ಎಲ್ಲ ಪುಟಗಳು

ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ನನ್ನ ಭಾವ ನಾ ಕವಿಯಲ್ಲ, ಕವನಗಳ ಬರೆಯುವುದಿಲ್ಲ, ನನ್ನ ಭಾವನೆಗಳಿಗೆ ಕೇವಲ ಪದಗಳಾಗಿರುವೆ ನಾ ಹಾಡುಗಾರನಲ್ಲ, ನಾ ಹಾಡುವುದಿಲ್ಲ ನನ್ನ ಭಾವನೆಗಳಿಗೆ ನಾ ಸ್ವರಗಳಾಗಿರುವೆ. ನಾ ಜೀವಿಯಲ್ಲ, ನಾ ಜೀವಿಸುತ್ತಿಲ್ಲ, ಆದರೆ ನನ್ನ ಭಾವನೆಗಳಿಗೆ ನಾ ಜೀವವಾಗಿರುವೆ. ಅರುಣ ಸಿರಿಗೆರೆ
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹುಬ್ಬಳ್ಳಿಯಾಕೆ ಎಲ್ಲರಂಥವಳಲ್ಲ ಈಕೆ ನನ್ನ ಕಂಡು ಮುಸಿಮುಸಿ ನಗುವಳು ಯಾಕೆ? ನಾ ಕೇಳಿದೆ; ಅಲ್ಲ ನೀ ಹೀಗೇಕೆ, ಆದರೆ ಮತ್ತೊಮ್ಮೆ ನಗು ಚೆಲ್ಲಿದಳು ಈ ಹುಬ್ಬಳ್ಳಿಯಾಕೆ ಇವಳ ಕಿಲಕಿಲ ನಗು ಮನಕೆ ಕಚಗುಳಿ ಇವಳ ಕುಲುಕು ನಡೆ ಮೈಗೆ ಛಳಿ ಛಳಿ. ಇವಳು ನಡೆದಲ್ಲೆಲ್ಲಾ ಸಂಪಿಗೆಯ ಘಮಘಮ ಎಲ್ಲೂ ಇಲ್ಲ ಈ ವೈಯ್ಯಾರಕ್ಕೆ ಸರಿಸಮ. ಹೇಳಬೇಕೆಂದುಕೊಂಡೆ ನಾನವಳಿಗೆ ಎಲ್ಲವನು, ಮರೆತೆನೆಲ್ಲ ನೋಡುತ ಅವಳ ಅಂದವನು ಅಯ್ಯೋ ಬಿದ್ದೆನೆ ಇವಳ ಹಳ್ಳಕೆ, ಏಳಲಿಲ್ಲ ಮತ್ತೆ ನಾ ಮೇಲಕೆ. ನೀವ್ಯಾರಾದರೂ ಬಿದ್ದೀರಿ ಜೋಕೆ.…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹುಬ್ಬಳ್ಳಿಯಾಕೆ ಎಲ್ಲರಂಥವಳಲ್ಲ ಈಕೆ ನನ್ನ ಕಂಡು ಮುಸಿಮುಸಿ ನಗುವಳು ಯಾಕೆ? ನಾ ಕೇಳಿದೆ; ಅಲ್ಲ ನೀ ಹೀಗೇಕೆ, ಆದರೆ ಮತ್ತೊಮ್ಮೆ ನಗು ಚೆಲ್ಲಿದಳು ಈ ಹುಬ್ಬಳ್ಳಿಯಾಕೆ ಇವಳ ಕಿಲಕಿಲ ನಗು ಮನಕೆ ಕಚಗುಳಿ ಇವಳ ಕುಲುಕು ನಡೆ ಮೈಗೆ ಛಳಿ ಛಳಿ. ಇವಳು ನಡೆದಲ್ಲೆಲ್ಲಾ ಸಂಪಿಗೆಯ ಘಮಘಮ ಎಲ್ಲೂ ಇಲ್ಲ ಈ ವೈಯ್ಯಾರಕ್ಕೆ ಸರಿಸಮ. ಹೇಳಬೇಕೆಂದುಕೊಂಡೆ ನಾನವಳಿಗೆ ಎಲ್ಲವನು, ಮರೆತೆನೆಲ್ಲ ನೋಡುತ ಅವಳ ಅಂದವನು ಅಯ್ಯೋ ಬಿದ್ದೆನೆ ಇವಳ ಹಳ್ಳಕೆ, ಏಳಲಿಲ್ಲ ಮತ್ತೆ ನಾ ಮೇಲಕೆ. ನೀವ್ಯಾರಾದರೂ ಬಿದ್ದೀರಿ ಜೋಕೆ.…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹುಬ್ಬಳ್ಳಿಯಾಕೆ ಎಲ್ಲರಂಥವಳಲ್ಲ ಈಕೆ ನನ್ನ ಕಂಡು ಮುಸಿಮುಸಿ ನಗುವಳು ಯಾಕೆ? ನಾ ಕೇಳಿದೆ; ಅಲ್ಲ ನೀ ಹೀಗೇಕೆ, ಆದರೆ ಮತ್ತೊಮ್ಮೆ ನಗು ಚೆಲ್ಲಿದಳು ಈ ಹುಬ್ಬಳ್ಳಿಯಾಕೆ ಇವಳ ಕಿಲಕಿಲ ನಗು ಮನಕೆ ಕಚಗುಳಿ ಇವಳ ಕುಲುಕು ನಡೆ ಮೈಗೆ ಛಳಿ ಛಳಿ. ಇವಳು ನಡೆದಲ್ಲೆಲ್ಲಾ ಸಂಪಿಗೆಯ ಘಮಘಮ ಎಲ್ಲೂ ಇಲ್ಲ ಈ ವೈಯ್ಯಾರಕ್ಕೆ ಸರಿಸಮ. ಹೇಳಬೇಕೆಂದುಕೊಂಡೆ ನಾನವಳಿಗೆ ಎಲ್ಲವನು, ಮರೆತೆನೆಲ್ಲ ನೋಡುತ ಅವಳ ಅಂದವನು ಅಯ್ಯೋ ಬಿದ್ದೆನೆ ಇವಳ ಹಳ್ಳಕೆ, ಏಳಲಿಲ್ಲ ಮತ್ತೆ ನಾ ಮೇಲಕೆ. ನೀವ್ಯಾರಾದರೂ ಬಿದ್ದೀರಿ ಜೋಕೆ.…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ತುಡಿತ ಅಕ್ಕ, ನೆನಪಿದಯೇ ನಮ್ಮ ಬಾಲ್ಯದ ದಿನಗಳು? ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು. ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ? ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ ಕಿತ್ತು ತರೋಣವೆ ನಮ್ಮೆಲ್ಲಾ ಹರುಷವನ್ನು... ಅಕ್ಕ, ನೆನಪಿದಯಾ, ನಾವಿಬ್ಬರು ಅಪ್ಪನಿಂದ ಒದೆ ತಿಂದದ್ದು, ನೀನು ಒಮ್ಮೆ ಹೊಸ ಬಟ್ಟೆಗಾಗಿ ಮತ್ತೊಮ್ಮೆ ಲೆಕ್ಕ ಮಾಡದಿದ್ದಕ್ಕಾಗಿ ನಾನು ಚಾಕೋಲೇಟಿಗಾಗಿ, ಕ್ರಿಕೆಟ್ ಗಾಗಿ......... ಎಲ್ಲವೂ ಬೇಕೆಂದು ಒದೆ ತಿಂದರೂ, ಆ ದಿನಗಳ ಸಂತೋಷ ಮರಳಿ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ತುಡಿತ ಅಕ್ಕ, ನೆನಪಿದಯೇ ನಮ್ಮ ಬಾಲ್ಯದ ದಿನಗಳು? ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು. ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ? ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ ಕಿತ್ತು ತರೋಣವೆ ನಮ್ಮೆಲ್ಲಾ ಹರುಷವನ್ನು... ಅಕ್ಕ, ನೆನಪಿದಯಾ, ನಾವಿಬ್ಬರು ಅಪ್ಪನಿಂದ ಒದೆ ತಿಂದದ್ದು, ನೀನು ಒಮ್ಮೆ ಹೊಸ ಬಟ್ಟೆಗಾಗಿ ಮತ್ತೊಮ್ಮೆ ಲೆಕ್ಕ ಮಾಡದಿದ್ದಕ್ಕಾಗಿ ನಾನು ಚಾಕೋಲೇಟಿಗಾಗಿ, ಕ್ರಿಕೆಟ್ ಗಾಗಿ......... ಎಲ್ಲವೂ ಬೇಕೆಂದು ಒದೆ ತಿಂದರೂ, ಆ ದಿನಗಳ ಸಂತೋಷ ಮರಳಿ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ತುಡಿತ ಅಕ್ಕ, ನೆನಪಿದಯೇ ನಮ್ಮ ಬಾಲ್ಯದ ದಿನಗಳು? ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು. ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ? ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ ಕಿತ್ತು ತರೋಣವೆ ನಮ್ಮೆಲ್ಲಾ ಹರುಷವನ್ನು... ಅಕ್ಕ, ನೆನಪಿದಯಾ, ನಾವಿಬ್ಬರು ಅಪ್ಪನಿಂದ ಒದೆ ತಿಂದದ್ದು, ನೀನು ಒಮ್ಮೆ ಹೊಸ ಬಟ್ಟೆಗಾಗಿ ಮತ್ತೊಮ್ಮೆ ಲೆಕ್ಕ ಮಾಡದಿದ್ದಕ್ಕಾಗಿ ನಾನು ಚಾಕೋಲೇಟಿಗಾಗಿ, ಕ್ರಿಕೆಟ್ ಗಾಗಿ......... ಎಲ್ಲವೂ ಬೇಕೆಂದು ಒದೆ ತಿಂದರೂ, ಆ ದಿನಗಳ ಸಂತೋಷ ಮರಳಿ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ತುಡಿತ ಅಕ್ಕ, ನೆನಪಿದಯೇ ನಮ್ಮ ಬಾಲ್ಯದ ದಿನಗಳು? ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು. ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ? ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ ಕಿತ್ತು ತರೋಣವೆ ನಮ್ಮೆಲ್ಲಾ ಹರುಷವನ್ನು... ಅಕ್ಕ, ನೆನಪಿದಯಾ, ನಾವಿಬ್ಬರು ಅಪ್ಪನಿಂದ ಒದೆ ತಿಂದದ್ದು, ನೀನು ಒಮ್ಮೆ ಹೊಸ ಬಟ್ಟೆಗಾಗಿ ಮತ್ತೊಮ್ಮೆ ಲೆಕ್ಕ ಮಾಡದಿದ್ದಕ್ಕಾಗಿ ನಾನು ಚಾಕೋಲೇಟಿಗಾಗಿ, ಕ್ರಿಕೆಟ್ ಗಾಗಿ......... ಎಲ್ಲವೂ ಬೇಕೆಂದು ಒದೆ ತಿಂದರೂ, ಆ ದಿನಗಳ ಸಂತೋಷ ಮರಳಿ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಸ್ನೇಹ - ಹಣತೆ ಕಳೆದು ಹೋಗುತಿದೆ ಮನವು ಕಾಣದ ಕೈಗಳ ಸ್ವಾರ್ಥದಲಿ ಕಳೆದುಕೊಳ್ಳದಿರು ನಿನ್ನತನವ ಪರರ ಆಸೆಗಳ ಸಾರ್ಥಕತೆಯಲಿ. ಭ್ರಮಿಸಿ ನಿರಾಶೆಗೊಳ್ಳುವಿಯೇಕೆ? ತೊಡೆದು ಹಾಕು, ಕವಿದ ಮೋಡಗಳು ಮಳೆ ಸುರಿಸಬಹುದೆಂಬ ಬಯಕೆ, ಏಕೆಂದರೆ, ಚದುರುವುದು ಮೋಡಗಳು ಬೀಸುವ ಗಾಳಿಯ ರಭಸಕೆ. ಕತ್ತಲೇ ಜಗವೆಂದು ತಿಳಿದ ಮನಕೆ ಬೆಳಕಾಗಿ ಮೂಡಿತ್ತು, ಸ್ನೇಹದ ಹಣತೆ. ಹಬ್ಬಿತ್ತು ಮನದಲ್ಲಿ ಸಾಂತ್ವಾನದ ಅಲೆ. ಬೀಸಿತೊಮ್ಮೆ ಗಾಳಿ, ನಂದಿ ಹೋಯಿತು ಹಣತೆ, ಹರೆಡಿತು ಮತ್ತೆ ಎಲ್ಲೆಲ್ಲೂ ಕತ್ತಲೆ. ಅರುಣ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಸ್ನೇಹ - ಹಣತೆ ಕಳೆದು ಹೋಗುತಿದೆ ಮನವು ಕಾಣದ ಕೈಗಳ ಸ್ವಾರ್ಥದಲಿ ಕಳೆದುಕೊಳ್ಳದಿರು ನಿನ್ನತನವ ಪರರ ಆಸೆಗಳ ಸಾರ್ಥಕತೆಯಲಿ. ಭ್ರಮಿಸಿ ನಿರಾಶೆಗೊಳ್ಳುವಿಯೇಕೆ? ತೊಡೆದು ಹಾಕು, ಕವಿದ ಮೋಡಗಳು ಮಳೆ ಸುರಿಸಬಹುದೆಂಬ ಬಯಕೆ, ಏಕೆಂದರೆ, ಚದುರುವುದು ಮೋಡಗಳು ಬೀಸುವ ಗಾಳಿಯ ರಭಸಕೆ. ಕತ್ತಲೇ ಜಗವೆಂದು ತಿಳಿದ ಮನಕೆ ಬೆಳಕಾಗಿ ಮೂಡಿತ್ತು, ಸ್ನೇಹದ ಹಣತೆ. ಹಬ್ಬಿತ್ತು ಮನದಲ್ಲಿ ಸಾಂತ್ವಾನದ ಅಲೆ. ಬೀಸಿತೊಮ್ಮೆ ಗಾಳಿ, ನಂದಿ ಹೋಯಿತು ಹಣತೆ, ಹರೆಡಿತು ಮತ್ತೆ ಎಲ್ಲೆಲ್ಲೂ ಕತ್ತಲೆ. ಅರುಣ…