ಎಲ್ಲ ಪುಟಗಳು

ಲೇಖಕರು: premaraghavendra
ವಿಧ: Basic page
January 08, 2008
ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡಬೇಡಿ, ಚನ್ನಾಗಿ ಶುದ್ದವಾಗಿಟ್ಟುಕೊಳ್ಳಿ.... ಹಾಗ೦ತ ಎಲ್ಲರು ಹೇಳ್ತಾರೆ, ಆದರೆ ನಮ್ಮ ಬೆ೦ಗಳೂರಿನ ಪರಿಸರ ತೀರ ಹದಗೆಟ್ಟುತ್ತಿರುವುದು ಕುತೂಹಲಕಾರಿ ವಿಷಯ. ಪರಿಸರವನ್ನು ಉಳಿಸಿ ನಗರವನ್ನು ಬೆಳೆಸಿ, ಬಿಲ್ಡಿ೦ಗ್ ಕಟ್ಟಿ, ಮರಗಳನ್ನು ಕಡಿದು ಹಾಕಿ! ಇದೇನಿದು.. ಹಾಗಾದರೆ ಹೇಗೆ ನಮ್ಮ ನೈರ್ಮಲ್ಯವನ್ನು ಕಾಪಾಡುವುದು... ಹೇಗೆ ?ರವಿಲ್ಲ. ಏಕೆ೦ದರೆ ಪ್ರಪ೦ಚ ಬದಲಾದ೦ತೆ ಕಾಲವು ಬದಲಾಗುತ್ತದೆ, ಕಾಲ ಬದಲಾದ೦ತೆ ಜನರು ಬದಲಾಗುತ್ತಾರೆ, ಜನರು…
ಲೇಖಕರು: ishwar.shastri
ವಿಧ: ಬ್ಲಾಗ್ ಬರಹ
January 08, 2008
ಖೋಟಾ ನಾಣ್ಯ ? ಇದು ಮೊನ್ನೆ ಗಾಂಧಿ ಬಜಾರಿನಲ್ಲಿ ನನ್ನ ಕೈಗೆ ಬಂದ ನಾಣ್ಯ. ನಾಣ್ಯಗಳೂ ನೋಟುಗಳೂ ಹೇಗಿರುತ್ತವೆ ಎಂದರೆ - ಮುಟ್ಟಿ ನೋಡಿದರೆ ಏನೂ ಗೊತ್ತಾಗುವುದಿಲ್ಲ. ಕಣ್ಣ್ಗ ಅಗಲಿಸಿ ನೋಡದಿರೂ ಅದು ಯಾವ ಮೌಲ್ಯದ ನಾಣ್ಯವೆಂದು ಗೊತ್ತಾಗದರೀತಿಯಲ್ಲಿ ಸಮಾನತೆಯನ್ನು ರಿಸರ್ವಬ್ಯಾಂಕ್ ಆಫ್ ಇಂಡಿಯಾ ಸಾಧಿಸಿದೆ. ಐವತ್ತು ಪೈಸೆಯಿಂದ ಆರಂಭಿಸಿ ಐನೂರರ ನೋಟು ನೀಡುವ ಪಡೆಯುವ ವ್ಯವಹಾರ ಕಣ್ಣು ಮಸಬಾದ ನನ್ನಂತವರಿಗೆ ಸ್ವಲ್ಪ ಕಷ್ಟವೇ ಸರಿ. ಹೀಗಾಗಿ ೨,೫,೧೦ ರ ನೋಟುಗಳನ್ನು ಬಿಟ್ಟು ಬೇರೆನೋಟು…
ಲೇಖಕರು: premaraghavendra
ವಿಧ: ಬ್ಲಾಗ್ ಬರಹ
January 08, 2008
ಪ್ರೀತಿಗೆ ಕಣ್ಣಿಲ್ಲ, ಆದರೆ ಕಣ್ಣಿದ್ದು ಕುರುಡನಾಗಿಹೇಕೆ ಕಾಣದ ನಿನಗೆ ನನ್ನ ಪ್ರೀತಿ ಕೇಳಿಸದೆ ನಿನಗೆ ನಿನ್ನ ಪ್ರೇಯಸಿಯ ಗೆಜ್ಜೆ ಸದ್ದು ಬೀಸುತಿಹ ತ೦ಗಾಳಿಯಲ್ಲಿ ಬ೦ದು ಹೂವಿನ ಕ೦ಪನ್ನು ಚೆಲ್ಲಿದ೦ತೆ ನನ್ನನ್ನು ಎಬ್ಬಿಸಿ ಎಲ್ಲಿಗೆ ಹೋದೆ ಸಾಗರದಾಳದವರೆಗೆ ಕರೆದೊಯ್ದು ನ೦ತರ ದಡದಲ್ಲಿ ತ೦ದು ಬಿಸಾಡುವ ಈ ನಿನ್ನ ಮನಸ್ಸಿಗೆ ಸ್ವಲ್ಪವಾದರು ಕನಿಕರವಿಲ್ಲವೆ, ನೀನು ಕಲ್ಲುಬ೦ಡೆಯ೦ತೆ , ನಿನ್ನ ಹೃದಯಕಿಲ್ಲವೆ ಪ್ರೇಮದ ಪರಿಛಾಯೆ ಎಲ್ಲವು ಅಲ್ಪ, ಕಾಣಬೇಕು ಅದರಲ್ಲಿ ಸ್ವಲ್ಪ ಇರುವವರೆಗು…
ಲೇಖಕರು: hpn
ವಿಧ: ಬ್ಲಾಗ್ ಬರಹ
January 08, 2008
ಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್ಟ. "ಏನ್ ಅಮೇರಿಕಾದಿಂದ ಬಂದ್ರಾ? ಅಲ್ಲೇ ಹಾಕಿ ಮೂಲೇಲಿ!". ರಸ್ತೆ ಬದೀಲಿ, ಖಾಲಿ ಸೈಟುಗಳಲ್ಲಿ ಪಾರ್ಥೇನಿಯಮ್ ಗಿಡ ಬಿಟ್ಟರೆ ರಾರಾಜಿಸೋದು ಪ್ಲಾಸ್ಟಿಕ್ ಕವರ್ರುಗಳೇ. ಮುಂದೊಂದು ಪೀಳಿಗೆಯಲ್ಲಿ ಆರ್ಕಿಯಾಲಜಿ ಎಂದುಕೊಂಡು ಬೆಂಗಳೂರನ್ನು ಅಗೆದರೆ ಅದೆಷ್ಟು ಸವಾಲುಗಳು…
ಲೇಖಕರು: hpn
ವಿಧ: ಬ್ಲಾಗ್ ಬರಹ
January 08, 2008
ಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್ಟ. "ಏನ್ ಅಮೇರಿಕಾದಿಂದ ಬಂದ್ರಾ? ಅಲ್ಲೇ ಹಾಕಿ ಮೂಲೇಲಿ!". ರಸ್ತೆ ಬದೀಲಿ, ಖಾಲಿ ಸೈಟುಗಳಲ್ಲಿ ಪಾರ್ಥೇನಿಯಮ್ ಗಿಡ ಬಿಟ್ಟರೆ ರಾರಾಜಿಸೋದು ಪ್ಲಾಸ್ಟಿಕ್ ಕವರ್ರುಗಳೇ. ಮುಂದೊಂದು ಪೀಳಿಗೆಯಲ್ಲಿ ಆರ್ಕಿಯಾಲಜಿ ಎಂದುಕೊಂಡು ಬೆಂಗಳೂರನ್ನು ಅಗೆದರೆ ಅದೆಷ್ಟು ಸವಾಲುಗಳು…
ಲೇಖಕರು: hpn
ವಿಧ: ಬ್ಲಾಗ್ ಬರಹ
January 08, 2008
ಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್ಟ. "ಏನ್ ಅಮೇರಿಕಾದಿಂದ ಬಂದ್ರಾ? ಅಲ್ಲೇ ಹಾಕಿ ಮೂಲೇಲಿ!". ರಸ್ತೆ ಬದೀಲಿ, ಖಾಲಿ ಸೈಟುಗಳಲ್ಲಿ ಪಾರ್ಥೇನಿಯಮ್ ಗಿಡ ಬಿಟ್ಟರೆ ರಾರಾಜಿಸೋದು ಪ್ಲಾಸ್ಟಿಕ್ ಕವರ್ರುಗಳೇ. ಮುಂದೊಂದು ಪೀಳಿಗೆಯಲ್ಲಿ ಆರ್ಕಿಯಾಲಜಿ ಎಂದುಕೊಂಡು ಬೆಂಗಳೂರನ್ನು ಅಗೆದರೆ ಅದೆಷ್ಟು ಸವಾಲುಗಳು…
ಲೇಖಕರು: hpn
ವಿಧ: ಬ್ಲಾಗ್ ಬರಹ
January 08, 2008
ಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್ಟ. "ಏನ್ ಅಮೇರಿಕಾದಿಂದ ಬಂದ್ರಾ? ಅಲ್ಲೇ ಹಾಕಿ ಮೂಲೇಲಿ!". ರಸ್ತೆ ಬದೀಲಿ, ಖಾಲಿ ಸೈಟುಗಳಲ್ಲಿ ಪಾರ್ಥೇನಿಯಮ್ ಗಿಡ ಬಿಟ್ಟರೆ ರಾರಾಜಿಸೋದು ಪ್ಲಾಸ್ಟಿಕ್ ಕವರ್ರುಗಳೇ. ಮುಂದೊಂದು ಪೀಳಿಗೆಯಲ್ಲಿ ಆರ್ಕಿಯಾಲಜಿ ಎಂದುಕೊಂಡು ಬೆಂಗಳೂರನ್ನು ಅಗೆದರೆ ಅದೆಷ್ಟು ಸವಾಲುಗಳು…
ಲೇಖಕರು: rameshbalaganchi
ವಿಧ: Basic page
January 07, 2008
ಸ್ವಲ್ಪ ದಿನಗಳ ನಂತರ ನಮ್ಮ ಹಣ ಮುಗಿದುಹೋಯಿತು. ಹೆನ್ರಿ ಇನ್ನೂ ಹೆಚ್ಚಿನ ಹಣ ಕಳಿಸಲೊಲ್ಲ. ಹಾಗಾಗಿ ಮುಂದೇನು ಎಂದು ನಾವು ಯೋಚಿಸಬೇಕಾಯಿತು. ಅಹ್ಮದ್‌ನಿಂದ ಅಗಲುವುದನ್ನು ಸಹಿಸಲೇ ಆಗುತ್ತಿರಲಿಲ್ಲ ನನಗೆ. ಕೊನೆಗೆ ನಾನು ಅಹ್ಮದ್ ನನ್ನೊಂದಿಗೆ ದೆಹಲಿಗೆ ಬರುವುದು ಒಳ್ಳೆಯದೆಂದೂ, ಇಬ್ಬರೂ ಸೇರಿ ಹೆನ್ರಿಯೊಂದಿಗೆ ಬಗೆಹರಿಸಿಕೊಳ್ಳುವುದೆಂದೂ ಸಲಹೆ ಕೊಟ್ಟೆ. ಈ ವಿಚಾರದಿಂದ ಅಹ್ಮದ್ ತೀರ ಉತ್ತೇಜಿತನಾದ. ಅವನೆಂದೂ ದೆಹಲಿಗೆ ಹೋಗಿರಲಿಲ್ಲ. ಆದ್ದರಿಂದ ಅಲ್ಲಿಗೆ ಹೋಗಲು ಬಹಳ ಆತುರಗೊಂಡಿದ್ದ. ಅದಕ್ಕಾಗಿ…
ಲೇಖಕರು: shekarsss
ವಿಧ: Basic page
January 07, 2008
ಹೆಸರು ಬೇಕು ನಮಗೆ ಕೂಗಿ ಕರೆಯುವುದಕೆ ನಮ್ಮ ಇರುವನು ದೃಢೀಕರಿಸುವುದಕೆ ಗುರುತಿಸಬೇಕೆಂಬ ನಮ್ಮ ಹಂಬಲಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸ ಬೇಕೆಂಬ ಛಪಲಕ್ಕೆ ದಾರಿ ತೋರುವವಂಗೆ ತಪ್ಪುಗಳ ತಿದ್ದುವವಂಗೆ ವಿಧ್ಯೆ ಕಲಿಸುವವಂಗೆ ಹೆಸರು ಬೇಕೆ ಬೇಕು ದಿಟ್ಟ ಪರಿಶ್ರಮವಿಟ್ಟು ಸಂದ ಪ್ರತಿಫಲವನ್ನು ಸಾಧನೆಯ ಮುಖವೆಂದು ಜಗಕೆ ತಿಲಿಸುವುದಕೆ ಪ್ರೀತಿಸುವವಂಗೆ, ಧ್ವೇಷಿಸುವವಂಗೆ, ಕಷ್ಟ ಕಾರ್ಪಣ್ಯಗಳ ನೀಡುವವಂಗೆ ಬೇಕು ಮೆಟ್ಟಿದ ಮಜಲುಗಳ, ನಿಲುವುಗಳ, ಭಾವಗಳ, ಕಲ್ಪನೆಗಳ, ಕನಸುಗಳ ಹಾದಿಗೆ…
ಲೇಖಕರು: shekarsss
ವಿಧ: ಬ್ಲಾಗ್ ಬರಹ
January 07, 2008
ಹೆಸರು ಬೇಕು ನಮಗೆ ಕೂಗಿ ಕರೆಯುವುದಕೆ ನಮ್ಮ ಇರುವನು ದೃಢೀಕರಿಸುವುದಕೆ ಗುರುತಿಸಬೇಕೆಂಬ ನಮ್ಮ ಹಂಬಲಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸ ಬೇಕೆಂಬ ಛಪಲಕ್ಕೆ ದಾರಿ ತೋರುವವಂಗೆ ತಪ್ಪುಗಳ ತಿದ್ದುವವಂಗೆ ವಿಧ್ಯೆ ಕಲಿಸುವವಂಗೆ ಹೆಸರು ಬೇಕೆ ಬೇಕು ದಿಟ್ಟ ಪರಿಶ್ರಮವಿಟ್ಟು ಸಂದ ಪ್ರತಿಫಲವನ್ನು ಸಾಧನೆಯ ಮುಖವೆಂದು ಜಗಕೆ ತಿಲಿಸುವುದಕೆ ಪ್ರೀತಿಸುವವಂಗೆ, ಧ್ವೇಷಿಸುವವಂಗೆ, ಕಷ್ಟ ಕಾರ್ಪಣ್ಯಗಳ ನೀಡುವವಂಗೆ ಬೇಕು ಮೆಟ್ಟಿದ ಮಜಲುಗಳ, ನಿಲುವುಗಳ, ಭಾವಗಳ, ಕಲ್ಪನೆಗಳ, ಕನಸುಗಳ ಹಾದಿಗೆ…