ಎಲ್ಲ ಪುಟಗಳು

ಲೇಖಕರು: Narayana
ವಿಧ: Basic page
February 08, 2008
ಇದು ಜೇಮ್ಸ್ ಥರ್ಬರನ ಹಾಸ್ಯ ಲೇಖನ ದ ಕರ್ಬ್ ಇನ್ ದ ಸ್ಕೈ ದ ಭಾವಾನುವಾದ. ಮುಂಬಯಿ ಮೈಸೂರು ಅಸೋಸಿಯೇಷನ್ನಿನ ಪತ್ರಿಕೆ ನೇಸರುವಿನಲ್ಲಿ ೧೯೯೬ರಲ್ಲಿ ಪ್ರಕಟವಾದ ನನ್ನ ಈ ಬರಹವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇದು ಮೊದಲನೆ ಕಂತು. ಬಾಕಿ ಕಂತುಗಳು ಸದ್ಯದಲ್ಲಿಯೇ ಬರಲಿವೆ........ ಸುಬ್ಬಣ್ಣ ರೇವತಿಯನ್ನು ಮದುವೆಯಾಗುತ್ತಾನಂತೆ ಎಂದು ಸುದ್ದಿ ಕೇಳಿದಾಗ ಆಶ್ಚರ್ಯಕ್ಕಿಂತ ಹೆಚ್ಚಾಗಿ ಸುಬ್ಬಣ್ಣ ಯಾಕೆ ಈ ನಿರ್ಧಾರಕ್ಕೆ ಬಂದ ಎಂದು ಕನಿಕರ ಉಂಟಾಯಿತು. ಹಾಗೆ ನೋಡಿದರೆ ಈ ಸುಬ್ಬಣ್ಣ ಮತ್ತು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
February 08, 2008
ಈ ಹಿಂದೆ ಸಂಪದದಲ್ಲಿ ನಾನು ಬರೆದಿದ್ದ ಬರಹವೊಂದು, ಸ್ವಲ್ಪ ವಿಸ್ತಾರದೊಂದಿಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾಗಿದೆ: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ.... :  http://thatskannada.oneindia.in/nri/article/2008/0802-my-wife-my-valentine.html -ಹಂಸಾನಂದಿ  
ಲೇಖಕರು: Gurudatta N S
ವಿಧ: Basic page
February 08, 2008
ಹಾರುತಿವೆ ಹಕ್ಕಿಗಳು ತೆರತೆರನಾಗಿ... ಮುಸುಕಿನ ಬೆಳಗಲಿ ಸ್ವಚಂದದಿ ಹಾರುತಿವೆ.. ಹಾಡುತಿವೆ... ಚಿಲಿಪಿಲಿ ಎಂದು ಗಾನವಗೈಯುತ.... ಬಣ್ಣ ಬಣ್ಣದ ರೆಕ್ಕೆಗಳ ಬಡಿಯುತ ಹಾರುತಿವೆ... ಹಾಡುತಿವೆ... ನಾದ ನಿನಾದವ ಸೂಸುವ ಮನಕೆ ಮುದ ನೀಡುವ ಹಕ್ಕಿರವ ಎಷ್ಟೊಂದು ಆನಂದ ನೋಡುಗನಿಗೆ, ಕೇಳುಗನಿಗೆ ಪರಮಾನಂದ ಒಂದೆಡೆ "ಬರ್ಡ್ ಫ್ಲೂ" ಬಂದಿದೆ... ಕೊಲ್ಲುತಿದೆ... ಇನ್ನೊಂದೆಡೆ ವಾಹನಗಳ ಇಂಗಾಲದ ಹೊಗೆ... ಮೂಗು ಮುಚ್ಚೇ ಹೋಗುವಷ್ಟು... ಕಣ್ಣೇ ಕಾಣದಷ್ಟು... ಮತ್ತೊಂದೆಡೆ ಬಾಂಬು, ಮಾನವ ಬಾಂಬು, "ಆರ್.ಡಿ.…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು. ಬೇಂದ್ರೆಯವರೇ ಹೇಳುವಂತೆ 'ಶಬ್ದ ಶ್ರುತಿಯಾದಾಗ, ಮಾತು ಕೃತಿಯಾದೀತು'. ಅವರು ಉಲಿದ ಒಂದೊಂದು ಶಬ್ದವೂ ಶ್ರುತಿಯಾದದ್ದರಿಂದಲೇ ಏನೋ ಅವರ ಮಾತೆಲ್ಲವೂ ಕೃತಿಯೇ ಆದವು. ಈಗಿನ ಪೀಳಿಗೆಯ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು. ಬೇಂದ್ರೆಯವರೇ ಹೇಳುವಂತೆ 'ಶಬ್ದ ಶ್ರುತಿಯಾದಾಗ, ಮಾತು ಕೃತಿಯಾದೀತು'. ಅವರು ಉಲಿದ ಒಂದೊಂದು ಶಬ್ದವೂ ಶ್ರುತಿಯಾದದ್ದರಿಂದಲೇ ಏನೋ ಅವರ ಮಾತೆಲ್ಲವೂ ಕೃತಿಯೇ ಆದವು. ಈಗಿನ ಪೀಳಿಗೆಯ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು. ಬೇಂದ್ರೆಯವರೇ ಹೇಳುವಂತೆ 'ಶಬ್ದ ಶ್ರುತಿಯಾದಾಗ, ಮಾತು ಕೃತಿಯಾದೀತು'. ಅವರು ಉಲಿದ ಒಂದೊಂದು ಶಬ್ದವೂ ಶ್ರುತಿಯಾದದ್ದರಿಂದಲೇ ಏನೋ ಅವರ ಮಾತೆಲ್ಲವೂ ಕೃತಿಯೇ ಆದವು. ಈಗಿನ ಪೀಳಿಗೆಯ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
'ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು' ಎನ್ನುತ್ತಾನೆ ಆಧುನಿಕ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿದ್ದ ಟಿ.ಎಸ್.ಎಲಿಯಟ್. ಈ ಮಾತು ಕನ್ನಡದ ಮಟ್ಟಿಗೆ ವರಕವಿ 'ಅಂಬಿಕಾತನಯ ದತ್ತ' ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ ಹೆಚ್ಚು ಅನ್ವಯಿಸುತ್ತದೆ ಎಂದೇ ಹೇಳಬಹುದು. ಬೇಂದ್ರೆಯವರೇ ಹೇಳುವಂತೆ 'ಶಬ್ದ ಶ್ರುತಿಯಾದಾಗ, ಮಾತು ಕೃತಿಯಾದೀತು'. ಅವರು ಉಲಿದ ಒಂದೊಂದು ಶಬ್ದವೂ ಶ್ರುತಿಯಾದದ್ದರಿಂದಲೇ ಏನೋ ಅವರ ಮಾತೆಲ್ಲವೂ ಕೃತಿಯೇ ಆದವು. ಈಗಿನ ಪೀಳಿಗೆಯ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತುಸು ತಡವಾಯಿತು. ಸ್ವಾತಂತ್ರ್ಯ ಬಂದು 60 ವರ್ಷಗಳಾಯಿತು ಎಂದು ದೊಡ್ಡ ಸಾಧನೆಯನ್ನೇನೋ ಮಾಡಿದವರ ಹಾಗೆ ಮೆರೆದಾಡುವ ನಾವು ಅಂದರೆ, ನಮ್ಮ ಸರಕಾರಗಳು ಮಾಡಿರುವ ಸಾಧನೆ ಏನು ಎಂಬುದಕ್ಕೆ ಸಾಕ್ಷ್ಯದಂತಿವೆ ಮಣ್ಣು, ಧೂಳಿನಿಂದ ಆವೃತವಾದ ಈ ರಸ್ತೆಗಳು. ಐದು…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತುಸು ತಡವಾಯಿತು. ಸ್ವಾತಂತ್ರ್ಯ ಬಂದು 60 ವರ್ಷಗಳಾಯಿತು ಎಂದು ದೊಡ್ಡ ಸಾಧನೆಯನ್ನೇನೋ ಮಾಡಿದವರ ಹಾಗೆ ಮೆರೆದಾಡುವ ನಾವು ಅಂದರೆ, ನಮ್ಮ ಸರಕಾರಗಳು ಮಾಡಿರುವ ಸಾಧನೆ ಏನು ಎಂಬುದಕ್ಕೆ ಸಾಕ್ಷ್ಯದಂತಿವೆ ಮಣ್ಣು, ಧೂಳಿನಿಂದ ಆವೃತವಾದ ಈ ರಸ್ತೆಗಳು. ಐದು…
ಲೇಖಕರು: shashikannada
ವಿಧ: ಬ್ಲಾಗ್ ಬರಹ
February 08, 2008
ಶಿಂಷಾ ನಂತರ ನಮ್ಮ ಪಯಣ ಪಂಚಲಿಂಗೇಶ್ವರನ ಸನ್ನಿಧಿಯೆಂದು ಈಗ ಪ್ರಖ್ಯಾತವಾಗಿರುವ, ಒಂದಾನೊಂದು ಕಾಲದಲ್ಲಿ ನಮ್ಮ ನಾಡನ್ನು ಆಳಿದ ಗಂಗರ ರಾಜಧಾನಿಯಾಗಿದ್ದ ತಲಕಾಡಿನೆಡೆಗೆ ಮುಂದುವರಿಯಿತು. ಬಲುಬೇಗ ಮುಗಿಯಬೇಕಿದ್ದ ಈ ಪಯಣ ಅಧ್ವಾನ ರಸ್ತೆಗಳಿಂದಾಗಿ ತುಸು ತಡವಾಯಿತು. ಸ್ವಾತಂತ್ರ್ಯ ಬಂದು 60 ವರ್ಷಗಳಾಯಿತು ಎಂದು ದೊಡ್ಡ ಸಾಧನೆಯನ್ನೇನೋ ಮಾಡಿದವರ ಹಾಗೆ ಮೆರೆದಾಡುವ ನಾವು ಅಂದರೆ, ನಮ್ಮ ಸರಕಾರಗಳು ಮಾಡಿರುವ ಸಾಧನೆ ಏನು ಎಂಬುದಕ್ಕೆ ಸಾಕ್ಷ್ಯದಂತಿವೆ ಮಣ್ಣು, ಧೂಳಿನಿಂದ ಆವೃತವಾದ ಈ ರಸ್ತೆಗಳು. ಐದು…