ಎಲ್ಲ ಪುಟಗಳು

ಲೇಖಕರು: varunbhatbm
ವಿಧ: ಬ್ಲಾಗ್ ಬರಹ
January 18, 2008
ನನಗೆ ನಿನ್ನೆ ಒಂದು ಇ-ಮೇಲ್ ಬಂತು... ಓಪನ್ ಮಾಡಿ ನೋಡಿದಾಗ ಗೊತ್ತಾಯ್ತು, ಅದು ಬರಿ ಒಂದು ಮೇಲ್ ಅಲ್ಲ. ಒಂದು ಇ-ಮೇಲ್ ಸರಣಿ. ಒಬ್ಬ ಉತ್ತರ ಭಾರತೀಯ ಬರೆದಿರೋ ಮೇಲ್ ಮತ್ತು ಅದಕ್ಕೆ ತುಂಬ ಜನರ ಪ್ರತಿಕ್ರಿಯೆ ಹಾಗು ಒಬ್ಬ ದಕ್ಷಿಣ ಭಾರತೀಯನ ಜವಾಬು. ಅದನ್ನು ಈ ಲಿಂಕ್ ನಲ್ಲಿ ಓದಿ.. http://varunbhat.wordpress.com/2008/01/18/difference-among-indians/ ಈ ಇ-ಮೇಲ್ ಸರಣಿ ಶುರುವಾಗಿರುವುದು, ಒಬ್ಬ ನಾರ್ಥ್ ಇಂಡಿಯನ್ ಚೆನ್ನೈ ಬಗ್ಗೆ ಬೈದು ಬರೆದಿರುವುದರಿಂದ.. ನನಗೆ ಅರ್ಥ ಆಗದೇ…
ಲೇಖಕರು: varunbhatbm
ವಿಧ: ಬ್ಲಾಗ್ ಬರಹ
January 18, 2008
ನನಗೆ ನಿನ್ನೆ ಒಂದು ಇ-ಮೇಲ್ ಬಂತು... ಓಪನ್ ಮಾಡಿ ನೋಡಿದಾಗ ಗೊತ್ತಾಯ್ತು, ಅದು ಬರಿ ಒಂದು ಮೇಲ್ ಅಲ್ಲ. ಒಂದು ಇ-ಮೇಲ್ ಸರಣಿ. ಒಬ್ಬ ಉತ್ತರ ಭಾರತೀಯ ಬರೆದಿರೋ ಮೇಲ್ ಮತ್ತು ಅದಕ್ಕೆ ತುಂಬ ಜನರ ಪ್ರತಿಕ್ರಿಯೆ ಹಾಗು ಒಬ್ಬ ದಕ್ಷಿಣ ಭಾರತೀಯನ ಜವಾಬು. ಅದನ್ನು ಈ ಲಿಂಕ್ ನಲ್ಲಿ ಓದಿ.. http://varunbhat.wordpress.com/2008/01/18/difference-among-indians/ ಈ ಇ-ಮೇಲ್ ಸರಣಿ ಶುರುವಾಗಿರುವುದು, ಒಬ್ಬ ನಾರ್ಥ್ ಇಂಡಿಯನ್ ಚೆನ್ನೈ ಬಗ್ಗೆ ಬೈದು ಬರೆದಿರುವುದರಿಂದ.. ನನಗೆ ಅರ್ಥ ಆಗದೇ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 18, 2008
ಅರಿವಿರಲು ಮೊನೆಯಷ್ಟು ಕುರುಡಾಗಿದ್ದೆ ಸೊಕ್ಕಿದಾನೆಯೊಲು ಗರುವದಲಿ ಮನವಿತ್ತು  ಎಲ್ಲನರಿತವವ ನಾನೆಂದು ! ಅರಿತವರ ಒಡನಾಟ ತರಲು ತುಸು ತುಸು ತಿಳಿವು, ಮರುವ ನಾನೆಂದರಿತೆ; ಇಳಿಯಿತು ಸೊಕ್ಕಿನ ಜ್ವರವು. (ಭರ್ತೃಹರಿಯ ಸುಭಾಷಿತವೊಂದರ ಭಾವಾನುವಾದ)   ಇದರ ಮೂಲ ಹೀಗಿದೆ: ಯದಾ ಕಿಂಚಿದ್  ಜ್ಞೋಹಂ ಗಜ ಇವ ಮದಾಂಧಃ ಸಮಭವಮ್ ತದಾ ಸರ್ವಜ್ಞೋಸ್ಮಿತ್ಯಭವಲಿಪ್ತಮ್ ಮಮ ಮನಃ ಯದಾ ಕಿಂಚಿದ್ಕಿಂಚಿತ್ ಬುಧಜನ ಸಂಕಾಶಾದವಗತಂ ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ  -…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 18, 2008
ಅರಿವಿರಲು ಮೊನೆಯಷ್ಟು ಕುರುಡಾಗಿದ್ದೆ ಸೊಕ್ಕಿದಾನೆಯೊಲು ಗರುವದಲಿ ಮನವಿತ್ತು  ಎಲ್ಲನರಿತವವ ನಾನೆಂದು ! ಅರಿತವರ ಒಡನಾಟ ತರಲು ತುಸು ತುಸು ತಿಳಿವು, ಮರುವ ನಾನೆಂದರಿತೆ; ಇಳಿಯಿತು ಸೊಕ್ಕಿನ ಜ್ವರವು. (ಭರ್ತೃಹರಿಯ ಸುಭಾಷಿತವೊಂದರ ಭಾವಾನುವಾದ)   ಇದರ ಮೂಲ ಹೀಗಿದೆ: ಯದಾ ಕಿಂಚಿದ್  ಜ್ಞೋಹಂ ಗಜ ಇವ ಮದಾಂಧಃ ಸಮಭವಮ್ ತದಾ ಸರ್ವಜ್ಞೋಸ್ಮಿತ್ಯಭವಲಿಪ್ತಮ್ ಮಮ ಮನಃ ಯದಾ ಕಿಂಚಿದ್ಕಿಂಚಿತ್ ಬುಧಜನ ಸಂಕಾಶಾದವಗತಂ ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ  -…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 18, 2008
ಅರಿವಿರಲು ಮೊನೆಯಷ್ಟು ಕುರುಡಾಗಿದ್ದೆ ಸೊಕ್ಕಿದಾನೆಯೊಲು ಗರುವದಲಿ ಮನವಿತ್ತು  ಎಲ್ಲನರಿತವವ ನಾನೆಂದು ! ಅರಿತವರ ಒಡನಾಟ ತರಲು ತುಸು ತುಸು ತಿಳಿವು, ಮರುವ ನಾನೆಂದರಿತೆ; ಇಳಿಯಿತು ಸೊಕ್ಕಿನ ಜ್ವರವು. (ಭರ್ತೃಹರಿಯ ಸುಭಾಷಿತವೊಂದರ ಭಾವಾನುವಾದ)   ಇದರ ಮೂಲ ಹೀಗಿದೆ: ಯದಾ ಕಿಂಚಿದ್  ಜ್ಞೋಹಂ ಗಜ ಇವ ಮದಾಂಧಃ ಸಮಭವಮ್ ತದಾ ಸರ್ವಜ್ಞೋಸ್ಮಿತ್ಯಭವಲಿಪ್ತಮ್ ಮಮ ಮನಃ ಯದಾ ಕಿಂಚಿದ್ಕಿಂಚಿತ್ ಬುಧಜನ ಸಂಕಾಶಾದವಗತಂ ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ  -…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
January 18, 2008
ಟಾಟಾದವರ ನ್ಯಾನೊ ಕಾರು ಇನ್ನೇನು ಆರು ತಿಂಗಳಿನಲ್ಲಿ ಭಾರತದಾದ್ಯಂತ ಎಲ್ಲೆಲ್ಲೂ ಓಡಾಡಲಿದೆ. ಒಂದು ಲಕ್ಷ ರೂಪಾಯಿ ಎನ್ನುವುದು ಇದರ ಅಗ್ಗಳಿಕೆ ಆಗಿದ್ದರೂ, ನನ್ನ ಪ್ರಕಾರ ಈ ಕಾರಿನ "ಸಣ್ಣತನ" ಅನೇಕ ಪಾಸಿಟಿವ್ ಪ್ರಭಾವಗಳನ್ನು ಬೀರಲಿದೆ. ಭಾರತದಲ್ಲಿ ಇದಕ್ಕಿಂತ ದೊಡ್ಡ ಕಾರುಗಳ ಮಾರಾಟ ನ್ಯಾನೊವಿನಿಂದಾಗಿ ಇಳಿಮುಖವಾಗದಿದ್ದರೂ ಬೇಡಿಕೆಯ ಶೇಕಡಾವರು ಪ್ರಮಾಣ ನ್ಯಾನೊ ಇಲ್ಲದಿದ್ದರೆ ಏನಿರುತ್ತಿತ್ತೊ ಅದಕ್ಕಿಂತ ಕಮ್ಮಿ ಆಗುವುದಂತೂ ನಿಶ್ಚಿತ. ಹಾಗಾಗಿ ಪರೋಕ್ಷವಾಗಿಯೂ ಪರಿಸರಕ್ಕೆ ಒಳ್ಳೆಯದೆ. ಇದೆ…
ಲೇಖಕರು: Ennares
ವಿಧ: Basic page
January 18, 2008
(ಎಲ್ಲಿಯೋ ಕೇಳಿದ್ದು) - ನವರತ್ನ ಸುಧೀರ್   ಒಮ್ಮೆ ಬಿಸಿ ಗಾಳಿಯ ಬೆಲೂನಿನ ಬುಟ್ಟಿಯಲ್ಲಿ ಕೂತು ಪ್ರಯಾಣ ಮಾಡುತ್ತಿದ್ದವರೊಬ್ಬನಿಗೆ ದಾರಿ ತಪ್ಪಿ ಹೋಯಿತು. ತಾನೆಲ್ಲಿದ್ದೇನೆ ಎಂಬ ಅರಿವಾಗದೆ, ಸ್ವಲ್ಪ ಕೆಳಗಿನ ಸ್ತರಕ್ಕೆ ಇಳಿದು ಯಾರಾದರೂ ಕಾಣುವರೇ ಅಂತ ಸುತ್ತಲೂ ಕಣ್ಣು ಹಾಯಿಸಿದರು. ಅದಾಗಲೆ ಅವರಿಗೆ ನೆಲದ ಮೇಲೆ ಒಬ್ಬ ಯುವತಿ ಕಾಣಿಸಿದಳು. ಪ್ರಯಾಣಿಕ ಅವಳನ್ನುದ್ದೇಶಿಸಿ “ ನೋಡಿ, ನಾನು ನನ್ನ ಸ್ನೇಹಿತನೊಬ್ಬನಿಗೆ ಇಲ್ಲಿಯೇ ಹತ್ತಿರದಲ್ಲಿ ಎಲ್ಲಿಯೋ ಒಂದು ಘಂಟೆ ಮುಂಚೆಯೇ…
ಲೇಖಕರು: govinda
ವಿಧ: ಬ್ಲಾಗ್ ಬರಹ
January 17, 2008
೧. ಬಾರೋ ಶ್ರೀ ಕೃಷ್ಣ ವಿಷೇಶ ರಾಜಕೀಯ ಸ್ಥಿತಿ ನೋಡಿ ಆಸೆಯಾಗಿ ಅನಿವಾರ್ಯವಾಗಿ ಮರಳಿ ಬರುವನೋ ರಾಜ್ಯಪಾಲ ಕೃಷ್ಣ? ವಿಷಮಯ ರಾಜಕೀಯ ಸ್ಥಿತಿ ನೋಡಿ ಅಸಹ್ಯವಾಗಿ ಅನಿವಾರ್ಯವಾಗಿ ಎಂದೋ ಓಡಿ ಹೋಗಿದ್ದಾನೋ ಲೋಕಪಾಲ ಶ್ರೀ ಕೃಷ್ಣ! ದುರ್ಮನಸ್ಸಿನ ಪೂಜೆಯ ಒಲ್ಲದೆ ನಿಶ್ಕಲ್ಮಷ ಭಕ್ತಿಗೆ ಒಲಿದೆ ಕನಕನ ಕಡೆಗೆ ತಿರುಗಿದ್ದ ಹೇ ಕೃಷ್ಣಾ.... ಭೇದ-ಭಾವಗಳ ಉಲ್ಲಂಘಿಸಿ, ಅಸ್ಪೃಶ್ಯತೆಯ ಸಾಗರವ ದಾಟಿಸಿ, ಇವರ ಮನಗಳ ಮನುಜ ಧರ್ಮದತ್ತ ತಿರುಗಿಸು ಬಾ…
ಲೇಖಕರು: govinda
ವಿಧ: ಬ್ಲಾಗ್ ಬರಹ
January 17, 2008
೧. ಬಾರೋ ಶ್ರೀ ಕೃಷ್ಣ ವಿಷೇಶ ರಾಜಕೀಯ ಸ್ಥಿತಿ ನೋಡಿ ಆಸೆಯಾಗಿ ಅನಿವಾರ್ಯವಾಗಿ ಮರಳಿ ಬರುವನೋ ರಾಜ್ಯಪಾಲ ಕೃಷ್ಣ? ವಿಷಮಯ ರಾಜಕೀಯ ಸ್ಥಿತಿ ನೋಡಿ ಅಸಹ್ಯವಾಗಿ ಅನಿವಾರ್ಯವಾಗಿ ಎಂದೋ ಓಡಿ ಹೋಗಿದ್ದಾನೋ ಲೋಕಪಾಲ ಶ್ರೀ ಕೃಷ್ಣ! ದುರ್ಮನಸ್ಸಿನ ಪೂಜೆಯ ಒಲ್ಲದೆ ನಿಶ್ಕಲ್ಮಷ ಭಕ್ತಿಗೆ ಒಲಿದೆ ಕನಕನ ಕಡೆಗೆ ತಿರುಗಿದ್ದ ಹೇ ಕೃಷ್ಣಾ.... ಭೇದ-ಭಾವಗಳ ಉಲ್ಲಂಘಿಸಿ, ಅಸ್ಪೃಶ್ಯತೆಯ ಸಾಗರವ ದಾಟಿಸಿ, ಇವರ ಮನಗಳ ಮನುಜ ಧರ್ಮದತ್ತ ತಿರುಗಿಸು ಬಾ…
ಲೇಖಕರು: balukolar
ವಿಧ: Basic page
January 17, 2008
ಅಭಿವೃದ್ಧಿ ಸಾಧಿಸುವ ಭರದಲ್ಲಿ ಪರಿಸರ ನಾಶವಾಗುತ್ತಲೇ ಇದೆ. ಹೀಗಾಗಿ ಇವತ್ತು ಪರಿಸರ ಸಂರಕ್ಷಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಹಾತ್ಮ ಗಾಂಧೀಜಿ ಅವರು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಇಂದಿಗೂ ಪ್ರಸ್ತುತವಾದವರು. ಪರಿಸರದ ಬಗೆಗಿನ ಗಾಂಧೀಜಿಯವರ ಕಾಳಜಿ ಅನುಕರಣೀಯ, ಅಷ್ಟೇ ಅಲ್ಲ ಸಮಸ್ಯೆಗೆ ಸುಲಭ ಪರಿಹಾರ. ಇಂದು ವೈಜ್ಞಾನಿಕ ಸಾಧನೆ ಉತ್ತುಂಗದಲ್ಲಿದೆ. ಐವತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದಷ್ಟು ಪ್ರಗತಿ ವಿಜ್ಞಾನರಂಗದಲ್ಲಾಗಿದೆ. ಪ್ರಗತಿ ಮತ್ತು ಆಧುನಿಕತೆಯನ್ನು ಸಾಧಿಸುವ…