ಎಲ್ಲ ಪುಟಗಳು

ಲೇಖಕರು: lpitnal
ವಿಧ: ಬ್ಲಾಗ್ ಬರಹ
July 23, 2014
ಪರಿತ್ಯಕ್ತ      ಸಂಜೆಯೊಂದು ಕಣ್ಣು ಪಿಳುಕಿಸುತ್ತ ಮಂದವಾಗಿ ಸಾಯುತ್ತಿರುವಾಗ ಊರ ಅಗಸಿಯಾಚೆಯ ಮಠದ ಹಿಂದೆ ಕಟ್ಟೆಯ ಮೇಲೆ ಕುಳಿತು ಮೆಲ್ಲಗೆ ಪಾರ್ಸಲ್ ಬಿಚ್ಚಿದೆ, ಜೋಪಾನವಾಗಿ ತಂದ ‘ಬಾಟಲಿ’ ತೆಗೆದು ಗ್ಲಾಸ್‍ನಲ್ಲಿ ಸುರುವಿಕೊಂಡೆ, ತಂದ ತುಸು ಹುರಿಗಾಳು ಮೆಲ್ಲುತ್ತ, ಒಡಕು ಧ್ವನಿಯಲ್ಲಿ ಕೂಗುತ್ತ   ಕಾಗೆಯೊಂದು ಕಾಳಿನಾಸೆಗೆ ತುಸು ದೂರವೇ ಹಾರಿ ಕೂತಿತು, ಎಸೆದೆ, ಅದರತ್ತ ತುಸು, ಸಮೀಪವೇ ಬಂತು ಇನ್ನಷ್ಟು! ದಿಟ್ಟಿಸಿ ನೋಡಲು ಕಾಗೆಯ ಕಣ್ಣಲ್ಲಿ ‘ಅಪ್ಪ’ ಕಂಡ, ಅರೆ, ‘ಅಪ್ಪ,  ನೀನಿಲ್ಲಿ’ ಎಂದೆ…
ಲೇಖಕರು: lpitnal
ವಿಧ: ಬ್ಲಾಗ್ ಬರಹ
July 23, 2014
ನಾಟಕ  ಮಿಂಚು ಕೇಳದು ಗುಡುಗಿನಾರ್ಭಟ, ಗುಡುಗು ಕಾಣದು ಮಿಂಚಿನ ಓಟ ಮುಖ ನೋಡದ, ಮಥನದ ಅವಳಿಗಳಿವು, ಒಂದೇ ನಾಣ್ಯದ ಮುಖಗಳಿವು   ಮಿಂಚುಗಳು ಮೋಡಗಳ ಎದೆಯೆಲ್ಲ ಹರಗುವವು ಗುಡುಗುತ್ತ ಮೇಘಗಳು ಇಳೆ ಮಡಿಲ ಬಿತ್ತುವವು ಆಕಳಿಸಿ,ಏಳುವವು ಟೋಪಿಗಳ ಸಹಿತ, ಬೀಜ ಕಣ್ಣು ಬಿಡುತ ನಿಲ್ಲವುವು ಕೈಚಾಚಿ ಸೂರ್ಯನೆಡೆ, ಹಸಿರುಡುಗೆ ನೇಯುತ   ಗುಡ್ಡ ಬೆಟ್ಟಗಳಿಗೆ ಹಸಿರು ತೋರಣಗಳ ಮಾಲೆಗಳ ಸೂರ್ಯ ರಶ್ಮಿಗಳ ನೆನೆಹಾಕಿ ಇಳಿಬಿಡುತ ಜಡೆಗಳ ದಂಡೆ ಬಿರಿವಂತೆ ಕೆರೆ ಕಟ್ಟೆ ನದಿಗುಣಿಸಿ, ಹಾಡಿ ಜೋಗುಳ ಸಾಗುವುವು…
ವಿಧ: ಬ್ಲಾಗ್ ಬರಹ
July 22, 2014
ಬಿಲವಾಸಿಯನೇರಿದವನ ಅಪ್ಪನ  ಕೋಪಕೆ ಮಣಿದನ ಆಯುಧ ಕುಲದೊಳ -ಗತಿ ಕಲಿಶೂರನ ವೈರಿಯ ಬಡಿದನ  ಕಳೆಗೆಟ್ಟಿಹ ಕರುನಾಡಿನ ಊರು..
ಲೇಖಕರು: partha1059
ವಿಧ: ಬ್ಲಾಗ್ ಬರಹ
July 22, 2014
  ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು)   [ ಕಡೆಯ ಬಾಗ ]   ವಿಶ್ವನು ಪ್ರಕಾಶ ಹೇಳಿದ ವಿವರವನ್ನೆಲ್ಲ ಕೇಳಿದ. ಬಸವರಾಜುವಿನ ದ್ವೇಶದ ಹಿನ್ನಲೆ ಸ್ವಲ್ಪ ಅರ್ಥವಾದಂತೆ ಅನ್ನಿಸಿತು. ಪ್ರಪಂಚದಲ್ಲಿ  ಹೊನ್ನು ಮಣ್ಣು ಯಾರ ನಡುವೆ ಆದರೂ ದ್ವೇಶ ಹುಟ್ಟಿಸಬಲ್ಲದು ಅನ್ನಿಸಿತು. ನಂತರ ಕೇಳಿದ "ಸರಿಯಪ್ಪ ಈಗ ಮುಂದೆ ಏನು ಮಾಡೋದು. ಅಲ್ಲಿ ನೋಡಿದರೆ ಶೇಖರನು ಅಡುಗೆ ಮಾಡಿಸಿರುವೆ ಊಟಕ್ಕೆ ಬಾ ಎಂದು ಕರೆದಿದ್ದಾನೆ , ಅಲ್ಲಿಗೆ ಹೋಗುವುದಾ , ನೀನು ಜೊತೆಗೆ ಬರುವೆಯಾ?" .   ಪ್ರಕಾಶ ಶಾಂತವಾಗಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
July 22, 2014
  ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು)   [ ಕಡೆಯ ಬಾಗ ]   ವಿಶ್ವನು ಪ್ರಕಾಶ ಹೇಳಿದ ವಿವರವನ್ನೆಲ್ಲ ಕೇಳಿದ. ಬಸವರಾಜುವಿನ ದ್ವೇಶದ ಹಿನ್ನಲೆ ಸ್ವಲ್ಪ ಅರ್ಥವಾದಂತೆ ಅನ್ನಿಸಿತು. ಪ್ರಪಂಚದಲ್ಲಿ  ಹೊನ್ನು ಮಣ್ಣು ಯಾರ ನಡುವೆ ಆದರೂ ದ್ವೇಶ ಹುಟ್ಟಿಸಬಲ್ಲದು ಅನ್ನಿಸಿತು. ನಂತರ ಕೇಳಿದ "ಸರಿಯಪ್ಪ ಈಗ ಮುಂದೆ ಏನು ಮಾಡೋದು. ಅಲ್ಲಿ ನೋಡಿದರೆ ಶೇಖರನು ಅಡುಗೆ ಮಾಡಿಸಿರುವೆ ಊಟಕ್ಕೆ ಬಾ ಎಂದು ಕರೆದಿದ್ದಾನೆ , ಅಲ್ಲಿಗೆ ಹೋಗುವುದಾ , ನೀನು ಜೊತೆಗೆ ಬರುವೆಯಾ?" .   ಪ್ರಕಾಶ ಶಾಂತವಾಗಿ…
ಲೇಖಕರು: partha1059
ವಿಧ: ಬ್ಲಾಗ್ ಬರಹ
July 22, 2014
  ಕತೆ : ಕನಸಿನ ಮಾಯ ಜಿಂಕೆ (ಕರಗಿದ ಕನಸು)   [ ಕಡೆಯ ಬಾಗ ]   ವಿಶ್ವನು ಪ್ರಕಾಶ ಹೇಳಿದ ವಿವರವನ್ನೆಲ್ಲ ಕೇಳಿದ. ಬಸವರಾಜುವಿನ ದ್ವೇಶದ ಹಿನ್ನಲೆ ಸ್ವಲ್ಪ ಅರ್ಥವಾದಂತೆ ಅನ್ನಿಸಿತು. ಪ್ರಪಂಚದಲ್ಲಿ  ಹೊನ್ನು ಮಣ್ಣು ಯಾರ ನಡುವೆ ಆದರೂ ದ್ವೇಶ ಹುಟ್ಟಿಸಬಲ್ಲದು ಅನ್ನಿಸಿತು. ನಂತರ ಕೇಳಿದ "ಸರಿಯಪ್ಪ ಈಗ ಮುಂದೆ ಏನು ಮಾಡೋದು. ಅಲ್ಲಿ ನೋಡಿದರೆ ಶೇಖರನು ಅಡುಗೆ ಮಾಡಿಸಿರುವೆ ಊಟಕ್ಕೆ ಬಾ ಎಂದು ಕರೆದಿದ್ದಾನೆ , ಅಲ್ಲಿಗೆ ಹೋಗುವುದಾ , ನೀನು ಜೊತೆಗೆ ಬರುವೆಯಾ?" .   ಪ್ರಕಾಶ ಶಾಂತವಾಗಿ…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
July 22, 2014
ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ... ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ ದಶಕದಿ೦ದ ಇಲ್ಲಿಯವರೆವಿಗೂ ಮಧ್ಯದಲ್ಲಿ ಎಲ್ಲಾದರೂ ಅಪರೂಪಕ್ಕೆ ಏಳ್ತಾರೆ! ಗದ್ದಕ್ಕೆ…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
July 22, 2014
ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ... ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ ದಶಕದಿ೦ದ ಇಲ್ಲಿಯವರೆವಿಗೂ ಮಧ್ಯದಲ್ಲಿ ಎಲ್ಲಾದರೂ ಅಪರೂಪಕ್ಕೆ ಏಳ್ತಾರೆ! ಗದ್ದಕ್ಕೆ…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
July 22, 2014
ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ... ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ ದಶಕದಿ೦ದ ಇಲ್ಲಿಯವರೆವಿಗೂ ಮಧ್ಯದಲ್ಲಿ ಎಲ್ಲಾದರೂ ಅಪರೂಪಕ್ಕೆ ಏಳ್ತಾರೆ! ಗದ್ದಕ್ಕೆ…
ಲೇಖಕರು: ksraghavendranavada
ವಿಧ: ಬ್ಲಾಗ್ ಬರಹ
July 22, 2014
ಇತ್ತೀಚಿನ ಸಿಧ್ಧರಾಮಣ್ಣನವರನ್ನು ನೋಡುತ್ತಿದ್ದರೆ, ಕಾಲದ ಕನ್ನಡಿಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿಧ್ಧರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ... ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ ದಶಕದಿ೦ದ ಇಲ್ಲಿಯವರೆವಿಗೂ ಮಧ್ಯದಲ್ಲಿ ಎಲ್ಲಾದರೂ ಅಪರೂಪಕ್ಕೆ ಏಳ್ತಾರೆ! ಗದ್ದಕ್ಕೆ…