ಎಲ್ಲ ಪುಟಗಳು

ಲೇಖಕರು: anivaasi
ವಿಧ: ಬ್ಲಾಗ್ ಬರಹ
February 10, 2008
ಆವತ್ತು ಸತ್ಯ ಡೋನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಗೆಳೆಯ ಯಾವುದೋ ಲಿಂಕ್ ಕಳಿಸಿದ್ದ. ಬರೀ ಸುಳ್ಳನ್ನೇ ಹೇಳ್ಕೊಂಡು, ಸುಳ್ಳನ್ನೇ ಕೇಳ್ಕೊಂಡು ಅದರಲ್ಲೇ ಜೀವನ ಮಾಡ್ಕೊಂಡಿದ್ಯ. ಸ್ವಲ್ಪ ಇದನ್ನ ಡೌನಲೋಡ್ ಮಾಡಿಕೊಂಡು ನೋಡು. ಸುಳ್ಳಿನ್ನ ತಲೇ ಮೇಲೆ ಹೊಡೆದ ಹಾಗಿದೆ ಅಂದ. ಶಾಕ್ ಹೊಡೆದ ಹಾಗಾಯ್ತು. ಸುಳ್ಳಿನ ತಲೆ ಮೇಲೆ ಹೊಡೆದ ಹಾಗೆ ಸತ್ಯ ಯಾಕಿರಬೇಕು ಅಂತ ತೊದಲಿದೆ. ಅನೈತಿಕ ಪ್ರಶ್ನೆಗಳನ್ನ ಕೇಳಬೇಡ ಅಂತ ಗದರಿದ. ಸರಿ ಸರಿ ಅಂತ ಗೊಣಗಿಕೊಂಡೆ. ಡೌನ್‌ಲೋಡ್ ಲಿಂಕ್ ನೋಡಿದರೆ ಯಾಕೋ ಡೌಟ್…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
February 10, 2008
ತಕಳ್ರಪ್ಪ. ಶಂಕದಿಂದ ಬಂದ್ರೇನೆ ತೀರ್ತ.. ಪ್ರಜಾವಾಣಿಯಲ್ಲಿ ಬರುವ ನುಡಿಬಿನ್ನಣಿ ಕೆ.ವಿ.ನಾರಾಯಣ ಅವರ 'ಪದಸಂಪದ' ದಲ್ಲಿ ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ ಅಲ್ಪಪ್ರಾಣವಾಗುತ್ತದೆ ಅಂತ ಹೇಳಿದ್ದಾರೆ. ಹಾಗಾಗಿ ಅದನ್ನು ಬರಹದಲ್ಲಿ ಉಳಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಶಂಕರಬಟ್ಟರ ನಿಲುವನ್ನು ಅವರು ಒಪ್ಪಿದ್ದಾರೆ. http://prajavani.net/Content/Feb102008/weekly2008020966678.asp ಕೆ.ವಿ.ನಾರಾಯಣರವರು ಹೇಳಿರುವುದು:- "ಕನ್ನಡ ಬರಹ ಕಲಿಯುತ್ತಿರುವವರೆಲ್ಲ ಒಂದಲ್ಲ ಒಂದು…
ಲೇಖಕರು: rameshbalaganchi
ವಿಧ: Basic page
February 10, 2008
ಕೊಳಲುವಾದಕ ಮೀನುಗಾರ ಸಂಗೀತದಲ್ಲಿ ನುರಿತ ಮೀನುಗಾರನೊಬ್ಬ ತನ್ನ ಕೊಳಲು ಮತ್ತು ಬಲೆಗಳೊಂದಿಗೆ ಕಡಲಕಿನಾರೆಗೆ ಹೋದ. ಕಡಲ ಚಾಚುಬಂಡೆಯೊಂದರ ಮೇಲೆ ನಿಂತು, ತನ್ನ ಕೊಳಲ ಮಾಧುರ್ಯಕ್ಕೆ ಮನಸೋತ ಕೆಲವಾದರೂ ಮೀನುಗಳು ಕುಣಿಯುತ್ತ ದಂಡೆಯ ಮೇಲಿಟ್ಟ ಬಲೆಗೆ ಬೀಳುತ್ತವೆಯೆಂಬ ನಂಬಿಕೆಯಿಂದ ಹಲವಾರು ರಾಗಗಳನ್ನು ನುಡಿಸಿದ. ತುಂಬ ಹೊತ್ತು ಕೊಳಲು ನುಡಿಸಿ ಬೇಸತ್ತ ಬೆಸ್ತ ತನ್ನ ಕೊಳಲನ್ನು ಪಕ್ಕಕ್ಕಿಟ್ಟು ಕಡಲಿಗೆ ಬಲೆ ಬೀಸಿದ. ತುಂಬ ಮೀನುಗಳು ಬಲೆಗೆ ಬಿದ್ದವು. ಬಂಡೆಯ ಮೇಲೆ ಬಲೆಯಲ್ಲಿ ಚಟಪಟನೆ ಚಡಪಡಿಸುವ…
ಲೇಖಕರು: ASHOKKUMAR
ವಿಧ: ಬ್ಲಾಗ್ ಬರಹ
February 10, 2008
ಶೇರು ಪೇಟೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಕತೆ ಹೇಳುವುದಿದೆ: ಒಂದೂರಿನ ಬುದ್ಧಿವಂತ ತಾನು ಕತ್ತೆಗಳನ್ನು ಕೊಳ್ಳುವುದಾಗಿ ಪ್ರಕಟಿಸಿದ.ಪ್ರತಿ ಕತ್ತೆಗೆ ಹತ್ತು ರುಪಾಯಿ ಬೆಲೆ ತೆರುತ್ತಿದ್ದನಾತ.ಆ ಊರಿನಲಿ ಕತ್ತೆಗಳಿಗೆ ಬರವಿರಲಿಲ್ಲ.ಜನರು ಕತ್ತೆಗಳನ್ನು ಹಿಡಿದು ತಂದು ಬುದ್ಧಿವಂತನಿಗೆ ಮಾರುತ್ತಿದ್ದರು.ಹೀಗೆ ಬಹಳ ಸಮಯ ನಡೆದಾಗ,ಆ ಊರಿನಲ್ಲಿದ್ದ ಕತ್ತೆಗಳೆಲ್ಲಾ ಬುದ್ಧಿವಂತನ ಬಳಿಯೇ ಬಂದು,ಊರಿನಲ್ಲಿ ಕತ್ತೆಗಳಿಗೆ ಬರ ಬಂತು. ಇದು ಗಮನಕ್ಕೆ ಬಂದೊಡನೆ ಬುದ್ಧಿವಂತ…
ಲೇಖಕರು: ASHOKKUMAR
ವಿಧ: ಬ್ಲಾಗ್ ಬರಹ
February 10, 2008
ಶೇರು ಪೇಟೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಕತೆ ಹೇಳುವುದಿದೆ: ಒಂದೂರಿನ ಬುದ್ಧಿವಂತ ತಾನು ಕತ್ತೆಗಳನ್ನು ಕೊಳ್ಳುವುದಾಗಿ ಪ್ರಕಟಿಸಿದ.ಪ್ರತಿ ಕತ್ತೆಗೆ ಹತ್ತು ರುಪಾಯಿ ಬೆಲೆ ತೆರುತ್ತಿದ್ದನಾತ.ಆ ಊರಿನಲಿ ಕತ್ತೆಗಳಿಗೆ ಬರವಿರಲಿಲ್ಲ.ಜನರು ಕತ್ತೆಗಳನ್ನು ಹಿಡಿದು ತಂದು ಬುದ್ಧಿವಂತನಿಗೆ ಮಾರುತ್ತಿದ್ದರು.ಹೀಗೆ ಬಹಳ ಸಮಯ ನಡೆದಾಗ,ಆ ಊರಿನಲ್ಲಿದ್ದ ಕತ್ತೆಗಳೆಲ್ಲಾ ಬುದ್ಧಿವಂತನ ಬಳಿಯೇ ಬಂದು,ಊರಿನಲ್ಲಿ ಕತ್ತೆಗಳಿಗೆ ಬರ ಬಂತು. ಇದು ಗಮನಕ್ಕೆ ಬಂದೊಡನೆ ಬುದ್ಧಿವಂತ…
ಲೇಖಕರು: ASHOKKUMAR
ವಿಧ: ಬ್ಲಾಗ್ ಬರಹ
February 10, 2008
ಶೇರು ಪೇಟೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಕತೆ ಹೇಳುವುದಿದೆ: ಒಂದೂರಿನ ಬುದ್ಧಿವಂತ ತಾನು ಕತ್ತೆಗಳನ್ನು ಕೊಳ್ಳುವುದಾಗಿ ಪ್ರಕಟಿಸಿದ.ಪ್ರತಿ ಕತ್ತೆಗೆ ಹತ್ತು ರುಪಾಯಿ ಬೆಲೆ ತೆರುತ್ತಿದ್ದನಾತ.ಆ ಊರಿನಲಿ ಕತ್ತೆಗಳಿಗೆ ಬರವಿರಲಿಲ್ಲ.ಜನರು ಕತ್ತೆಗಳನ್ನು ಹಿಡಿದು ತಂದು ಬುದ್ಧಿವಂತನಿಗೆ ಮಾರುತ್ತಿದ್ದರು.ಹೀಗೆ ಬಹಳ ಸಮಯ ನಡೆದಾಗ,ಆ ಊರಿನಲ್ಲಿದ್ದ ಕತ್ತೆಗಳೆಲ್ಲಾ ಬುದ್ಧಿವಂತನ ಬಳಿಯೇ ಬಂದು,ಊರಿನಲ್ಲಿ ಕತ್ತೆಗಳಿಗೆ ಬರ ಬಂತು. ಇದು ಗಮನಕ್ಕೆ ಬಂದೊಡನೆ ಬುದ್ಧಿವಂತ…
ಲೇಖಕರು: raju badagi
ವಿಧ: Basic page
February 09, 2008
ಅಲ್ಲಿ ನೀನು ಸಪ್ತಪದಿ ತುಳಿತಾ ಇದ್ದರೆ ಇಲ್ಲಿ ಹ್ರದಯದಲ್ಲಿ ಎನೋ ವಂಥರಾ ನೋವು ಆದರೂ ಹಿತವಾಗಿದೆ!!
ಲೇಖಕರು: raju badagi
ವಿಧ: Basic page
February 09, 2008
ದಿನವಿಡಿ ನಾ ನಿನ್ನ ನೆನಪಿನಲ್ಲಿ ಕಳೆದಿದ್ದಕ್ಕೆ ನೀ ಕೊಟ್ಟ ಸಂಭಾವನೆ ಬರೀ ನಿನ್ನ ಕನಸುಗಳು
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 09, 2008
ವ್ಯಾಲಂಟೈನ್ಸ್ ಡೇ ಪ್ರಯುಕ್ತ ಭಾರೀ ಕಡಿತ.. ಗಂಡು ಮಕ್ಕಳ ವಿವಾಹದ ವಯಸನ್ನು ೨೧ರ ಬದಲಿಗೆ ೧೮ಕ್ಕೆ ನಿಗದಿಪಡಿಸಬೇಕೆಂದು ಕಾನೂನು ಆಯೋಗ ಶಿಫಾರಸು ಮಾಡಿದೆ. ೧೮ರ ಹುಡುಗರು ಮತ ಚಲಾಯಿಸಬಹುದಾದರೆ ಮದುವೆ ಯಾಕಾಗಬಾರದು ಎಂದು ಕಾನೂನು ಆಯೋಗ ಪ್ರಶ್ನಿಸಿದೆ. ಇದನ್ನು ಓದಿದ ೧೫ರ ಹುಡುಗರು ಮತದಾನದ ಹಕ್ಕನ್ನು ನಮಗೂ ಕೊಡಿ ಎನ್ನಲು ಸುರುಮಾಡದಿದ್ದರೆ ಸಾಕು. ೧೮ ರ ಹುಡುಗ ಹಿಂದೆ ಆರ್ಟ್ಸ್,ಸೈನ್ಸ್,ಕಾಮರ್ಸ್,ಇಂಜಿನಿಯರಿಂಗ್,ಡಾಕ್ಟರ್,ಡೆಂಟಲ್.. ಯಾವ ಕೋರ್ಸ್ ಆಗಬಹುದೆಂದು…
ಲೇಖಕರು: Narayana
ವಿಧ: Basic page
February 09, 2008
(.......ಮುಂದುವರಿದಿದೆ) ಈಗ ಅವನು ವಾಸ್ತವ ಸಂಗತಿಗಳನ್ನು ಹೇಳುವುದು ಬಿಟ್ಟು , ತನಗೆ ಬಿದ್ದ ವಿಚಿತ್ರ ಕನಸುಗಳ ಬಗ್ಯೆ ಹೇಳತೊಡಗಿದ. ಕನಸು ಅಂದರೆ ಪ್ರತಿಯೊಬ್ಬರ ಖಾಸಗೀ ಆಸ್ತಿಯಷ್ಟೆ. ಹಾಗಾಗಿ ರೇವತಿಗೆ ಅವನ ಕನಸಿನ ಪ್ರಕರಣದಲ್ಲಿ ಮುಂದೇನಾಯಿತು ಎಂದು ಮೊದಲೇ ಗೊತ್ತಿರುವುದು ಸಾಧ್ಯವಿರಲಿಲ್ಲ.ಹಾಗಾಗಿ ಅವಳು ಮಧ್ಯೆ ಬಾಯಿ ಹಾಕುವ ಪ್ರಮೇಯ ಬರುತ್ತಿರಲಿಲ್ಲ. “ಮೊನ್ನೆ ನನಗೊಂದು ವಿಚಿತ್ರ ಕನಸು ಬಿತ್ತು. ಆಕಾಶದಲ್ಲಿ ಹಾರುತ್ತಾ ಇದ್ದೆ. ಕೆಳಗೆ ಮನೆ , ಮರ , ರಸ್ತೆ ಎಲ್ಲಾ ಪುಟ್ಟದಾಗಿ ಗೊಂಬೆಗಳ…