ಎಲ್ಲ ಪುಟಗಳು

ಲೇಖಕರು: venkatesh
ವಿಧ: Basic page
January 05, 2008
ಬೆಂಗಳೂರು, ಜ.04: ಕನ್ನಡತಿ ಪ್ರೊ.ಮಾಲತಿ ರಾವ್ ಅವರ ಆಂಗ್ಲ ಕಾದಂಬರಿ 'ದಿ ಡಿಸ್ ಆರ್ಡರ್ಲಿ ಲಿ ವಿಮೆನ್' ಎಂಬ ಕೃತಿಗೆ 2007 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ತಮ್ಮ ಸುತ್ತಣ ಬದುಕು ಮತ್ತು ತಮ್ಮೊ2005 ರಲ್ಲಿ ಪ್ರಕಟವಾದ ಈಕೃತಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು ಆರ್. ಅನಂತಮೂರ್ತಿಯವರು ಅನಾವರಣಗೊಳಿಸಿದ್ದರು. 50 ಸಾವಿರ ರುಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ದೆಹಲಿಯಲ್ಲಿ ಫೆಬ್ರವರಿ 20 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 05, 2008
ಅಜಮಾಸು ಆರು ವರ್ಷದ ಹಿಂದಿನ ಸುದ್ದಿ. ಆವಾಗ ನನಗ ಮ್ಯಾಲಿಂದ ಮ್ಯಾಲೆ ಒಂದು ಕನಸು ಬೀಳ್ತಿತ್ತು. ಒಂದು ಗುಡ್ಡಾ, ಅದರ ಮ್ಯಾಲೇ ದೊಡ್ಡು ದೊಡ್ಡು ಕಲ್ಲುಬಂಡಿ. ಅದರ ಮೇಲೆ ನಾನು. ಕೆಳಗ ನೋಡಿದ್ರ ಅಂಜಿಕಿ ಆಗೋದು . ನಾನು ನಿಂತಿರೋ ಕಲ್ಲುಬಂಡಿ ಉರಳಿದ್ರ? ಅದು ಭದ್ರ ಅದನೋ ಇಲ್ಲೋ ? ಆ ಕಲ್ಲು ಬಂಡಿ ಮ್ಯಾಲೆ ನಿಲ್ಲೋ ಧೈರ್ಯ ಆಗದS ಕೂತು ಬಿಟ್ಟೇನಿ .. ಅಲ್ಲ , ಡಬ್ಬು ಮಲಗಿ ಬಿಟ್ಟೇನಿ , ಹೆದರಿಕೋತ ಕೆಳಗೂ ನೋಡ್ತೀನಿ . ತಗ್ಗಿನ ಕಡೆ . ಅಷ್ಟೊತ್ತಿಗೆ ಎಚ್ಚರ ಆಗ್ತಿತ್ತು . ಈ ಕನಸು ಒಂದ್ ಸಲ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 05, 2008
ಹಳತು ಬೇಕೋ ಹೊಸತು ಬೇಕೋ ಎಂಬ ತಳಮಳ ಯಾರನ್ನೂ ಬಿಟ್ಟಿಲ್ಲ. ಹಳತಾದ ಮಾತ್ರಕ್ಕೆ ಹಳಸಿದ್ದು ಎಂತಲೂ, ಹೊಸದಾದ ಮಾತ್ರಕ್ಕೆ ಒಳ್ಳೆಯದು ಎಂಬ ಧೋರಣೆ ಒಳ್ಳೇದಲ್ಲ. ಹೊಸಚಿಗುರು-ಹಳೆಬೇರು ಕೂಡಿದರೆ ಮರಸೊಬಗು ಎಂಬ ಡಿ.ವಿ.ಜಿ ಅವರ ಮಾತನ್ನು ಮರೆಯಬಾರದು. ಅಲ್ವಾ? ಕಾಳಿದಾಸ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾನೆ: पुराणमित्येव न साधु सर्वं न चापि काव्यं नवमित्यवद्यम् । सन्तः परीक्ष्यान्यतरद् भजन्ते मूढः पर:प्रत्ययनेयबुद्धिः ॥ ಹಳತಾದ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 05, 2008
ಹಳತು ಬೇಕೋ ಹೊಸತು ಬೇಕೋ ಎಂಬ ತಳಮಳ ಯಾರನ್ನೂ ಬಿಟ್ಟಿಲ್ಲ. ಹಳತಾದ ಮಾತ್ರಕ್ಕೆ ಹಳಸಿದ್ದು ಎಂತಲೂ, ಹೊಸದಾದ ಮಾತ್ರಕ್ಕೆ ಒಳ್ಳೆಯದು ಎಂಬ ಧೋರಣೆ ಒಳ್ಳೇದಲ್ಲ. ಹೊಸಚಿಗುರು-ಹಳೆಬೇರು ಕೂಡಿದರೆ ಮರಸೊಬಗು ಎಂಬ ಡಿ.ವಿ.ಜಿ ಅವರ ಮಾತನ್ನು ಮರೆಯಬಾರದು. ಅಲ್ವಾ? ಕಾಳಿದಾಸ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾನೆ: पुराणमित्येव न साधु सर्वं न चापि काव्यं नवमित्यवद्यम् । सन्तः परीक्ष्यान्यतरद् भजन्ते मूढः पर:प्रत्ययनेयबुद्धिः ॥ ಹಳತಾದ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 05, 2008
ಹಳತು ಬೇಕೋ ಹೊಸತು ಬೇಕೋ ಎಂಬ ತಳಮಳ ಯಾರನ್ನೂ ಬಿಟ್ಟಿಲ್ಲ. ಹಳತಾದ ಮಾತ್ರಕ್ಕೆ ಹಳಸಿದ್ದು ಎಂತಲೂ, ಹೊಸದಾದ ಮಾತ್ರಕ್ಕೆ ಒಳ್ಳೆಯದು ಎಂಬ ಧೋರಣೆ ಒಳ್ಳೇದಲ್ಲ. ಹೊಸಚಿಗುರು-ಹಳೆಬೇರು ಕೂಡಿದರೆ ಮರಸೊಬಗು ಎಂಬ ಡಿ.ವಿ.ಜಿ ಅವರ ಮಾತನ್ನು ಮರೆಯಬಾರದು. ಅಲ್ವಾ? ಕಾಳಿದಾಸ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾನೆ: पुराणमित्येव न साधु सर्वं न चापि काव्यं नवमित्यवद्यम् । सन्तः परीक्ष्यान्यतरद् भजन्ते मूढः पर:प्रत्ययनेयबुद्धिः ॥ ಹಳತಾದ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
January 05, 2008
ನಾನು ಬಾಲ್ಯದಲ್ಲಿ ಇದ್ದ ಊರಲ್ಲಿ ನಮ್ಮ ಮನೆಯ ಸಮೀಪವೇ ೩ಅಟದ ಮೈದಾನಗಳಿದ್ದವು. ಆಸುಪಾಸಿನ ೨೦-೨೫ ಹುಡುಗರು ಸೇರಿ (೨ಟೀಮ್+ಬಾಲ್‌ಬಾಯ್ಸ್)ಮ್ಯಾಚ್ ಆಡುತ್ತಿದ್ದೆವು. ಸಂಜೆ ೫ರಿಂದ ಆರೂವರೆ ಒಳಗೆ ಆಟ ಮುಗಿಯಬೇಕಾದುದರಿಂದ ೨೦-೨೦, ೧೦-೧೦ ಓವರ್‌ಗಳ ಮ್ಯಾಚ್. ರಜಾದಿನಗಳಲ್ಲಿ ಪೂರ್ತಿ ದಿನದಾಟ. ಎಲ್ಲರೊಂದಿಗೂ ಹೊಂದಿಕೊಂಡು ಹೋಗುವುದು,ಯಾರೊಂದಿಗೂ ಜಗಳ ಆಡದಿರುವುದು,ಎಲ್ಲರಿಗೂ ಆಡಲು ಅವಕಾಶ ಕೊಡುತ್ತಿದ್ದುದರಿಂದ,ನಾನೇ ಆಯ್ಕೆಗಾರನೂ(ದಿನವೂ ಹೊಸದಾಗಿ ೨ ಟೀಮ್ ಮಾಡಬೇಕು)ಒಂದು ಟೀಮಿನ ನಾಯಕನೂ…
ಲೇಖಕರು: ಚೈತನ್ಯ ಎಸ್
ವಿಧ: ಬ್ಲಾಗ್ ಬರಹ
January 04, 2008
ಗುಂಡ ಶಾಲೆಯಲ್ಲಿ ಮಲಗಿದ್ದ ಗುರುಗಳು ಬಂದರು ಗುಂಡ ಮಲಗಿದ್ದನ್ನು ನೋಡಿ ಅವರಿಗೆ ರೇಗಿತು. ಗುಂಡನ್ನನ್ನು ಎಬ್ಬಿಸಿ ನೀನು ಶಾಲೆಗೆ ಬರುವುದು ಎತಕ್ಕೇ ಎಂದರು ಗುಂಡ ವಿದ್ಯೆಗಾಗಿ ಎಂದ ಅಗ ಗುರುಗಳಿಗೆ ಮತ್ತು ರೇಗಿತು ಗಟ್ಟಿಯಾಗಿ ಕೇಳಿದರು ಮತ್ತೆ ಮಲಗಿದ್ದೀಯಲ್ಲೋ ಗುಂಡ ತಣ್ಣಗೆ ಹೇಳಿದ ಈ ದಿನ ವಿದ್ಯಾ ಶಾಲೆಗೆ ಬಂದಿಲ್ಲ ಸಾರ್
ಲೇಖಕರು: roopablrao
ವಿಧ: ಬ್ಲಾಗ್ ಬರಹ
January 04, 2008
ಇದರ ಮೊದಲ ಭಾಗ - www.sampada.net/blog/roopablrao/04/01/2008/6921 ಬಂದ ಮಹರಾಯಿತಿ ಸವಿತ ಪಿ.ಯು.ಸಿ ಓದಿದವಳು. ೨೩ ವರ್ಷದವಳು ಚೆಂದದ ಅಡಿಗೆ ಮಾಡಲು ಬರುವುದಿಲ್ಲ ಆದರೆ ಒಂದೆರೆಡು ದಿನದಲ್ಲಿ ಕಲಿಯುವುದಾಗಿ ಹೇಳಿದಳು. ನಾವು ನಂಬಿದೆವು. ಆಕೆ ಅಡಿಗೆ ಶುರು ಮಾಡಿದಳು . ಅಕ್ಕಿ ತೊಳೆದು ಹಾಕಮ್ಮ ಎಂದರೆ ಹೇಗಿದ್ದರೂ ನೀರಿಗೆ ಹಾಕುತ್ತೇವಲ್ಲ ಮತ್ತೆ ಯಾಕೆ ನೀರು ಎಂದಳು? ಈರುಳ್ಳಿ ಸಣ್ದಗೆ ಹೆಚ್ಚಬೇಕು ಎಂದರೆ ಒಗ್ಗರಣೆಯಲ್ಲಿ ಸಣ್ನದಾಗುತ್ತದೆ ಎಂದಳು. ಹೇಗೊ ಅಡಿಗೆ ಮಾಡಿಕೊಂಡಿರಲಿ ಎಂದು…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹೃದಯವೀಣೆ ನೀ ಮೀಟಿದಾಗಲೆ ನಾನರಿತದ್ದು ನನ್ನದೊಂದು ಮಿಡಿವ ಹೃದಯವೆಂದು ಅದ್ಯಾವ ರಾಗವ ನುಡಿಸಿದೆಯೋ ನೀನಂದು ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು ಯಾವ ಕೈಗಳೂ ನುಡಿಸಲಿಲ್ಲ ನೀ ನುಡಿಸಿದ ರಾಗವನೆಂದೂ ನೀ ಮೀಟಿದ ತಂತಿಗಳು ಕಂಪಿಸಿರಲು ಇಂಪಿನಲಿ ನಾ ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ ನನಗೀಗ ಬೇರೆ ರಾಗಗಳ ಅರಿವೇ ಇಲ್ಲ ನೀ ಮೂಡಿಸುವ ರಾಗಗಳ ಪರಿವೇ ಎಲ್ಲ ನುಡಿಸುತಿರು ರಾಗಗಳ ನೀ ಹೀಗೆ ಎಡೆಬಿಡದೆ ಚುಂಬಿಸಲಿ ಅವು…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
January 04, 2008
ಹೃದಯವೀಣೆ ನೀ ಮೀಟಿದಾಗಲೆ ನಾನರಿತದ್ದು ನನ್ನದೊಂದು ಮಿಡಿವ ಹೃದಯವೆಂದು ಅದ್ಯಾವ ರಾಗವ ನುಡಿಸಿದೆಯೋ ನೀನಂದು ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು ಯಾವ ಕೈಗಳೂ ನುಡಿಸಲಿಲ್ಲ ನೀ ನುಡಿಸಿದ ರಾಗವನೆಂದೂ ನೀ ಮೀಟಿದ ತಂತಿಗಳು ಕಂಪಿಸಿರಲು ಇಂಪಿನಲಿ ನಾ ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ ನನಗೀಗ ಬೇರೆ ರಾಗಗಳ ಅರಿವೇ ಇಲ್ಲ ನೀ ಮೂಡಿಸುವ ರಾಗಗಳ ಪರಿವೇ ಎಲ್ಲ ನುಡಿಸುತಿರು ರಾಗಗಳ ನೀ ಹೀಗೆ ಎಡೆಬಿಡದೆ ಚುಂಬಿಸಲಿ ಅವು…