಸೆಳೆವ ಗುಲಾಬಿ ಮುಳ್ಳು ಜೊತೆಗೆ ಇರುವುದೆಂದು ಯಾರು ಅದನು ತೊರೆವರು ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲ ಇದನು ಸವಿಯುವರು ಹುಲ್ಲು ತಿಂದು ಹಾಯುವುದೆಂದು ಭಯದಿ ಹಸುವನ್ಯಾರು ಜರಿವರು ಒಂದು, ಎರಡು, ಮೂರು, ನಾಕು ಮಗುವಿಗಿಷ್ಟು ಹೆಸರು ಸಾಕೆ ಒಂದು, ಎರಡು ಮಾಡಿತೆಂದು ಯಾರು ಅದಕೆ ಸಿಡಿವರು **** ( ವಕ್ರ ವ್ಯಾಕರಣಗಳ ತಿಳಿಸಿ…
ಲೇಖಕರು: rameshbalaganchi
ವಿಧ: Basic page
January 10, 2008
ನನ್ನ ಕಣ್ಣಿಗೆ ಅವನು ಆಧ್ಯಾತ್ಮಿಕ ವ್ಯಕ್ತಿಯ ಹಾಗೆ ಕಾಣಲಿಲ್ಲ. ಅವನೊಬ್ಬ ಅಗಲ ಭುಜದ , ದೊಡ್ಡತಲೆಯ ಧಡೂತಿ ವ್ಯಕ್ತಿ. ಉದ್ದಕ್ಕೆ ಕೂದಲು ಬಿಟ್ಟಿದ್ದ. ಆದರೆ ಅವನ ದವಡೆ ನುಣುಪಾಗಿದ್ದು ದೊಡ್ಡದಾಗಿ ಪ್ರಮುಖವಾಗಿ ಮುಂಚಾಚಿಕೊಂಡಿತ್ತು. ಇದರಿಂದಾಗಿ ಅವನಿಗೆ ಗೂಳಿಯಂಥ ಶಕ್ತಿಶಾಲಿ ಕಳೆ ಬಂದಿತ್ತು. ಅವನುಟ್ಟಿದ್ದು ಬರೀ ಒಂದು ಕಾವಿ ಬಟ್ಟೆ. ಮೈಯ ಹೆಚ್ಚಿನ ಭಾಗ ತೆರೆದಿದ್ದು ಅವನ ಭುಜ ಹಾಗೂ ಕಾಲುಗಳು ಎಷ್ಟು ಶಕ್ತವಾಗಿದ್ದವೆಂಬುದನ್ನು ಧುತ್ತನೆ ಮನಗಾಣಿಸುವಂತಿತ್ತು. ಅವನಿಗೆ ದೊಡ್ಡ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 10, 2008
ಅವಧಿ (http://avadhi.wordpress.com) ಬ್ಲಾಗ್ ನಿರ್ವಾಹಕರು ಅವರ ಓದುಗರೆಲ್ಲರಿಗೆ ನಿಮ್ಮ ಟಾಪ್ ಟೆನ್ ಪುಸ್ತಕ ಪಟ್ಟಿ ಹೇಳಿ ಎಂದಿದ್ದರು ಕೆಲವು ದಿನಗಳ ಹಿಂದೆ. ಪಟ್ಟಿ ಹೇಳುವುದು ಕಷ್ಟವೇ ಆದರೂ, ಆಗ ನೆನಪಾದವನ್ನು ಅವರಿಗೆ ಬರೆದು ಕಳಿಸಿದ್ದೆ. ಅದನ್ನೆ ಇಲ್ಲಿ ಮತ್ತೆ ಬರೆದಿದ್ದೇನೆ. ಇದರಲ್ಲಿ ಕೆಲವು ಪುಸ್ತಕಗಳನ್ನು ಓದಿ ವರ್ಷಗಳೇಕೆ, ದಶಕಗಳೇ ಕಳೆದಿವೆ. ಆದರೂ ಅವನ್ನು ಓದಿದಾಗ ಆಗಿದ್ದ ಭಾವದ ನೆನಪಿನಲ್ಲಿ ಬರೆಯುತ್ತಿದ್ದೇನೆ.  ೧. ಪರ್ವ - ಎಸ್.ಎಲ್.ಭೈರಪ್ಪ ೨. ಚೆನ್ನಬಸವನಾಯಕ -…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 10, 2008
ಅವಧಿ (http://avadhi.wordpress.com) ಬ್ಲಾಗ್ ನಿರ್ವಾಹಕರು ಅವರ ಓದುಗರೆಲ್ಲರಿಗೆ ನಿಮ್ಮ ಟಾಪ್ ಟೆನ್ ಪುಸ್ತಕ ಪಟ್ಟಿ ಹೇಳಿ ಎಂದಿದ್ದರು ಕೆಲವು ದಿನಗಳ ಹಿಂದೆ. ಪಟ್ಟಿ ಹೇಳುವುದು ಕಷ್ಟವೇ ಆದರೂ, ಆಗ ನೆನಪಾದವನ್ನು ಅವರಿಗೆ ಬರೆದು ಕಳಿಸಿದ್ದೆ. ಅದನ್ನೆ ಇಲ್ಲಿ ಮತ್ತೆ ಬರೆದಿದ್ದೇನೆ. ಇದರಲ್ಲಿ ಕೆಲವು ಪುಸ್ತಕಗಳನ್ನು ಓದಿ ವರ್ಷಗಳೇಕೆ, ದಶಕಗಳೇ ಕಳೆದಿವೆ. ಆದರೂ ಅವನ್ನು ಓದಿದಾಗ ಆಗಿದ್ದ ಭಾವದ ನೆನಪಿನಲ್ಲಿ ಬರೆಯುತ್ತಿದ್ದೇನೆ.  ೧. ಪರ್ವ - ಎಸ್.ಎಲ್.ಭೈರಪ್ಪ ೨. ಚೆನ್ನಬಸವನಾಯಕ -…
ಲೇಖಕರು: shekarsss
ವಿಧ: ಬ್ಲಾಗ್ ಬರಹ
January 10, 2008
ಕಿರುನಗೆಯ ಮೊಗ ಚಂದ ಮುಡಿದ ಮಲ್ಲಿಗೆಯ ಗಂಧ ಪಿಸು ಮಾತನಾಳಿಸುವಾನಂದ ಇರಲಿ ಜನುಮ ಜನುಮಗಿಬಂಧ ಮಾತಿನ ಉಯ್ಯಾಳೆಯಲಿ ತೂಗಿ ತೇಲಿಸುವವಳಿವಳು ಮಾತೆಯ ಮಮತೆ ತೋರಿ ನನ್ನ ಮನವ ಗೆದ್ದವಳು ಓರೆ ನೋಟಗಳಲ್ಲಿ ಎಲ್ಲ ತಿಳಿಸುವವಳಿವಳು ಪ್ರೀತಿಯ ಹುಬಾಣವ ಬಿಟ್ಟು ನನ್ನ ಒಲವ ಸೆರೆಹಿಡಿದವಳು ಭಿನ್ನ ಭಿನ್ನದ ತಿಂಡಿ ಮನೆಯ ಮಂದಿಗೆ ಬಡಿಸಿ ಮಕ್ಕಳಿಗೆ ಸಕ್ಕರೆಯ ಸಿಹಿಯುಣಿಸಿ ನನ್ನಾಕೆ ಎಲ್ಲರಲಿ ಒಂದಾದವಳು ವಾರ ವಾರದ ಪೂಜೆಗೆ ಮಾತೆ ಬಯಸಿದ ಗುಡಿಗೆ ಜೊತೆಯಾಗಿ ನನ್ನವಳು ಅಮ್ಮನ ಮಗುವೆಂದು…
ಲೇಖಕರು: ವೈಭವ
ವಿಧ: Basic page
January 10, 2008
ತೀರಿಕೊಂಡ ಹತ್ತಿರದವರು ತೂಱ(ದೂರ) ಸರಿದವರು ನೆನಪಾಗಿ ಬಂದು ಕಾಡುವುದುಂಟು ಬರೀ ಮಯ್ಗೆ ಸಾವಾದರೂ ನಂಟಿಗೆ ಸಾವುಂಟೆ ಹೇಳು ಬರತರಸ