ಎಲ್ಲ ಪುಟಗಳು

ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಸ್ನೇಹ - ಹಣತೆ ಕಳೆದು ಹೋಗುತಿದೆ ಮನವು ಕಾಣದ ಕೈಗಳ ಸ್ವಾರ್ಥದಲಿ ಕಳೆದುಕೊಳ್ಳದಿರು ನಿನ್ನತನವ ಪರರ ಆಸೆಗಳ ಸಾರ್ಥಕತೆಯಲಿ. ಭ್ರಮಿಸಿ ನಿರಾಶೆಗೊಳ್ಳುವಿಯೇಕೆ? ತೊಡೆದು ಹಾಕು, ಕವಿದ ಮೋಡಗಳು ಮಳೆ ಸುರಿಸಬಹುದೆಂಬ ಬಯಕೆ, ಏಕೆಂದರೆ, ಚದುರುವುದು ಮೋಡಗಳು ಬೀಸುವ ಗಾಳಿಯ ರಭಸಕೆ. ಕತ್ತಲೇ ಜಗವೆಂದು ತಿಳಿದ ಮನಕೆ ಬೆಳಕಾಗಿ ಮೂಡಿತ್ತು, ಸ್ನೇಹದ ಹಣತೆ. ಹಬ್ಬಿತ್ತು ಮನದಲ್ಲಿ ಸಾಂತ್ವಾನದ ಅಲೆ. ಬೀಸಿತೊಮ್ಮೆ ಗಾಳಿ, ನಂದಿ ಹೋಯಿತು ಹಣತೆ, ಹರೆಡಿತು ಮತ್ತೆ ಎಲ್ಲೆಲ್ಲೂ ಕತ್ತಲೆ. ಅರುಣ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಸ್ನೇಹ - ಹಣತೆ ಕಳೆದು ಹೋಗುತಿದೆ ಮನವು ಕಾಣದ ಕೈಗಳ ಸ್ವಾರ್ಥದಲಿ ಕಳೆದುಕೊಳ್ಳದಿರು ನಿನ್ನತನವ ಪರರ ಆಸೆಗಳ ಸಾರ್ಥಕತೆಯಲಿ. ಭ್ರಮಿಸಿ ನಿರಾಶೆಗೊಳ್ಳುವಿಯೇಕೆ? ತೊಡೆದು ಹಾಕು, ಕವಿದ ಮೋಡಗಳು ಮಳೆ ಸುರಿಸಬಹುದೆಂಬ ಬಯಕೆ, ಏಕೆಂದರೆ, ಚದುರುವುದು ಮೋಡಗಳು ಬೀಸುವ ಗಾಳಿಯ ರಭಸಕೆ. ಕತ್ತಲೇ ಜಗವೆಂದು ತಿಳಿದ ಮನಕೆ ಬೆಳಕಾಗಿ ಮೂಡಿತ್ತು, ಸ್ನೇಹದ ಹಣತೆ. ಹಬ್ಬಿತ್ತು ಮನದಲ್ಲಿ ಸಾಂತ್ವಾನದ ಅಲೆ. ಬೀಸಿತೊಮ್ಮೆ ಗಾಳಿ, ನಂದಿ ಹೋಯಿತು ಹಣತೆ, ಹರೆಡಿತು ಮತ್ತೆ ಎಲ್ಲೆಲ್ಲೂ ಕತ್ತಲೆ. ಅರುಣ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಸ್ನೇಹ ನಿನಾದ ಹರಿವ ನೀರ ಕಲರವದಂತೆ ನಿನ್ನ ಸ್ನೇಹ ಗೆಳತಿ ಕೇಳಲು ಇಂಪು ಅದು ಸೂಸುವ ನಿನಾದ. ಬಿದಿಗೆ ಚಂದ್ರಮನಂತೆ ನಿನ್ನ ಸ್ನೇಹ ಗೆಳತಿ ನೋಡಲು ಕಣ್ಣಿಗೆ ತಂಪು, ಮನಸಿಗೆ ಆನಂದ. ಸಂಜೆಗಂಪಲ್ಲಿ ಭೋರ್ಗರೆವ ಕಡಲಂತೆ ನಿನ್ನ ಸ್ನೇಹ ಗೆಳತಿ ಹೊಮ್ಮುತಿವೆ ಭಾವನೆಗಳು ಏನನ್ನೋ ಹೇಳುವಂತೆ. ಹೇಳು ಗೆಳತಿ, ಹೇಗಿರಬೇಕು ನಮ್ಮ ಸ್ನೇಹ? ಹುಣ್ಣಿಮೆಯಂದು, ಪೂರ್ಣ ಚಂದ್ರ ಚೆಲ್ಲುವ ಬೆಳದಿಂಗಳಿನಂತಿರಲೆ? ಬಗೆ ಬಗೆಯ ಹೂಗಳ ಮುಡಿದು ನಗೆ ಚೆಲ್ಲುವ ಹೂತೋಟದಂತಿರಲೆ? ಏನನ್ನೂ ಹೇಳದೆ, ಎಲ್ಲವನ್ನೂ ಸೂಚಿಸುವ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಪ್ರೇಮ ಭಾವ ನನ್ನ ಮನದಾಳದ ಭಾವನೆಗಳ ಕೆದಕಿದ ಚೆಲುವೆ, ಹೀಗೇಕೆ ನನ್ನನು ಕನಸಿನಲಿ ಕಾಡಿ ಕೊಲುವೆ? ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ? ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ? ನಿನ್ನ ಪ್ರೀತಿಯೊಂದನ್ನೇ ನಾ ಬಯಸುವೆ ಆದರೆ ಹೀಗೇಕೆ ನೀ ನನ್ನ ಕಾಡಿ ಕೊಲ್ಲುವೆ? ಬೇರೆಯ ಲೋಕದಲ್ಲಿ ವಿಹರಿಸುತ್ತಿದ್ದ ನನ್ನ ಏಕೆ ಮಾಡಿಕೊಂಡೆ ಗುಲಾಮನಾಗಿ ನಿನ್ನ, ಅರ್ಥವಿರದ ಭಾವನೆಗಳಿಗೆ ನೀಡಿದೆ ನೀ ಮೆರುಗು ದೂರ ಮಾಡಿದೆ ನಾ ಅನಾಥನೆಂಬ ಕೊರಗು. ನೋಡಿದಾಗ ನಿನ್ನ ಬೆಳದಿಂಗಳ ಮುಗುಳ್ನಗೆ ಅಮಿತಾನಂದ ನನ್ನ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಪ್ರೇಮ ಭಾವ ನನ್ನ ಮನದಾಳದ ಭಾವನೆಗಳ ಕೆದಕಿದ ಚೆಲುವೆ, ಹೀಗೇಕೆ ನನ್ನನು ಕನಸಿನಲಿ ಕಾಡಿ ಕೊಲುವೆ? ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ? ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ? ನಿನ್ನ ಪ್ರೀತಿಯೊಂದನ್ನೇ ನಾ ಬಯಸುವೆ ಆದರೆ ಹೀಗೇಕೆ ನೀ ನನ್ನ ಕಾಡಿ ಕೊಲ್ಲುವೆ? ಬೇರೆಯ ಲೋಕದಲ್ಲಿ ವಿಹರಿಸುತ್ತಿದ್ದ ನನ್ನ ಏಕೆ ಮಾಡಿಕೊಂಡೆ ಗುಲಾಮನಾಗಿ ನಿನ್ನ, ಅರ್ಥವಿರದ ಭಾವನೆಗಳಿಗೆ ನೀಡಿದೆ ನೀ ಮೆರುಗು ದೂರ ಮಾಡಿದೆ ನಾ ಅನಾಥನೆಂಬ ಕೊರಗು. ನೋಡಿದಾಗ ನಿನ್ನ ಬೆಳದಿಂಗಳ ಮುಗುಳ್ನಗೆ ಅಮಿತಾನಂದ ನನ್ನ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಪ್ರೇಮ ಭಾವ ನನ್ನ ಮನದಾಳದ ಭಾವನೆಗಳ ಕೆದಕಿದ ಚೆಲುವೆ, ಹೀಗೇಕೆ ನನ್ನನು ಕನಸಿನಲಿ ಕಾಡಿ ಕೊಲುವೆ? ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ? ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ? ನಿನ್ನ ಪ್ರೀತಿಯೊಂದನ್ನೇ ನಾ ಬಯಸುವೆ ಆದರೆ ಹೀಗೇಕೆ ನೀ ನನ್ನ ಕಾಡಿ ಕೊಲ್ಲುವೆ? ಬೇರೆಯ ಲೋಕದಲ್ಲಿ ವಿಹರಿಸುತ್ತಿದ್ದ ನನ್ನ ಏಕೆ ಮಾಡಿಕೊಂಡೆ ಗುಲಾಮನಾಗಿ ನಿನ್ನ, ಅರ್ಥವಿರದ ಭಾವನೆಗಳಿಗೆ ನೀಡಿದೆ ನೀ ಮೆರುಗು ದೂರ ಮಾಡಿದೆ ನಾ ಅನಾಥನೆಂಬ ಕೊರಗು. ನೋಡಿದಾಗ ನಿನ್ನ ಬೆಳದಿಂಗಳ ಮುಗುಳ್ನಗೆ ಅಮಿತಾನಂದ ನನ್ನ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಪ್ರೇಮ ಭಾವ ನನ್ನ ಮನದಾಳದ ಭಾವನೆಗಳ ಕೆದಕಿದ ಚೆಲುವೆ, ಹೀಗೇಕೆ ನನ್ನನು ಕನಸಿನಲಿ ಕಾಡಿ ಕೊಲುವೆ? ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ? ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ? ನಿನ್ನ ಪ್ರೀತಿಯೊಂದನ್ನೇ ನಾ ಬಯಸುವೆ ಆದರೆ ಹೀಗೇಕೆ ನೀ ನನ್ನ ಕಾಡಿ ಕೊಲ್ಲುವೆ? ಬೇರೆಯ ಲೋಕದಲ್ಲಿ ವಿಹರಿಸುತ್ತಿದ್ದ ನನ್ನ ಏಕೆ ಮಾಡಿಕೊಂಡೆ ಗುಲಾಮನಾಗಿ ನಿನ್ನ, ಅರ್ಥವಿರದ ಭಾವನೆಗಳಿಗೆ ನೀಡಿದೆ ನೀ ಮೆರುಗು ದೂರ ಮಾಡಿದೆ ನಾ ಅನಾಥನೆಂಬ ಕೊರಗು. ನೋಡಿದಾಗ ನಿನ್ನ ಬೆಳದಿಂಗಳ ಮುಗುಳ್ನಗೆ ಅಮಿತಾನಂದ ನನ್ನ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಪ್ರೇಮ ಭಾವ ನನ್ನ ಮನದಾಳದ ಭಾವನೆಗಳ ಕೆದಕಿದ ಚೆಲುವೆ, ಹೀಗೇಕೆ ನನ್ನನು ಕನಸಿನಲಿ ಕಾಡಿ ಕೊಲುವೆ? ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ? ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ? ನಿನ್ನ ಪ್ರೀತಿಯೊಂದನ್ನೇ ನಾ ಬಯಸುವೆ ಆದರೆ ಹೀಗೇಕೆ ನೀ ನನ್ನ ಕಾಡಿ ಕೊಲ್ಲುವೆ? ಬೇರೆಯ ಲೋಕದಲ್ಲಿ ವಿಹರಿಸುತ್ತಿದ್ದ ನನ್ನ ಏಕೆ ಮಾಡಿಕೊಂಡೆ ಗುಲಾಮನಾಗಿ ನಿನ್ನ, ಅರ್ಥವಿರದ ಭಾವನೆಗಳಿಗೆ ನೀಡಿದೆ ನೀ ಮೆರುಗು ದೂರ ಮಾಡಿದೆ ನಾ ಅನಾಥನೆಂಬ ಕೊರಗು. ನೋಡಿದಾಗ ನಿನ್ನ ಬೆಳದಿಂಗಳ ಮುಗುಳ್ನಗೆ ಅಮಿತಾನಂದ ನನ್ನ…
ಲೇಖಕರು: roopablrao
ವಿಧ: ಬ್ಲಾಗ್ ಬರಹ
January 04, 2008
ಮದುವೆಯವರೆಗೂ ಅಡಿಗೆಮನೆಯ ಕಡೆ ನಾನು ಕಾಲಿಟ್ಟಿರಲಿಲ್ಲ(ಅಡಿಗೆ ಮಾಡಲು) ಮದುವೆಯ ಮೊದಲ ವರ್ಷ ಮಗು, ಹಬ್ಬ, ತವರು ಮನೆ ಎಂದು ಹೇಗೊ ಕಳೆದು ಹೋಯಿತು. ನಂತರ ಬಂತು ಅಡಿಗೆಯ ಗುಮ್ಮ . ನನ್ನ ಪತಿರಾಯರೋ ರುಚಿ ರುಚಿಯಾದ ಪಾಕ ಕೇಳುವವರು. ನಾನೊ ಬ್ರೆಡ್, ಹೊಟೆಲ್ ಎಂದು ಕಾಲ ತಳ್ಳುವವಳು. ಆದರೆ ನನ್ನ ಪತಿರಾಯರು strict ಆಗಿ ಹೇಳಿದರೌ. "ಮನೆಯಲ್ಲಿಯೆ ಊಟ" ಅಮ್ಮ ಬೇರೆ ಹತ್ತಿರವಿರಲಿಲ್ಲ, ವೃತ್ತಿ ಹಾಗು ಸಂಸಾರ( ಮಗು ಮತ್ತು ಅಡಿಗೆ) ಹೇಗೊ ದೇವರನು ನೆನೆದುಕೊಂಡು ಜೀವನದ್ ಮೊದಲ ಅಡಿಗೆ (ಅನ್ನ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಭಾರತದ [ಪ್ರ]ಗತಿ ಭಾರತ ಭಾರತ ಭಾರತ ದೇಶ ಬಡವರಿಂದ ಕೂಡಿದ ಶ್ರೀಮಂತ ದೇಶ ಇಲ್ಲಿನ ಜನ ಜಗತ್ತಿನ ಶೇಷ ಬಡತನ ಆಗಬೇಕು ನಿಶೇಷ ನಮ್ಮ ಬಡತನಕೆ ಕಾರಣ ಇಂಗ್ಲೀಷರು ಎಂದು ಹೇಳುವರು ಭಾರತೀಯರು ಜಪಾನ್ ದೇಶವೂ ಕೂಡಿತ್ತು ಬಡತನದಿಂದ ಈಗ ಅದು ನಲಿಯುತಿದೆ ಅಭಿವೃದ್ಧಿಯಿಂದ ಇರುಳಲ್ಲಿ ದೊರಕಿದ ಸ್ವಾತಂತ್ರ್ಯ ಮಾಡಿದೆ ನಮ್ಮನ್ನೆಲ್ಲಾ ಅತಂತ್ರ ಶ್ರೀಮಂತರಿಗೆ ಹಣದ ಮೋಹ ಬಡವನಿಗೆ ಹಸಿವು ದಾಹ ಅವನ ಮೇಲೆ ಇವನು ಬಿದ್ದು ಕುರ್ಚಿಗಾಗಿ ಸಮರ ಇವರಾರೂ ಆಗುವುದಿಲ್ಲ ಜೀವನದಲ್ಲಿ ಅಮರ ಭಾರತದ ಜನಸಂಖ್ಯೆ ಮುಟ್ಟಿತು ನೂರು…