ಸಲ್ಲೇಖನ

ಸಲ್ಲೇಖನ

Comments

ಬರಹ

ಸುರಚಾಪಂಬೊಲೆ ವಿದ್ಯುಲ್ಲತೆಗಳ ತೆರವೊಲ್ ಮಂಜುವೋಲ್ ತೋರಿ ಬೇಗಂ
ಪಿರಿಗುಂ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್ ನಿಲ್ಲವಾರ್ಗೆಂದು . . .

ಮುಂದೆ ನೆನಪಿಗೆ ಬರುತ್ತಿಲ್ಲ.
ಯಾರಾದರೂ ಪೂರ್ಣಗೊಳಿಸಿ.
ಹಾಗೆಯೇ ಅರ್ಥ ತಿಳಿಸಿ.

ಒಂದು ಸಣ್ಣ ಕ್ಲೂ: ಇದು ಶ್ರವಣಬೆಳಗೊಳದ ಬೆಟ್ಟದ ಮೇಲಿನ ಒಂದು ಸ್ವಹತ್ಯಾ ಘೋಷಣೆ.

ಪ್ರೀತಿಯಿಂದ
ಸಿ ಮರಿಜೋಸೆಫ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet