ಎಲ್ಲ ಪುಟಗಳು

ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 07, 2008
ಕನ್ನಡ ಕಸ್ತೂರಿ * ........................ * ನಮ್ಮದು ಚೆಲುವ ಕನ್ನಡ ನಾಡು ಕಪ್ಪು ನೆಲದ ಈ ಬೀಡು , ಪಸಿರು ಪಚ್ಚೆಯ ನಾಡು, ಗಂಗರು ಆಳಿದ ಈ ತಲಕಾಡು ನಮ್ಮೂರು ಶ್ರೀಕಂಠನ ನೆಲೆ ನಂಜನಗೂಡು ಒಮ್ಮೆ ಬಂದು ನೀ ದರ್ಶನ ಮಾಡು, ಶ್ರುಂಗೇರಿ ಶಾರದೆಯ ಕಳೆ, ಪಟ್ಟದ ಕಲ್ಲು ಐಹೋಳೆಯ ಚಿತ್ರಕಲೆ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
March 07, 2008
ನಯಸೇನ ಕಬ್ಬಕ್ಕೆ ಸಹಜತನ ಯಾಕಿರಬೇಕು ಎಂಬುದನ್ನ ಒತ್ತಿ ಹೇಳಲು  ಮಳೆ ನೀರು ಮತ್ತು ಪನ್ನೀರು(ಪೊಯ್ನೀರ್) ಎಂಬ ಉಪಮೆಗಳನ್ನು ಬಳಸಿಕೊಂಡು ಚೆನ್ನಾಗಿ ಬಣ್ಣಿಸಿದ್ದಾನೆ. ಸಕ್ಕತ್ ಮೞೆಯಿಲ್ಲದೆ ಪೊಯ್ನೀರಿಂ ಬೆಳಗುಮೆ ಧರೆ ಮಱುಗಿ ಕುದಿದು ಶಾಸ್ತ್ರದ ಬಲದಿಂ ದಳಿಪಿಂ ಪೇೞ್ವೊಡಮದು ಕೋ ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಂ ಹೇಗೆ  ಮಳೆಯಿಲ್ಲದೆ ಉರಿದು/ಬಿಸಿಯಾಗಿರುವ ದರೆ(ಬುವಿ)ಬರೀ ಎರಚಿದ ನೀರಿನಿಂದ ತಣ್ಣಗಾಗುವುದಿಲ್ಲವೊ ಹಾಗೆ ಕೇವಲ ಶಾಸ್ತ್ರಬಲದ ಚಟಕ್ಕೆ ಬಿದ್ದು(ಎರಚಿದ ನೀರಿನಂತೆ)…
ಲೇಖಕರು: prasadbshetty
ವಿಧ: Basic page
March 07, 2008
ತ್ರಿಮೂರ್ತಿ, ತ್ರಿನೇತ್ರ, ತ್ರಿಕಾಲಮೂರ್ತಿ ಮಹಾಶಿವರಾತ್ರಿ..... ಶಿವರಾತ್ರಿಯ ಉತ್ಸಹವನ್ನು ಪ್ರತಿ ವರ್ಷ ದೇಶದಾದ್ಯಂತ ಆಚರಿಸಲಾಗುತ್ತದೆ. ಶಿವನ ದರ್ಶನವನ್ನು ಪಡೆದು ಬಿಲ್ವ ಪತ್ರವನ್ನು ಆರ್ಪಿಸಿ,ಉಪವಾಸವನ್ನು ಆಚರಿಸಿ ಇಡೀ ರಾತ್ರಿ ಜಾಗರಣೆಯನ್ನು ಮಾಡಿ ಶಿವರಾತ್ರಿಯನ್ನು ಆಚರಿಸಲಾಗುವುದು ತ್ರಿಮೂರ್ತಿ, ತ್ರಿನೇತ್ರ,ತ್ರಿಕಾಲದರ್ಶಿ ಮತ್ತು ತ್ರಿಲೋಕನಾಥ ಎಂದು ಕರೆಯಲ್ಪಟ್ಟು ಲಿಂಗ ರೂಪದಲ್ಲಿರುವ ಪರಮ ಶಿವನನ್ನು ನಿರ್ವಿಕಾರ ರೂಪನೆಂಬಂತೆ ಪೂಜಿಸಲಾಗುತ್ತಿದೆ. ಪ್ರಮುಖ ದೇವರ ಜನ್ಮವನ್ನು…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
March 07, 2008
ನಯಸೇನ ಒಂದು ಕ್ರುತಿಯ ಬಗ್ಗೆ ಕೆಡುನುಡಿವವರ ಬಗ್ಗೆ ಒಳೆ ಅಬಿಪ್ರಾಯ ಮೂಡಿಸಿದ್ದಾನೆ. ಕೆಡುನುಡಿವವರಿಂದಲೇ ಒಂದು ಕ್ರುತಿಯ ಓರೆ-ಕೋರೆಗಳು ಬೆಳಕಿಗೆ ಬರುತ್ತವೆ ಎಂಬುದು ಅವನ ನಂಬುಗೆಯಾಗಿರಬಹುದು. ಅಡಕಿಲ ಮಡಕೆಗಳಂ ಸ ಯ್ತಿಡಲಱಿವುವೆ ನಾಯ್ಗಳೊಡೆವುವಲ್ಲದೆ ಕ್ರುತಿಯಂ ಕಿಡೆನುಡಿವರಲ್ಲದೇಂ ಜಡ ರೊಡಂಬಡಲ್ತಿದ್ದಿನುಡಿಯಬಲ್ಲರೆ ಕವಿವೋಲ್ ಬಿಡಿಸಿದರೆ, ಅಡಕಿಲ ಮಡಕೆಗಳಂ ಸಯ್ತ್ ಇಡಲ್ ಅಱಿವುವೆ ನಾಯ್ ಗಳ್ ಒಡೆವುವು ಅಲ್ಲದೆ ಕ್ರುತಿಯಂ ಕಿಡೆನುಡಿವರಲ್ಲದೇಂ ಜಡರ್ ಒಡಂಬಡಲ್ ತಿದ್ದಿ ನುಡಿಯಬಲ್ಲರೆ…
ಲೇಖಕರು: ishwar.shastri
ವಿಧ: ಬ್ಲಾಗ್ ಬರಹ
March 07, 2008
 <a href="http://picasaweb.google.com/ishwar.shastri/KOULEBASAVA/photo?authkey=asVrV5eFEgY#5174151881877315426"><img src="http://lh3.google.com/ishwar.shastri/R85HuQU3X2I/AAAAAAAAAyY/droCxBBvPx4/s400/Copy%20of%2018%20FEB%202008%20202.jpg" /></a> ಕೋಲೇ ಬಸವ "ಅದೇನು. ಕೋಲೇ ಬಸವನ ಹಾಗೆ ಎಲ್ಲದಕ್ಕೂ ತಲೆ ಅಲ್ಲಾಡಿಸುತ್ತಿದ್ದೀಯಲ್ಲಾ" ಎನ್ನವ ಮಾತನ್ನು ಎಲ್ಲರೂ ಹೇಳಿರುತ್ತಾರೆ ಅಥವಾ ಕೇಳಿರುತ್ತಾರೆ.…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
March 07, 2008
ಇದೇ ಮಾರ್ಚ್ ೧೬ ರಂದು ಬೆಂಗಳೂರಿನ ಯಲಹಂಕದ ಶ್ರೀ ರಾಘವೇಂದ್ರ ಮಠದಲ್ಲಿ ’ಆಸ್ತಿಕ ವಾದ’ ಮತ್ತು ’ನಾಸ್ತಿಕ ವಾದ’ ದ ಬಗ್ಗೆ ಚರ್ಚೆ ಏರ್ಪಡಿಸಲಾಗಿದೆ. ಆ ಕಾರ್ಯಕ್ರಮ ಸಂಜೆ ೪.೩೦ ರಿಂದ ೬.೩೦ರ ವರೆಗೆ ನಡೆಯಲಿದೆ. ಮಂತ್ರಾಲಯದ ಶ್ರೀ ಸುಷಮೀಂದ್ರ ತೀರ್ಥರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆಸಕ್ತ ವಿಚಾರ ವಾದಿಗಳು, ಪ್ರಗತಿಪರರು, ಬಲ ಪಂಥೀಯರು, ಬುಧ್ಧಿ ಜೀವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದು. ಆಸ್ತಿಕವಾದದ ಬಗ್ಗೆ ವಿಚಾರ…
ಲೇಖಕರು: raghottama koppar
ವಿಧ: Basic page
March 07, 2008
ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ) ಕನ್ನಡ, ಕನ್ನಡ, ಕನ್ನಡ ಎಂದು ಕನ್ನಡ ಭಾಷೆಯನ್ನು ಪರಭಾಷಿಕರಿಗೆ ಪ್ರೀತಿಯಿಂದ ಕಲಿಸಿಕೊಡುವ ಸಮಯದಲ್ಲೇ ಲೀ ಎಂಬವ , ದುಷ್ಕ್ರುತ್ಯ ಮಾಡಿಬಿಟ್ಟ. ನಮ್ಮ ನಾಡಿನಲ್ಲಿ ಇದ್ದು, ಇಲ್ಲಿಯೇ ಜೀವನ ಸಾಗಿಸುತ್ತಿರುವ ಎಷ್ಟೋ ಜನ ಲೀ ಗಳು ಸಾಫ್ಟ್ ವೇರ್ ಕಂಪನಿಗಳಲ್ಲಿ ಇದ್ದಾರೆ. ಅವರಿದ್ದರೆ ಇರಲಿ ಬಿಡಿ, ಒಬ್ಬರು ಮಾತನಾಡಿದರೆ ಅಥವಾ ಕವನವನ್ನು ಬರೆದರೆ ಕನ್ನಡಕ್ಕೆ ಏನಾಗಿತ್ತೆ ಎಂಬುದು ಕೆಲವರ ಅಭಿಪ್ರಾಯ. ಆದರೆ ಈ ಅಭಿಪ್ರಾಯ…
ಲೇಖಕರು: shammi
ವಿಧ: ಚರ್ಚೆಯ ವಿಷಯ
March 07, 2008
ಒಂದು ಹೊಸ ಸಿನೆಮಾ ಬಿಡುಗಡೆಯಾದ ತಕ್ಷಣ, ನೀವು ಯಾವುದೇ ಪತ್ರಿಕೆ ಓದಲು ತೆಗೆದುಕೊಳ್ಳಿ ಅಥವಾ ಟಿವಿಯಲ್ಲಿ ಯಾವುದೇ ಒಂದು ಛಾನೆಲ್ ಹಾಕಿ, ಬರೀ ಅದರದೇ ವಿಷಯ ಅದರದೇ ಮಾತು. ಕೆಲವೊಂದು ದಿನಪತ್ರಿಕೆಗಳ ಪತ್ರಕರ್ತರಂತೂ, ತಮ್ಮ ಕೈಯಲ್ಲಿ ಹಿಡಿದಿರುವುದು, ಪೆನ್ನಲ್ಲ, ಯುದ್ಧದ ಆಯುಧವೆಂಬತೆ, ಅದನ್ನು ತೀರಾ ವೈಯುಕ್ತಿಕವಾಗಿ ಬಳಸಿ, ಒಂದು ಒಳ್ಳೆಯ ಸಿನೆಮಾ ಕೊಟ್ಟ ನಿರ್ದೇಶಕರ ಮುಂದಿನ ಬದುಕನ್ನೂ ಹಾಳು ಮಾಡಿ ಮತ್ತು ಯಶಸ್ಸಿನ ಕಡೆಗೆ ಓಡಬೇಕಾಗಿದ್ದ ಸಿನೆಮಾದ ಬಗ್ಗೆ ಪ್ರೇಕ್ಷಕವರ್ಗದಲ್ಲಿ ವಿನಾಕಾರಣ…
ವಿಧ: ಬ್ಲಾಗ್ ಬರಹ
March 07, 2008
ಈ ಗ್ಯಾರೇಜಿನಲ್ಲಿ ಗಾಯಗೊಂಡ ಹಕ್ಕಿಗಳನ್ನೂ ರೆಪೇರಿ ಮಾಡಲಾಗುತ್ತದೆ. ಶಿವಮೊಗ್ಗದ ಹರ್ಷ ಸರ್ವಿಸ್ ಸೆಂಟರಿನಲ್ಲಿ ಹಾಳಾದ ಗಾಡಿಗಳ ಜೊತೆಗೆ ಗಾಯಗೊಂಡ ಪಕ್ಶಿಗಳು ಆರೈಕೆ ಪಡೆಯುತ್ತವೆ. ಮಾಲಿಕ ಕೆನಿತ್ ಹರ್ಷ ಕೊಟ್ಯಾನ್ ಕಳೆದ ಹತ್ತು-ಹನ್ನೊಂದು ವರ್ಷಗಳಿಂದಲೂ ಇಂಥ ಹಕ್ಕಿಗಳಿಗೆ ಚಿಕಿತ್ಸೆ ನೀಡಿ ಅವು ಸ್ವತಂತ್ರವಾಗಿ ಹಾರಿ ತಮ್ಮ ನೈಸರ್ಗಿಕ ನಿವಾಸ ಸೇರಲು ಸಹಾಯ ಮಾಡುತ್ತಿದ್ದಾರೆ. ಶಾಶ್ವತ ಅಂಗವೈಕಲ್ಯಕ್ಕೊಳಗಾದ ಹಕ್ಕಿಗಳಿಗೆ ಗ್ಯಾರೇಜೇ ಗೂಡು. ಏಳನೆ ತರಗತಿಯಲ್ಲಿದ್ದಾಗಲೇ ಈ ಹಕ್ಕಿ ಸಾಕುವ ಚಟ…
ಲೇಖಕರು: madhava_hs
ವಿಧ: ಬ್ಲಾಗ್ ಬರಹ
March 07, 2008
ಯಾಜ್ಞ್ಯವಲ್ಖ್ಯ ಸ್ಮೃತಿ: संभूय वणिजां पण्यमनर्घेणोपरूंधताम् विक्रीणतां वा विहितो दण्ड उत्तमसाहसः यज्ञवल्क्यस्मृति ಅರ್ಥ: The vendors all gang up on the producers and force them to sell their produce for cheap. They then sell the same to consumers at high prices. Such vendors must be heavily fined. (Laws for fair market practices were in existence so long ago) yaGYavalkya smR^iti ಭಗವದ್ಗೀತೆಯ ಶ್ಲೋಕ:…